60 ಸಾವಿರ ಹೆಸರುಗಳೇ ಕಾಣೆಯಾಗಿವೆ”
ಬೆಳಗಾವಿ ಮತದಾರರ ಮ್ಯಾಪಿಂಗ್ ಗೊಂದಲ ಇದು ತಾಂತ್ರಿಕ ದೋಷವೋ ಅಥವಾ ಉದ್ದೇಶ ಪೂರ್ವಕವೋ?. ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕ್ಷೇತ್ರ. ಬೆಳಗಾವಿ:ನಗರದಲ್ಲಿ…
ಬೆಳಗಾವಿ ಮತದಾರರ ಮ್ಯಾಪಿಂಗ್ ಗೊಂದಲ ಇದು ತಾಂತ್ರಿಕ ದೋಷವೋ ಅಥವಾ ಉದ್ದೇಶ ಪೂರ್ವಕವೋ?. ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕ್ಷೇತ್ರ. ಬೆಳಗಾವಿ:ನಗರದಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಇದೀಗ ಗಂಭೀರ ಗೊಂದಲಕ್ಕೆ ಕಾರಣವಾಗಿದ್ದು, ಸುಮಾರು 60 ಸಾವಿರ ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿವೆ ಎಂಬ ಆರೋಪ ನಗರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ದೂರು ಸಲ್ಲಿಸುವ ಎಚ್ಚರಿಕೆಯನ್ನು ಶಾಸಕ ಅಭಯ ಪಾಟೀಲ ನೀಡಿದ್ದಾರೆ.ಮಹಾನಗರ ಪಾಲಿಕೆಯಲ್ಲಿ ನಡೆದ…
ಹಣಕಾಸು ಗೊಂದಲ – ಆಡಳಿತಾತ್ಮಕ ವಿಳಂಬ | ತುರ್ತು ಸಭೆಗೆ ಮಹಾನಗರ ಪಾಲಿಕೆ ರೆಡಿ ಬೆಳಗಾವಿ:ಪ್ರತಿಷ್ಠಿತ ಸಿಟೀಸ್ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಟೀಸ್ 2.0…
ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ — ಬೆಳಗಾವಿ:ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಸ್ಟಲ್ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ…
ಮೇಲ್ವರ್ಗದವರ ಕಡೆಗಣನೆ ಎಂಬ ಆರೋಪದ ನಡುವೆ ರಾಜಕೀಯ ಲೆಕ್ಕಾಚಾರ** ಹಿಂದುಳಿದ ವರ್ಗಗಳಿಗೆ ದೊಡ್ಡ ಅನುದಾನ – ಸಾಮಾನ್ಯ ವರ್ಗದಲ್ಲಿ ಅಸಮಾಧಾನ; ಬಜೆಟ್ ಹಿಂದೆ ರಾಜಕೀಯ ಲೆಕ್ಕಾಚಾರವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಸಮೀಕರಣ ಬಲಪಡಿಸುವ ಯತ್ನ ಎಂಬ ವಿರೋಧ ಪಕ್ಷಗಳ ಆರೋಪ ಸಾಮಾಜಿಕ ನ್ಯಾಯದ ಬಜೆಟ್ ಅಥವಾ ಮತಬ್ಯಾಂಕ್ ರಾಜಕೀಯ? (E belagavi special report)ಬೆಂಗಳೂರು, ಮಾ.6:ರಾಜ್ಯದ ಮುಖ್ಯಮಂತ್ರಿ Siddaramaiah ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ ಆರ್ಥಿಕ ದಾಖಲೆಗಿಂತ ಹೆಚ್ಚು ರಾಜಕೀಯ ಸಂದೇಶ ನೀಡಿದ ದಾಖಲೆ…
ಸಾವಿರಾರು ಕೋಟಿ ಯೋಜನೆಗಳು ಬೇರೆ ವರ್ಗಗಳಿಗೆ… ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಘೋಷಣೆ ಇಲ್ಲವೇ ಇಲ್ಲ. ರಾಜ್ಯ ಬಜೆಟ್ನಲ್ಲಿ ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಯೋಜನೆಗಳಿಲ್ಲ; ಹಕ್ಕುಗಳಿಗಾಗಿ ಈಗಾದರೂ ಸಮಾಜ ಸಂಘಟಿತರಾಗಬೇಕೆಂಬ ಚರ್ಚೆ ಬ್ರಾಹ್ಮಣ ಅಭಿವೃದ್ಧಿ, ವೇದ ಪಾಠಶಾಲೆ, ವಿದ್ಯಾರ್ಥಿಗಳಿಗೆ ವಿಶೇಷ ನೆರವು ಕಾಣದೆ ಪ್ರಶ್ನೆ; ಸಮಾಜ ಹಕ್ಕಿಗಾಗಿ ಒಂದಾಗಬೇಕೆಂಬ ಮಾತು ಬಜೆಟ್ನಲ್ಲಿ ಸಮಾಜದ ಹೆಸರೇ ಕಾಣದೆ ಅಸಮಾಧಾನ; ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತರಾಗದಿದ್ದರೆ ಹಕ್ಕುಗಳು ಮರೆಯಾಗುವ ಆತಂಕ. ಬೆಂಗಳೂರು,ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್ನ್ನು ಸಮಗ್ರವಾಗಿ ಪರಿಶೀಲಿಸಿದಾಗ,…
ದಂಡುಮಂಡಳಿ ಸಭೆಯಲ್ಲಿ ಗೊಂದಲಅಧ್ಯಕ್ಷರ ನಿಲುವಿಗೆ ವಿರೋಧಿಸಿ ಸಭೆಯಿಂದ ಹೊರನಡೆದ ಸಂಸದ ಜಗದೀಶ ಶೆಟ್ಟರ್ಬೆಳಗಾವಿ, ಮಾ.6:ಬೆಳಗಾವಿ ದಂಡುಮಂಡಳಿ ನಡೆಸಿದ ಸಾಮಾನ್ಯ ಸಭೆಯಲ್ಲಿ ಗುರುವಾರ ತೀವ್ರ ಗೊಂದಲ ಉಂಟಾಗಿ, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ Jagadish Shettar ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, ದಂಡುಮಂಡಳಿ ಪ್ರದೇಶದ ಸುಮಾರು 6045 ಚದರ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ…
विशाखापट्टणममध्ये फिट इंडिया सायकलिंग चॅम्पियनशिपसाठी बेळगावच्या सुमन आज्जी ब्रँड अॅम्बेसेडर शांताई वृद्धाश्रमाला राष्ट्रीय गौरव; ज्येष्ठांच्या आरोग्य जनजागृतीसाठी आदर्श कार्य. बेळगाव, दि.6:केंद्र सरकारच्या फिट इंडिया अभियानाअंतर्गत विशाखापट्टणम येथे आयोजित करण्यात आलेल्या फिट इंडिया सायकलिंग चॅम्पियनशिप कार्यक्रमासाठी बेळगावच्या शांताई वृद्धाश्रमातील सुमन आज्जी यांची ब्रँड अॅम्बेसेडर म्हणून निवड करण्यात आली आहे.ही माहिती शांताई वृद्धाश्रमाचे कार्याध्यक्ष तसेच माजी महापौर…
ಶಾಂತಾಯಿ ವೃದ್ಧಾಶ್ರಮಕ್ಕೆ ರಾಷ್ಟ್ರೀಯ ಗೌರವ; ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆಬೆಳಗಾವಿಯ ಅಜ್ಜಿ ಬ್ರ್ಯಾಂಡ್ ಅಂಬಾಸಿಡರ್..! ಬೆಳಗಾವಿ.ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಚಳವಳಿ ಅಡಿಯಲ್ಲಿ ವಿಶಾಖಪಟ್ಟಣದಲ್ಲಿ ನಡೆದ ಫಿಟ್ ಇಂಡಿಯಾ ಸೈಕ್ಲಿಂಗ್ ಚಾಂಪಿಯನ್ಶಿಪ್ ಕಾರ್ಯಕ್ರಮಕ್ಕೆ ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ ಸುಮನ್ ಅಜ್ಜಿ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ವಿಷಯವನ್ನು ಶಾಂತಾಯಿ ವೃದ್ಧಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಮಾಜಿ ಮೇಯರ್ ವಿಜಯ ಮೋರೆ ಅವರು ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇಂದ್ರ ಸರ್ಕಾರದ ಯುವ…
ಒಟ್ಟು ಅಂಗಡಿಗಳು : 12,000MSME ಪ್ರಮಾಣಪತ್ರ ಹೊಂದಿರುವವರು : 4,000ವಾರ್ಷಿಕ ಆದಾಯ ನಷ್ಟ : ₹20 ಲಕ್ಷದಂಡಿತ ಅಂಗಡಿಗಳು : 2. ಬೆಳಗಾವಿMSME ಪ್ರಮಾಣಪತ್ರವನ್ನು ನೆಪವೊಡ್ಡಿ ಟ್ರೇಡ್ ಲೈಸೆನ್ಸ್ ಪಡೆಯದೇ ವ್ಯಾಪಾರ ನಡೆಸುತ್ತಿರುವ ಅಂಗಡಿಗಳ ಕಾರಣದಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗುತ್ತಿರುವುದು ಬೆಳಕಿಗೆ ಬಂದಿದೆ. ನಗರದಲ್ಲಿ ವಾಣಿಜ್ಯ ಚಟುವಟಿಕೆಗಳು ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ ಪಾಲಿಕೆಗೆ ಬರಬೇಕಾದ ಆದಾಯದ ಮೇಲೆ ಈ ಪ್ರವೃತ್ತಿ ಪರಿಣಾಮ ಬೀರುತ್ತಿರುವುದು ಆಡಳಿತದ ಗಮನ ಸೆಳೆದಿದೆ. ಮಹಾನಗರ ಪಾಲಿಕೆ…
15ನೇ ‘ಹೋಳಿ ಮಿಲನ್’ನಲ್ಲಿ ಲಾವಣಿ ತಾಳಕ್ಕೆ ಹುಚ್ಚೆದ್ದು ಕುಣಿದ ಜನಸಾಗರ. ಲಾವಣಿ ತಾಳಕ್ಕೆ ತೂಗಿದ ಜನಸಾಗರ🔸 ಗುಲಾಲ್ ಧೂಳಿನಲ್ಲಿ ಮಿಂದೇಳಿದ ಸಾವಿರಾರು ಮಂದಿ🔸 ರಾಜಕೀಯಕ್ಕಿಂತ ಮೇಲು ಸೌಹಾರ್ದದ ಸಂದೇಶ🔸 15 ವರ್ಷದ ಪರಂಪರೆ – ಒಗ್ಗಟ್ಟಿನ ವೇದಿಕೆ🔸 ಮಹಿಳೆಯರ ಭಾರೀ ಪಾಲ್ಗೊಳ್ಳುವಿಕೆ ಗಮನಸೆಳೆದ ಕ್ಷಣ🔸 ಡಿಜೆ ಧ್ವನಿ, ಜಲಮಳೆ, ಸಂಭ್ರಮದ ಸ್ಫೋಟ🔸 “ಹೋಳಿ ಅಂದರೆ ಹೃದಯಗಳ ನಡುವಿನ ದೂರ ಕರಗಿಸುವ ಹಬ್ಬ” – ಅಭಯ ಪಾಟೀಲ🔸 ಭದ್ರತಾ ವ್ಯವಸ್ಥೆಯ ನಡುವೆ ಬಣ್ಣಗಳ ಮಹೋತ್ಸವ🔸 ಬಣ್ಣಗಳು ಬೇರೆಬೇರೆ… ಸಂಭ್ರಮ…