Latest posts

All

Popular

ಕೋರ್ಟ್ ಆವರಣದಲ್ಲೇ ದರ್ಪ!
ಹೆತ್ತವರ ಕಣ್ಮುಂದೆ ಮಗಳ ಸಾವು: ಸಹೋದರಿಯ ನೋವಿಗೆ ಕರಗಿದ ಸಂತೋಷ
ಪ್ರಭುದ್ಧ ರಾಜಕೀಯ ಮುಖಗಳ ಸಂಗಮ
‘ಕೈ ವಿರುದ್ಧ ಮುಸ್ಲಿಂ ಅಸಮಾಧಾನ ಭುಗಿಲು?.

ಕೋರ್ಟ್ ಆವರಣದಲ್ಲೇ ದರ್ಪ!

ಕೊಲೆ ಕೇಸಿನ ದೋಷಿಗಳಿಂದ ಕ್ಯಾಮೆರಾಮನ್‌ಗಳ ಮೇಲೆ ದರ್ಪ. ಅವಾಚ್ಯ ನಿಂದನೆ, ಕ್ಯಾಮೆರಾ ತಳ್ಳಾಟ; ಬೆಳಗಾವಿ:ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ, ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ದೋಷಿಗಳ ದರ್ಪ ಸಿಡಿದ ಘಟನೆ ಬುಧವಾರ ಸಂಜೆ ಆತಂಕ ಮೂಡಿಸಿತು. ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ದಡ್ಡಿ ವಿರುದ್ಧ ದೋಷ…

Read More

ಹೆತ್ತವರ ಕಣ್ಮುಂದೆ ಮಗಳ ಸಾವು: ಸಹೋದರಿಯ ನೋವಿಗೆ ಕರಗಿದ ಸಂತೋಷ

ಪ್ರಾರ್ಥನೆ, ಚಿಕಿತ್ಸೆ, ನಿರೀಕ್ಷೆ… ಎಲ್ಲವೂ ಕೊನೆಗೆ ವಿಧಿಯ ಮುಂದೆ ಮೌನ. ಒಬ್ಬ ಸಹೋದರನ ಹೋರಾಟಕ್ಕೆ ವಿಧಿಯೇ ಕೊಟ್ಟ ಕ್ರೂರ ಉತ್ತರ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ ಕುಳಿತು ಸಹೋದರಿಗಾಗಿ ಜೀವ ಕಾದ ಸಂತೋಷ. “ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕು” ಎನ್ನುವ ಕನಸು ಕಣ್ಣೀರಿನಲ್ಲಿ ಕರಗಿತು. ಬೆಳಗಾವಿ:ಮನೆಯೊಳಗೆ ನಗುವಿನ ಧ್ವನಿಯಾಗಿದ್ದ ಮಗಳು, ಹೆತ್ತವರ ಕಣ್ಮುಂದೆಯೇ ಜೀವ ಕಳೆದುಕೊಂಡ ಕ್ಷಣ—ಅದು ಒಂದು ಕುಟುಂಬಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನವರ ಮನವನ್ನೇ ನಡುಗಿಸುವ ದೃಶ್ಯ.ಆ ನೋವಿನ ಮಧ್ಯೆ ಸಹೋದರಿವ ರತ್ನಾ ಮಡಗಿನಾಳ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ…

Read More

ಪ್ರಭುದ್ಧ ರಾಜಕೀಯ ಮುಖಗಳ ಸಂಗಮ

:ರಾಜಕೀಯ ಮಾತಿಲ್ಲ… ಆದರೆ ಸಾನ್ನಿಧ್ಯವೇ ಸಾಕಾಯಿತು!. ಒಂದೇ ಖಾಸಗಿ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಕೋರೆ – ಫಿರೋಜ್ ಸೇಠ್ ಪ್ರಭುದ್ಧ ರಾಜಕೀಯ ಮುಖಗಳ ಅಪರೂಪದ ಸಂಗಮ ಬೆಳಗಾವಿಯಲ್ಲಿ ಕುತೂಹಲಕ್ಕೆ ಕಾರಣ e belagavi SPL report ಬೆಳಗಾವಿ ರಾಜಕೀಯ ವಲಯದಲ್ಲಿ ಕೆಲವು ಭೇಟಿಗಳು ಶಬ್ದ ಮಾಡದೆ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ರಾಜಕೀಯ ಘೋಷಣೆಗಳು ಇರದಿರಬಹುದು, ವೇದಿಕೆಯ ಮೇಲೆ ಭಾಷಣಗಳಿರದಿರಬಹುದು, ಹೊಸ ಸಮೀಕರಣಗಳ ಸುಳಿವುಗಳೂ ಬಹಿರಂಗವಾಗದೇ ಇರಬಹುದು. ಆದರೂ ಆ ಭೇಟಿಯಲ್ಲಿರುವ ವ್ಯಕ್ತಿತ್ವಗಳೇ ಅದರ ತೂಕವನ್ನು ಹೆಚ್ಚಿಸುತ್ತವೆ. ಇಂತಹದ್ದೇ…

Read More

‘ಕೈ ವಿರುದ್ಧ ಮುಸ್ಲಿಂ ಅಸಮಾಧಾನ ಭುಗಿಲು?.

ದಾವಣಗೆರೆ ಟಿಕೆಟ್ ವಿವಾದದ ಕಿಡಿ ಈಗ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜಕಾರಣದ ದಿಕ್ಕೇ ಪ್ರಶ್ನಿಸುವ ಹಂತಕ್ಕೆ. ಕಾಂಗ್ರೆಸ್ಗೆ ಕೈ ಕೊಟ್ರಾ ಅಲ್ಪಸಂಖ್ಯಾತರು?. ದಾವಣಗೆರೆ ಟಿಕೆಟ್ ಕಿಚ್ಚು ರಾಜ್ಯ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ. ಪ್ರತಿನಿಧಿತ್ವ ಪ್ರಶ್ನೆಯಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ಬಹಿರಂಗ. ಉಪಚುನಾವಣೆ ಬೆನ್ನಲ್ಲೇ ಕೈ ಪಾಳಯದಲ್ಲಿ ಒಳಬಿರುಕು ಸ್ಪಷ್ಟ. ಟಿಕೆಟ್ ಹಂಚಿಕೆಯಿಂದಲೇ ಶುರುವಾದ ಅಸಮಾಧಾನ ಈಗ ರಾಜೀನಾಮೆ ಹಂತಕ್ಕೆ. ಮತಬ್ಯಾಂಕ್‌ ರಾಜಕಾರಣದ ವಿರುದ್ಧ ಮುಸ್ಲಿಂ ಸಮುದಾಯದ ಮೌನ ಸಿಡಿತ. ದಾವಣಗೆರೆಯ ಕಿಡಿ ರಾಜ್ಯಮಟ್ಟದ ಅಲ್ಪಸಂಖ್ಯಾತ ಅಶಾಂತಿಗೆ ಸಂಕೇತವೇ?. ಕಾಂಗ್ರೆಸ್ ಅಹಿಂದಾ…

Read More

ಸೋಮನಾಥ ಜ್ಯೋತಿರ್ಲಿಂಗ ಬೆಳಗಾವಿಗೆ

ಇತಿಹಾಸದ ಅವಶೇಷಗಳಿಗೆ ಆಧ್ಯಾತ್ಮಿಕ ಪುನರ್ಜನ್ಮ ಏಪ್ರಿಲ್ 12ರಿಂದ 14ರವರೆಗೆ ನಗರದ ವಿವಿಧ ದೇವಾಲಯಗಳಲ್ಲಿ ದರ್ಶನ, ಪೂಜೆ ಕಾರ್ಯಕ್ರಮ ಎಲ್ಲೆಲ್ಲಿ? ಯಾವಾಗ?ಏಪ್ರಿಲ್ 12 | ಸಂಜೆ 5:00 – 8:30ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಸೆಂಟರ್, ಬೆಳಗಾವಿಸೋಮನಾಥ ಪೂoje ಮತ್ತು ದರ್ಶನಏಪ್ರಿಲ್ 13 | ಬೆಳಗ್ಗೆ 7:00 – 10:00ಕಪಿಲೇಶ್ವರ ದೇವಸ್ಥಾನ, ಶಾಹಾಪುರಸೋಮನಾಥ ಪೂoje ಮತ್ತು ದರ್ಶನಏಪ್ರಿಲ್ 13 | ಸಂಜೆ 5:30 – 7:30ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನಸೋಮನಾಥ ಪೂoje ಮತ್ತು ದರ್ಶನ.ಏಪ್ರಿಲ್ 14 | ಬೆಳಗ್ಗೆ…

Read More

ಪ್ರಚಾರದ ಪಿಚ್‌ನಿಂದ ಕ್ರಿಕೆಟ್‌ ಕ್ರೀಸ್‌ಗೆ ಸಚಿವ ಸತೀಶ್‌ ಎಂಟ್ರಿ

ಗೋಕಾಕ ಮೈದಾನದಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದ ಜಾರಕಿಹೊಳಿ; ಪುತ್ರ ರಾಹುಲ್‌ ಸಹ ಸಾಥ್ಗೋಕಾಕ: ರಾಜಕೀಯ ಪ್ರಚಾರದ ಗದ್ದಲದಿಂದ ಸ್ವಲ್ಪ ಹೊರಬಂದು, ಕ್ರಿಕೆಟ್‌ ಮೈದಾನದಲ್ಲಿ ಬ್ಯಾಟ್‌ ಬೀಸಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಗೋಕಾಕದಲ್ಲಿ ಎಲ್ಲರ ಗಮನ ಸೆಳೆದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯ ಮುಗಿಸಿ ವಾಪಸ್ಸಾದ ಬೆನ್ನಲ್ಲೇ ಅವರು ಪುತ್ರ ರಾಹುಲ್‌ ಜಾರಕಿಹೊಳಿ ಅವರೊಂದಿಗೆ ಕ್ರಿಕೆಟ್‌ ಆಡಿದ ಕ್ಷಣಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸತತ ಚುನಾವಣಾ ಪ್ರಚಾರ, ಸಭೆ-ಸಮಾರಂಭ,…

Read More

ಆರೋಪಿತ ಅಧಿಕಾರಿಗೇ ತನಿಖೆ ಜವಾಬ್ದಾರಿ!

ಅಭಯ ಪಾಟೀಲರ ಸೂಚನೆಗೂ ಬೆಲೆ ಇಲ್ಲವೇ? ಎತ್ತಂಗಡಿ ಮಾಡಲು ಹೇಳಿದ ಅಧಿಕಾರಿಗೇ ಮತ್ತೊಂದು ತನಿಖೆ ಹೊಣೆ. ಪಾಲಿಕೆಯಲ್ಲಿ PID ಪ್ರಕರಣಕ್ಕೆ ಶಾಕ್ ತಿರುವು; ಇಂದಿನ ಸಭೆಯಲ್ಲಿ ಭಾರೀ ಸಿಡಿಲು ಸಾಧ್ಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ PID ಪ್ರಕರಣ ಇದೀಗ ಕೇವಲ ಆಡಳಿತಾತ್ಮಕ ವಿವಾದವಾಗಿಲ್ಲ; ಅದು ಪಾಲಿಕೆಯೊಳಗಿನ ಅಧಿಕಾರದ ಅಹಂಕಾರ, ನೈತಿಕ ದಿವಾಳಿತನ ಮತ್ತು ಜನಪ್ರತಿನಿಧಿಗಳ ಮಾತಿನ ಅವಮಾನ ಎಂಬ ಗಂಭೀರ ಹಂತಕ್ಕೆ ತಲುಪಿದೆ.ಲಂಚದ ಆರೋಪದ ನೆರಳಿನಲ್ಲಿ ನಿಂತಿರುವ ಅಧಿಕಾರಿಯನ್ನು ತಕ್ಷಣ ಎತ್ತಂಗಡಿ ಮಾಡಬೇಕು ಎಂದು ಶಾಸಕ ಅಭಯ…

Read More

शिवजयंती समितीतून शुभम शेलके आऊट.

बेळगाव :एकेकाळी एमईएसच्या काही नेत्यांवर विश्वास ठेवून कन्नडभाषिकांविरोधातच गर्जना करणारे शुभम शेलके, आज राजकीयदृष्ट्याही आणि संघटनात्मक स्तरावरही बाजूला सारले गेलेले व्यक्तिमत्त्व म्हणून दिसत आहेत. सीमाभागाच्या राजकारणात एकेकाळी स्वतःला ‘आक्रमक चेहरा’ म्हणून पुढे करणाऱ्या शेलकेंसाठी आता एकामागून एक दरवाजे बंद होत असल्याची चर्चा ऐकू येत आहे.कन्नड समर्थक हितसंबंधांविरोधात एमईएसच्या झेंड्याच्या सावलीत आक्रमक भूमिका घेतलेल्या शेलकेंची वाटचाल…

Read More

ಶೆಳಕೆ ಈಗ ಮೂಲೆಗುಂಪು….!

ಬೆಳಗಾವಿ:ಒಂದು ಕಾಲದಲ್ಲಿ ಎಂಇಎಸ್‌ನ ಕೆಲ ಮುಖಂಡರನ್ನು ನಂಬಿ ಕನ್ನಡಿಗರ ವಿರುದ್ಧವೇ ಗರ್ಜಿಸಿದ್ದ ಶುಭಂ ಶೆಳಕೆ, ಇಂದು ರಾಜಕೀಯವಾಗಿಯೂ, ಸಂಘಟನಾತ್ಮಕವಾಗಿಯೂ ಮೂಲೆಗೆ ಸರಿಸಲ್ಪಟ್ಟ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಗಡಿನಾಡಿನ ರಾಜಕೀಯದಲ್ಲಿ ಒಮ್ಮೆ ‘ಉಗ್ರ ಮುಖ’ವಾಗಿ ತಾನೇ ತಾನನ್ನು ಮುಂದಿಟ್ಟುಕೊಂಡಿದ್ದ ಶೆಳಕೆಗೆ, ಇದೀಗ ಒಂದೊಂದಾಗಿ ಬಾಗಿಲುಗಳು ಮುಚ್ಚುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.ಕನ್ನಡಪರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಂಇಎಸ್ ಧ್ವಜದ ನೆರಳಿನಲ್ಲಿ ಅಬ್ಬರಿಸಿದ್ದ ಶೆಳಕೆ, ಕೇವಲ ಘೋಷಣೆಗಳಲ್ಲೇ ನಿಲ್ಲಲಿಲ್ಲ. ಗಲಭೆಗೇಡಿಯಂತಿದ್ದ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೇ ಹಲವು ದಿನಗಳ ಕಾಲ ಜೈಲು ಸೇರಿ ಬಂದ ಅನುಭವವೂ…

Read More

ಪಂಚಮಸಾಲಿಗರಿಂದ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್

ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರೀ ಹೊಡೆತ ಒಂದೇ ವೇದಿಕೆಯಲ್ಲಿ ಪ್ರಭಾವಿ ಪಂಚಮಸಾಲಿ ನಾಯಕರು; ಉಪಚುನಾವಣೆಗೆ ಹೊಸ ರಾಜಕೀಯ ಸಂದೇಶ. ಯತ್ನಾಳ ಸಮ್ಮುಖದಲ್ಲಿ ಲಿಂಗಾಯತ ಏಕತೆ ಘೋಷಣೆ; ಕಾಂಗ್ರೆಸ್ ಲೆಕ್ಕಾಚಾರಕ್ಕೆ ಬಿಜೆಪಿ ಕೌಂಟರ್ ಒಳಪಂಗಡದ ಭಿನ್ನಮತ ಮರೆತು ಶಕ್ತಿ ಪ್ರದರ್ಶನ; ಮತಸಮೀಕರಣದ ಮೇಲೆ ಬಿಜೆಪಿ ಕಣ್ಣ್ ಬಾಗಲಕೋಟೆ ಸಭೆಯಲ್ಲಿ ಏಕತೆಯ ಅಸ್ತ್ರ ಪ್ರಯೋಗ; ಚುನಾವಣಾ ಕಣಕ್ಕೆ ಹೊಸ ತಿರುವು ಪಂಚಮಸಾಲಿ ಸಮುದಾಯದ ಒಗ್ಗಟ್ಟಿನ ಪ್ರದರ್ಶನ; ಕಾಂಗ್ರೆಸ್‌ಗೆ ನೇರ ರಾಜಕೀಯ ಸವಾಲು. ಬಾಗಲಕೋಟೆ.ಉಪಚುನಾವಣೆಯ ರಾಜಕೀಯ ಸೆಣಸಾಟ ತೀವ್ರವಾಗುತ್ತಿರುವ ಹೊತ್ತಿನಲ್ಲಿ, ಬಾಗಲಕೋಟೆಯಲ್ಲಿ ಪಂಚಮಸಾಲಿ…

Read More
error: Content is protected !!