Latest posts

All

जनसमस्यांना जागेवरच उत्तर: अभय पाटील यांच्या जनसंपर्क सभेला उत्स्फूर्त प्रतिसाद

महापालिकेतील लाचखोरीविरोधात नागरिकांच्या तक्रारी; कागदपत्रे मागवत आमदारांनी अधिकाऱ्यांनाच धरले धारेवर.…

Popular

जनसमस्यांना जागेवरच उत्तर: अभय पाटील यांच्या जनसंपर्क सभेला उत्स्फूर्त प्रतिसाद
ಜನರ ಸಮಸ್ಯೆಗೆ ಸ್ಥಳದಲ್ಲೇ ಉತ್ತರ: ಅಭಯ ಪಾಟೀಲರ ಜನ ಸಂಪರ್ಕಕ್ಕೆ ಭರ್ಜರಿ ಸ್ಪಂದನೆ
ಬಾಗಲಕೋಟೀಲಿ ಸತೀಶ್ ‘ಅಹಿಂದ’ ಸೂತ್ರ ವರ್ಕೌಟ…!
ಪಂಚರಾಜ್ಯಗಳ ತೀರ್ಪು: 2028ರ ಕರ್ನಾಟಕಕ್ಕೆ ರಾಜಕೀಯ ಸೈರನ್!

जनसमस्यांना जागेवरच उत्तर: अभय पाटील यांच्या जनसंपर्क सभेला उत्स्फूर्त प्रतिसाद

महापालिकेतील लाचखोरीविरोधात नागरिकांच्या तक्रारी; कागदपत्रे मागवत आमदारांनी अधिकाऱ्यांनाच धरले धारेवर. पीआयडी–ई-आस्ती त्रास, पाणी–कचरा समस्यांसाठी मुदत निश्चित (Ebelagavi report)बेळगाव:जनतेच्या समस्या ऐकणे हा एक भाग आहे. मात्र त्या समस्या अधिकाऱ्यांसमोरच मांडून त्यांच्याकडून उत्तर मागणे हा दुसरा भाग आहे. बेळगाव दक्षिण मतदारसंघाचे आमदार अभय पाटील यांनी आयोजित केलेली जनसंपर्क सभा या दुसऱ्या टप्प्यातील प्रशासनशैलीची साक्ष ठरली.या सभेला नागरिकांकडून…

Read More

ಜನರ ಸಮಸ್ಯೆಗೆ ಸ್ಥಳದಲ್ಲೇ ಉತ್ತರ: ಅಭಯ ಪಾಟೀಲರ ಜನ ಸಂಪರ್ಕಕ್ಕೆ ಭರ್ಜರಿ ಸ್ಪಂದನೆ

ಜನಸಮಸ್ಯೆಗೆ ಸ್ಥಳದಲ್ಲೇ ಉತ್ತರ: ಅಭಯ ಪಾಟೀಲರ ಜನಸಂಪರ್ಕಕ್ಕೆ ಭರ್ಜರಿ ಸ್ಪಂದನೆ. ಪಾಲಿಕೆ ಲಂಚಬಾಕತನದ ವಿರುದ್ಧ ಜನರ ದೂರು; ದಾಖಲೆ ಕೇಳಿ ಅಧಿಕಾರಿಗಳಿಗೇ ಶಾಸಕ ತರಾಟೆ. ಪಿಐಡಿ–ಇ ಆಸ್ತಿ ಕಿರುಕುಳ, ನೀರು–ಕಸ ಸಮಸ್ಯೆಗಳಿಗೆ ಗಡುವು ನಿಗದಿ ಇ ಬೆಳಗಾವಿಬೆಳಗಾವಿ:ಜನರ ಸಮಸ್ಯೆ ಕೇಳುವುದು ಒಂದು ಭಾಗ. ಆ ಸಮಸ್ಯೆಯನ್ನು ಅಧಿಕಾರಿಗಳ ಎದುರಲ್ಲೇ ಹಿಡಿದು, ಉತ್ತರ ಕೇಳುವುದು ಮತ್ತೊಂದು ಭಾಗ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಇಂದು ಪಾಟೀದಾರ ಭವನದಲ್ಲಿ ಅಯೋಜಿಸಿದ ಜನಸಂಪರ್ಕ ಸಭೆ ಈ ಎರಡನೇ ಹಂತದ…

Read More

ಬಾಗಲಕೋಟೀಲಿ ಸತೀಶ್ ‘ಅಹಿಂದ’ ಸೂತ್ರ ವರ್ಕೌಟ…!

ಬಾಗಲಕೋಟೆಯಲ್ಲಿ ‘ಸತೀಶ್ ಸೂತ್ರ’ ಕೆಲಸ ಮಾಡಿದೆಯೇ?ಅಹಿಂದ ಮತಗಳ ಮೌನ ಸಮೀಕರಣವೇ ಕಾಂಗ್ರೆಸ್ ಗೆಲುವಿನ ನಿಜವಾದ ಬೆನ್ನೆಲುಬು ಅನುಕಂಪದ ಅಲೆಯನ್ನು ಅಹಿಂದ ಮತಶಕ್ತಿಯನ್ನಾಗಿ ಮಾಡಿದ ಜಾರಕಿಹೊಳಿ ಲೆಕ್ಕಾಚಾರ… ಮೇಟಿ ಕುಟುಂಬಕ್ಕೆ ಜನರ ಕರುಣೆ; ಕಾಂಗ್ರೆಸ್‌ಗೆ ಜಾರಕಿಹೊಳಿ ತಂತ್ರದ ಕವಚ… .ಬಾಗಲಕೋಟೆಯಲ್ಲಿ ಹಿಂದುತ್ವದ ಘೋಷಣೆಗೆ ಅಹಿಂದ ಸಮೀಕರಣದ ಪ್ರತಿಕ್ರಿಯೆ.. .ಬಿಜೆಪಿ ಒಳಕಚ್ಚಾಟದ ನಡುವೆ ಕಾಂಗ್ರೆಸ್ ಮತಬ್ಯಾಂಕ್ ಗಟ್ಟಿಗೊಳಿಸಿದ ಸತೀಶ್ ಸೂತ್ರ ಮೌನ ಸಂಘಟನೆ, ಗಟ್ಟಿ ಸಮುದಾಯ ಸಂಪರ್ಕ: ಬಾಗಲಕೋಟೆಯಲ್ಲಿ ಜಾರಕಿಹೊಳಿ ಮಾದರಿ ಇ ಬೆಳಗಾವಿ ವಿಶ್ಲೇಷಣೆಬಾಗಲಕೋಟೆ:ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವನ್ನು…

Read More

ಪಂಚರಾಜ್ಯಗಳ ತೀರ್ಪು: 2028ರ ಕರ್ನಾಟಕಕ್ಕೆ ರಾಜಕೀಯ ಸೈರನ್!

E belagaviರಾಜಕೀಯ ವಿಶ್ಲೇಷಣೆ | ಗ್ಯಾರಂಟಿ ಅಲೆಯಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಈಗ ಆಡಳಿತದ ವಿಶ್ವಾಸಾರ್ಹತೆಯ ಪರೀಕ್ಷೆ; ಸಂಘಟನೆ–ನಾಯಕತ್ವದ ಬಲದಿಂದ ಪುನರಾಗಮನದ ಲೆಕ್ಕಾಚಾರದಲ್ಲಿ ಬಿಜೆಪಿ. ಪಂಚರಾಜ್ಯಗಳ ಫಲಿತಾಂಶ ಕೇವಲ ದೆಹಲಿಯ ಸಂದೇಶವಲ್ಲ; 2028ರ ಕರ್ನಾಟಕ ರಾಜಕೀಯಕ್ಕೆ ಮುಂಚಿತ ಎಚ್ಚರಿಕೆಯ ಗಂಟೆ. ಮತದಾರನ ಮನಸ್ಸು ಬದಲಾದರೆ ಗ್ಯಾರಂಟಿಯೂ ಸಾಲದು, ಅಲೆಯೂ ಸಾಲದು; ನೆಲದ ಕೆಲಸವೇ 2028ರ ನಿಜವಾದ ಅಸ್ತ್ರ. ಕಾಂಗ್ರೆಸ್‌ಗೆ ಗ್ಯಾರಂಟಿ ಉಳಿಸಿಕೊಳ್ಳುವ ಒತ್ತಡ; ಬಿಜೆಪಿಗೆ ನಾಯಕತ್ವ ಕಟ್ಟುವ ಸವಾಲು; ಜೆಡಿಎಸ್‌ಗೆ ಅಸ್ತಿತ್ವದ ಹೋರಾಟ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳು…

Read More

Public outreach meeting brings administration closer to citizens in Belagavi South

MLA Abhay Patil’s initiative to place multiple departments on a single platform for grievance redressalBelagavi:In an effort to make governance more accessible to citizens, Belagavi South MLA Abhay Patil has organised a public outreach meeting at Patilwar Bhavan in Shahunagar on May 5.The meeting is aimed at enabling residents of Mahadev Road, Gudshe Road, Shastri…

Read More

जनसंपर्क सभा : प्रशासनाला जनतेच्या दारात आणणारे अभय पाटील

जनतेच्या दारात प्रशासन; अभय पाटील यांचा लोकाभिमुख उपक्रम कार्यालयांचे फेरे थांबणार? तक्रारींसाठी एकाच ठिकाणी सर्व विभाग शाहूनगर परिसरातील नागरिकांना समस्या मांडण्यासाठी थेट व्यासपीठ सकाळी अर्ज स्वीकृती, त्यानंतर अधिकाऱ्यांसमोर तक्रारींची सुनावणी महानगरपालिका, हेस्कॉम, स्मार्ट सिटीसह अनेक विभागांची उपस्थिती रस्ते, गटारी, पाणी, वीज, कागदपत्रे—सर्व तक्रारींवर एकाच ठिकाणी चर्चा जनप्रतिनिधी–अधिकारी–नागरिक यांच्यात थेट संवादाचा सेतू लोकाभिमुख प्रशासनासाठी बेळगाव दक्षिणमध्ये…

Read More

ಜನಸಂಪರ್ಕ ಸಭೆ: ಜನರ ಬಾಗಿಲಿಗೆ ಆಡಳಿತ ತಂದ ಅಭಯ ಪಾಟೀಲ

ಸಮಸ್ಯೆ ಹೇಳಲು ಕಚೇರಿಗಳ ಸುತ್ತಾಟ ಬೇಡ; ಒಂದೇ ವೇದಿಕೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು. ಬೆಳಗಾವಿ:ಜನರ ಸಮಸ್ಯೆಗಳನ್ನು ಕೇಳಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಬಳಿಗೆ ಬರಬೇಕು ಎಂಬ ಆಡಳಿತದ ಮೂಲ ಆಶಯಕ್ಕೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮತ್ತೊಮ್ಮೆ ಕಾರ್ಯರೂಪ ನೀಡಿದ್ದಾರೆ. ಶಾಹುನಗರದ ಪಾಟೀದಾರ ಭವನದಲ್ಲಿ ಮೇ 5ರಂದು ನಡೆಯಲಿರುವ ಜನಸಂಪರ್ಕ ಸಭೆ, ಕೇವಲ ಒಂದು ಸಾರ್ವಜನಿಕ ಸಭೆಯಲ್ಲ; ನಾಗರಿಕರ ದೂರುಗಳಿಗೆ ಸ್ಥಳದಲ್ಲೇ ಪರಿಹಾರದ ದಾರಿ ಹುಡುಕುವ ಮಹತ್ವದ ಪ್ರಯತ್ನವಾಗಿ ಗಮನ ಸೆಳೆದಿದೆ. ಬೆಳಗಾವಿ…

Read More

ಇದು ‘ಸಾವಿನ‌ ಬಾವಿ’

ಕಪಿಲೇಶ್ವರ ಬಾವಿ ಮತ್ತೆ ಮಕ್ಕಳನ್ನು ನುಂಗಿತು!‘ಖಾಸಗಿ ಜಾಗ’ದ ನೆಪಕ್ಕೆ ಇಬ್ಬರು ಬಾಲಕರ ಪ್ರಾಣವೇ ಬೆಲೆನಾ? ವರ್ಷಗಳಿಂದ ಬಾಕಿ ಉಳಿದ ಸ್ವಾಧೀನ ಪ್ರಸ್ತಾವನೆ; ಕುಸಿದ ರಕ್ಷಣಾ ಗೋಡೆ, ಕುಸಿದ ಆಡಳಿತದ ಹೊಣೆಗಾರಿಕೆ ‘ಸಾವಿನ ಬಾವಿ’ ಎಂದು ತಿಳಿದಿದ್ದರೂ ಪಾಲಿಕೆ ಏಕೆ ಮೌನವಾಗಿತ್ತು? ಬಡ ಮಕ್ಕಳಿಗೆ ಸುರಕ್ಷಿತ ಈಜುಕೊಳ ಕಲ್ಪಿಸುವುದು ನಗರ ಆಡಳಿತದ ಹೊಣೆಗಾರಿಕೆಯಾಗಿಲ್ಲವೇ?. ಬೆಳಗಾವಿ:ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಬಾವಿ ಭಾನುವಾರ ಇಬ್ಬರು ಬಾಲಕರ ಜೀವ ಕಸಿದುಕೊಂಡಿದೆ. ಇದು ಕೇವಲ ಮುಳುಗಿ ಸಾವು ಅಲ್ಲ; ನಗರ ಆಡಳಿತದ ನಿರ್ಲಕ್ಷ್ಯ, ಪಾಲಿಕೆಯ…

Read More

ಪುಟ್ಟ ಕಂದನ ನಗುವಿಗೂ ಬಹಿಷ್ಕಾರದ ಬೇಲಿ!

ಬೆಳಗಾವಿ:ಐದು ವರ್ಷದ ಮಗು ಊರಿನ ರಾಜಕೀಯ ತಿಳಿದಿರುವುದಿಲ್ಲ. ಪಂಚರ ಫರ್ಮಾನು ಅರ್ಥವಾಗುವುದಿಲ್ಲ. ದಂಡ, ಬಹುಮಾನ, ಬಹಿಷ್ಕಾರ ಎಂಬ ಪದಗಳ ಕ್ರೌರ್ಯ ಅದಕ್ಕೆ ಗೊತ್ತಿಲ್ಲ. ಅದಕ್ಕೆ ಗೊತ್ತಿರುವುದು ಒಂದೇ—ಮನೆಯ ಮುಂದೆ ಆಟವಾಡುವ ಅಂಗಳ, ಗೆಳೆಯರ ನಗು, ಮಣ್ಣಿನಲ್ಲಿ ಕಟ್ಟುವ ಆಟದ ಮನೆ.ಆದರೆ ಕೊಂಡಸಕೊಪ್ಪದಲ್ಲಿ ಆ ಪುಟ್ಟ ಕಂದನ ಆಟಕ್ಕೂ, ನಗುವಿಗೂ, ಗೆಳೆತನಕ್ಕೂ ಬಹಿಷ್ಕಾರದ ಬೀಗ ಹಾಕಲಾಗಿದೆ ಎಂಬ ಆರೋಪ ಮನಸ್ಸು ಕಲುಕುವಂತಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಕುರುಬ ಸಮಾಜದ…

Read More

ಅನಗೋಳ ಕ್ರಾಸ್ ಕಟ್ಟಡಕ್ಕೆ ಪಾಲಿಕೆ ‘ನೋಟಿಸ್ ಬಿಸಿ’!

ಇ–ಬೆಳಗಾವಿ ಎಫೆಕ್ಟ್‌ ಅನಗೋಳ ಕ್ರಾಸ್ ಕಟ್ಟಡಕ್ಕೆ ಪಾಲಿಕೆ ‘ನೋಟಿಸ್ ಬಿಸಿ’! ಬೆಳಗಾವಿ:ನಗರದ ಅನಗೋಳ ಕ್ರಾಸ್ ಪ್ರದೇಶದಲ್ಲಿ ನಡೆಯುತ್ತಿರುವ ಕಟ್ಟಡ ಕಾಮಗಾರಿ ಇದೀಗ ಪಾಲಿಕೆಯ ಕಣ್ಣಿಗೆ ಬಿದ್ದಿದೆ. ಮಂಜೂರಾದ ಕಟ್ಟಡ ಪರವಾನಿಗೆ ಹಾಗೂ ಅನುಮೋದಿತ ನಕ್ಷೆ ಮೀರಿ ಕಾಮಗಾರಿ ನಡೆದಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕಟ್ಟಡ ಮಾಲೀಕರು ಮತ್ತು ತಾಂತ್ರಿಕ ಮೇಲ್ವಿಚಾರಕರಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿದೆ.‘ಇ–ಬೆಳಗಾವಿ’ ಈ ವಿಷಯವನ್ನು ಸಾರ್ವಜನಿಕ ಚರ್ಚೆಗೆ ತಂದ ಬೆನ್ನಲ್ಲೇ ಪಾಲಿಕೆ ಚುರುಕಾಗಿದೆ ಎಂಬುದು ಗಮನಾರ್ಹ. ಸ್ಥಳ ಪರಿಶೀಲನೆ ನಡೆಸಿದ…

Read More
error: Content is protected !!