ಪೇಟಾ, ಪೈಠಣಿ, ಭಗವಾ ಅಲೆ: ಯುಗಾದಿಗೆ ಮಹಿಳಾ ಶಕ್ತಿಯ ಬೈಕ್ ಮೆರವಣಿಗೆ
ಯುಗಾದಿಗೆ ‘ಸಂಸ್ಕೃತಿ–ಶಕ್ತಿ’ ಸಂಭ್ರಮದ ಘೋಷ! ಪೇಟಾ, ಪೈಠಣಿ, ಭಗವಾ ಧ್ವಜಗಳ ಮಧ್ಯೆ ಮಹಿಳೆಯರ ಬೈಕ್ ಮೆರವಣಿಗೆ; ತೆಂಗಿನಕಾಯಿ ಒಡೆದು ಚಾಲನೆ…
ಯುಗಾದಿಗೆ ‘ಸಂಸ್ಕೃತಿ–ಶಕ್ತಿ’ ಸಂಭ್ರಮದ ಘೋಷ! ಪೇಟಾ, ಪೈಠಣಿ, ಭಗವಾ ಧ್ವಜಗಳ ಮಧ್ಯೆ ಮಹಿಳೆಯರ ಬೈಕ್ ಮೆರವಣಿಗೆ; ತೆಂಗಿನಕಾಯಿ ಒಡೆದು ಚಾಲನೆ ನೀಡಿದ ಮಹಿಳೆಯರು. “ಪೇಟಾದಲ್ಲಿ ಪರಂಪರೆ, ಬೈಕ್ನಲ್ಲಿ ಶಕ್ತಿ” — ಯುಗಾದಿಗೆ ಮಹಿಳೆಯರ ದಿಟ್ಟ ಹೆಜ್ಜೆ. ಭಗವಾ ಅಲೆ ನಡುವೆ ಮಹಿಳಾ ಘೋಷಣೆ: ಯುಗಾದಿಗೆ ಬೆಳಗಾವಿ ಸಾಕ್ಷಿ. ಮನೆಮಠದ ಯುಗಾದಿ ರಸ್ತೆಗೆ: ಮಹಿಳೆಯರ ಬೈಕ್ ರ್ಯಾಲಿಯಲ್ಲಿ ಹಬ್ಬದ ಹೊಸ ರೂಪ. ಸೀರೆ, ಪೇಟಾ, ಬೈಕ್… ಯುಗಾದಿಗೆ ಮಹಿಳೆಯರ ಸಂಸ್ಕೃತಿಯ ಸಂಭ್ರಮ. ಯುಗಾದಿಗೆ ಹೊಸ ಸಂಭ್ರಮದ ಭಾಷ್ಯ: ಮಹಿಳೆಯರ…
ಬೆಳಗಾವಿ: ನಗರದಲ್ಲಿ ಮಟಕಾ, ಇಸ್ಪೀಟ್ ಎಲೆಗಳ ಜೂಜಾಟ ಮತ್ತು ಗಾಂಜಾ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮತ್ತೊಮ್ಮೆ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತ, ಪದೇಪದೇ ಅಪರಾಧಗಳಲ್ಲಿ ತೊಡಗಿದ್ದ ಮೂವರು ರೂಢಿಗತ ಆರೋಪಿಗಳನ್ನು ಜಿಲ್ಲೆಯ ಗಡಿ ದಾಟಿಸಿ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.ಪೊಲೀಸ್ ಇಲಾಖೆಯ ಪ್ರಕಾರ, ಶಹಾಪೂರದ ಸರ್ಫರಾಜ ಶಬ್ಬಿರಅಹ್ಮದ ಶೇಖ, ತಿಲಕವಾಡಿಯ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪೂರಿ, ಹಾಗೂ ಶಹಾಪೂರದ ಹೊಸೂರ ಬಸವಣಗಲ್ಲಿಯ…
ಹಬ್ಬಕ್ಕೂ ಹೊಸ ರೂಪ: ಮಹಿಳಾ ಶಕ್ತಿಯೊಂದಿಗೆ ಯುಗಾದಿ ಆಚರಣೆಗೆ ಅಭಯ ಪಾಟೀಲರ ಚಾಲನೆ. ಗಡಿನಾಡದಲ್ಲಿ ಯುಗಾದಿಯ ಹೊಸ ಟ್ರೆಂಡ್: ಮಹಿಳಾ ಬೈಕ್ ರ್ಯಾಲಿ ಮೂಲಕ ಅಭಯ ಪಾಟೀಲರ ವಿಭಿನ್ನ ಹೆಜ್ಜೆ. ಮಹಿಳೆಯರೇ ಮುಂಚೂಣಿ: ಯುಗಾದಿಗೆ ಹೊಸ ಸಂಭ್ರಮ ಕಟ್ಟಿದ ಅಭಯ ಪಾಟೀಲ. ಪೂಜೆ-ಶುಭಾಶಯಗಳಾಚೆ ಯುಗಾದಿ: ಬೈಕ್ ರ್ಯಾಲಿ ಮೂಲಕ ಅಭಯ ಪಾಟೀಲರ ಹೊಸ ಸಂದೇಶ ರಾಜಕೀಯಕ್ಕೂ ಉತ್ಸವಕ್ಕೂ ಹೊಸ ಸ್ಟೈಲ್: ಮಹಿಳಾ ಬೈಕ್ ರ್ಯಾಲಿಯಲ್ಲಿ ಅಭಯ ಪಾಟೀಲರ ಗುರುತು ಯುಗಾದಿ ಹಬ್ಬಕ್ಕೆ ಹೊಸ ಭಾಷ್ಯ: ಮಹಿಳಾ ಪಾಲ್ಗೊಳ್ಳುವಿಕೆಗೆ…
ಮೇಯರ್–ಉಪಮೇಯರ್ ಎರಡೂ ಹುದ್ದೆಗಳಿಗೂ ಈ ಬಾರಿ ಕನ್ನಡಿಗರೇ ಆಯ್ಕೆ ಬೆಳಗಾವಿ,ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಪ್ರೀತಿ ವಿನಾಯಕ ಕಾಮಕರ ಆಯ್ಕೆಯಾಗಿರುವುದು ಸ್ಥಳೀಯ ರಾಜಕೀಯದಲ್ಲಿ ವಿಶೇಷ ಗಮನ ಸೆಳೆದಿದೆ. ಅದರಲ್ಲೂ ಈ ಬಾರಿ ಮೇಯರ್ ಮತ್ತು ಉಪಮೇಯರ್ ಎರಡೂ ಹುದ್ದೆಗಳಿಗೂ ಕನ್ನಡಿಗರೇ ಆಯ್ಕೆಯಾಗಿರುವುದು ವಿಶೇಷವಾಗಿ ಚರ್ಚೆಗೆ ಗ್ರಾಸವಾಗಿದೆ. ಗಡಿನಾಡಿನ ರಾಜಕೀಯ ಸನ್ನಿವೇಶದಲ್ಲಿ ಈ ಬೆಳವಣಿಗೆಗೆ ಸಾಮಾಜಿಕ ಮತ್ತು ಭಾಷಾತ್ಮಕ ಅರ್ಥವೂ ಇದೆ ಮೇಯರ್ ಹುದ್ದೆಗೆ ದೇವಾಂಗ ಸಮಾಜದ ಪ್ರೀತಿ ಕಾಮಕರ ಆಯ್ಕೆಯಾಗಿರುವುದು, ದಕ್ಷಿಣ ಶಾಸಕ ಅಭಯ ಪಾಟೀಲ…
ಮೇಯರ್ ಆಗಿ ಪ್ರೀತಿ ಕಾಮಕರ ಅಂತಿಮ ಉಪಮೇಯರ್ ಹುದ್ದೆಗೆ ಹನುಮಂತ ಕೊಂಗಾಲಿಗೆ ಮುದ್ರೆಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ನಡೆದಿದ್ದ ತೀವ್ರ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹುದ್ದೆಗೆ ಹನುಮಂತ ಮನನ ಕೊಂಗಾಲಿ ಹೆಸರುಗಳು ಅಂತಿಮಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.ಖಾಸಗಿ ಹೋಟೆಲ್ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ವಿಸ್ತೃತ ಚರ್ಚೆ ನಡೆದು, ಕೊನೆಗೂ ಈ ಎರಡು ಹೆಸರಿನ ಮೇಲೆ ಒಪ್ಪಂದ…
ಮೇಯರ್ ಕುರ್ಚಿಗೆ ಪ್ರೀತಿ ಕಾಮಕರ–ದೀಪಾಲಿ ಟೋಪಗಿ ನಡುವೆ ಕದನ ಉಪಮೇಯರ್ ಪಟ್ಟಕ್ಕೆ ಸಂತೋಷ ಪೇಡ್ನೇಕರಗೆ ಶಾಕ್? ಲಿಂಗಾಯತ ಲಾಬಿಯಿಂದ ಹನುಮಂತ ಕೊಂಗಾಲಿಗೆ ಚಾನ್ಸ್! ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುನ್ನ ಬಿಜೆಪಿ ವಲಯದಲ್ಲಿ ಕೊನೆ ಕ್ಷಣದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಮತ್ತು ದೀಪಾಲಿ ಟೋಪಗಿ ಹೆಸರುಗಳು ಮುಂಚೂಣಿಗೆ ಬಂದಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಎರಡೂ ಹೆಸರಿನ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.ಇನ್ನೊಂದೆಡೆ,…
ಮೇಯರ್ಗೆ ‘ಪ್ರೀತಿ’ ಫಾರ್ಮುಲಾ?ಉಪಮೇಯರ್ಗೆ ‘ಸಂತೋಷ’ ಲೆಕ್ಕಾಚಾರ?ಅಥವಾ ಬಿಜೆಪಿಯಲ್ಲಿ ಕೊನೆಯ ಕ್ಷಣದ ಸರ್ಪ್ರೈಸ್? ಉಪಮೇಯರ್ ಪಟ್ಟಕ್ಕೆ ‘ಸಂತೋಷ’ ಮುನ್ನಡೆ? ಕೋರ್ ಕಮಿಟಿಯ ಕೊನೆಯ ಮಾತೇ ಅಂತಿಮ. ಬಿಜೆಪಿಯಲ್ಲಿ ಒಳಸಮೀಕರಣದ ಕೊನೆಯ ಘಟ್ಟ ebelagavi SPL Report ಬೆಳಗಾವಿ ಮಹಾನಗರ ಪಾಲಿಕೆಯ ರಾಜಕೀಯ ತಾಪಮಾನ ಇದೀಗ ತಾರಕಕ್ಕೇರಿದೆ. ಬುಧವಾರ ನಡೆಯಲಿರುವ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಮುನ್ನ, ಆಡಳಿತಾರೂಢ ಬಿಜೆಪಿಯಲ್ಲಿ ಅಂತಿಮ ಹಂತದ ಚರ್ಚೆಗಳು ಜೋರಾಗಿವೆ. ಬುಧವಾರ ನಡೆಯಲಿರುವ ಕೋರ್ ಕಮಿಟಿ ಸಭೆಯೇ ಈ ರಾಜಕೀಯ ಕುತೂಹಲಕ್ಕೆ ತೆರೆ ಎಳೆಯುವ…
ಒಂದೇ ವರ್ಷದಲ್ಲಿ 6.36 ಕೋಟಿ ಮೌಲ್ಯದ ವಸ್ತುಗಳ ಪತ್ತೆ; ಬೆಳಗಾವಿ:ಕಳುವಾಗಿ ಕಣ್ಮರೆಯಾಗಿದ್ದ ಚಿನ್ನಾಭರಣ, ವಾಹನ, ಮೊಬೈಲ್ ಫೋನ್ ಹಾಗೂ ನಗದು ಸೊತ್ತುಗಳನ್ನು ಪತ್ತೆಹಚ್ಚಿ ಮಾಲೀಕರಿಗೆ ಮರಳಿ ನೀಡುವ ಮೂಲಕ ಬೆಳಗಾವಿ ನಗರ ಪೊಲೀಸರು ಸಾರ್ವಜನಿಕರ ವಿಶ್ವಾಸವನ್ನು ಮತ್ತೊಮ್ಮೆ ಗಟ್ಟಿಗೊಳಿಸಿದ್ದಾರೆ.2025ನೇ ಸಾಲಿನಲ್ಲಿ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಳವು, ಮನೆಕಳ್ಳತನ, ವಾಹನ ಕಳವು ಮತ್ತು ಮೊಬೈಲ್ ಕಳವು ಪ್ರಕರಣಗಳ ತನಿಖೆ ಕೈಗೊಂಡಿದ್ದ ಪೊಲೀಸರು, ಒಟ್ಟು 6,36,93,743 ಮೌಲ್ಯದ ಸೊತ್ತುಗಳನ್ನು ಪತ್ತೆಹಚ್ಚಿರುವುದು ಇಲಾಖೆಯ ಸಾಧನೆಗೆ ಸಾಕ್ಷಿಯಾಗಿದೆ. ನಗರ ಪೊಲೀಸ್…
ಮೇಯರ್ಗೆ 7, ಉಪಮೇಯರ್ಗೆ 5 ಮಂದಿ ಆಕಾಂಕ್ಷಿಗಳು; ಅಂತಿಮ ತೀರ್ಮಾನ ಕೋರ್ ಕಮಿಟಿಯ ಅಂಗಳದಲ್ಲಿ ದಕ್ಷಿಣ-ಉತ್ತರ ಸಮತೋಲನ, ಸಮುದಾಯ ಪ್ರತಿನಿಧಿತ್ವ, ಒಳಪಕ್ಷೀಯ ಒಪ್ಪಂದ—ಬಿಜೆಪಿಯಲ್ಲಿ ಗರಂ ಲೆಕ್ಕಾಚಾರ. ಬಹಿರಂಗ ಲಾಬಿ ಕಾಣಿಸದಿದ್ದರೂ ಒಳಗಡೆ ಜೋರಾದ ಕಸರತ್ತು; ವಿಪ್ ಜಾರಿಯಿಂದ ಶಿಸ್ತುಗೆ ಒತ್ತು. ಮೀಸಲಾತಿ, ಪ್ರಾದೇಶಿಕ ಹಂಚಿಕೆ, ಸಮುದಾಯ ಸಮೀಕರಣ—ಮೇಯರ್ ಆಯ್ಕೆ ಮೇಲೆ ಕುತೂಹಲ ತಾರಕಕ್ಕೆ ಮಾರ್ಚ್ 18ರ ಚುನಾವಣೆಗೆ ಮುನ್ನ ಬಿಜೆಪಿ ಪಾಳಯದಲ್ಲಿ ಒಳಸಮಾಲೋಚನೆ ಚುರುಕು; ಯಾರಿಗೆ ಸಿಗಲಿದೆ ಕುರ್ಚಿ ಮೇಯರ್, ಉಪಮೇಯರ್ ಕುರ್ಚಿ ನೇಕಾರ ಸಮುದಾಯಕ್ಕೂ ಅವಕಾಶದ…
ಬಾಗಲಕೋಟ ಉಪಚುನಾವಣೆ: ರಾಜಕೀಯ ಕಣ ತೀವ್ರಗತಿ ಎಪ್ರಿಲ್ 9 ಮತದಾನ; ಇಂದಿನಿಂದಲೇ ನೀತಿ ಸಂಹಿತೆ ಜಾರಿ – ಚುನಾವಣೆ ತಂತ್ರ ಶುರು. ಕಾಂಗ್ರೆಸ್ ಗೆ ಅನುಕಂಪ ‘ಕೈ’ ಹಿಡಿಯುತ್ತಾ ಅಥವಾ ‘ಕೈ’ ಕೊಡುತ್ತಾ? ಆ ಗಲಾಟೆಯೇ ಕಾಂಗ್ರೆಸ್ ಗೆ ‘ಕೈ’ ಕೊಡುವ ಸಾಧ್ಯತೆ ಹೆಚ್ಚು. ebelagavi SPL Report ಬಾಗಲಕೋಟ.ಬಾಗಲಕೋಟ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗ ಎಪ್ರಿಲ್ 9 ರಂದು ಮತದಾನ ನಿಗದಿ ಮಾಡಿದ್ದು, ಇಂದಿನಿಂದಲೇ ಮಾದರಿ…