ಲಾಜ್ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು
ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ;…
ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ — ಬೆಳಗಾವಿ:ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಸ್ಟಲ್ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ…
ಮೇಲ್ವರ್ಗದವರ ಕಡೆಗಣನೆ ಎಂಬ ಆರೋಪದ ನಡುವೆ ರಾಜಕೀಯ ಲೆಕ್ಕಾಚಾರ** ಹಿಂದುಳಿದ ವರ್ಗಗಳಿಗೆ ದೊಡ್ಡ ಅನುದಾನ – ಸಾಮಾನ್ಯ ವರ್ಗದಲ್ಲಿ ಅಸಮಾಧಾನ; ಬಜೆಟ್ ಹಿಂದೆ ರಾಜಕೀಯ ಲೆಕ್ಕಾಚಾರವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಸಮೀಕರಣ ಬಲಪಡಿಸುವ ಯತ್ನ ಎಂಬ ವಿರೋಧ ಪಕ್ಷಗಳ ಆರೋಪ ಸಾಮಾಜಿಕ ನ್ಯಾಯದ ಬಜೆಟ್ ಅಥವಾ ಮತಬ್ಯಾಂಕ್ ರಾಜಕೀಯ? (E belagavi special report)ಬೆಂಗಳೂರು, ಮಾ.6:ರಾಜ್ಯದ ಮುಖ್ಯಮಂತ್ರಿ Siddaramaiah ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಆರ್ಥಿಕ ದಾಖಲೆಗಿಂತ ಹೆಚ್ಚು ರಾಜಕೀಯ ಸಂದೇಶ ನೀಡಿದ ದಾಖಲೆ…
ಸಾವಿರಾರು ಕೋಟಿ ಯೋಜನೆಗಳು ಬೇರೆ ವರ್ಗಗಳಿಗೆ… ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಘೋಷಣೆ ಇಲ್ಲವೇ ಇಲ್ಲ. ರಾಜ್ಯ ಬಜೆಟ್ನಲ್ಲಿ ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಯೋಜನೆಗಳಿಲ್ಲ; ಹಕ್ಕುಗಳಿಗಾಗಿ ಈಗಾದರೂ ಸಮಾಜ ಸಂಘಟಿತರಾಗಬೇಕೆಂಬ ಚರ್ಚೆ ಬ್ರಾಹ್ಮಣ ಅಭಿವೃದ್ಧಿ, ವೇದ ಪಾಠಶಾಲೆ, ವಿದ್ಯಾರ್ಥಿಗಳಿಗೆ ವಿಶೇಷ ನೆರವು ಕಾಣದೆ ಪ್ರಶ್ನೆ; ಸಮಾಜ ಹಕ್ಕಿಗಾಗಿ ಒಂದಾಗಬೇಕೆಂಬ ಮಾತು ಬಜೆಟ್ನಲ್ಲಿ ಸಮಾಜದ ಹೆಸರೇ ಕಾಣದೆ ಅಸಮಾಧಾನ; ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತರಾಗದಿದ್ದರೆ ಹಕ್ಕುಗಳು ಮರೆಯಾಗುವ ಆತಂಕ. ಬೆಂಗಳೂರು,ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ನ್ನು ಸಮಗ್ರವಾಗಿ ಪರಿಶೀಲಿಸಿದಾಗ,…
ದಂಡುಮಂಡಳಿ ಸಭೆಯಲ್ಲಿ ಗೊಂದಲಅಧ್ಯಕ್ಷರ ನಿಲುವಿಗೆ ವಿರೋಧಿಸಿ ಸಭೆಯಿಂದ ಹೊರನಡೆದ ಸಂಸದ ಜಗದೀಶ ಶೆಟ್ಟರ್ಬೆಳಗಾವಿ, ಮಾ.6:ಬೆಳಗಾವಿ ದಂಡುಮಂಡಳಿ ನಡೆಸಿದ ಸಾಮಾನ್ಯ ಸಭೆಯಲ್ಲಿ ಗುರುವಾರ ತೀವ್ರ ಗೊಂದಲ ಉಂಟಾಗಿ, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ Jagadish Shettar ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, ದಂಡುಮಂಡಳಿ ಪ್ರದೇಶದ ಸುಮಾರು 6045 ಚದರ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ…
विशाखापट्टणममध्ये फिट इंडिया सायकलिंग चॅम्पियनशिपसाठी बेळगावच्या सुमन आज्जी ब्रँड अॅम्बेसेडर शांताई वृद्धाश्रमाला राष्ट्रीय गौरव; ज्येष्ठांच्या आरोग्य जनजागृतीसाठी आदर्श कार्य. बेळगाव, दि.6:केंद्र सरकारच्या फिट इंडिया अभियानाअंतर्गत विशाखापट्टणम येथे आयोजित करण्यात आलेल्या फिट इंडिया सायकलिंग चॅम्पियनशिप कार्यक्रमासाठी बेळगावच्या शांताई वृद्धाश्रमातील सुमन आज्जी यांची ब्रँड अॅम्बेसेडर म्हणून निवड करण्यात आली आहे.ही माहिती शांताई वृद्धाश्रमाचे कार्याध्यक्ष तसेच माजी महापौर…
ಶಾಂತಾಯಿ ವೃದ್ಧಾಶ್ರಮಕ್ಕೆ ರಾಷ್ಟ್ರೀಯ ಗೌರವ; ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆಬೆಳಗಾವಿಯ ಅಜ್ಜಿ ಬ್ರ್ಯಾಂಡ್ ಅಂಬಾಸಿಡರ್..! ಬೆಳಗಾವಿ.ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಚಳವಳಿ ಅಡಿಯಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ ಕಾರ್ಯಕ್ರಮಕ್ಕೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸುಮನ್ ಅಜ್ಜಿ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ವಿಜಯ ಮೋರೆ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರ ಸರ್ಕಾರದ ಯುವ…
ಒಟ್ಟು ಅಂಗಡಿಗಳು : 12,000MSME ಪ್ರಮಾಣಪತ್ರ ಹೊಂದಿರುವವರು : 4,000ವಾರ್ಷಿಕ ಆದಾಯ ನಷ್ಟ : ₹20 ಲಕ್ಷದಂಡಿತ ಅಂಗಡಿಗಳು : 2. ಬೆಳಗಾವಿMSME ಪ್ರಮಾಣಪತ್ರವನ್ನು ನೆಪವೊಡ್ಡಿ ಟ್ರೇಡ್ ಲೈಸೆನ್ಸ್ ಪಡೆಯದೇ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಕಾರಣದಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾಲಿಕೆಗೆ ಬರಬೇಕಾದ ಆದಾಯದ ಮೇಲೆ ಈ ಪ್ರವೃತ್ತಿ ಪರಿಣಾಮ ಬೀರುತ್ತಿರುವುದು ಆಡಳಿತದ ಗಮನ ಸೆಳೆದಿದೆ. ಮಹಾನಗರ ಪಾಲಿಕೆ…
15ನೇ ‘ಹೋಳಿ ಮಿಲನ್’ನಲ್ಲಿ ಲಾವಣಿ ತಾಳಕ್ಕೆ ಹುಚ್ಚೆದ್ದು ಕುಣಿದ ಜನಸಾಗರ. ಲಾವಣಿ ತಾಳಕ್ಕೆ ತೂಗಿದ ಜನಸಾಗರ🔸 ಗುಲಾಲ್ ಧೂಳಿನಲ್ಲಿ ಮಿಂದೇಳಿದ ಸಾವಿರಾರು ಮಂದಿ🔸 ರಾಜಕೀಯಕ್ಕಿಂತ ಮೇಲು ಸೌಹಾರ್ದದ ಸಂದೇಶ🔸 15 ವರ್ಷದ ಪರಂಪರೆ – ಒಗ್ಗಟ್ಟಿನ ವೇದಿಕೆ🔸 ಮಹಿಳೆಯರ ಭಾರೀ ಪಾಲ್ಗೊಳ್ಳುವಿಕೆ ಗಮನಸೆಳೆದ ಕ್ಷಣ🔸 ಡಿಜೆ ಧ್ವನಿ, ಜಲಮಳೆ, ಸಂಭ್ರಮದ ಸ್ಫೋಟ🔸 “ಹೋಳಿ ಅಂದರೆ ಹೃದಯಗಳ ನಡುವಿನ ದೂರ ಕರಗಿಸುವ ಹಬ್ಬ” – ಅಭಯ ಪಾಟೀಲ🔸 ಭದ್ರತಾ ವ್ಯವಸ್ಥೆಯ ನಡುವೆ ಬಣ್ಣಗಳ ಮಹೋತ್ಸವ🔸 ಬಣ್ಣಗಳು ಬೇರೆಬೇರೆ… ಸಂಭ್ರಮ…
ಸಿಟೀಜ್ 2.0 ಗದ್ದಲಅಭಯ ಪಾಟೀಲರ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ಮೌನ!📌 “ಕೇಂದ್ರದ ಶೇ.40 ಅನುದಾನ ಸಿದ್ಧ… ಪಾಲಿಕೆಯ ಶೇ.20 ಒಪ್ಪಿಗೆ… ರಾಜ್ಯದ ಪಾಲು ಎಲ್ಲಿದೆ?” – ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ📍 ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ📍 ಅನುದಾನ ಗೊಂದಲದ ನಡುವೆ ರಾಜಕೀಯ ಆರೋಪ–ಪ್ರತ್ಯಾರೋಪ📍 ಉತ್ತರ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿಲ್ಲ. ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಎತ್ತಿದ…
ಬಿಡಿಸಿಸಿ ಬ್ಯಾಂಕ್ ದಂಡ ವಿವಾದ ರಾಜಕೀಯ ತಿರುವು. 2019ರ ಸಾಲ ಮಂಜೂರಾತಿ ಪ್ರಶ್ನೆಗೆ ಒಳಗೆನಿರ್ದೇಶಕರಿಗೇ ಕೋಟಿ ಕೋಟಿ ಸಾಲ?. ಕತ್ತಿ ಮಾಲೀಕತ್ವದ ಯುಕೆ ವೆಂಚರ್ಸ್ಗೆ ₹97 ಕೋಟಿ: ನಿಯಮ ಉಲ್ಲಂಘನೆ ಆರೋಪ ಹಳೆಯ ನಿರ್ಧಾರಗಳ ಪರಿಣಾಮ’ – ಜಾರಕಿಹೊಳಿ ಸ್ಪಷ್ಟನೆ. ಚಿನ್ನದ ಸಾಲ ವ್ಯವಹಾರದಲ್ಲೂ ಲೋಪ ಸೂಚನೆರಾಜಕೀಯ ಕದನಕ್ಕೆ ಬ್ಯಾಂಕ್ ದಂಡ ಕಾರಣ. ಜಾರಕಿಹೊಳಿ vs ಕತ್ತಿ: ಹೊಸ ಸುತ್ತಿನ ವಾಕ್ಸಮರವಾಸ್ತವಾಂಶ ತಿಳಿದು ಪ್ರತಿಕ್ರಿಯಿಸಿ: ಸಾರ್ವಜನಿಕರಿಗೆ ಮನವಿ. ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗೆ ಭಾರತೀಯ…