Latest posts

All

बनावट कागदपत्रांच्या आधारे जमीन नोंदणी :‘सब-रजिस्ट्रारसह कब्जाधारकांविरुद्ध कठोर कारवाईची मागणी’

बेळगाव :बनावट कागदपत्रे तयार करून ब्राह्मण समाजाच्या पिढीजात जमिनींचा बेकायदेशीर…

Popular

बनावट कागदपत्रांच्या आधारे जमीन नोंदणी :‘सब-रजिस्ट्रारसह कब्जाधारकांविरुद्ध कठोर कारवाईची मागणी’
ಬ್ರಾಹ್ಮಣರ‌ ಜಮೀನು ಕಬಳಿಕೆ- ಕ್ರಮಕ್ಕೆ ಆಗ್ರಹ
ಬೆಳಗಾವಿಯಲ್ಲಿ ಕಂಗೊಳಿಸಿದ ಆಧ್ಯಾತ್ಮಿಕ ಜಾತ್ರೆ
ಶಿವರಾತ್ರಿಯ ಶಂಖನಾದ: ಪಾಕ್ ಮೇಲೆ ಭಾರತದ ಗರ್ಜನೆ!

बनावट कागदपत्रांच्या आधारे जमीन नोंदणी :‘सब-रजिस्ट्रारसह कब्जाधारकांविरुद्ध कठोर कारवाईची मागणी’

बेळगाव :बनावट कागदपत्रे तयार करून ब्राह्मण समाजाच्या पिढीजात जमिनींचा बेकायदेशीर ताबा घेतलेल्या गंभीर प्रकरणांत केवळ कब्जाधारकांविरुद्धच नव्हे, तर त्या कागदपत्रांच्या आधारे जमीन नोंदणी करणाऱ्या सब-रजिस्ट्रारांविरुद्धही कठोर कायदेशीर कारवाई करावी, अशी मागणी बेळगाव जिल्हा ब्राह्मण समाज ट्रस्टने केली आहे.या संदर्भात आज ट्रस्टचे अध्यक्ष राम भंडारे आणि उपाध्यक्ष भरत देशपांडे यांच्या नेतृत्वाखालील प्रतिनिधीमंडळाने जिल्हाधिकाऱ्यांना निवेदन सादर केले.बनावट…

Read More

ಬ್ರಾಹ್ಮಣರ‌ ಜಮೀನು ಕಬಳಿಕೆ- ಕ್ರಮಕ್ಕೆ ಆಗ್ರಹ

ಬ್ಪಾಹ್ಮಣರ ಪಿತ್ರಾರ್ಜಿತ ಆಸ್ತಿಗಳ ಮೇಲೆ ಸಂಘಟಿತ ಕಬಳಿಕೆ ಆರೋಪ ಸಬ್-ರಿಜಿಸ್ಟ್ರಾರ್ ಮತ್ವು ಭೂ ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಕೇಸ್ ಗೆ ಆಗ್ರಹ ಎಲ್ಲಾ ನೋಂದಣಿಗಳ ಸಮಗ್ರ ತನಿಖೆಗೆ ಆಗ್ರಹಪೀಡಿತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ಬೇಡಿಕೆ. ಭೂ ನೋಂದಣಿಯಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಅಗತ್ಯ ಜಿಲ್ಲಾಧಿಕಾರಿಯಿಂದ ಕಾನೂನು ಕ್ರಮದ ಭರವಸೆ ನಕಲಿ ದಾಖಲೆಗಳ ಆಧಾರದಲ್ಲಿ ಭೂ ನೋಂದಣಿ: ಬೆಳಗಾವಿ.ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ರಾಹ್ಮಣರ ಪಿತ್ರಾಜರ್ಿತ ಜಮೀನುಗಳನ್ನು ಅಕ್ರಮವಾಗಿ ಕಬಳಿಸಿರುವ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಕಬಳಿಕೆದಾರರು ಮಾತ್ರವಲ್ಲದೆ, ಆ ದಾಖಲೆಗಳ…

Read More

ಬೆಳಗಾವಿಯಲ್ಲಿ ಕಂಗೊಳಿಸಿದ ಆಧ್ಯಾತ್ಮಿಕ ಜಾತ್ರೆ

53 ಶೇಷವಸ್ತ್ರ – 53 ನದಿನೀರಿ ಅಭಿಷೇಕ :“ಭಕ್ತಿಯ ವೈಭವಕ್ಕೆ 53ರ ಮಹಾಮುದ್ರೆ”“ವೇದಘೋಷದ ಮಧ್ಯೆ ತೀರ್ಥಾಭಿಷೇಕದ ಅದ್ಭುತ ಕ್ಷಣ”“ಸಭಾಗೃಹವೇ ತೀರ್ಥಕ್ಷೇತ್ರದ ಸ್ಪಂದನೆ” 🔸 ರಾಯರಮಠ ವಿಶೇಷ ಪೂಜೆ .“ಮಾಳಮಾರುತಿಯಲ್ಲಿ ಮಂಗಳಾರತಿ ಮೆರಗು”“ರಾಯರ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಪರವಶತೆ”“ವೇದಮಂತ್ರಗಳ ನಡುವೆ ದೈವಿಕ ಅನುಭವ” 🔸 ಮನೆಮನೆ ಪಾದಪೂಜೆ :“ಮನೆಬಾಗಿಲಿಗೆ ಬಂದ ಶ್ರೀಚರಣ”“ಪಾದಸ್ಪರ್ಶದಿಂದ ಪುಣ್ಯಪಾವನವಾದ ಗೃಹಗಳು” “ಮಂತ್ರಾಕ್ಷತೆ–ಫಲದೊಂದಿಗೆ ಆಶೀರ್ವಾದ ಮಳೆ”ಪಿಯು ಕಾಲೇಜು ಪ್ರಯೋಗಾಲಯ ಉದ್ಘಾಟನೆ“ಶಿಕ್ಷಣ ಕ್ಷೇತ್ರಕ್ಕೆ ಆಶೀರ್ವಾದದ ಸ್ಪರ್ಶ”“ಜ್ಞಾನ–ಸಂಸ್ಕಾರಗಳ ಸೇತುವೆ ನಿರ್ಮಿಸಿದ ಶ್ರೀಗಳು”“ಪ್ರಯೋಗಾಲಯ ಉದ್ಘಾಟನೆಗೆ ಧಾರ್ಮಿಕ ಮೆರಗು” ನೇಮಕಾತಿ ಪತ್ರ ವಿತರಣೆ:“ಸಂಸ್ಥೆ…

Read More

ಶಿವರಾತ್ರಿಯ ಶಂಖನಾದ: ಪಾಕ್ ಮೇಲೆ ಭಾರತದ ಗರ್ಜನೆ!

ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು.🇮🇳 175/7 (20 ಓವರ್)🇵🇰 97/9 (15.4 ಓವರ್)ಭಾರತ 78 ರನ್‌ಗಳಿಂದ ಜಯ. ಮಹಾಶಿವರಾತ್ರಿ ಸಂಭ್ರಮಕ್ಕೆ ಕ್ರೀಡಾ ಜಯದ ಮೆರಗುಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವುನವದೆಹಲಿ/ದುಬೈ, ಫೆ.15: ಮಹಾಶಿವರಾತ್ರಿ ಪಾವನ ದಿನವೇ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಘೋಷಣೆ ಮೊಳಗಿತು. ಚಿರಪರಿಚಿತ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹೋರಾಟದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಸಾಹೇಬಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ…

Read More

ಆತ್ಮಲಿಂಗ‌ ದರ್ಶನ ಮಾಡಿದ ಕೋರೆ

ಶೈವ ಭಕ್ತಿಯ ಸಾಗರದಲ್ಲಿ ತೇಲಿದ ಗೋಕರ್ಣಮಹಾಶಿವರಾತ್ರಿ ಅಂಗವಾಗಿ ಡಾ. ಪ್ರಭಾಕರ್ ಕೋರೆ ಆತ್ಮಲಿಂಗ ದರ್ಶನ. “ಓಂ ನಮಃ ಶಿವಾಯ” ಜಪದಿಂದ ಕಂಗೊಳಿಸಿದ ತೀರ್ಥಕ್ಷೇತ್ರ ಪರಮಾತ್ಮನ ಸನ್ನಿಧಿಯಲ್ಲಿ ಶಿರಸಾ ನಮಿಸಿದ ಡಾ. ಕೋರೆ ತಂದೆಯವರ ಕಾಲದಿಂದ ಮುಂದುವರಿದ ಭಕ್ತಿ ಸಂಪ್ರದಾಯ ಶಿವಧ್ಯಾನವೇ ಜೀವನಕ್ಕೆ ಶಕ್ತಿ – ಡಾ. ಪ್ರಭಾಕರ್ ಕೋರೆ ಪ್ರತಿ ದರ್ಶನವೂ ಹೊಸ ಆತ್ಮಾನುಭವಅಂಕಲಿಯ ಶಿವಮಂದಿರಕ್ಕೆ ಭಕ್ತಿಯೇ ಪ್ರೇರಣೆ ಗೋಕರ್ಣ, ಅರಬ್ಬಿ ಸಮುದ್ರದ ಅಲೆಗಳ ನಾದದ ಮಧ್ಯೆ, ಘಂಟಾನಾದ–ಮಂತ್ರೋಚ್ಚಾರಗಳೊಂದಿಗೆ ಆಧ್ಯಾತ್ಮಿಕ ಕಂಬನಿ ಮಿಡಿದ ಕ್ಷಣಗಳಿಗೆ ಸಾಕ್ಷಿಯಾದುದು ಗೋಕರ್ಣ…

Read More

ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ…

Read More

ಲಾಭವಾಗಲಿ, ನಷ್ಟವಾಗಲಿ… ರೈತರಿಗೆ ಸಾಲ ನಿಲ್ಲದು

ಬಿಡಿಸಿಸಿ ರೈತರ ಬ್ಯಾಂಕ್‌ – ಲಾಭ–ನಷ್ಟ ನೋಡದೇ ಸಾಲ ನೀಡಬೇಕು: ಸಚಿವ ಸತೀಶ್‌ ಜಾರಕಿಹೊಳಿ. ಬೆಳಗಾವಿ: “ಬಿಡಿಸಿಸಿ ಬ್ಯಾಂಕ್‌ ರೈತರಿಗಾಗಿ ಸ್ಥಾಪಿತವಾದ ಬ್ಯಾಂಕ್‌. ಲಾಭವಾಗಲಿ, ನಷ್ಟವಾಗಲಿ – ಆರ್‌ಬಿಐ ಹಾಗೂ ನಬಾರ್ಡ್‌ ಮಾರ್ಗಸೂಚಿಯಂತೆ ರೈತರಿಗೆ ಸಾಲ ನೀಡುವುದು ಬ್ಯಾಂಕ್‌ನ ಕರ್ತವ್ಯ” ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ Satish Jarkiholi ಸ್ಪಷ್ಟಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ Annasaheb Jolle ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು…

Read More

₹10ಕ್ಕೆ ಹೊತ್ತಿ ಉರಿದ ದರ್ಪದ ಬೆಂಕಿ..!

ಬೆಳಗಾವಿಯಲ್ಲಿ ಅಮಾನವೀಯ ಘಟನೆ. ಕಾರ್ಮಿಕನಿಗೆ ಹಿಂದಿ, ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ, ಹೊಟ್ಟೆಗೆ ಒದಿತ,ಗುಂಪಿನಿಂದ ಮಾರಣಾಂತಿಕ ಹಲ್ಲೆ.‌ ಪೊಲೀಸರಿಗೆ ಕೇಳಿಸಿತಾ ಕಾರ್ಮಿಕನ‌ ಆರ್ತನಾದ. ಬಡ ಕಾರ್ಮಿಕನ ಮೇಲೆ ‘ಗೌರವದ’ ಗುದ್ದಾಟ – ಹಲ್ಲೆಕೋರರಿಗೆ ಕಠಿಣ ಶಿಕ್ಷೆಯ ಬೇಡಿಕೆ. ಬೆಳಗಾವಿ: ದಿನಗೂಲಿ ದುಡಿಯುವ ಕಾರ್ಮಿಕನ ಬದುಕಿನಲ್ಲಿ ₹10 ಚಿಲ್ಲರೆ ಆಗಿರಬಹುದು. ಆದರೆ ಅವಮಾನ ಚಿಲ್ಲರೆ ಅಲ್ಲ. ನಗರದ ಪೆಟ್ರೋಲ್ ಪಂಪ್‌ನಲ್ಲಿ ನಡೆದ ಘಟನೆ, ಬಡ ಕಾರ್ಮಿಕನ ಸ್ವಾಭಿಮಾನವನ್ನು ಕದಡಿ ಹಾಕಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ…

Read More

ಲಕ್ಷ್ಮಣಸಾ ಧೋಂಗಡಿ‌ ನಿಧನ

ಬೆಳಗಾವಿ.ಮಹಾನಗರ ಪಾಲಿಕೆ ನಗರ ಸೇವಕ ಗಿರೀಶ್ ಧೋಂಗಡಿ ಅವರ ತಂದೆ ಲಕ್ಷ್ಮಣಸಾ ವೆಂಕುಸಾ ಧೋಂಗಡಿ (84) ಅವರು ಕಳೆ ದಿ.12 ರಂದು ರಾತ್ರಿ 11 ಕ್ಕೆ ನಿಧನರಾದರು. ಮೃತರ ಅಂತ್ಯಕ್ರಿಯೆ ಶಹಾಪುರದ ಮುಕ್ತಿಧಾಮದಲ್ಲಿ‌ ನಡೆಯಲಿದೆ‌. ಮೃತರಿಗೆ ಅಪಾರ ಬಂಧು ಬಳಗವಿದೆ

Read More

ಜಾಗತಿಕ ಹಸಿರು ಹಾದಿಗೆ ಬೆಳಗಾವಿ ದಿಟ್ಟ ಹೆಜ್ಜೆ

ಸಿಟೀಸ್ 2.0’ ಅಡಿ ಜೈಪುರ ಮಾದರಿ ಅಧ್ಯಯನಕ್ಕೆ ಪಾಲಿಕೆ ತಂಡ – ಕಸದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಹುಡುಕಾಟ ಶಾಶ್ವತ ನಗರಾಭಿವೃದ್ಧಿಯತ್ತ ಮಹತ್ವದ ಹೆಜ್ಜೆ ■ ಜಾಗತಿಕ ಸಹಭಾಗಿತ್ವದ ‘ಸಿಟೀಸ್ 2.0’ ಯೋಜನೆ ■ ಜೈಪುರದಲ್ಲಿ ಆಧುನಿಕ ಕಸದ ನಿರ್ವಹಣಾ ವ್ಯವಸ್ಥೆಗಳ ವೀಕ್ಷಣೆ ■ ಹೆಚ್ಚುತ್ತಿರುವ ಘನತ್ಯಾಜ್ಯಕ್ಕೆ ವೈಜ್ಞಾನಿಕ ಪರಿಹಾರ ಹುಡುಕಾಟ ■ ಫಲಿತಾಂಶಾಧಾರಿತ ಅನುಷ್ಠಾನಕ್ಕೆ ಕೇಂದ್ರದ ಒತ್ತು■ ಸ್ಥಳೀಯ ಅನುಭವದಿಂದ ಅಂತರರಾಷ್ಟ್ರೀಯ ಮಾನದಂಡಗಳತ್ತ ದೃಷ್ಟಿ ■ ವಾರ್ಡ್ ಮಟ್ಟದಲ್ಲಿ ಪೈಲಟ್ ಯೋಜನೆ ಸಿದ್ಧತೆ■ ‘ಅನುಷ್ಠಾನ’ವೇ ನಗರ…

Read More
error: Content is protected !!