Latest posts

All

बेळगावमध्ये ११ ते १५ फेब्रुवारीदरम्यान ‘सत्यामृत महोत्सव’

श्री सत्यात्मतीर्थ श्रीपादांच्या ५३व्या संवत्सर पूर्तीनिमित्त पाच दिवसांचे धार्मिक कार्यक्रमबेळगाव:श्री…

Popular

ಜಾಗತಿಕ ಹಸಿರು ಹಾದಿಗೆ ಬೆಳಗಾವಿ ದಿಟ್ಟ ಹೆಜ್ಜೆ
ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!
ಹುಕ್ಕೇರಿಯಲ್ಲಿ ಕೇಸ್..ಬೆಳಗಾವಿ, ಖಾನಾಪುರ ದಲ್ಲಿ ನೋ ಕೇಸ್
“दक्षिण देशासाठी आदर्श” – विजयेंद्र

ಜಾಗತಿಕ ಹಸಿರು ಹಾದಿಗೆ ಬೆಳಗಾವಿ ದಿಟ್ಟ ಹೆಜ್ಜೆ

ಸಿಟೀಸ್ 2.0’ ಅಡಿ ಜೈಪುರ ಮಾದರಿ ಅಧ್ಯಯನಕ್ಕೆ ಪಾಲಿಕೆ ತಂಡ – ಕಸದ ಸಮಸ್ಯೆಗೆ ವೈಜ್ಞಾನಿಕ ಪರಿಹಾರ ಹುಡುಕಾಟ ಶಾಶ್ವತ ನಗರಾಭಿವೃದ್ಧಿಯತ್ತ ಮಹತ್ವದ ಹೆಜ್ಜೆ ■ ಜಾಗತಿಕ ಸಹಭಾಗಿತ್ವದ ‘ಸಿಟೀಸ್ 2.0’ ಯೋಜನೆ ■ ಜೈಪುರದಲ್ಲಿ ಆಧುನಿಕ ಕಸದ ನಿರ್ವಹಣಾ ವ್ಯವಸ್ಥೆಗಳ ವೀಕ್ಷಣೆ ■ ಹೆಚ್ಚುತ್ತಿರುವ ಘನತ್ಯಾಜ್ಯಕ್ಕೆ ವೈಜ್ಞಾನಿಕ ಪರಿಹಾರ ಹುಡುಕಾಟ ■ ಫಲಿತಾಂಶಾಧಾರಿತ ಅನುಷ್ಠಾನಕ್ಕೆ ಕೇಂದ್ರದ ಒತ್ತು■ ಸ್ಥಳೀಯ ಅನುಭವದಿಂದ ಅಂತರರಾಷ್ಟ್ರೀಯ ಮಾನದಂಡಗಳತ್ತ ದೃಷ್ಟಿ ■ ವಾರ್ಡ್ ಮಟ್ಟದಲ್ಲಿ ಪೈಲಟ್ ಯೋಜನೆ ಸಿದ್ಧತೆ■ ‘ಅನುಷ್ಠಾನ’ವೇ ನಗರ…

Read More

ಗಮನಸೆಳೆದ ವಿಜಯೇಂದ್ರ ಸುದ್ದಿಗೋಷ್ಟಿ..!

ಯಾಕಂತಿರಾ ಈ ವರದಿ ಪೂರ್ತಿ ಓದಿ. ಅಬಕಾರಿ ಹಗರಣದ ಕುರಿತಂತೆ ಒಂದೇ ಆಡಿಯೊ ಇಟ್ಟುಕೊಂಡು ಸದನದೊಳಗೆ ಮತ್ತು ಹೊರಗೆ ಹೋರಾಟ ಮಾಡುವ ಬಿಜೆಪಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹೊರಬರುತ್ತಿರುವ ಸರಣಿ ಹಗರಣಗಳ ಬಗ್ಗೆ ಮೌನ ಯಾಕೆ ಎನ್ಬುವ ನೇರ ಪ್ರಶ್ನೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಎದುರಿಸಿದರು. ಆರಂಭದಲ್ಲಿ ಪ್ರಶ್ನೆ ನೇರವಾಗಿ ಕಿವಿಗಪ್ಪಳಿಸದ ಮೇಲೆ ಗಂಭೀರವಾದ ವಿಜಯೇಂದ್ರ ಅದಕ್ಕೆ ಸ್ಪಷ್ಟನೆ ಕೂಡ ಕೊಟ್ಟರು. ಹಾಗಿದ್ದರೆ ಸುದ್ದಿಗೋಷ್ಟಿ ಯಲ್ಲಿ ಏನೇನಾಯಿತು? ನೀವೇ ನೋಡಿ. ಇಲ್ಲಿ ವಿಜಯೇಂದ್ರ ಅವರ…

Read More

ಹುಕ್ಕೇರಿಯಲ್ಲಿ ಕೇಸ್..ಬೆಳಗಾವಿ, ಖಾನಾಪುರ ದಲ್ಲಿ ನೋ ಕೇಸ್

ನಕಲಿ ದಾಖಲೆ ಸೃಷ್ಟಿ, ಹುಕ್ಕೇರಿ‌ಸಬ್ ರಿಜಿಸ್ಟ್ರಾರ್ ವಿರುದ್ಧ ಕೇಸ್, ಬೆಳಗಾವಿ, ಖಾನಾಪುರ ತಾಲೂಕಿನಲ್ಲೂ ಸಮಾಬ ಪ್ರಕರಣ- ಆದರೆ ಸಬ್ ರಿಜಿಸ್ಟ್ರಾರ್ ವಿರುದ್ಧ ನೋ ಕೇಸ್.. ಅನುಮಸನಕ್ಕೆ ಕಾರಣವಾದ ಖಾಕಿ ನಡೆ. ಬೆಳಗಾವಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣ ಹುಕ್ಕೇರಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ನೋಂದಣಿ ಕಚೇರಿಗಳ ಕಾರ್ಯಪದ್ಧತಿಯ ಮೇಲಿನ ಅನುಮಾನಗಳು ಮತ್ತೆ ತೀವ್ರಗೊಂಡಿವೆ. ಹುಕ್ಕೇರಿಯಲ್ಲಿ ಉಪನೊಂದಣಿ ಅಧಿಕಾರಿಯೂ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ…

Read More

“दक्षिण देशासाठी आदर्श” – विजयेंद्र

महिला शक्ती, विकास आणि राजकीय चर्चांच्या पार्श्वभूमीवर दक्षिण मतदारसंघाला राष्ट्रीय पातळीवर गौरव बेळगाव :“बेळगाव दक्षिण मतदारसंघ आज देशासाठी आदर्श ठरला आहे,” अशी घोषणा भाजपचे प्रदेशाध्यक्ष बी. वाय. विजयेंद्र यांनी केली. केंद्र अर्थसंकल्पावरील महिला संवाद आणि पद्मश्री पुरस्कार विजेते डॉ. प्रभाकर कोरे यांच्या सत्कार समारंभात ते बोलत होते. आमदार अभय पाटील यांच्या कार्यशैलीचे कौतुक करत त्यांनी…

Read More

ದಕ್ಷಿಣ ದೇಶಕ್ಕೆ ಮಾದರಿ” ವಿಜಯೇಂದ್ರ

ಮಹಿಳಾ ಶಕ್ತಿ, ಅಭಿವೃದ್ಧಿ, ರಾಜಕೀಯ ಚರ್ಚೆ ನಡುವೆ ದಕ್ಷಿಣ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಮೆಚ್ಚುಗೆ. ಬೆಳಗಾವಿ:“ಬೆಳಗಾವಿ ದಕ್ಷಿಣ ಮತಕ್ಷೇತ್ರ ಇಂದು ದೇಶಕ್ಕೇ ಮಾದರಿಯಾಗಿದೆ” – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ಘೋಷಣೆ ಕಾರ್ಯಕ್ರಮದ ಕೇಂದ್ರಬಿಂದುವಾಯಿತು. ಕೇಂದ್ರ ಬಜೆಟ್ ಕುರಿತ ಮಹಿಳಾ ಸಂವಾದ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು, ಶಾಸಕ ಅಭಯ ಪಾಟೀಲ ಅವರ ಕಾರ್ಯಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಅಭಿವೃದ್ಧಿ ಮಾದರಿಯನ್ನು…

Read More

बेळगावमध्ये ११ ते १५ फेब्रुवारीदरम्यान ‘सत्यामृत महोत्सव’

श्री सत्यात्मतीर्थ श्रीपादांच्या ५३व्या संवत्सर पूर्तीनिमित्त पाच दिवसांचे धार्मिक कार्यक्रमबेळगाव:श्री सत्यात्मतीर्थ श्रीपादांच्या ५३व्या संवत्सराची पूर्तता होत असल्याच्या निमित्ताने, बेळगावच्या राणी चन्नम्मा नगर येथील श्री सत्यप्रमोदतीर्थ सभागृहात ११ ते १५ फेब्रुवारीदरम्यान ‘सत्यामृत महोत्सव’ साजरा करण्यात येणार आहे.या पाच दिवसांच्या महोत्सवानिमित्त धार्मिक, सांस्कृतिक तसेच भक्तीपर कार्यक्रमांचे आयोजन करण्यात आले असून, मोठ्या संख्येने भाविक सहभागी होतील, अशी माहिती…

Read More

ಬೆಳಗಾವಿಯಲ್ಲಿ ಫೆ.11ರಿಂದ 15 ರವರೆಗೆ ‘ಸತ್ಯಾಮೃತ ಮಹೋತ್ಸವ’

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣತೆ ನಿಮಿತ್ತ ಐದು ದಿನಗಳ ಧಾರ್ಮಿಕ ಕಾರ್ಯಕ್ರಮ ಬೆಳಗಾವಿ:ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರುವರಿ 11ರಿಂದ 15ರವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿರುವ ಶ್ರೀ ಸತ್ಯಪ್ರಮೋದತೀರ್ಥ ಸಭಾಗೃಹದಲ್ಲಿ ‘ಸತ್ಯಾಮೃತ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ.ಈ ಐದು ದಿನಗಳ ಮಹೋತ್ಸವದ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಫೆಬ್ರುವರಿ 11ರಂದು ಸಂಜೆ 5 ಗಂಟೆಗೆ 1ನೇ ರೈಲ್ವೆ…

Read More

ಇದು ಅನಂತ ಹೆಗಡೆ ಚರಿಷ್ಮಾ..!

ಸಂಘಟನೆಗೆ ಬಲ, ಯುವ ಮತದಾರರಿಗೆ ಆಕರ್ಷಣೆ.ಅನಂತಕುಮಾರ ಹೆಗಡೆಬಿಜೆಪಿಗೆ ಇನ್ನೂ ಅಸೆಟ್ ಯಾಕೆ? ಅಧಿಕಾರವಿಲ್ಲದೆಯೂ ಹಿಡಿತ ಉಳಿಸಿಕೊಂಡ ನಾಯಕತ್ವದ ರಾಜಕೀಯ ಲೆಕ್ಕಾಚಾರ” ವೇದಿಕೆಗೆ ಮೌನ, ನೆಲಮಟ್ಟಕ್ಕೆ ಸ್ಪಂದನೆ: ಹೆಗಡೆ ರಾಜಕೀಯದ ಒಳಶಕ್ತಿ” ಯುವ ಮನಸ್ಸಿನ ಭಾಷೆ, ನೆಲದ ರಾಜಕಾರಣದ ಹಿಡಿತ” ಕ್ಯಾಡರ್ ರಾಜಕಾರಣದ ಶಕ್ತಿ, ಯುವ ಮತದಾರರ ಸೆಳೆತ”. ಅಧಿಕಾರದಿಂದ ದೂರವಾದರೂ ಸಂಘಟನೆಗೆ ಶಕ್ತಿ ತುಂಬುವ ನಾಯಕ. ಇ ಬೆಳಗಾವಿ ವಿಶೇಷ)ಬೆಂಗಳೂರು.ರಾಜಕೀಯದಲ್ಲಿ ಕೆಲ ನಾಯಕರು ಅಧಿಕಾರದಲ್ಲಿದ್ದಾಗ ಮಾತ್ರ ಪ್ರಭಾವ ಬೀರುತ್ತಾರೆ. ಆದರೆ ಕೆಲವರು ಅಧಿಕಾರದಿಂದ ದೂರ ಇದ್ದರೂ ಸಂಘಟನೆಗೆ…

Read More

ಇದು ಹಗರಣಗಳ ‘ರಾಜ

ಹಗರಣಗಳ ರಾಜನಿಗೆ ಅಡ್ಡಿ ಇಲ್ಲವೇ?▪️ ಸಿಎಂ ಆದೇಶಕ್ಕೂ ಸವಾಲಾದ ‘ಅದೃಶ್ಯ ಶಕ್ತಿ’ ಯಾರು?▪️ ಪೋಷಣ್ ಯೋಜನೆ: ಮಕ್ಕಳ ತೂಕ ಕಡಿಮೆ, ಬಿಲ್ಲುಗಳ ತೂಕ ಜಾಸ್ತಿ!▪️ ಅಂಗನವಾಡಿ—ಕಲಿಕೆಯ ಕೇಂದ್ರವೋ? ಕಮಿಷನ್ ಕಾರ್ಖಾನೆಯೋ? ಮಕ್ಕಳ ತಟ್ಟೆಯಿಂದ ಕೋಟಿಗಳ ದಾರಿ!▪️ 450 ರೂ ಬ್ಯಾನರ್ ಗೆ 988 ರೂ..ಇದರ ಸೂತ್ರಧಾರ ಯಾರು..▪️ ಸ್ಮಾರ್ಟ್ ಮೊಬೈಲ್ ಹೆಸರಿನಲ್ಲಿ ‘ಸ್ಮಾರ್ಟ್’ ದೋಚಾಟ▪️ ಪಾತ್ರೆ–ಪರಿಕರದಿಂದ ಟಿವಿವರೆಗೆ: ಎಲ್ಲವೂ ಬಿಲ್ ಆಟ. ವರ್ಗಾವಣೆ ಆದೇಶ ಕಾಗದದಲ್ಲೇ ಸೀಮಿತ!▪️ ಸಚಿವರ ಕೈ ಬಿಗಿತವೇ? ಅಥವಾ ಕೈಕಟ್ಟು ಆಡಳಿತವೇ?▪️ ಇಲಾಖೆಯೊಳಗಿನ…

Read More

ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’

ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಆಹಾರವು ಗುಣಮಟ್ಟ ಕಳೆದುಕೊಂಡಿದ್ದು, ಇದು ಬಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಪದಗಳಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ಅಂಗನವಾಡಿಗಳಿಗೆ allegedly ಕಳಪೆ…

Read More
error: Content is protected !!