Headlines

Latest posts

All

जनसमस्यांना जागेवरच उत्तर: अभय पाटील यांच्या जनसंपर्क सभेला उत्स्फूर्त प्रतिसाद

महापालिकेतील लाचखोरीविरोधात नागरिकांच्या तक्रारी; कागदपत्रे मागवत आमदारांनी अधिकाऱ्यांनाच धरले धारेवर.…

Popular

ಬೆಳಗಾವಿಗೆ ಮತ್ತೆ ಹಿರಿಯ IPS ಸಂದೀಪ ಪಾಟೀಲ’ ಛಾಪು:
ಗಣತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ:ಅಮಾನತು ತೀರ್ಮಾನವೇ ಅಮಾನತು?
ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
Abhay Patil’s outreach meeting draws strong public response

ಬೆಳಗಾವಿಗೆ ಮತ್ತೆ ಹಿರಿಯ IPS ಸಂದೀಪ ಪಾಟೀಲ’ ಛಾಪು:

ಉತ್ತರ ವಲಯಕ್ಕೆ ಕಠಿಣ ಪೊಲೀಸ್ ಆಡಳಿತದ ನಿರೀಕ್ಷೆ e belagavi reportಬೆಳಗಾವಿ:ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಮಯದಲ್ಲಿ ಶಿಸ್ತು, ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಗಮನ ಸೆಳೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲರು ಇದೀಗ ಉತ್ತರ ವಲಯ ಐಜಿಪಿಯಾಗಿ ವರ್ಗಾವಣೆಯಾಗಿರುವುದು ಬೆಳಗಾವಿ ಭಾಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಬೆಳಗಾವಿಯ ಪೊಲೀಸ್ ವ್ಯವಸ್ಥೆಯಲ್ಲಿ ಸಂದೀಪ ಪಾಟೀಲ ಎಂಬ ಹೆಸರು ಹೊಸದೇನಲ್ಲ. 2010ರ ಸೆಪ್ಟೆಂಬರ್ 2ರಂದು ಅವರು ಬೆಳಗಾವಿ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದರು…

Read More

ಗಣತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ:ಅಮಾನತು ತೀರ್ಮಾನವೇ ಅಮಾನತು?

ಗಣತಿ ಕರ್ತವ್ಯದಲ್ಲಿ ನಿರ್ಲಕ್ಷ್ಯ:ಅಮಾನತು ತೀರ್ಮಾನವೇ ಅಮಾನತಿನಲ್ಲಾ? ಮೂವರ ವಿರುದ್ಧ ಶಿಸ್ತು ಕ್ರಮ ಅಂತಿಮ; ಇಬ್ಬರ ಅಮಾನತು ನಿರ್ಧಾರವೂ ಸಿದ್ಧ — ಆದರೆ ಕಡತ ಎಲ್ಲಿ ನಿಂತಿದೆ?. ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮಹತ್ವದ ಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಅಂತಿಮ ನಿರ್ಣಯವಾಗಿತ್ತು. ಅದರಲ್ಲಿ ಅವರನ್ನು ಅಮಾನತು ಮಾಡುವುದಕ್ಕೂ ತೀರ್ಮಾನಿಸಲಾಗಿತ್ತು. ಆದರೆ, ಈಗ ಆ ಕ್ರಮ ಜಾರಿಗೆ ಬಾರದಿರುವುದು ಪಾಲಿಕೆ ಆಡಳಿತದ ಗಂಭೀರ ಮೌನವನ್ನು ಬಯಲಿಗೆಳೆಯುತ್ತಿದೆ. ಗಣತಿ ಕಾರ್ಯವೆಂದರೆ ಸಾಮಾನ್ಯ…

Read More

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಬೆಳಗಾವಿ ಬ್ರಾಹ್ಮಣ ಸಮಾಜ ಟ್ರಸ್ಟ್‌ನಿಂದ ಅರ್ಜಿ ಆಹ್ವಾನ. ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿರುವ, 10ನೇ ಹಾಗೂ 12ನೇ ತರಗತಿ ಪರೀಕ್ಷೆಯಲ್ಲಿ ಶೇ.70 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಬ್ರಾಹ್ಮಣ ಸಮಾಜದ ಆರ್ಥಿಕವಾಗಿ ಅಗತ್ಯವಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಬೆಳಗಾವಿ ಬ್ರಾಹ್ಮಣ ಸಮಾಜ ಟ್ರಸ್ಟ್ ಪ್ರತಿವರ್ಷದಂತೆ ಈ ವರ್ಷವೂ ಸ್ಕಾಲರ್ ಶಿಪ್ ಘೋಷಿಸಿದೆ. ವಿದ್ಯಾಭ್ಯಾಸ ಮುಂದುವರಿಸಲು ಆರ್ಥಿಕ ಅಡಚಣೆ ಎದುರಿಸುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಆಸಕ್ತ ವಿದ್ಯಾರ್ಥಿಗಳು ಹಾಗೂ…

Read More

Abhay Patil’s outreach meeting draws strong public response

Citizens flag corruption in municipal services; MLA pulls up officials over pending files. Deadline set for resolving PID, e-Aasthi, water supply and garbage-related grievances. Ebelagavi ReportBelagavi:Listening to people’s grievances is one part of public service. Taking up those grievances in the presence of officials and seeking answers from them is another. The public outreach meeting…

Read More

जनसमस्यांना जागेवरच उत्तर: अभय पाटील यांच्या जनसंपर्क सभेला उत्स्फूर्त प्रतिसाद

महापालिकेतील लाचखोरीविरोधात नागरिकांच्या तक्रारी; कागदपत्रे मागवत आमदारांनी अधिकाऱ्यांनाच धरले धारेवर. पीआयडी–ई-आस्ती त्रास, पाणी–कचरा समस्यांसाठी मुदत निश्चित (Ebelagavi report)बेळगाव:जनतेच्या समस्या ऐकणे हा एक भाग आहे. मात्र त्या समस्या अधिकाऱ्यांसमोरच मांडून त्यांच्याकडून उत्तर मागणे हा दुसरा भाग आहे. बेळगाव दक्षिण मतदारसंघाचे आमदार अभय पाटील यांनी आयोजित केलेली जनसंपर्क सभा या दुसऱ्या टप्प्यातील प्रशासनशैलीची साक्ष ठरली.या सभेला नागरिकांकडून…

Read More

ಜನರ ಸಮಸ್ಯೆಗೆ ಸ್ಥಳದಲ್ಲೇ ಉತ್ತರ: ಅಭಯ ಪಾಟೀಲರ ಜನ ಸಂಪರ್ಕಕ್ಕೆ ಭರ್ಜರಿ ಸ್ಪಂದನೆ

ಜನಸಮಸ್ಯೆಗೆ ಸ್ಥಳದಲ್ಲೇ ಉತ್ತರ: ಅಭಯ ಪಾಟೀಲರ ಜನಸಂಪರ್ಕಕ್ಕೆ ಭರ್ಜರಿ ಸ್ಪಂದನೆ. ಪಾಲಿಕೆ ಲಂಚಬಾಕತನದ ವಿರುದ್ಧ ಜನರ ದೂರು; ದಾಖಲೆ ಕೇಳಿ ಅಧಿಕಾರಿಗಳಿಗೇ ಶಾಸಕ ತರಾಟೆ. ಪಿಐಡಿ–ಇ ಆಸ್ತಿ ಕಿರುಕುಳ, ನೀರು–ಕಸ ಸಮಸ್ಯೆಗಳಿಗೆ ಗಡುವು ನಿಗದಿ ಇ ಬೆಳಗಾವಿಬೆಳಗಾವಿ:ಜನರ ಸಮಸ್ಯೆ ಕೇಳುವುದು ಒಂದು ಭಾಗ. ಆ ಸಮಸ್ಯೆಯನ್ನು ಅಧಿಕಾರಿಗಳ ಎದುರಲ್ಲೇ ಹಿಡಿದು, ಉತ್ತರ ಕೇಳುವುದು ಮತ್ತೊಂದು ಭಾಗ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಇಂದು ಪಾಟೀದಾರ ಭವನದಲ್ಲಿ ಅಯೋಜಿಸಿದ ಜನಸಂಪರ್ಕ ಸಭೆ ಈ ಎರಡನೇ ಹಂತದ…

Read More

ಬಾಗಲಕೋಟೀಲಿ ಸತೀಶ್ ‘ಅಹಿಂದ’ ಸೂತ್ರ ವರ್ಕೌಟ…!

ಬಾಗಲಕೋಟೆಯಲ್ಲಿ ‘ಸತೀಶ್ ಸೂತ್ರ’ ಕೆಲಸ ಮಾಡಿದೆಯೇ?ಅಹಿಂದ ಮತಗಳ ಮೌನ ಸಮೀಕರಣವೇ ಕಾಂಗ್ರೆಸ್ ಗೆಲುವಿನ ನಿಜವಾದ ಬೆನ್ನೆಲುಬು ಅನುಕಂಪದ ಅಲೆಯನ್ನು ಅಹಿಂದ ಮತಶಕ್ತಿಯನ್ನಾಗಿ ಮಾಡಿದ ಜಾರಕಿಹೊಳಿ ಲೆಕ್ಕಾಚಾರ… ಮೇಟಿ ಕುಟುಂಬಕ್ಕೆ ಜನರ ಕರುಣೆ; ಕಾಂಗ್ರೆಸ್‌ಗೆ ಜಾರಕಿಹೊಳಿ ತಂತ್ರದ ಕವಚ… .ಬಾಗಲಕೋಟೆಯಲ್ಲಿ ಹಿಂದುತ್ವದ ಘೋಷಣೆಗೆ ಅಹಿಂದ ಸಮೀಕರಣದ ಪ್ರತಿಕ್ರಿಯೆ.. .ಬಿಜೆಪಿ ಒಳಕಚ್ಚಾಟದ ನಡುವೆ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿದ ಸತೀಶ್ ಸೂತ್ರ ಮೌನ ಸಂಘಟನೆ, ಗಟ್ಟಿ ಸಮುದಾಯ ಸಂಪರ್ಕ: ಬಾಗಲಕೋಟೆಯಲ್ಲಿ ಜಾರಕಿಹೊಳಿ ಮಾದರಿ ಇ ಬೆಳಗಾವಿ ವಿಶ್ಲೇಷಣೆಬಾಗಲಕೋಟೆ:ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು…

Read More

ಪಂಚರಾಜ್ಯಗಳ ತೀರ್ಪು: 2028ರ ಕರ್ನಾಟಕಕ್ಕೆ ರಾಜಕೀಯ ಸೈರನ್!

E belagaviರಾಜಕೀಯ ವಿಶ್ಲೇಷಣೆ | ಗ್ಯಾರಂಟಿ ಅಲೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಈಗ ಆಡಳಿತದ ವಿಶ್ವಾಸಾರ್ಹತೆಯ ಪರೀಕ್ಷೆ; ಸಂಘಟನೆ–ನಾಯಕತ್ವದ ಬಲದಿಂದ ಪುನರಾಗಮನದ ಲೆಕ್ಕಾಚಾರದಲ್ಲಿ ಬಿಜೆಪಿ. ಪಂಚರಾಜ್ಯಗಳ ಫಲಿತಾಂಶ ಕೇವಲ ದೆಹಲಿಯ ಸಂದೇಶವಲ್ಲ; 2028ರ ಕರ್ನಾಟಕ ರಾಜಕೀಯಕ್ಕೆ ಮುಂಚಿತ ಎಚ್ಚರಿಕೆಯ ಗಂಟೆ. ಮತದಾರನ ಮನಸ್ಸು ಬದಲಾದರೆ ಗ್ಯಾರಂಟಿಯೂ ಸಾಲದು, ಅಲೆಯೂ ಸಾಲದು; ನೆಲದ ಕೆಲಸವೇ 2028ರ ನಿಜವಾದ ಅಸ್ತ್ರ. ಕಾಂಗ್ರೆಸ್‌ಗೆ ಗ್ಯಾರಂಟಿ ಉಳಿಸಿಕೊಳ್ಳುವ ಒತ್ತಡ; ಬಿಜೆಪಿಗೆ ನಾಯಕತ್ವ ಕಟ್ಟುವ ಸವಾಲು; ಜೆಡಿಎಸ್‌ಗೆ ಅಸ್ತಿತ್ವದ ಹೋರಾಟ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು…

Read More

Public outreach meeting brings administration closer to citizens in Belagavi South

MLA Abhay Patil’s initiative to place multiple departments on a single platform for grievance redressalBelagavi:In an effort to make governance more accessible to citizens, Belagavi South MLA Abhay Patil has organised a public outreach meeting at Patilwar Bhavan in Shahunagar on May 5.The meeting is aimed at enabling residents of Mahadev Road, Gudshe Road, Shastri…

Read More

जनसंपर्क सभा : प्रशासनाला जनतेच्या दारात आणणारे अभय पाटील

जनतेच्या दारात प्रशासन; अभय पाटील यांचा लोकाभिमुख उपक्रम कार्यालयांचे फेरे थांबणार? तक्रारींसाठी एकाच ठिकाणी सर्व विभाग शाहूनगर परिसरातील नागरिकांना समस्या मांडण्यासाठी थेट व्यासपीठ सकाळी अर्ज स्वीकृती, त्यानंतर अधिकाऱ्यांसमोर तक्रारींची सुनावणी महानगरपालिका, हेस्कॉम, स्मार्ट सिटीसह अनेक विभागांची उपस्थिती रस्ते, गटारी, पाणी, वीज, कागदपत्रे—सर्व तक्रारींवर एकाच ठिकाणी चर्चा जनप्रतिनिधी–अधिकारी–नागरिक यांच्यात थेट संवादाचा सेतू लोकाभिमुख प्रशासनासाठी बेळगाव दक्षिणमध्ये…

Read More
error: Content is protected !!