Latest posts

All

Popular

२४x७ शुद्ध पिण्याच्या पाण्याच्या पुरवठा योजनेला आज प्रारंभ
ಸಮಾಜದ ಬದಲಾವಣೆಗೆ ಮಹಿಳೆಯರೇ ಅಡಿಪಾಯ
24×7 ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ
ಸಚಿವೆಯ ಮನೆ ಕೂಗಳತೆಯಲ್ಲಿ ಯಾರಿವರು?

२४x७ शुद्ध पिण्याच्या पाण्याच्या पुरवठा योजनेला आज प्रारंभ

आमदार अभय पाटील यांच्या मार्गदर्शनाखाली – वार्ड क्र. ४३ मध्ये ಅದೇनवी पाणी व्यवस्था. बेळगाव : शहरातील वार्ड क्रमांक ४३ मधील रहिवाशांना सतत शुद्ध पिण्याचे पाणी उपलब्ध करून देण्याच्या उद्देशाने अखंड पाणीपुरवठा व्यवस्थेच्या शुभारंभाचा कार्यक्रम शुक्रवारी आयोजित करण्यात आला आहे. स्थानिक नागरिकांना अनेक वर्षांपासून भेडसावत असलेल्या पिण्याच्या पाण्याच्या समस्येला कायमस्वरूपी तोडगा काढण्याच्या दृष्टीने ही योजना राबविण्यात…

Read More

ಸಮಾಜದ ಬದಲಾವಣೆಗೆ ಮಹಿಳೆಯರೇ ಅಡಿಪಾಯ

ಬೆಳಗಾವಿ:ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರವೇ ಅಡಿಪಾಯವಾಗಿದ್ದು, ನಿಜವಾದ ಸಾಮಾಜಿಕ ಪರಿವರ್ತನೆ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಕಾರ್ತಿಕ್ ಎಂ. ಅಭಿಪ್ರಾಯಪಟ್ಟರು.ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಲ್ಲದ ಜೀವನವನ್ನು ಊಹಿಸುವುದೇ ಅಸಾಧ್ಯ. ಇಂದಿನ ದಿನಗಳಲ್ಲಿ ಶಿಕ್ಷಣ, ಆಡಳಿತ, ವಿಜ್ಞಾನ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು ಸಮಾಜದ ಪ್ರಗತಿಗೆ ಪ್ರಮುಖ ಶಕ್ತಿಯಾಗಿದ್ದಾರೆ ಎಂದು ಹೇಳಿದರು….

Read More

24×7 ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ

ಶಾಸಕ ಅಭಯ ಪಾಟೀಲ ಮಾರ್ಗದರ್ಶನ – ವಾರ್ಡ್ 43ರಲ್ಲಿ ಹೊಸ ನೀರು ವ್ಯವಸ್ಥೆ. ಮಾರ್ಚ್ 13ರಂದು ಸಂಜೆ 5.30ಕ್ಕೆ ಚಿದಂಬರೇಶ್ವರ ದೇವಸ್ಥಾನ ಆವರಣದಲ್ಲಿ ಕಾರ್ಯಕ್ರಮ ಬೆಳಗಾವಿ: ನಗರದ ವಾರ್ಡ್ ನಂ.43ರ ನಿವಾಸಿಗಳಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 24×7 ನೀರು ಸರಬರಾಜು ವ್ಯವಸ್ಥೆಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಸ್ಥಳೀಯ ನಾಗರಿಕರಿಗೆ ವರ್ಷಗಳಿನಿಂದ ಎದುರಾಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಶಾಸಕ ಅಭಯ…

Read More

ಸಚಿವೆಯ ಮನೆ ಕೂಗಳತೆಯಲ್ಲಿ ಯಾರಿವರು?

ಚಿಕ್ಕುಬಾಗ್ ರಸ್ತೆಯಲ್ಲಿ ರಾತ್ರಿ ಸಂಚರಿಸಿದ ಆಗಂತಕರುಸಿಸಿಟಿವಿಯಲ್ಲಿ ಸೆರೆ; ಹನುಮಾನನಗರ ನಿವಾಸಿಗಳಲ್ಲಿ ಆತಂಕ. ಬೆಳಗಾವಿ: ನಗರದ ಹನುಮಾನನಗರ ಪ್ರದೇಶದ ಕೆಎಲ್‌ಇ ಶಾಲೆಯ ಹಿಂದಿನ ಚಿಕ್ಕುಬಾಗ್ ರಸ್ತೆಯಲ್ಲಿ ರಾತ್ರಿ ವೇಳೆ ಮೂರ್ನಾಲ್ಕು ಅನುಮಾನಾಸ್ಪದ ವ್ಯಕ್ತಿಗಳು ಸಂಚರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಸ್ಥಳೀಯರ ಮಾಹಿತಿ ಪ್ರಕಾರ, ಈ ಅಪರಿಚಿತರು ಕೈಯಲ್ಲಿ ಬಡಿಗೆ ಹಿಡಿದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಅವರ ಸಂಚರಣೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷವೆಂದರೆ, ಈ ಪ್ರದೇಶವು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ನಿವಾಸದ ಸಮೀಪದಲ್ಲೇ…

Read More

60 ಸಾವಿರ ಹೆಸರುಗಳೇ ಕಾಣೆಯಾಗಿವೆ”

ಬೆಳಗಾವಿ ಮತದಾರರ ಮ್ಯಾಪಿಂಗ್ ಗೊಂದಲ ಇದು ತಾಂತ್ರಿಕ ದೋಷವೋ ಅಥವಾ ಉದ್ದೇಶ ಪೂರ್ವಕವೋ?. ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕ್ಷೇತ್ರ. ಬೆಳಗಾವಿ:ನಗರದಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಇದೀಗ ಗಂಭೀರ ಗೊಂದಲಕ್ಕೆ ಕಾರಣವಾಗಿದ್ದು, ಸುಮಾರು 60 ಸಾವಿರ ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿವೆ ಎಂಬ ಆರೋಪ ನಗರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ದೂರು ಸಲ್ಲಿಸುವ ಎಚ್ಚರಿಕೆಯನ್ನು ಶಾಸಕ ಅಭಯ ಪಾಟೀಲ ನೀಡಿದ್ದಾರೆ.ಮಹಾನಗರ ಪಾಲಿಕೆಯಲ್ಲಿ ನಡೆದ…

Read More

ಬೆಳಗಾವಿಗೆ ಸಿಟೀಸ್‌ 2.0 ಯೋಜನೆ ಕೈ ತಪ್ಪುವ ಭೀತಿ!

ಹಣಕಾಸು ಗೊಂದಲ – ಆಡಳಿತಾತ್ಮಕ ವಿಳಂಬ | ತುರ್ತು ಸಭೆಗೆ ಮಹಾನಗರ ಪಾಲಿಕೆ ರೆಡಿ ಬೆಳಗಾವಿ:ಪ್ರತಿಷ್ಠಿತ ಸಿಟೀಸ್‌ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಿಟೀಸ್‌ 2.0…

Read More

ಲಾಜ್‌ಗಳಲ್ಲಿ ಕಳ್ಳತನ ಪ್ರಕರಣ ಭೇದಿಸಿದ ತಿಲಕವಾಡಿ ಪೊಲೀಸರು

ತಿಲಕವಾಡಿ ಪೊಲೀಸರ ಕಾರ್ಯಾಚರಣೆಲಾಜ್ ಕಳ್ಳತನ ಪ್ರಕರಣದಲ್ಲಿ ಮಹಿಳೆ ಸೆರೆ; ಮತ್ತೊಬ್ಬ ಆರೋಪಿತ ಪರಾರಿ. ಲಾಜ್ ಕಳ್ಳತನ ಪ್ರಕರಣಕ್ಕೆ ತೆರೆಮಹಿಳೆ ಬಂಧನ; ₹32.86 ಲಕ್ಷ ಮೌಲ್ಯದ ವಾಹನ, ಮೊಬೈಲ್ ಸೇರಿ ಸ್ವತ್ತು ಜಪ್ತಿ — ಬೆಳಗಾವಿ:ನಗರದ ತಿಲಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಸ್ಟಲ್ ಎಂಪಾಯರ್ ಲಾಜಿಂಗ್ ಮತ್ತು ಅಮಿತ್ ಡಿಲಕ್ಸ್ ಲಾಜಿಂಗ್ಗಳಲ್ಲಿ ನಡೆದ ಕಳ್ಳತನ ಪ್ರಕರಣವನ್ನು ತಿಲಕವಾಡಿ ಪೊಲೀಸರು ಚುರುಕಾಗಿ ಭೇದಿಸಿದ್ದು, ಮಹಿಳಾ ಆರೋಪಿತಳನ್ನು ಬಂಧಿಸಿ ಲಕ್ಷಾಂತರ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿತಳನ್ನು ದೀಪಾ ಮಹಾಲಿಂಗ ಅವಟಗಿ…

Read More

ಅಹಿಂದ ಸಮೀಕರಣ ಬಲಪಡಿಸಿದ ಬಜೆಟ್

ಮೇಲ್ವರ್ಗದವರ ಕಡೆಗಣನೆ ಎಂಬ ಆರೋಪದ ನಡುವೆ ರಾಜಕೀಯ ಲೆಕ್ಕಾಚಾರ** ಹಿಂದುಳಿದ ವರ್ಗಗಳಿಗೆ ದೊಡ್ಡ ಅನುದಾನ – ಸಾಮಾನ್ಯ ವರ್ಗದಲ್ಲಿ ಅಸಮಾಧಾನ; ಬಜೆಟ್ ಹಿಂದೆ ರಾಜಕೀಯ ಲೆಕ್ಕಾಚಾರವೇ? ಸಾಮಾಜಿಕ ನ್ಯಾಯದ ಹೆಸರಿನಲ್ಲಿ ‘ಅಹಿಂದ’ ಸಮೀಕರಣ ಬಲಪಡಿಸುವ ಯತ್ನ ಎಂಬ ವಿರೋಧ ಪಕ್ಷಗಳ ಆರೋಪ ಸಾಮಾಜಿಕ ನ್ಯಾಯದ ಬಜೆಟ್ ಅಥವಾ ಮತಬ್ಯಾಂಕ್ ರಾಜಕೀಯ? (E belagavi special report)ಬೆಂಗಳೂರು, ಮಾ.6:ರಾಜ್ಯದ ಮುಖ್ಯಮಂತ್ರಿ Siddaramaiah ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ ಆರ್ಥಿಕ ದಾಖಲೆಗಿಂತ ಹೆಚ್ಚು ರಾಜಕೀಯ ಸಂದೇಶ ನೀಡಿದ ದಾಖಲೆ…

Read More

ಬ್ರಾಹ್ಮಣರಿಗೆ ‘ಕೈ’ ಕೊಟ್ಟ ಸಿದ್ದು ಬಜೆಟ್..!

ಸಾವಿರಾರು ಕೋಟಿ ಯೋಜನೆಗಳು ಬೇರೆ ವರ್ಗಗಳಿಗೆ… ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಘೋಷಣೆ ಇಲ್ಲವೇ ಇಲ್ಲ. ರಾಜ್ಯ ಬಜೆಟ್‌ನಲ್ಲಿ ಬ್ರಾಹ್ಮಣ ಸಮಾಜಕ್ಕೆ ಸ್ಪಷ್ಟ ಯೋಜನೆಗಳಿಲ್ಲ; ಹಕ್ಕುಗಳಿಗಾಗಿ ಈಗಾದರೂ ಸಮಾಜ ಸಂಘಟಿತರಾಗಬೇಕೆಂಬ ಚರ್ಚೆ ಬ್ರಾಹ್ಮಣ ಅಭಿವೃದ್ಧಿ, ವೇದ ಪಾಠಶಾಲೆ, ವಿದ್ಯಾರ್ಥಿಗಳಿಗೆ ವಿಶೇಷ ನೆರವು ಕಾಣದೆ ಪ್ರಶ್ನೆ; ಸಮಾಜ ಹಕ್ಕಿಗಾಗಿ ಒಂದಾಗಬೇಕೆಂಬ ಮಾತು ಬಜೆಟ್‌ನಲ್ಲಿ ಸಮಾಜದ ಹೆಸರೇ ಕಾಣದೆ ಅಸಮಾಧಾನ; ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತರಾಗದಿದ್ದರೆ ಹಕ್ಕುಗಳು ಮರೆಯಾಗುವ ಆತಂಕ. ಬೆಂಗಳೂರು,ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 2026–27ನೇ ಸಾಲಿನ ರಾಜ್ಯ ಬಜೆಟ್‌ನ್ನು ಸಮಗ್ರವಾಗಿ ಪರಿಶೀಲಿಸಿದಾಗ,…

Read More

ಸಭೆ ಬಹಿಷ್ಕರಿಸಿದ ಸಂಸದ ಶೆಟ್ಟರ್..

ದಂಡುಮಂಡಳಿ ಸಭೆಯಲ್ಲಿ ಗೊಂದಲಅಧ್ಯಕ್ಷರ ನಿಲುವಿಗೆ ವಿರೋಧಿಸಿ ಸಭೆಯಿಂದ ಹೊರನಡೆದ ಸಂಸದ ಜಗದೀಶ ಶೆಟ್ಟರ್ಬೆಳಗಾವಿ, ಮಾ.6:ಬೆಳಗಾವಿ ದಂಡುಮಂಡಳಿ ನಡೆಸಿದ ಸಾಮಾನ್ಯ ಸಭೆಯಲ್ಲಿ ಗುರುವಾರ ತೀವ್ರ ಗೊಂದಲ ಉಂಟಾಗಿ, ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ Jagadish Shettar ಅವರು ಅಧ್ಯಕ್ಷರ ನಿಲುವನ್ನು ಖಂಡಿಸಿ ಸಭೆಯ ಮಧ್ಯದಲ್ಲೇ ಹೊರನಡೆದ ಘಟನೆ ನಡೆದಿದೆ.ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, ದಂಡುಮಂಡಳಿ ಪ್ರದೇಶದ ಸುಮಾರು 6045 ಚದರ ಮೀಟರ್ ಭೂಮಿಯನ್ನು ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ…

Read More
error: Content is protected !!