Latest posts

All

बनावट कागदपत्रांच्या आधारे जमीन नोंदणी :‘सब-रजिस्ट्रारसह कब्जाधारकांविरुद्ध कठोर कारवाईची मागणी’

बेळगाव :बनावट कागदपत्रे तयार करून ब्राह्मण समाजाच्या पिढीजात जमिनींचा बेकायदेशीर…

Popular

ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ
ಕಮಿಷನ್ ಹಿಂದೆಯೂ ಇತ್ತು… ಮುಂದೆಯೂ ಇರುತ್ತೆ!”
ರಾಜ್ಯ ರಾಜಕೀಯದ ದಿಕ್ಕು ನಿರ್ಧಾರಕ್ಕೆ ಬಿಜೆಪಿ ಕಾರ್ಯಕಾರಿಣಿ
ಚಿರತೆ ಅಲ್ಲ.. ಜಂಗಲ್ ಕ್ಯಾಟ್..!

ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ

ಮಚ್ಚೆೆಯಲ್ಲಿ ಕ್ರಾಂತಿವೀರರ ಪ್ರತಿಮೆಗೆ ಅವಮಾನ. ಕಪ್ಪು ಆಯಿಲ್ ಸುರಿದು ಕಿಡಿಗೇಡಿಗಳ ಕೃತ್ಯ; ಕನ್ನಡ ಪರ ಸಂಘಟನೆಗಳ ಆಕ್ರೋಶ. ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸ್. ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಕಪ್ಪು ಬಣ್ಣದ ಆಯಿಲ್ ಸುರಿದು ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.ಪ್ರತಿಮೆಯ ಮೇಲೆ ಕಪ್ಪು ಬಣ್ಣ ಹಚ್ಚಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ನಗರ…

Read More

ಕಮಿಷನ್ ಹಿಂದೆಯೂ ಇತ್ತು… ಮುಂದೆಯೂ ಇರುತ್ತೆ!”

ಬಾಕಿ ಬಿಲ್‌, ಕಮಿಷನ್ ಆರೋಪದ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ. ಬೆಂಗಳೂರು, “ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ… ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸುಲಭವಲ್ಲ,” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಗುತ್ತಿಗೆದಾರರಿಂದ ಕಮಿಷನ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕು. ಸಿಎಂ ಇದ್ದಾರೆ, ಲೋಕಾಯುಕ್ತ ಇದೆ — ಅವರ ಗಮನಕ್ಕೆ ತರಲಿ. ಆದರೆ ಮೊದಲು…

Read More

ರಾಜ್ಯ ರಾಜಕೀಯದ ದಿಕ್ಕು ನಿರ್ಧಾರಕ್ಕೆ ಬಿಜೆಪಿ ಕಾರ್ಯಕಾರಿಣಿ

ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ತೀವ್ರ ತಂತ್ರ; ಸಂಘಟನೆ ಬಲಪಡಿಸಲು ಕೇಂದ್ರ ನಾಯಕರ ಸಂದೇಶ. ಬೆಂಗಳೂರು, ರಾಜ್ಯ ರಾಜಧಾನಿ ಬೆಂಗಳೂರುನಲ್ಲಿ ನಡೆಯುತ್ತಿರುವ Bharatiya Janata Party ರಾಜ್ಯ ಕಾರ್ಯಕಾರಿಣಿ ಸಭೆ ಕರ್ನಾಟಕ ರಾಜಕೀಯದಲ್ಲಿ ಹೊಸ ಚಲನವಲನ ಮೂಡಿಸಿದೆ. ವಿಧಾನಸಭೆ ಸೋಲಿನ ಬಳಿಕ ಆತ್ಮಾವಲೋಕನ ನಡೆಸುತ್ತಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಘಟಿತ ಹೋರಾಟಕ್ಕೆ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.ಸಭೆಯಲ್ಲಿ ಪ್ರಧಾನಿ Narendra Modi, ಕೇಂದ್ರ ಗೃಹ ಸಚಿವ Amit Shah ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅವರ ಮಾರ್ಗದರ್ಶನ ರಾಜ್ಯ…

Read More

ಚಿರತೆ ಅಲ್ಲ.. ಜಂಗಲ್ ಕ್ಯಾಟ್..!

ಬೆಳಗಾವಿ ಹೊರವಲಯದಲ್ಲಿ ಹರಡಿದ ಆತಂಕಕ್ಕೆ ಅರಣ್ಯ ಇಲಾಖೆಯ ಸ್ಪಷ್ಟನೆಬೆಳಗಾವಿ, ನಗರದ ಹೊರವಲಯದಲ್ಲಿ ‘ಚಿರತೆ ಸಂಚಾರ’ ಎಂಬ ಸುದ್ದಿ ಮಂಗಳವಾರ ಸಂಜೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿಸಿತ್ತು. ಆದರೆ ಅರಣ್ಯ ಇಲಾಖೆಯ ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆಸಿಕ್ಕ ದೃಶ್ಯಗಳ ವಿಶ್ಲೇಷಣೆಯಿಂದ ಅದು ಚಿರತೆ ಅಲ್ಲ, ‘ಜಂಗಲ್ ಕ್ಯಾಟ್’ ಎಂಬುದು ಸ್ಪಷ್ಟವಾಗಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ಹೊರವಲಯದ ಹೊಲಗದ್ದೆ ಪ್ರದೇಶದಲ್ಲಿ ದೊಡ್ಡ ಬೆಕ್ಕಿನಂತೆ ಕಾಣಿಸಿಕೊಂಡ ಪ್ರಾಣಿಯ ಚಲನಚಿತ್ರಗಳು ಹರಿದಾಡುತ್ತಿದ್ದವು. ಕೆಲವರು ಅದನ್ನು ಚಿರತೆ ಎಂದು…

Read More

बनावट कागदपत्रांच्या आधारे जमीन नोंदणी :‘सब-रजिस्ट्रारसह कब्जाधारकांविरुद्ध कठोर कारवाईची मागणी’

बेळगाव :बनावट कागदपत्रे तयार करून ब्राह्मण समाजाच्या पिढीजात जमिनींचा बेकायदेशीर ताबा घेतलेल्या गंभीर प्रकरणांत केवळ कब्जाधारकांविरुद्धच नव्हे, तर त्या कागदपत्रांच्या आधारे जमीन नोंदणी करणाऱ्या सब-रजिस्ट्रारांविरुद्धही कठोर कायदेशीर कारवाई करावी, अशी मागणी बेळगाव जिल्हा ब्राह्मण समाज ट्रस्टने केली आहे.या संदर्भात आज ट्रस्टचे अध्यक्ष राम भंडारे आणि उपाध्यक्ष भरत देशपांडे यांच्या नेतृत्वाखालील प्रतिनिधीमंडळाने जिल्हाधिकाऱ्यांना निवेदन सादर केले.बनावट…

Read More

ಬ್ರಾಹ್ಮಣರ‌ ಜಮೀನು ಕಬಳಿಕೆ- ಕ್ರಮಕ್ಕೆ ಆಗ್ರಹ

ಬ್ಪಾಹ್ಮಣರ ಪಿತ್ರಾರ್ಜಿತ ಆಸ್ತಿಗಳ ಮೇಲೆ ಸಂಘಟಿತ ಕಬಳಿಕೆ ಆರೋಪ ಸಬ್-ರಿಜಿಸ್ಟ್ರಾರ್ ಮತ್ವು ಭೂ ಕಬಳಿಕೆದಾರರ ವಿರುದ್ಧ ಕ್ರಿಮಿನಲ್ ಕೇಸ್ ಗೆ ಆಗ್ರಹ ಎಲ್ಲಾ ನೋಂದಣಿಗಳ ಸಮಗ್ರ ತನಿಖೆಗೆ ಆಗ್ರಹಪೀಡಿತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ಬೇಡಿಕೆ. ಭೂ ನೋಂದಣಿಯಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಅಗತ್ಯ ಜಿಲ್ಲಾಧಿಕಾರಿಯಿಂದ ಕಾನೂನು ಕ್ರಮದ ಭರವಸೆ ನಕಲಿ ದಾಖಲೆಗಳ ಆಧಾರದಲ್ಲಿ ಭೂ ನೋಂದಣಿ: ಬೆಳಗಾವಿ.ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ರಾಹ್ಮಣರ ಪಿತ್ರಾಜರ್ಿತ ಜಮೀನುಗಳನ್ನು ಅಕ್ರಮವಾಗಿ ಕಬಳಿಸಿರುವ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದ ಕಬಳಿಕೆದಾರರು ಮಾತ್ರವಲ್ಲದೆ, ಆ ದಾಖಲೆಗಳ…

Read More

ಬೆಳಗಾವಿಯಲ್ಲಿ ಕಂಗೊಳಿಸಿದ ಆಧ್ಯಾತ್ಮಿಕ ಜಾತ್ರೆ

53 ಶೇಷವಸ್ತ್ರ – 53 ನದಿನೀರಿ ಅಭಿಷೇಕ :“ಭಕ್ತಿಯ ವೈಭವಕ್ಕೆ 53ರ ಮಹಾಮುದ್ರೆ”“ವೇದಘೋಷದ ಮಧ್ಯೆ ತೀರ್ಥಾಭಿಷೇಕದ ಅದ್ಭುತ ಕ್ಷಣ”“ಸಭಾಗೃಹವೇ ತೀರ್ಥಕ್ಷೇತ್ರದ ಸ್ಪಂದನೆ” 🔸 ರಾಯರಮಠ ವಿಶೇಷ ಪೂಜೆ .“ಮಾಳಮಾರುತಿಯಲ್ಲಿ ಮಂಗಳಾರತಿ ಮೆರಗು”“ರಾಯರ ಸನ್ನಿಧಿಯಲ್ಲಿ ಆಧ್ಯಾತ್ಮಿಕ ಪರವಶತೆ”“ವೇದಮಂತ್ರಗಳ ನಡುವೆ ದೈವಿಕ ಅನುಭವ” 🔸 ಮನೆಮನೆ ಪಾದಪೂಜೆ :“ಮನೆಬಾಗಿಲಿಗೆ ಬಂದ ಶ್ರೀಚರಣ”“ಪಾದಸ್ಪರ್ಶದಿಂದ ಪುಣ್ಯಪಾವನವಾದ ಗೃಹಗಳು” “ಮಂತ್ರಾಕ್ಷತೆ–ಫಲದೊಂದಿಗೆ ಆಶೀರ್ವಾದ ಮಳೆ”ಪಿಯು ಕಾಲೇಜು ಪ್ರಯೋಗಾಲಯ ಉದ್ಘಾಟನೆ“ಶಿಕ್ಷಣ ಕ್ಷೇತ್ರಕ್ಕೆ ಆಶೀರ್ವಾದದ ಸ್ಪರ್ಶ”“ಜ್ಞಾನ–ಸಂಸ್ಕಾರಗಳ ಸೇತುವೆ ನಿರ್ಮಿಸಿದ ಶ್ರೀಗಳು”“ಪ್ರಯೋಗಾಲಯ ಉದ್ಘಾಟನೆಗೆ ಧಾರ್ಮಿಕ ಮೆರಗು” ನೇಮಕಾತಿ ಪತ್ರ ವಿತರಣೆ:“ಸಂಸ್ಥೆ…

Read More

ಶಿವರಾತ್ರಿಯ ಶಂಖನಾದ: ಪಾಕ್ ಮೇಲೆ ಭಾರತದ ಗರ್ಜನೆ!

ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವು.🇮🇳 175/7 (20 ಓವರ್)🇵🇰 97/9 (15.4 ಓವರ್)ಭಾರತ 78 ರನ್‌ಗಳಿಂದ ಜಯ. ಮಹಾಶಿವರಾತ್ರಿ ಸಂಭ್ರಮಕ್ಕೆ ಕ್ರೀಡಾ ಜಯದ ಮೆರಗುಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಗೆಲುವುನವದೆಹಲಿ/ದುಬೈ, ಫೆ.15: ಮಹಾಶಿವರಾತ್ರಿ ಪಾವನ ದಿನವೇ ಕ್ರೀಡಾಂಗಣದಲ್ಲಿ ದೇಶಭಕ್ತಿಯ ಘೋಷಣೆ ಮೊಳಗಿತು. ಚಿರಪರಿಚಿತ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ರೋಚಕ ಹೋರಾಟದಲ್ಲಿ ಭಾರತ ತಂಡ ಶ್ರೇಷ್ಠ ಪ್ರದರ್ಶನ ನೀಡಿ ಭರ್ಜರಿ ಗೆಲುವು ಸಾಧಿಸಿದೆ. ಸಾಹೇಬಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ…

Read More

ಆತ್ಮಲಿಂಗ‌ ದರ್ಶನ ಮಾಡಿದ ಕೋರೆ

ಶೈವ ಭಕ್ತಿಯ ಸಾಗರದಲ್ಲಿ ತೇಲಿದ ಗೋಕರ್ಣಮಹಾಶಿವರಾತ್ರಿ ಅಂಗವಾಗಿ ಡಾ. ಪ್ರಭಾಕರ್ ಕೋರೆ ಆತ್ಮಲಿಂಗ ದರ್ಶನ. “ಓಂ ನಮಃ ಶಿವಾಯ” ಜಪದಿಂದ ಕಂಗೊಳಿಸಿದ ತೀರ್ಥಕ್ಷೇತ್ರ ಪರಮಾತ್ಮನ ಸನ್ನಿಧಿಯಲ್ಲಿ ಶಿರಸಾ ನಮಿಸಿದ ಡಾ. ಕೋರೆ ತಂದೆಯವರ ಕಾಲದಿಂದ ಮುಂದುವರಿದ ಭಕ್ತಿ ಸಂಪ್ರದಾಯ ಶಿವಧ್ಯಾನವೇ ಜೀವನಕ್ಕೆ ಶಕ್ತಿ – ಡಾ. ಪ್ರಭಾಕರ್ ಕೋರೆ ಪ್ರತಿ ದರ್ಶನವೂ ಹೊಸ ಆತ್ಮಾನುಭವಅಂಕಲಿಯ ಶಿವಮಂದಿರಕ್ಕೆ ಭಕ್ತಿಯೇ ಪ್ರೇರಣೆ ಗೋಕರ್ಣ, ಅರಬ್ಬಿ ಸಮುದ್ರದ ಅಲೆಗಳ ನಾದದ ಮಧ್ಯೆ, ಘಂಟಾನಾದ–ಮಂತ್ರೋಚ್ಚಾರಗಳೊಂದಿಗೆ ಆಧ್ಯಾತ್ಮಿಕ ಕಂಬನಿ ಮಿಡಿದ ಕ್ಷಣಗಳಿಗೆ ಸಾಕ್ಷಿಯಾದುದು ಗೋಕರ್ಣ…

Read More

ಮಹಿಳಾ ಸಬಲೀಕರಣದ 30 ವರ್ಷದ ವಿಶ್ವಾಸಯಾತ್ರೆ

ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ. ಮೂರು ದಶಕಗಳ ದಿಟ್ಟ ಹೆಜ್ಜೆ… 32 ಲಕ್ಷದಿಂದ 430 ಕೋಟಿವರೆಗೆ ಆರ್ಥಿಕ ಅಚ್ಚರಿ ಪಯಣ. ಬೆಳಗಾವಿ,ಒಂದು ಕನಸು… ಮೂರು ಸಾವಿರ ಮಹಿಳೆಯರ ನಂಬಿಕೆ… ಕೇವಲ ₹32 ಲಕ್ಷಗಳ ಶೇರು ಮೊತ್ತ.ಇಂದು ಅದೇ ಕನಸು ₹430 ಕೋಟಿ ಠೇವಣಿಯ ಬಲಿಷ್ಠ ಬ್ಯಾಂಕಾಗಿ ಬೆಳೆದಿದೆ.1997ರ ಫೆಬ್ರವರಿ 16ರಂದು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೀಜ ಬಿತ್ತಿದ ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತವು 30 ವರ್ಷಗಳ ವಿಶ್ವಾಸಯಾತ್ರೆಯನ್ನು ಪೂರ್ಣಗೊಳಿಸಿದೆ. ಬೆಳಗಾವಿ ಜಿಲ್ಲೆಯ…

Read More
error: Content is protected !!