top of page


ಐದು ತಿಂಗಳ ಕನ್ನಡ ಹೋರಾಟಕ್ಕೆ ಫಲ: ಸರ್ಕಾರದಿಂದ ಅಧಿಕೃತ ಆದೇಶ
. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಗೊತ್ತುವಳಿಗೆ ಹಸಿರು ನಿಶಾನೆ | ಈಗ ಪಾಲಿಕೆ ಸಭೆಯತ್ತ ಚಿತ್ತ (ಇ ಬೆಳಗಾವಿ ವಿಶೇಷ) ಬೆಳಗಾವಿ: ಐದು ತಿಂಗಳ ಕಾಲ ಪ್ರತಿಭಟನೆ, ಮನವಿ, ಧರಣಿ ಮತ್ತು ಸಭೆಗಳ ಮೂಲಕ ಕನ್ನಡ ಸಂಘಟನೆಗಳು ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸುವ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಹಲವು ತಿಂಗಳಿಂದ ಪಾಲಿಕೆ ಅಂಗಳದಲ್ಲಿ ಚರ್ಚೆ, ಗದ್ದಲ ಮತ್ತು ಆಡಳಿತಾತ್ಮಕ ಪತ್ರ ವ್ಯವಹಾರಕ್ಕೆ ಸ
vilas joshi
7 hours ago2 min read


ಶೋಷಿತರ ಬದುಕಿಗೆ ಅಕ್ಷರದ ಧ್ವನಿ ನೀಡಿದ ಅಣ್ಣಾ ಭಾವು ಸಾಠೆ
ಬೋರಗಾಂವದಲ್ಲಿ ಜಯಂತಿ ಸಂಭ್ರಮ | ಯುವಪೀಳಿಗೆಗೆ ಅವರ ಸಾಹಿತ್ಯ–ಹೋರಾಟ ಪರಿಚಯಿಸಲು ಸತೀಶ ಜಾರಕಿಹೊಳಿ ಕರೆ. ನಿಪ್ಪಾಣಿ: ‘ಶಿಕ್ಷಣದ ಪದವಿಗಳಿಲ್ಲದಿದ್ದರೂ ಬದುಕಿನ ಅನುಭವವನ್ನೇ ಪಾಠಶಾಲೆಯಾಗಿಸಿಕೊಂಡ ಡಾ. ಅಣ್ಣಾ ಭಾವು ಸಾಠೆ, ತಮ್ಮ ಬರಹಗಳಿಂದ ಶೋಷಿತರು ಮತ್ತು ದುಡಿಯುವ ವರ್ಗದ ನೋವಿಗೆ ಧ್ವನಿಯಾದರು. ಅವರ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಬೋರಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಸಾಹಿತ್ಯರತ್ನ ಲೋಕಶಾಹಿರ್ ಡಾ. ಅಣ್ಣಾ ಭಾವು ಸಾಠೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕ್
vilas joshi
11 hours ago1 min read


ಪೊಲೀಸರಿಗೆ ಹೈಕೋರ್ಟ್ ಚಾಟಿ.
ನೋಟಿಸ್ ನೀಡುವ ಮೊದಲೇ ವಶಕ್ಕೆ: ವೈಟ್ಫೀಲ್ಡ್ ಪೊಲೀಸರಿಗೆ ಹೈಕೋರ್ಟ್ ಚಾಟಿ. ‘ಸಮವಸ್ತ್ರ ಮನಬಂದಂತೆ ವರ್ತಿಸುವ ಪರವಾನಗಿಯಲ್ಲ; ವೈಟ್ಫೀಲ್ಡ್ ಠಾಣೆಯನ್ನು ಡಾರ್ಕ್ಫೀಲ್ಡ್ ಎಂದು ಬದಲಿಸಿ’ (Ebelagavi Special Report) ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಮೊದಲೇ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು, ಠಾಣೆಯ ಸಮೀಪ ಕರೆತಂದ ಬಳಿಕ ನೋಟಿಸ್ ನೀಡಿದ ವೈಟ್ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಪೊಲೀಸರ ಬಂಧನಾಧಿಕಾರ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುವ ಅಸ್ತ್ರವಲ್ಲ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಮನಬಂದಂತೆ
vilas joshi
1 day ago2 min read
bottom of page
