ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’
ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ…
ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಆಹಾರವು ಗುಣಮಟ್ಟ ಕಳೆದುಕೊಂಡಿದ್ದು, ಇದು ಬಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಪದಗಳಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ಅಂಗನವಾಡಿಗಳಿಗೆ allegedly ಕಳಪೆ…
ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೆಳಗಾವಿ ಸಿದ್ಧ; ₹20 ಕೋಟಿ ಮೂಲಸೌಕರ್ಯ ಬಾಕಿ. ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್ಗೆ ಶಾಸಕ ಅಭಯ ಪಾಟೀಲ ಪತ್ರಬೆಳಗಾವಿ:ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸಂಪೂರ್ಣ ಸಜ್ಜುಗೊಳಿಸಲು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹15–20 ಕೋಟಿ ಅನುದಾನ ಅಗತ್ಯವಿದೆ ಎಂದು ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯ ಅಶೀಷ್ ಶೆಲಾರ್ ಅವರಿಗೆ…
ನಿರ್ಲಕ್ಷ್ಯದ ನೆರಳಿಂದ ಮಕ್ಕಳ ಕನಸುಗಳ ಕಡೆಗೆಸರ್ಕಾರಿ ಶಾಲೆ ಮಕ್ಕಳಲ್ಲೂ ಪ್ರತಿಭೆ ಇದೆ – ವೇದಿಕೆ ಇಲ್ಲದೆ ಮಂಕಾಗಿತ್ತು ₹35 ಲಕ್ಷದ ಹೂಡಿಕೆ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಆಟವಲ್ಲ, ಸ್ಪರ್ಧಾತ್ಮಕ ಕ್ರೀಡಾಜೀವನಕ್ಕೆ ಸಿದ್ಧತೆದಿವ್ಯಾಂಗ ಮಕ್ಕಳಿಗೂ ಸಮಾನ ಅವಕಾಶದ ಸ್ಪಷ್ಟ ಸಂದೇಶ. ಸರ್ಕಾರಿ–ಖಾಸಗಿ ಅಂತರ ಕಡಿತಕ್ಕೆ ಸಮತೋಲನದ ನಿರ್ಧಾರ ರಣಜಿ ಅನುಭವ ನೇರ ತರಬೇತಿ: ಅಪರೂಪದ ಅವಕಾಶ. ಸೌಲಭ್ಯಗಳಲ್ಲಿ ರಾಜಿ ಇಲ್ಲ – ಗುಣಮಟ್ಟವೇ ಪ್ರಧಾನ ಬೆಳಗಾವಿ:ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ತುಂಬಿದ್ದ, ನಂತರ ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ…
.998 ಬ್ಯಾನರ್ ಲೆಕ್ಕದಲ್ಲಿ ಅನುದಾನ ದುರ್ಬಳಕೆಯ ವಾಸನೆ ಐಸಿಡಿಎಸ್ ಯೋಜನೆಯಲ್ಲಿ ‘ಬ್ಯಾನರ್ ಲೆಕ್ಕಾಚಾರ’ ಅನುಮಾನಾಸ್ಪದ ಅಭಿವೃದ್ಧಿ ಹೆಸರಿನಲ್ಲೇ ಮತ್ತೊಂದು ಅನುದಾನ ಆಟವೇ?. ಬೆಂಗಳೂರು:ರಾಜ್ಯಾದ್ಯಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳ ಎದುರು ಅಳವಡಿಸಲಾಗುತ್ತಿರುವ ಮಾಹಿತಿ ಬ್ಯಾನರ್ಗಳು ಇದೀಗ ಅಭಿವೃದ್ಧಿಯ ಸಂಕೇತವಲ್ಲ, ಅನುಮಾನಗಳ ಕೇಂದ್ರಬಿಂದುವಾಗಿವೆ.ಇಲಾಖೆಯ ಅಧಿಕೃತ ಆದೇಶದಂತೆ, ಪ್ರತಿಯೊಂದು ಅಂಗನವಾಡಿಯ ಮುಂದೆ 6×4 ಅಳತೆಯ ಐಸಿಡಿಎಸ್ ಮಾಹಿತಿ ಬ್ಯಾನರ್ ಅಳವಡಿಸುವಂತೆ ಸೂಚಿಸಲಾಗಿದ್ದು, ಪ್ರತಿ ಬ್ಯಾನರ್ಗೆ ರೂ.998 ವೆಚ್ಚ ನಿಗದಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ…
ಬೆಳಗಾವಿ:ಮೊಬೈಲ್ ಫೋನ್ ಕೈಯಲ್ಲಿ ಹಿಡಿದ ಪ್ರತಿಯೊಬ್ಬರೂ ಪತ್ರಕರ್ತನಾಗಬಹುದು ಎಂಬ ಭ್ರಮೆಯ ನಡುವೆ, ಸಮಾಜವನ್ನು ಆತಂಕಕ್ಕೆ ತಳ್ಳುವ ಹೊಸ ವರ್ಗವೊಂದು ಮೌನವಾಗಿ ಎಲ್ಲೆಡೆ ಬೆಳೆಯುತ್ತಿದೆ . ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಖಾಸಗಿ ಕ್ಷಣಗಳನ್ನು ಅಸ್ತ್ರವಾಗಿಸಿಕೊಂಡು, ಬೆದರಿಕೆ–ಬ್ಲ್ಯಾಕ್ಮೇಲ್–ವಸೂಲಿಗೆ ಇಳಿದಿರುವವರು ಈ ವರ್ಗ. ಇವರು ವಿಷಯ ಸೃಷ್ಟಿಕರ್ತರಲ್ಲ; ಕಾನೂನಿನ ಕಣ್ಣಲ್ಲಿ ಅಪರಾಧಿಗಳು.! ಅದು ಈಗ ಬೆಳಗಾವಿಯಲ್ಲಿ ಸಾಕ್ಷಿಯಾಗಿದೆ. ಬೆಳಗಾವಿಯ ಮೂವರು ಯೂಟೂಬರ್ಸ್ ಮಾಡಿದ ಅವಾಂತರ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈಗ ಅಂತಹ ಬ್ಲ್ಯಾಕ್ ಮೇಲರ್ಸ್ ಗಳನ್ನು ಮಟ್ಟಹಾಕಲು ಇಡೀ ಪತ್ರಿಕೋದ್ಯಮ ಎದ್ದು…
ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆ ಮೂವರು ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದುಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.
ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ; ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್ಮೇಲ್ ಅಪರಾಧ ಬಹಿರಂಗ. ಯೂಟೂಬ್ ಮಾಧ್ಯಮದ ಮುಖವಾಡದಲ್ಲಿ ನಡೆದ ವಿಕೃತ ಅಪರಾಧ; ಮಹಿಳಾ ಅಧಿಕಾರಿಯ ಧೈರ್ಯದಿಂದ ಬಹಿರಂಗವಾದ ಬ್ಲ್ಯಾಕ್ಮೇಲ್ ಜಾಲ ಮಾಧ್ಯಮದ ಮುಖವಾಡದಲ್ಲಿ ನಡೆದ ಬ್ಲ್ಯಾಕ್ಮೇಲ್ ಅಪರಾಧ ಬಹಿರಂಗ. ಪತ್ರಿಕೋದ್ಯಮದ ಹೆಸರನ್ನು ದುರುಪಯೋಗ ಮಾಡಿದ ನಕಲಿ ಮಾಧ್ಯಮಗಿರಿ ಬಯಲು. ಯೂಟೂಬರ್ ಅಂದ್ರೆ ಪತ್ರಕರ್ತರಲ್ಲ ಎಂಬ ಸತ್ಯಕ್ಕೆ ಮತ್ತೊಂದು ಸಾಕ್ಷಿ; ಹಿಡನ್ ಕ್ಯಾಮರಾ–ಕೋಟಿ ಬ್ಲ್ಯಾಕ್ಮೇಲ್ ಪ್ರಕರಣ. ಹಿಡನ್ ಕ್ಯಾಮರಾ, ಕೋಟಿ ಬೇಡಿಕೆ, ಮೌನಕ್ಕೆ ಒತ್ತಡ—ನಕಲಿ ಯೂಟೂಬರ್ಸ್ಗಳ ಅಶ್ಲೀಲ ಕಾರ್ಯಾಚರಣೆಯ ಒಳನೋಟ….
ಬೋಡಕೆನಟ್ಟಿಯಲ್ಲಿ ಅಂಗಡಿ ಮಾಲೀಕನ ಹತ್ಯೆಮದ್ಯದ ಅಮಲಿನ ನಾಲ್ವರು ಯುವಕರಿಂದ ಅಮಾನುಷ ಹಲ್ಲೆ – ನಾಲ್ವರ ಬಂಧನಬೆಳಗಾವಿ:ಸಿಗರೇಟ್ ದುಡ್ಡಿನಂತೆ ಕಾಣಿಸಿದ ಕ್ಷುಲ್ಲಕ ತಕರಾರು ಒಂದು ಜೀವವನ್ನೇ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು ನಡೆಸಿದ ಕ್ರೂರ ಹಲ್ಲೆಯಿಂದ ಅಂಗಡಿ ಮಾಲೀಕ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಮೃತಪಟ್ಟಿದ್ದಾರೆ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ…
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಪ್ರವಾಹ – ವಾಸ್ತವಾಂಶ–ತಪ್ಪು ಮಾಹಿತಿ ನಡುವೆ ಗೊಂದಲ. ಯುಜಿಸಿ ಕುರಿತ ಟ್ರೋಲ್ ವಿಡಿಯೋ, ವಾಸ್ತವಕ್ಕಿಂತ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಹೆಚ್ಚು ಜಾಗ ನೀಡುತ್ತಿರುವ ಸಾಮಾಜಿಕ ಜಾಲತಾಣಗಳ ಸ್ಥಿತಿಯನ್ನು ಬಯಲು ಮಾಡಿದೆ. ಶಿಕ್ಷಣ ನೀತಿಗಳಂತಹ ಗಂಭೀರ ವಿಷಯಗಳಲ್ಲಿ, ವೈರಲ್ ದೃಶ್ಯಗಳಿಗಿಂತ ವಾಸ್ತವಾಂಶಗಳೇ ಚರ್ಚೆಗೆ ಆಧಾರವಾಗಬೇಕು ಎಂಬ ಸಂದೇಶ ಈ ಘಟನೆಯಿಂದ ಹೊರಹೊಮ್ಮಿದೆ ebelagavi SPL report ನವದೆಹಲಿ:ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ, ದೇಶದ ಉನ್ನತ ಶಿಕ್ಷಣ ವಲಯದಲ್ಲಿ…
बेळगाव:वेगाने विस्तारत असलेल्या शहरांना भेडसावणाऱ्या पर्यावरणीय, पायाभूत सुविधा आणि प्रशासकीय आव्हानांच्या पार्श्वभूमीवर, शाश्वत शहरी विकास विषयावरील राष्ट्रीय स्तरावरील धोरणात्मक परिषद भोपाळ येथे तीन दिवसांसाठी सुरू झाली आहे.देशातील विविध राज्यांतून आलेले महापौर आणि उपमहापौर या परिषदेत सहभागी झाले असून, पर्यावरणपूरक, लोककेंद्रित आणि दीर्घकालीन शहरी विकास मॉडेल उभारण्यावर सखोल चर्चा करण्यात आली.बेळगाव महानगरपालिकेचे महापौर मंगेश पवार, उपमहापौर…