ಇನ್ನೊಬ್ಬ ಆ ನೌಕರ ಯಾರು?
ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆ ಮೂವರು ಯೂಟೂಬರ್ಸ್ ಜೊತೆ…
ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆ ಮೂವರು ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದುಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್ಮೇಲ್ ಅಪರಾಧ ಬಹಿರಂಗ. ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್ಮೇಲ್ ಜಾಲ ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್ಮೇಲ್ ಅಪರಾಧ ಬಹಿರಂಗ. ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು. ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್ಮೇಲ್ ಪ್ರಕರಣ. ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ….
ಬೋಡಕೆನಟ್ಟಿಯಲ್ಲಿ ಅಂಗಡಿ ಮಾಲೀಕನ ಹತ್ಯೆಮದ್ಯದ ಅಮಲಿನ ನಾಲ್ವರು ಯುವಕರಿಂದ ಅಮಾನುಷ ಹಲ್ಲೆ – ನಾಲ್ವರ ಬಂಧನಬೆಳಗಾವಿ:ಸಿಗರೇಟ್ ದುಡ್ಡಿನಂತೆ ಕಾಣಿಸಿದ ಕ್ಷುಲ್ಲಕ ತಕರಾರು ಒಂದು ಜೀವವನ್ನೇ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು ನಡೆಸಿದ ಕ್ರೂರ ಹಲ್ಲೆಯಿಂದ ಅಂಗಡಿ ಮಾಲೀಕ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಮೃತಪಟ್ಟಿದ್ದಾರೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ…
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಪ್ರವಾಹ – ವಾಸ್ತವಾಂಶ–ತಪ್ಪು ಮಾಹಿತಿ ನಡುವೆ ಗೊಂದಲ. ಯುಜಿಸಿ ಕುರಿತ ಟ್ರೋಲ್ ವಿಡಿಯೋ, ವಾಸ್ತವಕ್ಕಿಂತ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಹೆಚ್ಚು ಜಾಗ ನೀಡುತ್ತಿರುವ ಸಾಮಾಜಿಕ ಜಾಲತಾಣಗಳ ಸ್ಥಿತಿಯನ್ನು ಬಯಲು ಮಾಡಿದೆ. ಶಿಕ್ಷಣ ನೀತಿಗಳಂತಹ ಗಂಭೀರ ವಿಷಯಗಳಲ್ಲಿ, ವೈರಲ್ ದೃಶ್ಯಗಳಿಗಿಂತ ವಾಸ್ತವಾಂಶಗಳೇ ಚರ್ಚೆಗೆ ಆಧಾರವಾಗಬೇಕು ಎಂಬ ಸಂದೇಶ ಈ ಘಟನೆಯಿಂದ ಹೊರಹೊಮ್ಮಿದೆ ebelagavi SPL report ನವದೆಹಲಿ:ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ, ದೇಶದ ಉನ್ನತ ಶಿಕ್ಷಣ ವಲಯದಲ್ಲಿ…
बेळगाव:वेगाने विस्तारत असलेल्या शहरांना भेडसावणाऱ्या पर्यावरणीय, पायाभूत सुविधा आणि प्रशासकीय आव्हानांच्या पार्श्वभूमीवर, शाश्वत शहरी विकास विषयावरील राष्ट्रीय स्तरावरील धोरणात्मक परिषद भोपाळ येथे तीन दिवसांसाठी सुरू झाली आहे.देशातील विविध राज्यांतून आलेले महापौर आणि उपमहापौर या परिषदेत सहभागी झाले असून, पर्यावरणपूरक, लोककेंद्रित आणि दीर्घकालीन शहरी विकास मॉडेल उभारण्यावर सखोल चर्चा करण्यात आली.बेळगाव महानगरपालिकेचे महापौर मंगेश पवार, उपमहापौर…
ಸುಸ್ಥಿರ ನಗರಗಳ ದಿಕ್ಕಿನಲ್ಲಿ ರಾಷ್ಟ್ರೀಯ ಚಿಂತನೆಭೋಪಾಲ್ನಲ್ಲಿ 3 ದಿನಗಳ ನೀತಿ ಸಂವಾದ |ಬೆಳಗಾವಿವೇಗವಾಗಿ ವಿಸ್ತರಿಸುತ್ತಿರುವ ನಗರಗಳು ಎದುರಿಸುತ್ತಿರುವ ಪರಿಸರ, ಮೂಲಸೌಕರ್ಯ ಮತ್ತು ಆಡಳಿತ ಸವಾಲುಗಳ ನಡುವೆ, ಸುಸ್ಥಿರ ನಗರ ಅಭಿವೃದ್ಧಿ ಕುರಿತ ರಾಷ್ಟ್ರೀಯ ಮಟ್ಟದ ನೀತಿ ಸಂವಾದ ಭೋಪಾಲ್ನಲ್ಲಿ ಇಂದು ಮೂರು ದಿನಗಳ ಕಾಲ ಆರಂಭಗೊಂಡಿತು.ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಮಹಾಪೌರರು ಹಾಗೂ ಉಪಮಹಾಪೌರರು ಈ ಸಂವಾದದಲ್ಲಿ ಭಾಗವಹಿಸಿ, ಪರಿಸರ ಸ್ನೇಹಿ, ಜನಕೇಂದ್ರಿತ ಹಾಗೂ ದೀರ್ಘಕಾಲೀನ ನಗರ ಮಾದರಿ ರೂಪಿಸುವ ಕುರಿತು ಆಳವಾದ ಚರ್ಚ ನಡೆಸಿದರು.ಬೆಳಗಾವಿ ಮಹಾನಗರ…
.ಜೂಜು–ಗಣಿ–ಅರಣ್ಯಭೂಮಿ ವಿವಾದ . ಕೈಕಟ್ಟಿ ಕುಳಿತ ಪೊಲೀಸ್. ಬೆನ್ನಾಳಿ ರೇಡ್ ಬಾರಾಖೂನ್ ಮಾಫ್. ನಾಮಕಾಬಾಸ್ತೆ ವಿಚಾರಣೆ- ಎಸಿಪಿ ತನಿಖಾ ವರದಿ ಮಾಯ. ಬೆಳಗಾವಿ:ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಒಂದೊಂದೇ ಘಟನೆಗಳಿಂದಲ್ಲ, ಸರಣಿಯಾಗಿ ಉದ್ಭವಿಸುತ್ತಿರುವ ವಿವಾದಗಳಿಂದ ಗಮನ ಸೆಳೆಯುತ್ತಿದೆ. ಜೂಜು ಅಡ್ಡೆಗಳ ಮೇಲೆ ನಡೆಯುತ್ತಿರುವ ದಾಳಿಯ ಬಗ್ಗೆ ಆರೋಪ, ಅಕ್ರಮ ಗಣಿಗಾರಿಕೆ, ಭೂಮಿಗಾಗಿ ರೈತರ ಹೋರಾಟ, ಪರಿಸರ ನಾಶ—ಈ ಎಲ್ಲವೂ ವಿಭಿನ್ನವಾಗಿದ್ದರೂ, ಒಟ್ಟಾಗಿ ನೋಡಿದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಾಲೂಕು ಮಟ್ಟದ ಆಡಳಿತ ಹಿಟ್ಲರ್ ಶಾಹಿ…
ಅಕ್ರಮ ಗಣಿಗಾರಿಕೆ ತಡೆಗೆ ಮಹಿಳಾ ಅಧಿಕಾರಿಯ ಧೈರ್ಯ ಬೆಳಗಾವಿ ಗ್ರಾಮೀಣದಲ್ಲಿ ಕಾನೂನು ಬಾಹಿರ ದಂಧೆಗೆ ಸವಾಲು. JCB ಗೆ ಕಲ್ಲು ಹೊಡೆಯುವ ವಿಡಿಯೋ ಲಭ್ಯ. ಇದರಲ್ಲಿನ ಲಿಂಕ್ ಕ್ಲಿಕ್ ಮಾಡಿ. ಬೆಳಗಾವಿ:ಗಡಿನಾಡು ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ದಂಧೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ನೇರವಾಗಿ ಎದುರಾಗಿ ನಿಂತ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶಕ್ಕೆ ಧಿಡೀರ್ ಭೇಟಿ ನೀಡಿದ…
एका महिन्यात २ लाख रुपयांचा दंड वसूल! सकाळी ६ ते रात्रीपर्यंत नजर ब्लॅक स्पॉट्सना ब्रेकबेळगाव:सीमावर्ती बेळगाव शहरात स्वच्छतेबाबत आता केवळ शब्दांवर भर नाही. महानगरपालिकेने थेट दंडात्मक कारवाईचा मार्ग स्वीकारला आहे.कचरा वर्गीकरण न करणारे, सार्वजनिक ठिकाणी कचरा टाकणारे तसेच ब्लॅक स्पॉट निर्माण करणाऱ्यांविरुद्ध राबवलेल्या कठोर कारवाईत अवघ्या एका महिन्यात २ लाख रुपयांहून अधिक दंड वसूल करण्यात…
*ಒಂದೇ ತಿಂಗಳಲ್ಲಿ 2 ಲಕ್ಷ ದಂಡ ವಸೂಲಿ!ಬೆಳಗಾವಿ ಸ್ವಚ್ಛತೆಗೆ ದಂಡದ ಚಾಟಿ ಬೆಳಗ್ಗೆ 6ರಿಂದ ರಾತ್ರಿ ತನಕ ನಿಗಾಬ್ಲಾಕ್ ಸ್ಪಾಟ್ಗಳಿಗೆ ಬ್ರೇಕ್\ ಬೆಳಗಾವಿ:ಗಡಿನಾಡು ಬೆಳಗಾವಿಯಲ್ಲಿ ಸ್ವಚ್ಛತೆ ವಿಚಾರಕ್ಕೆ ಇನ್ನು ಮಾತಿನ ಮರುಳಿಲ್ಲ. ಮಹಾನಗರ ಪಾಲಿಕೆ ಈಗ ನೇರವಾಗಿ ದಂಡದ ಮಾರ್ಗಕ್ಕೆ ಇಳಿದಿದೆ.ಕಸ ವಿಂಗಡಣೆ ಮಾಡದವರು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರು ಹಾಗೂ ಬ್ಲಾಕ್ ಸ್ಪಾಟ್ ಸೃಷ್ಟಿಸುವವರ ವಿರುದ್ಧ ಕೈಗೊಂಡ ಕಠಿಣ ಕ್ರಮದಿಂದ ಕೇವಲ ಒಂದು ತಿಂಗಳಲ್ಲೇ 2 ಲಕ್ಷಕ್ಕೂ ಅಧಿಕ ದಂಡ ವಸೂಲಿಯಾಗಿದೆ. ಈ ದಂಡಾತ್ಮಕ ಕಾಯರ್ಾಚರಣೆ…