ಪ್ರಚಾರದ ಪಿಚ್ನಿಂದ ಕ್ರಿಕೆಟ್ ಕ್ರೀಸ್ಗೆ ಸಚಿವ ಸತೀಶ್ ಎಂಟ್ರಿ
ಗೋಕಾಕ ಮೈದಾನದಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದ ಜಾರಕಿಹೊಳಿ; ಪುತ್ರ ರಾಹುಲ್ ಸಹ ಸಾಥ್ಗೋಕಾಕ: ರಾಜಕೀಯ ಪ್ರಚಾರದ ಗದ್ದಲದಿಂದ ಸ್ವಲ್ಪ…
ಗೋಕಾಕ ಮೈದಾನದಲ್ಲಿ ಬ್ಯಾಟ್ ಬೀಸಿ ಗಮನ ಸೆಳೆದ ಜಾರಕಿಹೊಳಿ; ಪುತ್ರ ರಾಹುಲ್ ಸಹ ಸಾಥ್ಗೋಕಾಕ: ರಾಜಕೀಯ ಪ್ರಚಾರದ ಗದ್ದಲದಿಂದ ಸ್ವಲ್ಪ ಹೊರಬಂದು, ಕ್ರಿಕೆಟ್ ಮೈದಾನದಲ್ಲಿ ಬ್ಯಾಟ್ ಬೀಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಗೋಕಾಕದಲ್ಲಿ ಎಲ್ಲರ ಗಮನ ಸೆಳೆದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯ ಮುಗಿಸಿ ವಾಪಸ್ಸಾದ ಬೆನ್ನಲ್ಲೇ ಅವರು ಪುತ್ರ ರಾಹುಲ್ ಜಾರಕಿಹೊಳಿ ಅವರೊಂದಿಗೆ ಕ್ರಿಕೆಟ್ ಆಡಿದ ಕ್ಷಣಗಳು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಸತತ ಚುನಾವಣಾ ಪ್ರಚಾರ, ಸಭೆ-ಸಮಾರಂಭ,…
ಅಭಯ ಪಾಟೀಲರ ಸೂಚನೆಗೂ ಬೆಲೆ ಇಲ್ಲವೇ? ಎತ್ತಂಗಡಿ ಮಾಡಲು ಹೇಳಿದ ಅಧಿಕಾರಿಗೇ ಮತ್ತೊಂದು ತನಿಖೆ ಹೊಣೆ. ಪಾಲಿಕೆಯಲ್ಲಿ PID ಪ್ರಕರಣಕ್ಕೆ ಶಾಕ್ ತಿರುವು; ಇಂದಿನ ಸಭೆಯಲ್ಲಿ ಭಾರೀ ಸಿಡಿಲು ಸಾಧ್ಯ ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ PID ಪ್ರಕರಣ ಇದೀಗ ಕೇವಲ ಆಡಳಿತಾತ್ಮಕ ವಿವಾದವಾಗಿಲ್ಲ; ಅದು ಪಾಲಿಕೆಯೊಳಗಿನ ಅಧಿಕಾರದ ಅಹಂಕಾರ, ನೈತಿಕ ದಿವಾಳಿತನ ಮತ್ತು ಜನಪ್ರತಿನಿಧಿಗಳ ಮಾತಿನ ಅವಮಾನ ಎಂಬ ಗಂಭೀರ ಹಂತಕ್ಕೆ ತಲುಪಿದೆ.ಲಂಚದ ಆರೋಪದ ನೆರಳಿನಲ್ಲಿ ನಿಂತಿರುವ ಅಧಿಕಾರಿಯನ್ನು ತಕ್ಷಣ ಎತ್ತಂಗಡಿ ಮಾಡಬೇಕು ಎಂದು ಶಾಸಕ ಅಭಯ…
बेळगाव :एकेकाळी एमईएसच्या काही नेत्यांवर विश्वास ठेवून कन्नडभाषिकांविरोधातच गर्जना करणारे शुभम शेलके, आज राजकीयदृष्ट्याही आणि संघटनात्मक स्तरावरही बाजूला सारले गेलेले व्यक्तिमत्त्व म्हणून दिसत आहेत. सीमाभागाच्या राजकारणात एकेकाळी स्वतःला ‘आक्रमक चेहरा’ म्हणून पुढे करणाऱ्या शेलकेंसाठी आता एकामागून एक दरवाजे बंद होत असल्याची चर्चा ऐकू येत आहे.कन्नड समर्थक हितसंबंधांविरोधात एमईएसच्या झेंड्याच्या सावलीत आक्रमक भूमिका घेतलेल्या शेलकेंची वाटचाल…
ಬೆಳಗಾವಿ:ಒಂದು ಕಾಲದಲ್ಲಿ ಎಂಇಎಸ್ನ ಕೆಲ ಮುಖಂಡರನ್ನು ನಂಬಿ ಕನ್ನಡಿಗರ ವಿರುದ್ಧವೇ ಗರ್ಜಿಸಿದ್ದ ಶುಭಂ ಶೆಳಕೆ, ಇಂದು ರಾಜಕೀಯವಾಗಿಯೂ, ಸಂಘಟನಾತ್ಮಕವಾಗಿಯೂ ಮೂಲೆಗೆ ಸರಿಸಲ್ಪಟ್ಟ ವ್ಯಕ್ತಿಯಾಗಿ ಕಾಣಿಸುತ್ತಿದ್ದಾರೆ. ಗಡಿನಾಡಿನ ರಾಜಕೀಯದಲ್ಲಿ ಒಮ್ಮೆ ‘ಉಗ್ರ ಮುಖ’ವಾಗಿ ತಾನೇ ತಾನನ್ನು ಮುಂದಿಟ್ಟುಕೊಂಡಿದ್ದ ಶೆಳಕೆಗೆ, ಇದೀಗ ಒಂದೊಂದಾಗಿ ಬಾಗಿಲುಗಳು ಮುಚ್ಚುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.ಕನ್ನಡಪರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಂಇಎಸ್ ಧ್ವಜದ ನೆರಳಿನಲ್ಲಿ ಅಬ್ಬರಿಸಿದ್ದ ಶೆಳಕೆ, ಕೇವಲ ಘೋಷಣೆಗಳಲ್ಲೇ ನಿಲ್ಲಲಿಲ್ಲ. ಗಲಭೆಗೇಡಿಯಂತಿದ್ದ ಉದ್ವಿಗ್ನ ಪರಿಸ್ಥಿತಿಗಳ ನಡುವೆಯೇ ಹಲವು ದಿನಗಳ ಕಾಲ ಜೈಲು ಸೇರಿ ಬಂದ ಅನುಭವವೂ…
ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರೀ ಹೊಡೆತ ಒಂದೇ ವೇದಿಕೆಯಲ್ಲಿ ಪ್ರಭಾವಿ ಪಂಚಮಸಾಲಿ ನಾಯಕರು; ಉಪಚುನಾವಣೆಗೆ ಹೊಸ ರಾಜಕೀಯ ಸಂದೇಶ. ಯತ್ನಾಳ ಸಮ್ಮುಖದಲ್ಲಿ ಲಿಂಗಾಯತ ಏಕತೆ ಘೋಷಣೆ; ಕಾಂಗ್ರೆಸ್ ಲೆಕ್ಕಾಚಾರಕ್ಕೆ ಬಿಜೆಪಿ ಕೌಂಟರ್ ಒಳಪಂಗಡದ ಭಿನ್ನಮತ ಮರೆತು ಶಕ್ತಿ ಪ್ರದರ್ಶನ; ಮತಸಮೀಕರಣದ ಮೇಲೆ ಬಿಜೆಪಿ ಕಣ್ಣ್ ಬಾಗಲಕೋಟೆ ಸಭೆಯಲ್ಲಿ ಏಕತೆಯ ಅಸ್ತ್ರ ಪ್ರಯೋಗ; ಚುನಾವಣಾ ಕಣಕ್ಕೆ ಹೊಸ ತಿರುವು ಪಂಚಮಸಾಲಿ ಸಮುದಾಯದ ಒಗ್ಗಟ್ಟಿನ ಪ್ರದರ್ಶನ; ಕಾಂಗ್ರೆಸ್ಗೆ ನೇರ ರಾಜಕೀಯ ಸವಾಲು. ಬಾಗಲಕೋಟೆ.ಉಪಚುನಾವಣೆಯ ರಾಜಕೀಯ ಸೆಣಸಾಟ ತೀವ್ರವಾಗುತ್ತಿರುವ ಹೊತ್ತಿನಲ್ಲಿ, ಬಾಗಲಕೋಟೆಯಲ್ಲಿ ಪಂಚಮಸಾಲಿ…
ಹುಕ್ಕುಂದದಲ್ಲಿ ನಡೆದ ಕಾರ್ಯಕ್ರಮ .ಚಿಕ್ಕಮಗಳೂರು:“ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ. ಇಲ್ಲಿ ಕಾರ್ಯಕರ್ತರೇ ಬೆಳೆದು ನಾಯಕತ್ವದ ಹಂತಕ್ಕೇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹುಕ್ಕುಂದದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು. ನಾನು 1988ರಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ಪಕ್ಷ ಕೊಟ್ಟ ಜವಾಬ್ದಾರಿಗಳೇ ನನ್ನನ್ನು ಬೆಳೆಸಿವೆ. ಯಡಿಯೂರಪ್ಪ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ದೇವೇಂದ್ರ ಫಡ್ನವಿಸ್ ಮೊದಲಾದವರು ಕಾರ್ಯಕರ್ತರ ಹಂತದಿಂದಲೇ ಮೇಲಕ್ಕೆ ಬಂದವರು”…
ಎಂಇಎಸ್ ಸದ್ದು ಹೆಚ್ಚಾದಷ್ಟೂ ಪಾಲಿಕೆಯಲ್ಲಿ ಗಟ್ಟಿಯಾಗುತ್ತಿದೆ ಕನ್ನಡಪರ ಪ್ರತಿಧ್ವನಿ. ರಮೇಶ ಸೊಂಟಕ್ಕಿ-ಡಾ. ದಿನೇಶ ನಾಶಿಪುಡಿ ಸ್ಪಷ್ಟ ಘೋಷಣೆ. ನಾವ್ ರೆಡಿ… ಈಗ ಹಿಂಜರಿಯೋದಿಲ್ಲ” ಕನ್ನಡ ನಾಡು-ನುಡಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆಯಲ್ಲಿ ಮಂಡಿಸಲು ನಾವು ಸಿದ್ಧ. ಮಹಾಜನ ವರದಿಯೇ ಅಂತಿಮ ಎಂಬ ನಿಲುವು ವಿಧಾನಮಂಡಲದಲ್ಲಿ ಈಗಾಗಲೇ ದಾಖಲಾಗಿದೆ. ಅದೇ ಧ್ವನಿಯನ್ನು ಪಾಲಿಕೆಯೊಳಗೂ ಸ್ಪಷ್ಟವಾಗಿ ದಾಖಲಿಸುವ ಸಮಯ ಬಂದಿದೆ.— ರಮೇಶ ಸೊಂಟಕ್ಕಿ— ಡಾ. ದಿನೇಶ ನಾಶಿಪುಡಿನಾಮನಿರ್ದೇಶಿತ ಸದಸ್ಯರು,…
ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭಾರೀ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, ಅಮಾಯಕ ಜನರ ಹೆಸರಲ್ಲಿ ತೆರೆದಿದ್ದ 72 ಬ್ಯಾಂಕ್ ಖಾತೆಗಳನ್ನು ‘ಮ್ಯೂಲ್ ಅಕೌಂಟ್’ಗಳಾಗಿ ಬಳಸಿ ₹1.27 ಕೋಟಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.‘ವರ್ಕ್ ಫ್ರಾಂ ಹೋಮ್’ ಉದ್ಯೋಗ, ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ನಂಬಿಸಿ ಖಾತೆಗಳನ್ನು ತೆರೆಸಲಾಗುತ್ತಿತ್ತು. ಬಳಿಕ ಆ ಖಾತೆಗಳ ಮೂಲಕ ಮೋಸದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಜಾಲ ಬೆಳಕಿಗೆ ಬಂದಿದೆ. ಪೊಲೀಸರು…
ಇ ಬೆಳಗಾವಿ ವಿಶೇಷ ಅವ್ವಕ್ಕ ಕೋಲಕಾರ ಅವರ ಸಾವಿನ ಬಳಿಕ ಉಳಿದಿರುವುದು ಕೇವಲ ಖಾಲಿ ಸ್ಥಾನವಲ್ಲ;ಅದು ಒಂದು ಮನೆಯ ನಿಶ್ಶಬ್ದ ಕಳವಳ. ಪ್ರತಿದಿನ ದುಡಿದು ಮನೆಗೆ ಆಧಾರವಾಗಿದ್ದ ಕೈಗಳು ಏಕಾಏಕಿ ನಿಂತುಹೋದಾಗ, ಆ ಮನೆಯೊಳಗೆ ಮೊದಲು ಕೇಳಿಬರುವುದು ಅಳುವ ಧ್ವನಿಯಲ್ಲ — “ಇನ್ನು ಮುಂದೆ ಏನು?” ಎಂಬ ಭಯದ ಪ್ರಶ್ನೆ. ಬಡ ಕುಟುಂಬಗಳಿಗೆ ಬದುಕು ದಿನಗೂಲಿ ಮೇಲೆ ನಿಂತಿರುತ್ತದೆ. ಅಂಥ ಮನೆಯ ಒಂದು ಜೀವ ಕರ್ತವ್ಯದ ನಡುವೆ ಕಳೆದುಹೋದರೆ, ಅದರ ಪರಿಣಾಮ ಕುಟುಂಬದ ಊಟದ ತಟ್ಟೆಯಿಂದ ಮಕ್ಕಳ…
ಎಂಇಎಸ್ ಮತ್ತೆ ಮಹಾ ಪರ ಠರಾವ್ ಹೆಸರಿನಲ್ಲಿ ಉದ್ರೇಕದ ರಾಜಕಾರಣ ವಿಜಯ ಮೋರೆ ಪ್ರಕರಣ ಇನ್ನೂ ಬೆಳಗಾವಿಯ ರಾಜಕೀಯ ನೆನಪಿನಲ್ಲಿ ಜೀವಂತ. ಹಿಂದೆ ಸವಾಲು ಹಾಕಿದವರಿಗೆ ಇತಿಹಾಸವೇ ಉತ್ತರ ಕೊಟ್ಟಿದೆ. ಈಗ ಮತ್ತೆ ಅದೇ ಆಟ ಆಡಿದರೆ ಕನ್ನಡಿಗರ ಮನಸ್ಸೇ ಅಂತಿಮ ತೀರ್ಪು ನೀಡಲಿದೆ. ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಎಂಇಎಸ್ ನಗರಸೇವಕರಿಂದ ಕೇಳಿಬಂದಿರುವ ಮಹಾ ಪರ ಠರಾವ್ ಸವಾಲು ಸಾಮಾನ್ಯ ರಾಜಕೀಯ ಹೇಳಿಕೆ ಅಲ್ಲ. ಅದು ಕನ್ನಡಿಗರ ಸಹನೆಯನ್ನು ಕೆಣಕುವ, ಬೆಳಗಾವಿಯ ಶಾಂತ ವಾತಾವರಣವನ್ನು ರಾಜಕೀಯ…