Latest posts

All

ಕಸದೊಂದಿಗೆ ಶಾಸಕರು, ಮೇಯರ್ ಮನೆ ಮುಂದೆ ಧರಣಿಗೆ ಎಚ್ಚರಿಕೆ; ಗ್ರಾಮಸ್ಥರ ಬೆನ್ನಿಗೆ ನಿಂತ ಸಚಿವೆ ಹೆಬ್ಬಾಳ್ಕರ್

ಬೆಳಗಾವಿ: ತುರ್ಮುರಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುದಿಯುತ್ತಿದ್ದ ಆಕ್ರೋಶಕ್ಕೆ…

ಸಿಟೀಸ್ 2.0 ಮೇಲೆ ರಾಜ್ಯದ ನಿರ್ಧಾರವೇ ಸಂಕಟ?. ಸ್ಮಾರ್ಟ್ ಸಿಟಿ ಕಂಪನಿ ಮುಚ್ಚಿದರೆ…

Popular

ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?
ಕಸದೊಂದಿಗೆ ಶಾಸಕರು, ಮೇಯರ್ ಮನೆ ಮುಂದೆ ಧರಣಿಗೆ ಎಚ್ಚರಿಕೆ; ಗ್ರಾಮಸ್ಥರ ಬೆನ್ನಿಗೆ ನಿಂತ ಸಚಿವೆ ಹೆಬ್ಬಾಳ್ಕರ್
युगादीला ‘संस्कृती–शक्ती’ उत्सवाचा जल्लोष!

ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್: ಸಿಟೀಜ್‌ 2.0ಗೆ ಕಾಟಾಚಾರದ ಸಮಾಲೋಚನೆ?

ಬೆಳಗಾವಿ: ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್‌ 23ರಂದು ಸಿಟೀಜ್‌ 2.0 ಯೋಜನೆ ಕುರಿತು ಸ್ಟೇಕ್‌ಹೋಲ್ಡರ್‌ ಸಭೆ ನಿಗದಿಯಾಗಿದೆ. ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್‌ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ…

Read More

ಕಸದೊಂದಿಗೆ ಶಾಸಕರು, ಮೇಯರ್ ಮನೆ ಮುಂದೆ ಧರಣಿಗೆ ಎಚ್ಚರಿಕೆ; ಗ್ರಾಮಸ್ಥರ ಬೆನ್ನಿಗೆ ನಿಂತ ಸಚಿವೆ ಹೆಬ್ಬಾಳ್ಕರ್

ಬೆಳಗಾವಿ: ತುರ್ಮುರಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುದಿಯುತ್ತಿದ್ದ ಆಕ್ರೋಶಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಹಲವು ವರ್ಷಗಳಿಂದ ಡಿಪೋ ರದ್ದತಿಗೆ ಆಗ್ರಹಿಸುತ್ತಿದ್ದ ಗ್ರಾಮಸ್ಥರ ಹೋರಾಟಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗ ಬೆಂಬಲ ನೀಡಿದ್ದು, ವಿಷಯ ಮತ್ತೆ ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ಚರ್ಚೆಗೆ ಬಂದಿದೆ. ಹಿಂಡಲಗಾದಿಂದ ಹೆಬ್ಬಾಳ್ಕರ್ ನಿವಾಸದವರೆಗೆ ನಡೆದ ಭಾರಿ ಪ್ರತಿಭಟನಾ ಮೆರವಣಿಗೆಯಲ್ಲಿ ತುರ್ಮುರಿ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಜನರು ಭಾಗವಹಿಸಿ, ತ್ಯಾಜ್ಯ ಘಟಕವನ್ನು ತಕ್ಷಣವೇ ಮುಚ್ಚಬೇಕು ಎಂದು ಒತ್ತಾಯಿಸಿದರು….

Read More

ಸಿಟೀಸ್ 2.0 ಮೇಲೆ ರಾಜ್ಯದ ನಿರ್ಧಾರವೇ ಸಂಕಟ?. ಸ್ಮಾರ್ಟ್ ಸಿಟಿ ಕಂಪನಿ ಮುಚ್ಚಿದರೆ ಬೆಳಗಾವಿಯ ಅವಕಾಶಕ್ಕೂ ಕತ್ತರಿ: ಕೇಂದ್ರದ ಖಡಕ್ ಎಚ್ಚರಿಕೆ. ಸಿಟೀಸ್ 2.0 ಉಳಿಸಬೇಕೆಂದರೆ ಸ್ಮಾರ್ಟ್ ಸಿಟಿ ಕಂಪನಿ ಉಳಿಯಲಿ; ಇಲ್ಲದಿದ್ದರೆ ಬದಲಿ ನಗರ: ಕೇಂದ್ರದ ಖಡಕ್ ಎಚ್ಚರಿಕೆ. ಸಂಸ್ಥೆ ಮುಚ್ಚುವ ಆತುರ ಏಕೆ? ಬೆಳಗಾವಿಯ ಅವಕಾಶದ ಮೇಲೆ ಯಾರ ಕಣ್ಣು? ಬೆಳಗಾವಿ:ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಕೇಂದ್ರ ಸರ್ಕಾರವೇ ಈಗ ಕಠಿಣ ತಡೆ ನೀಡಿದಂತಾಗಿದೆ. ಸಿಟೀಸ್ 2.0…

Read More

युगादीला ‘संस्कृती–शक्ती’ उत्सवाचा जल्लोष!

पेटा, पैठणी आणि भगव्या ध्वजांच्या साक्षीने महिलांची भव्य बाईक रॅली; नारळ फोडून महिलांनी दिली रॅलीला सुरुवात. बेळगाव : सण म्हणजे केवळ घरापुरता आनंदोत्सव, ही पारंपरिक चौकट ओलांडत युगादीला सार्वजनिक संस्कृतीचा उत्सव म्हणून साकारलेले चित्र बेळगावने अनुभवले.आमदार अभय पाटील यांनी प्रथमच युगादी निमित्त आयोजित केलेली महिलांची बाईक रॅली यंदा सणाला नवा अर्थ देणारी ठरली—“संस्कृती आणि महिला…

Read More

ಪೇಟಾ, ಪೈಠಣಿ, ಭಗವಾ ಅಲೆ: ಯುಗಾದಿಗೆ ಮಹಿಳಾ ಶಕ್ತಿಯ ಬೈಕ್ ಮೆರವಣಿಗೆ

ಯುಗಾದಿಗೆ ‘ಸಂಸ್ಕೃತಿ–ಶಕ್ತಿ’ ಸಂಭ್ರಮದ ಘೋಷ! ಪೇಟಾ, ಪೈಠಣಿ, ಭಗವಾ ಧ್ವಜಗಳ ಮಧ್ಯೆ ಮಹಿಳೆಯರ ಬೈಕ್ ಮೆರವಣಿಗೆ; ತೆಂಗಿನಕಾಯಿ ಒಡೆದು ಚಾಲನೆ ನೀಡಿದ ಮಹಿಳೆಯರು. “ಪೇಟಾದಲ್ಲಿ ಪರಂಪರೆ, ಬೈಕ್‌ನಲ್ಲಿ ಶಕ್ತಿ” — ಯುಗಾದಿಗೆ ಮಹಿಳೆಯರ ದಿಟ್ಟ ಹೆಜ್ಜೆ. ಭಗವಾ ಅಲೆ ನಡುವೆ ಮಹಿಳಾ ಘೋಷಣೆ: ಯುಗಾದಿಗೆ ಬೆಳಗಾವಿ ಸಾಕ್ಷಿ. ಮನೆಮಠದ ಯುಗಾದಿ ರಸ್ತೆಗೆ: ಮಹಿಳೆಯರ ಬೈಕ್ ರ್ಯಾಲಿಯಲ್ಲಿ ಹಬ್ಬದ ಹೊಸ ರೂಪ. ಸೀರೆ, ಪೇಟಾ, ಬೈಕ್… ಯುಗಾದಿಗೆ ಮಹಿಳೆಯರ ಸಂಸ್ಕೃತಿಯ ಸಂಭ್ರಮ. ಯುಗಾದಿಗೆ ಹೊಸ ಸಂಭ್ರಮದ ಭಾಷ್ಯ: ಮಹಿಳೆಯರ…

Read More

ಮಟಕಾ‌ ಗಿರಾಕಿ‌ ಗಡಿ ಪಾರ್..!

ಬೆಳಗಾವಿ: ನಗರದಲ್ಲಿ ಮಟಕಾ, ಇಸ್ಪೀಟ್ ಎಲೆಗಳ ಜೂಜಾಟ ಮತ್ತು ಗಾಂಜಾ ಮಾರಾಟದಂತಹ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸರು ಮತ್ತೊಮ್ಮೆ ಕಠಿಣ ಹೆಜ್ಜೆ ಇಟ್ಟಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಧಕ್ಕೆ ಉಂಟುಮಾಡುತ್ತ, ಪದೇಪದೇ ಅಪರಾಧಗಳಲ್ಲಿ ತೊಡಗಿದ್ದ ಮೂವರು ರೂಢಿಗತ ಆರೋಪಿಗಳನ್ನು ಜಿಲ್ಲೆಯ ಗಡಿ ದಾಟಿಸಿ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವ ಆದೇಶ ಜಾರಿಗೊಳಿಸಲಾಗಿದೆ.ಪೊಲೀಸ್ ಇಲಾಖೆಯ ಪ್ರಕಾರ, ಶಹಾಪೂರದ ಸರ್ಫರಾಜ ಶಬ್ಬಿರಅಹ್ಮದ ಶೇಖ, ತಿಲಕವಾಡಿಯ ಅಯೋಧ್ಯಾ ನಗರದ ವಿನಾಯಕ ಪ್ರಕಾಶ ಕೊಲ್ಲಾಪೂರಿ, ಹಾಗೂ ಶಹಾಪೂರದ ಹೊಸೂರ ಬಸವಣಗಲ್ಲಿಯ…

Read More

ಯುಗಾದಿಗೆ ಮಹಿಳಾ ಜೋಶ್: ಅಭಯ ಪಾಟೀಲರ ಮೊದಲ ದೊಡ್ಡ ಪ್ರಯೋಗ

ಹಬ್ಬಕ್ಕೂ ಹೊಸ ರೂಪ: ಮಹಿಳಾ ಶಕ್ತಿಯೊಂದಿಗೆ ಯುಗಾದಿ ಆಚರಣೆಗೆ ಅಭಯ ಪಾಟೀಲರ ಚಾಲನೆ. ಗಡಿನಾಡದಲ್ಲಿ ಯುಗಾದಿಯ ಹೊಸ ಟ್ರೆಂಡ್: ಮಹಿಳಾ ಬೈಕ್ ರ್ಯಾಲಿ ಮೂಲಕ ಅಭಯ ಪಾಟೀಲರ ವಿಭಿನ್ನ ಹೆಜ್ಜೆ. ಮಹಿಳೆಯರೇ ಮುಂಚೂಣಿ: ಯುಗಾದಿಗೆ ಹೊಸ ಸಂಭ್ರಮ ಕಟ್ಟಿದ ಅಭಯ ಪಾಟೀಲ. ಪೂಜೆ-ಶುಭಾಶಯಗಳಾಚೆ ಯುಗಾದಿ: ಬೈಕ್ ರ್ಯಾಲಿ ಮೂಲಕ ಅಭಯ ಪಾಟೀಲರ ಹೊಸ ಸಂದೇಶ ರಾಜಕೀಯಕ್ಕೂ ಉತ್ಸವಕ್ಕೂ ಹೊಸ ಸ್ಟೈಲ್: ಮಹಿಳಾ ಬೈಕ್ ರ್ಯಾಲಿಯಲ್ಲಿ ಅಭಯ ಪಾಟೀಲರ ಗುರುತು ಯುಗಾದಿ ಹಬ್ಬಕ್ಕೆ ಹೊಸ ಭಾಷ್ಯ: ಮಹಿಳಾ ಪಾಲ್ಗೊಳ್ಳುವಿಕೆಗೆ…

Read More

ಕೊಟ್ಟ ಮಾತು ತಪ್ಪದ ಅಭಯ ಪಾಟೀಲ; ದೇವಾಂಗ ಸಮಾಜದ ಪ್ರೀತಿ ಕಾಮಕರಗೆ ಮೇಯರ್ ಪಟ್ಟ

ಮೇಯರ್–ಉಪಮೇಯರ್ ಎರಡೂ ಹುದ್ದೆಗಳಿಗೂ ಈ ಬಾರಿ ಕನ್ನಡಿಗರೇ ಆಯ್ಕೆ ಬೆಳಗಾವಿ,ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಪ್ರೀತಿ ವಿನಾಯಕ ಕಾಮಕರ ಆಯ್ಕೆಯಾಗಿರುವುದು ಸ್ಥಳೀಯ ರಾಜಕೀಯದಲ್ಲಿ ವಿಶೇಷ ಗಮನ ಸೆಳೆದಿದೆ. ಅದರಲ್ಲೂ ಈ ಬಾರಿ ಮೇಯರ್ ಮತ್ತು ಉಪಮೇಯರ್ ಎರಡೂ ಹುದ್ದೆಗಳಿಗೂ ಕನ್ನಡಿಗರೇ ಆಯ್ಕೆಯಾಗಿರುವುದು ವಿಶೇಷವಾಗಿ ಚರ್ಚೆಗೆ ಗ್ರಾಸವಾಗಿದೆ. ಗಡಿನಾಡಿನ ರಾಜಕೀಯ ಸನ್ನಿವೇಶದಲ್ಲಿ ಈ ಬೆಳವಣಿಗೆಗೆ ಸಾಮಾಜಿಕ ಮತ್ತು ಭಾಷಾತ್ಮಕ ಅರ್ಥವೂ ಇದೆ ಮೇಯರ್ ಹುದ್ದೆಗೆ ದೇವಾಂಗ ಸಮಾಜದ ಪ್ರೀತಿ ಕಾಮಕರ ಆಯ್ಕೆಯಾಗಿರುವುದು, ದಕ್ಷಿಣ ಶಾಸಕ ಅಭಯ ಪಾಟೀಲ…

Read More

ಬೆಳಗಾವಿ ಮಹಾನಗರ ಪಾಲಿಕೆಗೆ ಹೊಸ ನಾಯಕತ್ವ ಫೈನಲ್

ಮೇಯರ್ ಆಗಿ ಪ್ರೀತಿ ಕಾಮಕರ ಅಂತಿಮ ಉಪಮೇಯರ್ ಹುದ್ದೆಗೆ ಹನುಮಂತ ಕೊಂಗಾಲಿಗೆ ಮುದ್ರೆಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ವಿಚಾರದಲ್ಲಿ ನಡೆದಿದ್ದ ತೀವ್ರ ಚರ್ಚೆಗಳಿಗೆ ಅಂತಿಮ ತೆರೆ ಬಿದ್ದಿದ್ದು, ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಹಾಗೂ ಉಪಮೇಯರ್ ಹುದ್ದೆಗೆ ಹನುಮಂತ ಮನನ ಕೊಂಗಾಲಿ ಹೆಸರುಗಳು ಅಂತಿಮಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.ಖಾಸಗಿ ಹೋಟೆಲ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಪಕ್ಷದ ನಾಯಕರ ನಡುವೆ ವಿಸ್ತೃತ ಚರ್ಚೆ ನಡೆದು, ಕೊನೆಗೂ ಈ ಎರಡು ಹೆಸರಿನ ಮೇಲೆ ಒಪ್ಪಂದ…

Read More

ಬೆಳಗಾವಿ ಮಹಾನಗರ ಪಾಲಿಕೆ ರಾಜಕೀಯದಲ್ಲಿ ಹೊಸ ತಿರುವು

ಮೇಯರ್ ಕುರ್ಚಿಗೆ ಪ್ರೀತಿ ಕಾಮಕರ–ದೀಪಾಲಿ ಟೋಪಗಿ ನಡುವೆ ಕದನ ಉಪಮೇಯರ್ ಪಟ್ಟಕ್ಕೆ ಸಂತೋಷ ಪೇಡ್ನೇಕರಗೆ ಶಾಕ್? ಲಿಂಗಾಯತ ಲಾಬಿಯಿಂದ ಹನುಮಂತ ಕೊಂಗಾಲಿಗೆ ಚಾನ್ಸ್! ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುನ್ನ ಬಿಜೆಪಿ ವಲಯದಲ್ಲಿ ಕೊನೆ ಕ್ಷಣದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ. ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಮತ್ತು ದೀಪಾಲಿ ಟೋಪಗಿ ಹೆಸರುಗಳು ಮುಂಚೂಣಿಗೆ ಬಂದಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಎರಡೂ ಹೆಸರಿನ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.ಇನ್ನೊಂದೆಡೆ,…

Read More
error: Content is protected !!