top of page


ಬೆಳಗಾವಿಗೆ ₹1,276 ಕೋಟಿಯ ಅಭಿವೃದ್ಧಿ ನೀಲನಕ್ಷೆ
ಶಾಸಕ ರಾಜು ಸೇಠ್ ಅಧ್ಯಕ್ಷತೆಯಲ್ಲಿ ಬುಡಾದ ಮೊದಲ ಸಭೆ; ಕಣಬರ್ಗಿಯಲ್ಲಿ ಬೃಹತ್ ಐಟಿ ಪಾರ್ಕ್, ಕುಮಾರಸ್ವಾಮಿ ಬಡಾವಣೆಯಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಪ್ರಸ್ತಾವ. ಬೆಳಗಾವಿ: ನಗರಾಭಿವೃದ್ಧಿಗೆ ಹೊಸ ವೇಗ ನೀಡಲು ಮುಂದಾಗಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು (ಬುಡಾ), ಶಾಸಕ ರಾಜು ಸೇಠ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲೇ ₹1,276 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಕಾಮಗಾರಿಗಳ ನೀಲನಕ್ಷೆಯನ್ನು ಮುಂದಿಟ್ಟಿದೆ. ಕಣಬರ್ಗಿ ಯೋಜನೆ ಸಂಖ್ಯೆ–61ರಲ್ಲಿ 24 ಎಕರೆ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಏಳು ಗೋಪುರಗಳನ್ನು ಒಳಗೊಂಡ ಬೃಹತ್ ಐಟಿ ಪಾರ್ಕ್ ನಿರ್ಮಿಸುವುದು ಯೋಜನೆಯ ಪ್ರಮುಖ
vilas joshi
49 minutes ago1 min read


ಮುಸ್ಲಿಮರು ಬೇಡ ಎನ್ನುವವನು ಹಿಂದುವಾಗಿ ಉಳಿಯಲಾರ’
ನ್ಯೂಯಾರ್ಕ್ನಲ್ಲಿ ಮೋಹನ್ ಭಾಗವತ್ ವೈವಿಧ್ಯದಲ್ಲಿನ ಏಕತೆಯೇ ಭಾರತದ ಡಿಎನ್ಎ ನ್ಯೂಯಾರ್ಕ್: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಆತ ಹಿಂದುವಾಗಿ ಉಳಿಯಲಾರ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಶನಿವಾರ ನಡೆದ ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ ಹಾಗೂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಆರಾಧನೆಯ ಮಾರ್ಗಗಳು ಬೇರೆಬೇರೆಯಾಗಿದ್ದರೂ ಮಾನವೀಯತೆ ಒಂದೇ ಎಂದು ಪ್ರತಿಪಾದಿಸಿದರು. ಸುಮಾರು 5 ಸಾವಿರ ಭಾರತೀಯ–ಅಮೆರಿಕನ್ನರು ಪಾಲ್ಗೊಂಡಿದ್ದ ಕಾರ್ಯಕ್
vilas joshi
2 hours ago1 min read


ಬೆಳಗಾವಿಗೆ ನಿಕ್ಕಂ; ಹುಬ್ಬಳ್ಳಿ–ಧಾರವಾಡಕ್ಕೆ ಬೋರಸೆ
ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ; ಕೇಂದ್ರ ನಿಯೋಜನೆಯಿಂದ ಮರಳಿದ ಡಿಐಜಿ ನಿಕ್ಕಂ ಪ್ರಕಾಶ್ ಅಮೃತ್ಗೆ ಗಡಿನಗರಿಯ ಹೊಣೆ. ಬೆಳಗಾವಿ: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ ಅವರನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಕೇಂದ್ರ ನಿಯೋಜನೆಯಲ್ಲಿದ್ದ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ಬೆಳಗಾವಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬೋರಸೆ ಅವರು ಬೆಳಗಾವಿಯಲ್ಲಿ ಕಾನೂನು–ಸುವ್ಯವಸ್ಥೆ ನಿರ್ವಹಣೆ
vilas joshi
16 hours ago2 min read
bottom of page
