Latest posts

All

Popular

ಬ್ರಾಹ್ಮಣರ ಸಹನೆ ದೌರ್ಬಲ್ಯವಲ್ಲ: ಕಾಂಗ್ರೆಸ್‌ಗೆ ಖಡಕ್ ಸಂದೇಶ
ನಮಗೂ ಬೇರೆ ಆಯ್ಕೆಗಳಿವೆ- ಕಾಂಗ್ರೆಸ್‌ ಗೆ ಮುಸ್ಲೀಂರ ಎಚ್ಚರಿಕೆ
ಬೆಳಗಾವಿಯಲ್ಲಿ ಜೆಸಿಬಿ ಗರ್ಜನೆ; ಅಕ್ರಮ ಕಟ್ಟಡದ ಮೇಲೆ ಪಾಲಿಕೆ ಕ್ರಮ
A joyful outing for sanitation workers

ಬ್ರಾಹ್ಮಣರ ಸಹನೆ ದೌರ್ಬಲ್ಯವಲ್ಲ: ಕಾಂಗ್ರೆಸ್‌ಗೆ ಖಡಕ್ ಸಂದೇಶ

ಜನಿವಾರಕ್ಕೆ ಕೈ ಹಾಕಿದರೆ ಜನರ ತೀರ್ಪು ಕಠಿಣವಾಗಲಿದೆ!ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಆಕ್ರೋಶ; ಕಾಂಗ್ರೆಸ್ ಸರ್ಕಾರಕ್ಕೆ ಸಮುದಾಯದ ನೇರ ಎಚ್ಚರಿಕೆ ಜನಿವಾರಕ್ಕೆ ಕೈ ಹಾಕಿದರೆ ಮತಪೆಟ್ಟಿಗೆಯಲ್ಲಿ ಉತ್ತರ! ಜನಿವಾರ ಅವಮಾನ: ಕಾಂಗ್ರೆಸ್‌ಗೆ ಬ್ರಾಹ್ಮಣರ ನೇರ ಎಚ್ಚರಿಕೆ ಬೆಂಗಳೂರು:ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಈಗ ಕೇವಲ ಪರೀಕ್ಷಾ ಕೇಂದ್ರದ ವಿವಾದವಾಗಿ ಉಳಿದಿಲ್ಲ. ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಧಾರ್ಮಿಕ ಸಂವೇದನಾಶೀಲತೆ, ಆಡಳಿತದ ಹೊಣೆಗಾರಿಕೆ ಮತ್ತು ಒಂದು ಸಮುದಾಯದ…

Read More

ನಮಗೂ ಬೇರೆ ಆಯ್ಕೆಗಳಿವೆ- ಕಾಂಗ್ರೆಸ್‌ ಗೆ ಮುಸ್ಲೀಂರ ಎಚ್ಚರಿಕೆ

ಕಾಂಗ್ರೆಸ್‌ಗೆ ರಾಜ್ಯವ್ಯಾಪಿ ಎಚ್ಚರಿಕೆಯ ಗಂಟೆ ಮಂಡ್ಯದಿಂದ ಎದ್ದ ಮುಸ್ಲಿಂ ಆಕ್ರೋಶ ಈಗ ರಾಜ್ಯ ರಾಜಕಾರಣದ ಚರ್ಚೆ ನಜೀರ್ ಅಹಮ್ಮದ್, ಅಬ್ದುಲ್ ಜಬ್ಬಾರ್ ವಜಾ ನಿರ್ಧಾರಕ್ಕೆ ಕಿಡಿ ನಮಗೂ ಬೇರೆ ರಾಜಕೀಯ ಆಯ್ಕೆಗಳಿವೆ’ — 2028ರ ಚುನಾವಣೆಗೆ ಧರ್ಮಗುರುಗಳ ನೇರ ಸಂದೇಶ. (ಇ ಬೆಳಗಾವಿ ವಿಶೇಷ ವರದಿ) ಬೆಂಗಳೂರು/:ಮಂಡ್ಯದ ಜಾಮಿಯಾ ಮಸೀದಿಯಿಂದ ಕೇಳಿಬಂದ ಮುಸ್ಲಿಂ ಧರ್ಮಗುರುಗಳ ಆಕ್ರೋಶ ಈಗ ಕೇವಲ ಮಂಡ್ಯಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ ರಾಜ್ಯವ್ಯಾಪಿ ರಾಜಕೀಯ ಸಂದೇಶವಾಗಿ ರೂಪುಗೊಳ್ಳುವ ಸೂಚನೆ…

Read More

ಬೆಳಗಾವಿಯಲ್ಲಿ ಜೆಸಿಬಿ ಗರ್ಜನೆ; ಅಕ್ರಮ ಕಟ್ಟಡದ ಮೇಲೆ ಪಾಲಿಕೆ ಕ್ರಮ

ಬೆಳಗಾವಿ: ನಗರದ ಮಾರುತಿ ಗಲ್ಲಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ನಾಲ್ಕಂತಸ್ತಿನ ಕಟ್ಟಡದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಗುರುವಾರ ಜೆಸಿಬಿ ಕಾರ್ಯಾಚರಣೆ ನಡೆಸಿ ಭಾಗಶಃ ತೆರವುಗೊಳಿಸಿತು. ನಗರದ ಹೃದಯ ಭಾಗದಲ್ಲೇ ನಡೆದ ಈ ಕ್ರಮ ಸಾಕಷ್ಟು ಚರ್ಚೆಗೆ ಕಾರಣವಾಯಿತು.ಅಕ್ರಮ ಕಟ್ಟಡಗಳ ವಿರುದ್ಧ ಪಾಲಿಕೆ ಕೊನೆಗೂ ಕಠಿಣ ನಿಲುವು ತಳೆದಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿರುವ ನಡುವೆಯೇ, ಈ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳ ಬಳಕೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರತೆಯನ್ನು…

Read More

ಸ್ವಚ್ಛತೆಯ ಸೈನಿಕರಿಗೆ ಸಂತಸದ ಸಫಾರಿ

ಶಿವಜಯಂತಿ ನಿಮಿತ್ತ ವಾರ್ಡ್ 43ರ ಪೌರ ಕಾರ್ಮಿಕರಿಗೆ ಮಾಳವಣ ಪ್ರವಾಸ; ಮಾಜಿ ಉಪಮೇಯರ್ ವಾಣಿ ಜೋಶಿಯವರ ಮಾನವೀಯ ಹೆಜ್ಜೆಗೆ ಮೆಚ್ಚುಗೆ. ಬೆಳಗಾವಿ:ನಗರದ ಸ್ವಚ್ಛತೆಗಾಗಿ ಪ್ರತಿದಿನ ಬೆವರು ಚೆಲ್ಲುವ ಪೌರ ಕಾರ್ಮಿಕರ ಬದುಕಿಗೂ ಒಮ್ಮೆ ಸಂತಸದ ತಂಗಾಳಿ ತಾಗಬೇಕು, ಅವರ ಶ್ರಮಕ್ಕೂ ಗೌರವದ ಸ್ಪರ್ಶ ಸಿಗಬೇಕು ಎಂಬ ಮನದಾಳದ ಆಶಯದಿಂದ, ವಾರ್ಡ್ ನಂ. 43ರಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಮಾಜಿ ಉಪಮೇಯರ್ ವಾಣಿ ಜೋಶಿ ಅವರು ಶಿವಜಯಂತಿ ನಿಮಿತ್ತ ಮಹಾರಾಷ್ಟ್ರದ ಮಾಳವಣಕ್ಕೆ ವಿಶೇಷ…

Read More

ಇವರೆಂಥಾ ಪಾಪಿ ಮಕ್ಕಳು!

“ನೀವೇ ಸುಡಿ” ಎಂದೇ ಕೈ ತೊಳೆದ ಪುತ್ರರು; ಬೆಳಗಾವಿಯಲ್ಲಿ ಸಮಾಜಸೇವಕರಿಂದ ಅಂತ್ಯಸಂಸ್ಕಾರ. ನೀವೇ ಅಂತ್ಯಕ್ರಿಯೆ ಮಾಡಿ” ಎಂದೇ ಕರೆ ಕಟ್ ಮಾಡಿದ ಪುತ್ರರು; ಸಂಬಂಧವಿಲ್ಲದ ಸಮಾಜಸೇವಕರಿಂದ ಅಂತಿಮ ವಿಧಿ. ಹೆತ್ತ ತಾಯಿಯ ಅಂತಿಮ ದರ್ಶನಕ್ಕೂ ಮನಸ್ಸಾಗದ ಮಕ್ಕಳು; ಬೆಳಗಾವಿಯಲ್ಲಿ ಮಾನವೀಯತೆ ಬೆಚ್ಚಿಬೀಳಿಸಿದ ಘಟನೆ. ಜನ್ಮಕೊಟ್ಟ ತಾಯಿಯನ್ನು ಚಿತೆಯಲ್ಲೂ ಏಕಾಂಗಿಯನ್ನಾಗಿಸಿದ ಪುತ್ರರು; ಸ್ಥಳೀಯರಿಂದ ತೀವ್ರ ಆಕ್ರೋಶ. ರಕ್ತಸಂಬಂಧ ಕೈಕಳೆದು ಹೋದಾಗ ಮಾನವೀಯ ಸಂಬಂಧ ಮುಂದಾದ ದಾರುಣ ಘಟನೆ. ಹೆತ್ತವರ ಋಣ ಮರೆತ ಪುತ್ರರು; “ಮಗನ ಕರ್ತವ್ಯ” ನೆರವೇರಿಸಿದ ಸಮಾಜಸೇವಕರು….

Read More

ಅನನ್ಯ ಕ್ಷಣ… ಅನುರಾಗದ ಭೇಟಿ…

ವಿಲಾಸ ಜೋಶಿ.ಮುಖ್ಯವರದಿಗಾರ.ಸಂಯುಕ್ತ ಕರ್ನಾಟಕ. ಬೆಳಗಾವಿ. ಪತ್ರಕರ್ತನ ಬದುಕಿನಲ್ಲಿ ಅನೇಕ ಮುಖಗಳನ್ನು ನೋಡಲು ಸಿಗುತ್ತದೆ. ಅನೇಕ ವೇದಿಕೆಗಳನ್ನು ಕಾಣಲು ಸಿಗುತ್ತದೆ. ಅನೇಕ ಗಣ್ಯರನ್ನು ಭೇಟಿ ಮಾಡುವ ಅವಕಾಶವೂ ಬರುತ್ತದೆ. ಆದರೆ, ಕೆಲವು ಭೇಟಿಗಳು ಮಾತ್ರ ಮನಸ್ಸಿನೊಳಗೆ ಅಚ್ಚಳಿಯದೇ ಉಳಿಯುತ್ತವೆ. ಇಂದಿನ ದಿನವೂ ಅಂತಹದೇ ಒಂದು ಅಪೂರ್ವ ನೆನಪಿನ ಪುಟವಾಗಿ ಉಳಿಯಿತು.ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಹಮ್ಮಿಕೊಂಡಿದ್ದ “ವಸಂತ ಋತುಗಾನ ಕಲಾಯಾನ” ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ಅನನ್ಯ…

Read More

ಮಹಿಳಾ ಮೀಸಲಾತಿ ಕಾಯ್ದೆ ಜಾರಿ: ರಾಜಕೀಯ ಲೆಕ್ಕಾಚಾರಕ್ಕೆ ಹೊಸ ತಿರುವು

ನವದೆಹಲಿ:ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಮೀಸಲು ನೀಡುವ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಕಾಯ್ದೆ-2023ಕ್ಕೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಕೇಂದ್ರ ಕಾನೂನು ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸುವ ಮೂಲಕ, ಏಪ್ರಿಲ್ 16ರಿಂದ ಈ ಕಾಯ್ದೆ ಜಾರಿಗೆ ಬಂದಿದೆ ಎಂದು ಘೋಷಿಸಿದೆ. ಮಹಿಳಾ ರಾಜಕೀಯ ಸಬಲೀಕರಣದ ದಿಕ್ಕಿನಲ್ಲಿ ಇದು ಐತಿಹಾಸಿಕ ಹೆಜ್ಜೆಯಾದರೂ, ಅನುಷ್ಠಾನದ ನಿಜವಾದ ಕಾಲಸರಣಿ ಮತ್ತು ಅದರ ಹಿಂದಿನ ರಾಜಕೀಯ-ತಾಂತ್ರಿಕ ಅರ್ಥಗಳ ಬಗ್ಗೆ ಹೊಸ ಚರ್ಚೆಗಳಿಗೆ ದಾರಿ ತೆರೆದಿದೆ. 2023ರ…

Read More

ಮೋದಿ ಹೆಸರಿನಲ್ಲಿ ಮುಗಿಲು ಮುಟ್ಟಿದ ಜೈಕಾರ

15 ಕಿ.ಮೀ. ಸಂಚರಿಸಿದ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಶಹಾಪುರದ ಶಿವಚರಿತ್ರೆಯಿಂದ ಆರಂಭವಾದ ಈ ಭವ್ಯ ಮೆರವಣಿಗೆ, ದಕ್ಷಿಣ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರ ಗಮನಸೆಳೆಯಿತು.ಸುಮಾರು 15 ಕಿಲೋಮೀಟರ್ ದೂರ ಕ್ರಮಿಸಿದ ಬೈಕ್ ರ್ಯಾಲಿ ನಗರ ರಾಜಕೀಯ ಹಾಗೂ…

Read More
error: Content is protected !!