Public outreach meeting brings administration closer to citizens in Belagavi South
MLA Abhay Patil’s initiative to place multiple departments on a single platform for grievance redressalBelagavi:In…
MLA Abhay Patil’s initiative to place multiple departments on a single platform for grievance redressalBelagavi:In an effort to make governance more accessible to citizens, Belagavi South MLA Abhay Patil has organised a public outreach meeting at Patilwar Bhavan in Shahunagar on May 5.The meeting is aimed at enabling residents of Mahadev Road, Gudshe Road, Shastri…
जनतेच्या दारात प्रशासन; अभय पाटील यांचा लोकाभिमुख उपक्रम कार्यालयांचे फेरे थांबणार? तक्रारींसाठी एकाच ठिकाणी सर्व विभाग शाहूनगर परिसरातील नागरिकांना समस्या मांडण्यासाठी थेट व्यासपीठ सकाळी अर्ज स्वीकृती, त्यानंतर अधिकाऱ्यांसमोर तक्रारींची सुनावणी महानगरपालिका, हेस्कॉम, स्मार्ट सिटीसह अनेक विभागांची उपस्थिती रस्ते, गटारी, पाणी, वीज, कागदपत्रे—सर्व तक्रारींवर एकाच ठिकाणी चर्चा जनप्रतिनिधी–अधिकारी–नागरिक यांच्यात थेट संवादाचा सेतू लोकाभिमुख प्रशासनासाठी बेळगाव दक्षिणमध्ये…
ಸಮಸ್ಯೆ ಹೇಳಲು ಕಚೇರಿಗಳ ಸುತ್ತಾಟ ಬೇಡ; ಒಂದೇ ವೇದಿಕೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು. ಬೆಳಗಾವಿ:ಜನರ ಸಮಸ್ಯೆಗಳನ್ನು ಕೇಳಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಬಳಿಗೆ ಬರಬೇಕು ಎಂಬ ಆಡಳಿತದ ಮೂಲ ಆಶಯಕ್ಕೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮತ್ತೊಮ್ಮೆ ಕಾರ್ಯರೂಪ ನೀಡಿದ್ದಾರೆ. ಶಾಹುನಗರದ ಪಾಟೀದಾರ ಭವನದಲ್ಲಿ ಮೇ 5ರಂದು ನಡೆಯಲಿರುವ ಜನಸಂಪರ್ಕ ಸಭೆ, ಕೇವಲ ಒಂದು ಸಾರ್ವಜನಿಕ ಸಭೆಯಲ್ಲ; ನಾಗರಿಕರ ದೂರುಗಳಿಗೆ ಸ್ಥಳದಲ್ಲೇ ಪರಿಹಾರದ ದಾರಿ ಹುಡುಕುವ ಮಹತ್ವದ ಪ್ರಯತ್ನವಾಗಿ ಗಮನ ಸೆಳೆದಿದೆ. ಬೆಳಗಾವಿ…
ಕಪಿಲೇಶ್ವರ ಬಾವಿ ಮತ್ತೆ ಮಕ್ಕಳನ್ನು ನುಂಗಿತು!‘ಖಾಸಗಿ ಜಾಗ’ದ ನೆಪಕ್ಕೆ ಇಬ್ಬರು ಬಾಲಕರ ಪ್ರಾಣವೇ ಬೆಲೆನಾ? ವರ್ಷಗಳಿಂದ ಬಾಕಿ ಉಳಿದ ಸ್ವಾಧೀನ ಪ್ರಸ್ತಾವನೆ; ಕುಸಿದ ರಕ್ಷಣಾ ಗೋಡೆ, ಕುಸಿದ ಆಡಳಿತದ ಹೊಣೆಗಾರಿಕೆ ‘ಸಾವಿನ ಬಾವಿ’ ಎಂದು ತಿಳಿದಿದ್ದರೂ ಪಾಲಿಕೆ ಏಕೆ ಮೌನವಾಗಿತ್ತು? ಬಡ ಮಕ್ಕಳಿಗೆ ಸುರಕ್ಷಿತ ಈಜುಕೊಳ ಕಲ್ಪಿಸುವುದು ನಗರ ಆಡಳಿತದ ಹೊಣೆಗಾರಿಕೆಯಾಗಿಲ್ಲವೇ?. ಬೆಳಗಾವಿ:ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾವಿ ಭಾನುವಾರ ಇಬ್ಬರು ಬಾಲಕರ ಜೀವ ಕಸಿದುಕೊಂಡಿದೆ. ಇದು ಕೇವಲ ಮುಳುಗಿ ಸಾವು ಅಲ್ಲ; ನಗರ ಆಡಳಿತದ ನಿರ್ಲಕ್ಷ್ಯ, ಪಾಲಿಕೆಯ…
ಬೆಳಗಾವಿ:ಐದು ವರ್ಷದ ಮಗು ಊರಿನ ರಾಜಕೀಯ ತಿಳಿದಿರುವುದಿಲ್ಲ. ಪಂಚರ ಫರ್ಮಾನು ಅರ್ಥವಾಗುವುದಿಲ್ಲ. ದಂಡ, ಬಹುಮಾನ, ಬಹಿಷ್ಕಾರ ಎಂಬ ಪದಗಳ ಕ್ರೌರ್ಯ ಅದಕ್ಕೆ ಗೊತ್ತಿಲ್ಲ. ಅದಕ್ಕೆ ಗೊತ್ತಿರುವುದು ಒಂದೇ—ಮನೆಯ ಮುಂದೆ ಆಟವಾಡುವ ಅಂಗಳ, ಗೆಳೆಯರ ನಗು, ಮಣ್ಣಿನಲ್ಲಿ ಕಟ್ಟುವ ಆಟದ ಮನೆ.ಆದರೆ ಕೊಂಡಸಕೊಪ್ಪದಲ್ಲಿ ಆ ಪುಟ್ಟ ಕಂದನ ಆಟಕ್ಕೂ, ನಗುವಿಗೂ, ಗೆಳೆತನಕ್ಕೂ ಬಹಿಷ್ಕಾರದ ಬೀಗ ಹಾಕಲಾಗಿದೆ ಎಂಬ ಆರೋಪ ಮನಸ್ಸು ಕಲುಕುವಂತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದ…
ಇ–ಬೆಳಗಾವಿ ಎಫೆಕ್ಟ್ ಅನಗೋಳ ಕ್ರಾಸ್ ಕಟ್ಟಡಕ್ಕೆ ಪಾಲಿಕೆ ‘ನೋಟಿಸ್ ಬಿಸಿ’! ಬೆಳಗಾವಿ:ನಗರದ ಅನಗೋಳ ಕ್ರಾಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಇದೀಗ ಪಾಲಿಕೆಯ ಕಣ್ಣಿಗೆ ಬಿದ್ದಿದೆ. ಮಂಜೂರಾದ ಕಟ್ಟಡ ಪರವಾನಿಗೆ ಹಾಗೂ ಅನುಮೋದಿತ ನಕ್ಷೆ ಮೀರಿ ಕಾಮಗಾರಿ ನಡೆದಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕಟ್ಟಡ ಮಾಲೀಕರು ಮತ್ತು ತಾಂತ್ರಿಕ ಮೇಲ್ವಿಚಾರಕರಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿದೆ.‘ಇ–ಬೆಳಗಾವಿ’ ಈ ವಿಷಯವನ್ನು ಸಾರ್ವಜನಿಕ ಚರ್ಚೆಗೆ ತಂದ ಬೆನ್ನಲ್ಲೇ ಪಾಲಿಕೆ ಚುರುಕಾಗಿದೆ ಎಂಬುದು ಗಮನಾರ್ಹ. ಸ್ಥಳ ಪರಿಶೀಲನೆ ನಡೆಸಿದ…
ಬೆಳಗಾವಿ:ಬಾಂಡ್ ಆಧಾರಿತ ಪಿಐಡಿಗಳಿಗೆ ಬ್ರೇಕ್ ಹಾಕುವ ಹೆಸರಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ 31 ಪಿಐಡಿಗಳನ್ನು ರದ್ದುಪಡಿಸಿರುವುದು ಈಗ ಆಡಳಿತಾತ್ಮಕ ಕ್ರಮಕ್ಕಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಶ್ನೆ ಸರಳವಾಗಿದೆ: ಬಾಂಡ್ ಆಧಾರಿತ ಪಿಐಡಿಗಳು ದಕ್ಷಿಣದಲ್ಲೇ ಮಾತ್ರವೇ ಇವೆ? ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳಿಲ್ಲವೇ? ಇದ್ದರೆ ಅವುಗಳ ಮೇಲೆ ಪಾಲಿಕೆ ಮೌನ ಏಕೆ?ಜನರಿಗೆ ತೊಂದರೆ ಉಂಟು ಮಾಡುವ ಯಾವುದೇ ಕ್ರಮ ದಕ್ಷಿಣದಿಂದಲೇ ಆರಂಭವಾಗುತ್ತದೆ; ಉತ್ತರದಲ್ಲಿ ಮಾತ್ರ ‘ಬಾರಾ ಕೂನ್ ಮಾಫ್’ ಎಂಬ ಭಾವನೆ ನಾಗರಿಕರಲ್ಲಿ ಬಲವಾಗುತ್ತಿದೆ….
ಅನಗೋಳ ನಾಕಾ ಬಳಿ ‘ಅಪಾಯದ ಅಗೆತ’: ಮಣ್ಣು ಕುಸಿದು ಒಬ್ಬರಿಗೆ ಗಾಯ; ಪಕ್ಕದ ಕಟ್ಟಡಗಳ ಜೀವಭದ್ರತೆ ಪ್ರಶ್ನೆ. ಸುರಕ್ಷತಾ ಕ್ರಮಗಳಿಲ್ಲದೆ ಆಳ ಅಗೆದ ಆರೋಪ | ಟಿಪಿಓ ಅನುಮತಿ ಪ್ರಕ್ರಿಯೆಯ ಮೇಲೂ ಅನುಮಾನ | ಪಾಲಿಕೆ ತಕ್ಷಣ ಸ್ಥಳ ಪರಿಶೀಲನೆ ನಡೆಸದಿದ್ದರೆ ದೊಡ್ಡ ದುರಂತದ ಭೀತಿ (Ebelagavi Report)ಬೆಳಗಾವಿ:ನಗರದ ಅನಗೋಳ ನಾಕಾ ಸಮೀಪ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಆಳವಾಗಿ ಅಗೆದಿರುವ ಜಾಗ ಈಗ ಕೇವಲ ನಿರ್ಮಾಣ ಕಾಮಗಾರಿಯ ವಿಷಯವಾಗಿ ಉಳಿದಿಲ್ಲ; ಅದು ಪಕ್ಕದ ಕಟ್ಟಡಗಳ ಸ್ಥಿರತೆ, ನಿವಾಸಿಗಳ…
ಮಂಟಪ ಕಂಡು ಅನುಮಾನಿಸಿದ ಅಕ್ಕ ಪಡೆ▪️ 17 ವರ್ಷದ ಬಾಲಕಿಯ ಮದುವೆ ತಡೆ▪️ ಬಾಲಕಿ ರಕ್ಷಣೆ; CWC ಮುಂದೆ ಹಾಜರು▪️ ತಂದೆ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ಬೆಳಗಾವಿ | ಗಸ್ತಿನಲ್ಲಿದ್ದ ‘ಅಕ್ಕ ಪಡೆ’ಯ ಜಾಗರೂಕತೆಯಿಂದ ಬೆಳಗಾವಿಯಲ್ಲಿ ಬಾಲ್ಯವಿವಾಹವೊಂದು ಕೊನೆಯ ಕ್ಷಣದಲ್ಲಿ ತಡೆಯಲ್ಪಟ್ಟಿದೆ.ಏ.20ರಂದು ವಂಟಮುರಿ ಕಾಲನಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಅಕ್ಕಪಡೆಯ ಸಿಬ್ಬಂದಿಗೆ ಮನೆಯೊಂದರ ಮುಂದೆ ಮದುವೆ ಮಂಟಪ ಹಾಕಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ವಿಚಾರಿಸಿದಾಗ, ಏ.21ರಂದು 17 ವರ್ಷ 4 ತಿಂಗಳ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂನಾ…
ಬಸವ ಜಯಂತಿ ಮೆರವಣಿಗೆಗೆ ಜನಸಾಗರ; ವಚನಗಳ ನಾದ, ಚಂಡೆ–ಮದ್ದಳೆ ಗರ್ಜನೆ, ರೂಪಕ ವಾಹನಗಳ ರಂಗು ಬೆಳಗಾವಿ:ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಭಾನುವಾರ ಬೆಳಗಾವಿ ನಗರವೇ ಬಸವಮಯವಾಗಿ ಕಂಗೊಳಿಸಿತು. ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಗೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾವಿರಾರು ಬಸವಭಕ್ತರು ಸಾಕ್ಷಿಯಾದರು. ಕೇಸರಿ ಧ್ವಜಗಳ ಅಲೆ, ‘ಜೈ ಬಸವ’ ಘೋಷಣೆ, ವಚನಗಳ ಪಠಣ, ಚಂಡೆ–ಮದ್ದಳೆಯ ಮೊಳಗು—ಇವೆಲ್ಲವೂ ಸೇರಿ ಕುಂದಾನಗರಿಯ ಹೃದಯದಲ್ಲಿ ಬಸವ ತತ್ವದ ಮಹೋತ್ಸವವನ್ನೇ ಸೃಷ್ಟಿಸಿತು. ನಾಗನೂರು…