Latest posts

All

Popular

ಹೋಳಿ ಮಿಲನ್’ ಸಂಭ್ರಮಕ್ಕೆ ಜನಸಾಗರ ಸಾಕ್ಷಿ
ಅಭಯ ಮಾತಿಗೆ ‘ಕೈ’ ನಿರುತ್ತರ…!
ಕತ್ತಿ ಸಾಲ ಬಹಿರಂಗಪಡಿಸಿದ ಜಾರಕಿಹೊಳಿ..!
ನಡು ರಸ್ತೇಲಿ‌ ಮಹಿಳೆಗೆ ಥಳಿತ- ವಾಟ್ಸಪ ಗೊಂದಲ

ಹೋಳಿ ಮಿಲನ್’ ಸಂಭ್ರಮಕ್ಕೆ ಜನಸಾಗರ ಸಾಕ್ಷಿ

15ನೇ ‘ಹೋಳಿ ಮಿಲನ್’ನಲ್ಲಿ ಲಾವಣಿ ತಾಳಕ್ಕೆ ಹುಚ್ಚೆದ್ದು ಕುಣಿದ ಜನಸಾಗರ. ಲಾವಣಿ ತಾಳಕ್ಕೆ ತೂಗಿದ ಜನಸಾಗರ🔸 ಗುಲಾಲ್‌ ಧೂಳಿನಲ್ಲಿ ಮಿಂದೇಳಿದ ಸಾವಿರಾರು ಮಂದಿ🔸 ರಾಜಕೀಯಕ್ಕಿಂತ ಮೇಲು ಸೌಹಾರ್ದದ ಸಂದೇಶ🔸 15 ವರ್ಷದ ಪರಂಪರೆ – ಒಗ್ಗಟ್ಟಿನ ವೇದಿಕೆ🔸 ಮಹಿಳೆಯರ ಭಾರೀ ಪಾಲ್ಗೊಳ್ಳುವಿಕೆ ಗಮನಸೆಳೆದ ಕ್ಷಣ🔸 ಡಿಜೆ ಧ್ವನಿ, ಜಲಮಳೆ, ಸಂಭ್ರಮದ ಸ್ಫೋಟ🔸 “ಹೋಳಿ ಅಂದರೆ ಹೃದಯಗಳ ನಡುವಿನ ದೂರ ಕರಗಿಸುವ ಹಬ್ಬ” – ಅಭಯ ಪಾಟೀಲ🔸 ಭದ್ರತಾ ವ್ಯವಸ್ಥೆಯ ನಡುವೆ ಬಣ್ಣಗಳ ಮಹೋತ್ಸವ🔸 ಬಣ್ಣಗಳು ಬೇರೆಬೇರೆ… ಸಂಭ್ರಮ…

Read More

ಅಭಯ ಮಾತಿಗೆ ‘ಕೈ’ ನಿರುತ್ತರ…!

ಸಿಟೀಜ್ 2.0 ಗದ್ದಲಅಭಯ ಪಾಟೀಲರ ನೇರ ಪ್ರಶ್ನೆಗಳಿಗೆ ಕಾಂಗ್ರೆಸ್ ಮೌನ!📌 “ಕೇಂದ್ರದ ಶೇ.40 ಅನುದಾನ ಸಿದ್ಧ… ಪಾಲಿಕೆಯ ಶೇ.20 ಒಪ್ಪಿಗೆ… ರಾಜ್ಯದ ಪಾಲು ಎಲ್ಲಿದೆ?” – ಎಂದು ಪ್ರಶ್ನಿಸಿದ ಶಾಸಕ ಅಭಯ ಪಾಟೀಲ📍 ಮಹಾನಗರ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆ📍 ಅನುದಾನ ಗೊಂದಲದ ನಡುವೆ ರಾಜಕೀಯ ಆರೋಪ–ಪ್ರತ್ಯಾರೋಪ📍 ಉತ್ತರ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ನಾಯಕರು ಸ್ಪಷ್ಟನೆ ನೀಡಲಿಲ್ಲ. ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದ ಅನುದಾನ ಹಂಚಿಕೆ ವಿಚಾರದಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶಾಸಕ ಅಭಯ ಪಾಟೀಲ ಎತ್ತಿದ…

Read More

ಕತ್ತಿ ಸಾಲ ಬಹಿರಂಗಪಡಿಸಿದ ಜಾರಕಿಹೊಳಿ..!

ಬಿಡಿಸಿಸಿ ಬ್ಯಾಂಕ್ ದಂಡ ವಿವಾದ ರಾಜಕೀಯ ತಿರುವು. 2019ರ ಸಾಲ ಮಂಜೂರಾತಿ ಪ್ರಶ್ನೆಗೆ ಒಳಗೆನಿರ್ದೇಶಕರಿಗೇ ಕೋಟಿ ಕೋಟಿ ಸಾಲ?. ಕತ್ತಿ ಮಾಲೀಕತ್ವದ ಯುಕೆ ವೆಂಚರ್ಸ್‌ಗೆ ₹97 ಕೋಟಿ: ನಿಯಮ ಉಲ್ಲಂಘನೆ ಆರೋಪ ಹಳೆಯ ನಿರ್ಧಾರಗಳ ಪರಿಣಾಮ’ – ಜಾರಕಿಹೊಳಿ ಸ್ಪಷ್ಟನೆ. ಚಿನ್ನದ ಸಾಲ ವ್ಯವಹಾರದಲ್ಲೂ ಲೋಪ ಸೂಚನೆರಾಜಕೀಯ ಕದನಕ್ಕೆ ಬ್ಯಾಂಕ್ ದಂಡ ಕಾರಣ. ಜಾರಕಿಹೊಳಿ vs ಕತ್ತಿ: ಹೊಸ ಸುತ್ತಿನ ವಾಕ್ಸಮರವಾಸ್ತವಾಂಶ ತಿಳಿದು ಪ್ರತಿಕ್ರಿಯಿಸಿ: ಸಾರ್ವಜನಿಕರಿಗೆ ಮನವಿ. ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಭಾರತೀಯ…

Read More

ನಡು ರಸ್ತೇಲಿ‌ ಮಹಿಳೆಗೆ ಥಳಿತ- ವಾಟ್ಸಪ ಗೊಂದಲ

ನಡು ರಸ್ತೆಯಲ್ಲಿ ಮಹಿಳೆಯ ಎಳೆದಾಟ–ಹಲ್ಲೆ |ಪೊಲೀಸ್ ಆಯುಕ್ತರ ಸ್ಪಷ್ಟನೆ: “ಆಕೆ ಮಕ್ಕಳ ಕಳ್ಳಿ ಅಲ್ಲ”ಬೆಳಗಾವಿ –ನಗರದ ಗಾಂಧಿನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ವಾಟ್ಸಪ್ ಸಂದೇಶದ ಬೆನ್ನಲ್ಲೇ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. “ಮಕ್ಕಳ ಕಳ್ಳಿ” ಎಂಬ ಅಪವಾದಕ್ಕೆ ಬಲಿಯಾಗಿ ನಿರಪರಾಧಿ ಮಹಿಳೆಯನ್ನು ನಡು ರಸ್ತೆಯಲ್ಲೇ ಗುಂಪೊಂದು ಎಳೆದಾಡಿ, ಬಟ್ಟೆ ಹರಿದು ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏನಾಯಿತು?ಸುಮಾರು ನೂರಕ್ಕೂ ಹೆಚ್ಚು ಮಂದಿ ಸೇರಿದ್ದ ಗುಂಪಿನಲ್ಲಿ ಕೆಲವರು ಮಹಿಳೆಯನ್ನು ಕಾಲಿನಿಂದ ಒದ್ದು, ಕೂದಲು…

Read More

ಬಡಿಹಳ್ಳಿ, ಕ್ಯಾತ್ಸಂದ್ರ, ಬಟವಡಿ ROBಗಳ ಪರಿಶೀಲನೆ

ತುಮಕೂರು: ಸಂಚಾರ ದಟ್ಟಣೆ ನಿವಾರಣೆಗೆ ವೇಗ — ಸಚಿವ ವಿ. ಸೋಮಣ್ಣ ವೀಕ್ಷಣೆತುಮಕೂರು: ನಗರದ ಪ್ರಮುಖ ರೈಲು ಮೇಲ್ಸೇತುವೆ (ROB) ಕಾಮಗಾರಿಗಳ ಪ್ರಗತಿಯನ್ನು ರೇಲ್ವೆ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬುಡಿಹಳ್ಳಿ, ಕ್ಯಾತ್ಸಂದ್ರ ಹಾಗೂ ಬಟವಡಿ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ROB ಕಾಮಗಾರಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು, ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಸಂಚಾರ ದಟ್ಟಣೆ ಹೆಚ್ಚಿರುವ ಈ ಭಾಗಗಳಲ್ಲಿ ರೈಲು ಗೇಟ್ ಮುಚ್ಚುವ…

Read More

रंगांची उधळण… बंधुत्वाची गुंफण

बेळगाव दक्षिणमध्ये आमदार अभय पाटील यांच्या १५व्या ‘होळी मिलन’ सोहळ्यासाठी जोरदार तयारी रंगांमध्ये राजकारणापेक्षा अधिक सौहार्द – हजारोंच्या उपस्थितीत भव्य मेळावा. पंधरा वर्षांची परंपरा… ऐक्याचे प्रतीक बनत वाढणारे होळी मिलन. युवाशक्ती, संगीत, गोडधोड वाटप – मतदारसंघात उत्सवाची धूम सामाजिक बंध अधिक दृढ करणाऱ्या उत्सवासाठी भव्य तयारी पक्षभेद विसरून जनतेला एकाच व्यासपीठावर आणणारा रंगोत्सव बेळगाव :…

Read More

ಬಣ್ಣಗಳ ಹೊನಲು… ಬಂಧುತ್ವದ ಬೆಸೆತ

ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ 15ನೇ ‘ಹೋಳಿ ಮಿಲನ್’ ಸಂಭ್ರಮಕ್ಕೆ ಸಜ್ಜು. ಬಣ್ಣಗಳಲ್ಲಿ ರಾಜಕೀಯಕ್ಕಿಂತ ಹೆಚ್ಚು ಸೌಹಾರ್ದತೆ – ಸಾವಿರಾರು ಜನರ ಸಮ್ಮುಖದಲ್ಲಿ ಭವ್ಯ ಸಮಾಗಮ ಹದಿನೈದು ವರ್ಷದ ಪರಂಪರೆ… ಒಗ್ಗಟ್ಟಿನ ಸಂಕೇತವಾಗಿ ಬೆಳೆಯುತ್ತಿರುವ ಹೋಳಿ ಮಿಲನ್ ಸಾಮಾಜಿಕ ಬಂಧಗಳನ್ನು ಗಟ್ಟಿಗೊಳಿಸುವ ಹಬ್ಬಕ್ಕೆ ಭರ್ಜರಿ ಸಿದ್ಧತೆಪಕ್ಷಾತೀತವಾಗಿ ಜನರನ್ನು ಒಂದೇ ವೇದಿಕೆಗೆ ತರಲಿರುವ ಬಣ್ಣಗಳ ಮಹೋತ್ಸವ ಬೆಳಗಾವಿ: ಬಣ್ಣಗಳ ಹಬ್ಬ ಹೋಳಿ ಸಮೀಪಿಸುತ್ತಿದ್ದಂತೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹಬ್ಬದ ಕಳೆ ಜೋರಾಗಿದೆ. ಕ್ಷೇತ್ರದ ಬಿಜೆಪಿ ಶಾಸಕ Abhay…

Read More

ಯುಕ್ತಿ–2K26: ಕ್ಯಾಂಪಸ್‌ ಮೇಲೆ ಮೂಡಿದ ಕಲಾ ಬ್ಲಾಕ್‌ಬಸ್ಟರ್‌!

ಪೌರಾಣಿಕ ಸ್ಪಂದನೆ, ಭಾವಗಳ ಕ್ಲೈಮ್ಯಾಕ್ಸ್‌, ಯುವ ಮನಗಳ ಸೂಪರ್‌ಹಿಟ್‌ ಪ್ರದರ್ಶನಬೆಳಗಾವಿ: ಇದು ಸಾಮಾನ್ಯ ಸಾಂಸ್ಕೃತಿಕ ಕಾರ್ಯಕ್ರಮವಲ್ಲ… ಬೆಳಕು ಮಿಂಚಿದ ವೇದಿಕೆ, ಹಿನ್ನಲೆಯಲ್ಲಿ ಗರ್ಜಿಸಿದ ಸಂಗೀತ, ಭಾವಗಳಿಂದ ತುಂಬಿದ ಮುಖಗಳು—ಇವೆಲ್ಲ ಸೇರಿ ಒಂದು ಭವ್ಯ ಸಿನಿಮಾದ ಸೆಟ್‌ ಸಜ್ಜಾದಂತೆ ಕಂಡಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಆವರಣದಲ್ಲಿ ನಡೆದ ‘ಯುಕ್ತಿ–2K26’ ನಿಜಕ್ಕೂ ಕ್ಯಾಂಪಸ್‌ ಬ್ಲಾಕ್‌ಬಸ್ಟರ್‌! ಆರಂಭದ ದೃಶ್ಯದಲ್ಲೇ ಘುಂಗೂರಿನ ನಾದ ಹಿನ್ನೆಲೆ ಸಂಗೀತದಂತೆ ಮೂಡಿ, ಭರತನಾಟ್ಯದ ಹೆಜ್ಜೆಗಳು ಸ್ಲೋಮೊಶನ್‌ ಶಾಟ್‌ನ ಸೊಗಸಿನಲ್ಲಿ ಹರಿದವು. ನೀಲಿ–ಕೆಂಪು ವೇಷಭೂಷಣ, ಕಣ್ಣಿನ ಕಟಾಕ್ಷ,…

Read More

ಮದ್ಯದ ಅಟ್ಟಹಾಸಕ್ಕೂ, ಚೂರಿ ಸೊಕ್ಕಿಗೂ ಪೊಲೀಸ್ ಬ್ರೇಕ್!

ಕ್ಲೀನ್ ಬೆಳಗಾವಿ ಆಪರೇಶನ್..! 20 ಮಂದಿಗೆ 17 ಪ್ರಕರಣ • ಚೂರಿ ಮೆರೆದರೆ ರೌಡಿಶೀಟರ್ ಖಚಿತ ಬೆಳಗಾವಿ: ಕುಂದಾನಗರಿಯನ್ನು ಸುರಕ್ಷಿತ ನಗರವನ್ನಾಗಿಸಲು ಬೆಳಗಾವಿ ಪೊಲೀಸರು ಡಬಲ್ ಆ್ಯಕ್ಷನ್‌ಗೆ ಇಳಿದಿದ್ದಾರೆ. ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ನೇತೃತ್ವದಲ್ಲಿ ಡಿಸಿಪಿ, ಎಸಿಪಿಗಳ ತಂಡ ಖಡಕ್ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ವಿಶೇಷ ದಾಳಿ ನಡೆಸಿ ಒಟ್ಟು 20 ಮಂದಿಗೆ 17 ಪ್ರಕರಣ ದಾಖಲಿಸಲಾಗಿದೆ. ಮಹಿಳೆಯರ ಗಟ್ಟಿದೂರಿಗೆ ಸ್ಪಂದನೆ:“ಸಂಜೆಯ ಬಳಿಕ ಮಕ್ಕಳೊಂದಿಗೆ ಹೊರಗೆ ಹೋಗಲು ಅಸಹಜ…

Read More

ಇದು ಸರ್ಕಾರದ ಮಾನ ಹರಾಜಿಗೆ ಹಾಕಿದ ಪ್ರಕರಣ!

ದೂರು ಇದೆ… ಎಫ್‌ಐಆರ್ ಇಲ್ಲ – ಡಿಸಿಆರ್‌ಇಗೆ ಯಾರು ಕೈ ಹಿಡಿದವರು?. ಮಹಿಳಾ ಕಲ್ಯಾಣ ಇಲಾಖೆಯಲ್ಲೇ ಮಹಿಳೆಗೆ ಅಸುರಕ್ಷತೆ!. ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ಸಚಿವೆ ಹೆಬ್ಬಾಳಕರ. ಜಾತಿ ನಿಂದನೆ ಆರೋಪಕ್ಕೂ ಪ್ರಕರಣವಿಲ್ಲ – ಕಾನೂನು ಎಲ್ಲಿ ಮಲಗಿದೆ? ಮಾಮೂಲಿ, ಮದ್ಯ, ಪ್ರವಾಸ ಪ್ರಸ್ತಾಪ – ಅಧಿಕಾರದ ದುರುಪಯೋಗದ ಆರೋಪ. ಎರಡನೇ ದೂರುಗೂ ಕ್ರಮವಿಲ್ಲ – ವ್ಯವಸ್ಥೆಯೇ ಆರೋಪಿಗಳ ರಕ್ಷಕವೇ? ನ್ಯಾಯ ವಿಳಂಬವಲ್ಲ, ನ್ಯಾಯ ನಿರಾಕರಣೆ ಎನ್ನುವ ಟೀಕೆ. ಮಹಿಳಾ ಸಬಲೀಕರಣ ಘೋಷಣೆಗಳಿಗೆ ನೆಲಮಟ್ಟದ ಹೊಡೆತ ಡಿಸಿಆರ್‌ಇ…

Read More
error: Content is protected !!