top of page


ಪೊಲೀಸರಿಗೆ ಹೈಕೋರ್ಟ್ ಚಾಟಿ.
ನೋಟಿಸ್ ನೀಡುವ ಮೊದಲೇ ವಶಕ್ಕೆ: ವೈಟ್ಫೀಲ್ಡ್ ಪೊಲೀಸರಿಗೆ ಹೈಕೋರ್ಟ್ ಚಾಟಿ. ‘ಸಮವಸ್ತ್ರ ಮನಬಂದಂತೆ ವರ್ತಿಸುವ ಪರವಾನಗಿಯಲ್ಲ; ವೈಟ್ಫೀಲ್ಡ್ ಠಾಣೆಯನ್ನು ಡಾರ್ಕ್ಫೀಲ್ಡ್ ಎಂದು ಬದಲಿಸಿ’ (Ebelagavi Special Report) ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಮೊದಲೇ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು, ಠಾಣೆಯ ಸಮೀಪ ಕರೆತಂದ ಬಳಿಕ ನೋಟಿಸ್ ನೀಡಿದ ವೈಟ್ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಪೊಲೀಸರ ಬಂಧನಾಧಿಕಾರ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುವ ಅಸ್ತ್ರವಲ್ಲ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಮನಬಂದಂತೆ
vilas joshi
7 hours ago2 min read


ಗಣೇಶೋತ್ಸವ ಅನುಮತಿಗೆ ‘ಏಕಗವಾಕ್ಷಿ’ ವ್ಯವಸ್ಥೆ
ಬೆಳಗಾವಿಯ 12 ಪೊಲೀಸ್ ಠಾಣೆಗಳಲ್ಲಿ ಕೇಂದ್ರ ಆರಂಭ; ಒಂದೇ ಕಡೆ ಅಗತ್ಯ ಅನುಮತಿ ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಅನುಮತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳಲ್ಲಿ ಆಗಸ್ಟ್ 31ರಿಂದ ‘ಏಕಗವಾಕ್ಷಿ’ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಮಾರ್ಕೆಟ್, ಮಾಳಮಾರುತಿ, ಶಹಾಪುರ, ಎಪಿಎಂಸಿ, ಖಡೇಬಜಾರ್, ಕ್ಯಾಂಪ್, ತಿಲಕವಾಡಿ, ಉದ್ಯಮಬಾಗ, ಬೆಳಗಾವಿ ಗ್ರಾಮೀಣ, ಕಾಕತಿ, ಮಾರಿಹಾಳ ಹಾಗೂ ಹಿರೇಬಾಗೇವಾಡಿ ಠಾಣೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇಮಿಸಿ, ಅವರ ಮೊಬ
vilas joshi
10 hours ago1 min read


12 ಸಾವಿರ ಕೋಟಿ ‘ಬಜೆಟ್ರಹಿತ’ ಕಾಮಗಾರಿ; ಗುತ್ತಿಗೆದಾರರಿಗೆ ಬಿಲ್ ಸಂಕಷ್ಟ ಹಿಂದಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿರ್ಧಾರವೇ ಇಕ್ಕಟ್ಟಿಗೆ ಕಾರಣ: ಸಚಿವ ಸತೀಶ ಜಾರಕಿಹೊಳಿ
ವಿಜಯಪುರ: ಬಜೆಟ್ನಲ್ಲಿ ಹಣ ಮೀಸಲಿಡದೆ ಹಿಂದಿನ ಬಿಜೆಪಿ ಸರ್ಕಾರ ₹12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದೇ ಗುತ್ತಿಗೆದಾರರ ಬಿಲ್ ಪಾವತಿ ವಿಳಂಬಕ್ಕೆ ಮೂಲ ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದಲ್ಲಿ ನಡೆದ ಗುತ್ತಿಗೆದಾರರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಗುತ್ತಿಗೆದಾರರ ಭವನವನ್ನು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಅವರೊಂದಿಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಈ ಹಿಂದೆ ಮೂರು ತಿಂಗಳಿಗೊಮ್ಮೆ ಬಿಲ್ ಪಾವತಿಯಾಗುತ್ತಿತ್ತು. ಆದರೆ, ಹಣಕಾಸಿನ ಬೆಂಬಲವಿಲ್ಲದೇ ಕಾಮಗಾರಿ ಆರಂಭಿಸಿದ ಹಿಂದಿನ ಸರ್ಕಾರದ ತಪ್ಪಿನಿಂದ ಈಗ ಗುತ್ತಿಗೆದಾ
vilas joshi
16 hours ago1 min read
bottom of page
