Latest posts

All

बेळगावमध्ये ११ ते १५ फेब्रुवारीदरम्यान ‘सत्यामृत महोत्सव’

श्री सत्यात्मतीर्थ श्रीपादांच्या ५३व्या संवत्सर पूर्तीनिमित्त पाच दिवसांचे धार्मिक कार्यक्रमबेळगाव:श्री…

Popular

बेळगावमध्ये ११ ते १५ फेब्रुवारीदरम्यान ‘सत्यामृत महोत्सव’
ಬೆಳಗಾವಿಯಲ್ಲಿ ಫೆ.11ರಿಂದ 15 ರವರೆಗೆ ‘ಸತ್ಯಾಮೃತ ಮಹೋತ್ಸವ’
ಇದು ಅನಂತ ಹೆಗಡೆ ಚರಿಷ್ಮಾ..!
ಇದು ಹಗರಣಗಳ ‘ರಾಜ

बेळगावमध्ये ११ ते १५ फेब्रुवारीदरम्यान ‘सत्यामृत महोत्सव’

श्री सत्यात्मतीर्थ श्रीपादांच्या ५३व्या संवत्सर पूर्तीनिमित्त पाच दिवसांचे धार्मिक कार्यक्रमबेळगाव:श्री सत्यात्मतीर्थ श्रीपादांच्या ५३व्या संवत्सराची पूर्तता होत असल्याच्या निमित्ताने, बेळगावच्या राणी चन्नम्मा नगर येथील श्री सत्यप्रमोदतीर्थ सभागृहात ११ ते १५ फेब्रुवारीदरम्यान ‘सत्यामृत महोत्सव’ साजरा करण्यात येणार आहे.या पाच दिवसांच्या महोत्सवानिमित्त धार्मिक, सांस्कृतिक तसेच भक्तीपर कार्यक्रमांचे आयोजन करण्यात आले असून, मोठ्या संख्येने भाविक सहभागी होतील, अशी माहिती…

Read More

ಬೆಳಗಾವಿಯಲ್ಲಿ ಫೆ.11ರಿಂದ 15 ರವರೆಗೆ ‘ಸತ್ಯಾಮೃತ ಮಹೋತ್ಸವ’

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣತೆ ನಿಮಿತ್ತ ಐದು ದಿನಗಳ ಧಾರ್ಮಿಕ ಕಾರ್ಯಕ್ರಮ ಬೆಳಗಾವಿ:ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 53ನೇ ಸಂವತ್ಸರ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಫೆಬ್ರುವರಿ 11ರಿಂದ 15ರವರೆಗೆ ಬೆಳಗಾವಿಯ ರಾಣಿ ಚೆನ್ನಮ್ಮ ನಗರದಲ್ಲಿರುವ ಶ್ರೀ ಸತ್ಯಪ್ರಮೋದತೀರ್ಥ ಸಭಾಗೃಹದಲ್ಲಿ ‘ಸತ್ಯಾಮೃತ ಮಹೋತ್ಸವ’ವನ್ನು ಆಚರಿಸಲಾಗುತ್ತಿದೆ.ಈ ಐದು ದಿನಗಳ ಮಹೋತ್ಸವದ ಅಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಫೆಬ್ರುವರಿ 11ರಂದು ಸಂಜೆ 5 ಗಂಟೆಗೆ 1ನೇ ರೈಲ್ವೆ…

Read More

ಇದು ಅನಂತ ಹೆಗಡೆ ಚರಿಷ್ಮಾ..!

ಸಂಘಟನೆಗೆ ಬಲ, ಯುವ ಮತದಾರರಿಗೆ ಆಕರ್ಷಣೆ.ಅನಂತಕುಮಾರ ಹೆಗಡೆಬಿಜೆಪಿಗೆ ಇನ್ನೂ ಅಸೆಟ್ ಯಾಕೆ? ಅಧಿಕಾರವಿಲ್ಲದೆಯೂ ಹಿಡಿತ ಉಳಿಸಿಕೊಂಡ ನಾಯಕತ್ವದ ರಾಜಕೀಯ ಲೆಕ್ಕಾಚಾರ” ವೇದಿಕೆಗೆ ಮೌನ, ನೆಲಮಟ್ಟಕ್ಕೆ ಸ್ಪಂದನೆ: ಹೆಗಡೆ ರಾಜಕೀಯದ ಒಳಶಕ್ತಿ” ಯುವ ಮನಸ್ಸಿನ ಭಾಷೆ, ನೆಲದ ರಾಜಕಾರಣದ ಹಿಡಿತ” ಕ್ಯಾಡರ್ ರಾಜಕಾರಣದ ಶಕ್ತಿ, ಯುವ ಮತದಾರರ ಸೆಳೆತ”. ಅಧಿಕಾರದಿಂದ ದೂರವಾದರೂ ಸಂಘಟನೆಗೆ ಶಕ್ತಿ ತುಂಬುವ ನಾಯಕ. ಇ ಬೆಳಗಾವಿ ವಿಶೇಷ)ಬೆಂಗಳೂರು.ರಾಜಕೀಯದಲ್ಲಿ ಕೆಲ ನಾಯಕರು ಅಧಿಕಾರದಲ್ಲಿದ್ದಾಗ ಮಾತ್ರ ಪ್ರಭಾವ ಬೀರುತ್ತಾರೆ. ಆದರೆ ಕೆಲವರು ಅಧಿಕಾರದಿಂದ ದೂರ ಇದ್ದರೂ ಸಂಘಟನೆಗೆ…

Read More

ಇದು ಹಗರಣಗಳ ‘ರಾಜ

ಹಗರಣಗಳ ರಾಜನಿಗೆ ಅಡ್ಡಿ ಇಲ್ಲವೇ?▪️ ಸಿಎಂ ಆದೇಶಕ್ಕೂ ಸವಾಲಾದ ‘ಅದೃಶ್ಯ ಶಕ್ತಿ’ ಯಾರು?▪️ ಪೋಷಣ್ ಯೋಜನೆ: ಮಕ್ಕಳ ತೂಕ ಕಡಿಮೆ, ಬಿಲ್ಲುಗಳ ತೂಕ ಜಾಸ್ತಿ!▪️ ಅಂಗನವಾಡಿ—ಕಲಿಕೆಯ ಕೇಂದ್ರವೋ? ಕಮಿಷನ್ ಕಾರ್ಖಾನೆಯೋ? ಮಕ್ಕಳ ತಟ್ಟೆಯಿಂದ ಕೋಟಿಗಳ ದಾರಿ!▪️ 450 ರೂ ಬ್ಯಾನರ್ ಗೆ 988 ರೂ..ಇದರ ಸೂತ್ರಧಾರ ಯಾರು..▪️ ಸ್ಮಾರ್ಟ್ ಮೊಬೈಲ್ ಹೆಸರಿನಲ್ಲಿ ‘ಸ್ಮಾರ್ಟ್’ ದೋಚಾಟ▪️ ಪಾತ್ರೆ–ಪರಿಕರದಿಂದ ಟಿವಿವರೆಗೆ: ಎಲ್ಲವೂ ಬಿಲ್ ಆಟ. ವರ್ಗಾವಣೆ ಆದೇಶ ಕಾಗದದಲ್ಲೇ ಸೀಮಿತ!▪️ ಸಚಿವರ ಕೈ ಬಿಗಿತವೇ? ಅಥವಾ ಕೈಕಟ್ಟು ಆಡಳಿತವೇ?▪️ ಇಲಾಖೆಯೊಳಗಿನ…

Read More

ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’

ಅಂಗನವಾಡಿ ಮಕ್ಕಳ ಆಹಾರ ಗುಣಮಟ್ಟಕ್ಕೆ ಗಂಭೀರ ಧಕ್ಕೆ. ಕಳಪೆ ಆಹಾರ ಸರಬರಾಜು ತಕ್ಷಣ ನಿಲ್ಲಿಸಿ’ ಸಿಎಂಗೆ ಆರ್.ಅಶೋಕ್–ಹನುಮಂತಯ್ಯ ಕಠಿಣ ಪತ್ರಬೆಳಗಾವಿ:ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಆಹಾರವು ಗುಣಮಟ್ಟ ಕಳೆದುಕೊಂಡಿದ್ದು, ಇದು ಬಡ ಮಕ್ಕಳ ಆರೋಗ್ಯ ಮತ್ತು ಭವಿಷ್ಯಕ್ಕೆ ಭಾರಿ ಅಪಾಯ ತಂದೊಡ್ಡುತ್ತಿದೆ ಎಂದು ಆರೋಪಿಸಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಪದಗಳಲ್ಲಿ ಪ್ರತ್ಯೇಕ ಪತ್ರಗಳನ್ನು ಬರೆದಿದ್ದಾರೆ.ಅಂಗನವಾಡಿಗಳಿಗೆ allegedly ಕಳಪೆ…

Read More

ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೆಳಗಾವಿ ಸಿದ್ಧ; ₹20 ಕೋಟಿ ಮೂಲಸೌಕರ್ಯ ಬಾಕಿ. ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರಬೆಳಗಾವಿ:ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸಂಪೂರ್ಣ ಸಜ್ಜುಗೊಳಿಸಲು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹15–20 ಕೋಟಿ ಅನುದಾನ ಅಗತ್ಯವಿದೆ ಎಂದು ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯ ಅಶೀಷ್ ಶೆಲಾರ್ ಅವರಿಗೆ…

Read More

ಪಾಳು ಬಿದ್ದ ಬಾಲಭವನಕ್ಕೆ ಹೊಸ ಜೀವ

ನಿರ್ಲಕ್ಷ್ಯದ ನೆರಳಿಂದ ಮಕ್ಕಳ ಕನಸುಗಳ ಕಡೆಗೆಸರ್ಕಾರಿ ಶಾಲೆ ಮಕ್ಕಳಲ್ಲೂ ಪ್ರತಿಭೆ ಇದೆ – ವೇದಿಕೆ ಇಲ್ಲದೆ ಮಂಕಾಗಿತ್ತು ₹35 ಲಕ್ಷದ ಹೂಡಿಕೆ, ಮಕ್ಕಳ ಭವಿಷ್ಯಕ್ಕೆ ಬಲವಾದ ಅಡಿಪಾಯ ಆಟವಲ್ಲ, ಸ್ಪರ್ಧಾತ್ಮಕ ಕ್ರೀಡಾಜೀವನಕ್ಕೆ ಸಿದ್ಧತೆದಿವ್ಯಾಂಗ ಮಕ್ಕಳಿಗೂ ಸಮಾನ ಅವಕಾಶದ ಸ್ಪಷ್ಟ ಸಂದೇಶ. ಸರ್ಕಾರಿ–ಖಾಸಗಿ ಅಂತರ ಕಡಿತಕ್ಕೆ ಸಮತೋಲನದ ನಿರ್ಧಾರ ರಣಜಿ ಅನುಭವ ನೇರ ತರಬೇತಿ: ಅಪರೂಪದ ಅವಕಾಶ. ಸೌಲಭ್ಯಗಳಲ್ಲಿ ರಾಜಿ ಇಲ್ಲ – ಗುಣಮಟ್ಟವೇ ಪ್ರಧಾನ ಬೆಳಗಾವಿ:ಒಂದು ಕಾಲದಲ್ಲಿ ಮಕ್ಕಳ ಕಲರವದಿಂದ ತುಂಬಿದ್ದ, ನಂತರ ವರ್ಷಗಳ ಕಾಲ ನಿರ್ಲಕ್ಷ್ಯಕ್ಕೆ…

Read More

ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮತ್ತೊಂದು ‘ಹೊಸ’ ಹಗರಣದ ಸುಳಿವು?

.998 ಬ್ಯಾನರ್ ಲೆಕ್ಕದಲ್ಲಿ ಅನುದಾನ ದುರ್ಬಳಕೆಯ ವಾಸನೆ ಐಸಿಡಿಎಸ್ ಯೋಜನೆಯಲ್ಲಿ ‘ಬ್ಯಾನರ್ ಲೆಕ್ಕಾಚಾರ’ ಅನುಮಾನಾಸ್ಪದ ಅಭಿವೃದ್ಧಿ ಹೆಸರಿನಲ್ಲೇ ಮತ್ತೊಂದು ಅನುದಾನ ಆಟವೇ?. ಬೆಂಗಳೂರು:ರಾಜ್ಯಾದ್ಯಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಐಸಿಡಿಎಸ್ ಯೋಜನೆಯಡಿ ಅಂಗನವಾಡಿಗಳ ಎದುರು ಅಳವಡಿಸಲಾಗುತ್ತಿರುವ ಮಾಹಿತಿ ಬ್ಯಾನರ್‌ಗಳು ಇದೀಗ ಅಭಿವೃದ್ಧಿಯ ಸಂಕೇತವಲ್ಲ, ಅನುಮಾನಗಳ ಕೇಂದ್ರಬಿಂದುವಾಗಿವೆ.ಇಲಾಖೆಯ ಅಧಿಕೃತ ಆದೇಶದಂತೆ, ಪ್ರತಿಯೊಂದು ಅಂಗನವಾಡಿಯ ಮುಂದೆ 6×4 ಅಳತೆಯ ಐಸಿಡಿಎಸ್ ಮಾಹಿತಿ ಬ್ಯಾನರ್ ಅಳವಡಿಸುವಂತೆ ಸೂಚಿಸಲಾಗಿದ್ದು, ಪ್ರತಿ ಬ್ಯಾನರ್‌ಗೆ ರೂ.998 ವೆಚ್ಚ ನಿಗದಿಪಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ…

Read More

ಬ್ಲ್ಯಾಕ್‌ಮೇಲರ್ ಯೂಟ್ಯೂಬರ್ಸ್‌ಗಳ ಕತ್ತಲೆ ಜಾಲ”

ಬೆಳಗಾವಿ:ಮೊಬೈಲ್ ಫೋನ್ ಕೈಯಲ್ಲಿ ಹಿಡಿದ ಪ್ರತಿಯೊಬ್ಬರೂ ಪತ್ರಕರ್ತನಾಗಬಹುದು ಎಂಬ ಭ್ರಮೆಯ ನಡುವೆ, ಸಮಾಜವನ್ನು ಆತಂಕಕ್ಕೆ ತಳ್ಳುವ ಹೊಸ ವರ್ಗವೊಂದು ಮೌನವಾಗಿ ಎಲ್ಲೆಡೆ ಬೆಳೆಯುತ್ತಿದೆ . ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಖಾಸಗಿ ಕ್ಷಣಗಳನ್ನು ಅಸ್ತ್ರವಾಗಿಸಿಕೊಂಡು, ಬೆದರಿಕೆ–ಬ್ಲ್ಯಾಕ್‌ಮೇಲ್–ವಸೂಲಿಗೆ ಇಳಿದಿರುವವರು ಈ ವರ್ಗ. ಇವರು ವಿಷಯ ಸೃಷ್ಟಿಕರ್ತರಲ್ಲ; ಕಾನೂನಿನ ಕಣ್ಣಲ್ಲಿ ಅಪರಾಧಿಗಳು.! ಅದು ಈಗ ಬೆಳಗಾವಿಯಲ್ಲಿ ಸಾಕ್ಷಿಯಾಗಿದೆ. ಬೆಳಗಾವಿಯ ಮೂವರು ಯೂಟೂಬರ್ಸ್ ಮಾಡಿದ ಅವಾಂತರ ಇಡೀ ರಾಜ್ಯವನ್ನೇ ಬೆಚ್ಚಿ‌ಬೀಳಿಸಿದೆ. ಈಗ ಅಂತಹ ಬ್ಲ್ಯಾಕ್ ಮೇಲರ್ಸ್ ಗಳನ್ನು ಮಟ್ಟಹಾಕಲು ಇಡೀ ಪತ್ರಿಕೋದ್ಯಮ ಎದ್ದು…

Read More

ಇನ್ನೊಬ್ಬ ಆ ನೌಕರ ಯಾರು?

ಬೆಳಗಾವಿ. ಮಹಿಳಾ ಅಧಿಕಾರಿಗೆ ಬದರಿಕೆ ಹಾಕಿ 50 ಲಕ್ಷ ರೂ ಬೇಡಿಕೆ ಇಟ್ಟ ಪ್ರಕರಣದಲ್ಲಿ‌ ಆ ಮೂವರು‌ ಯೂಟೂಬರ್ಸ್ ಜೊತೆ ಸೇರಿದ ಆ ನಾಲ್ಕನೆ ವ್ಯಕ್ತಿ ಯಾರು ಎನ್ನುವುದು‌ಈಗ ಚರ್ಚೆಯ ವಸ್ತುವಾಗಿದೆ. ಮೂಲಗಳ ಪ್ರಕಾರ ನಾಲ್ಕನೆಯ ವ್ಯಕ್ತಿ ಯೂಟೂಬರ್ ಅಲ್ಲ.‌ಬದಲಾಗಿ ಅವನೊಬ್ಬ ಸರ್ಕಾರಿ ನೌಕರ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಈ ಬಂಧಿತರ ಪೋನ್ ಗಳನ್ನು ಜಾಲಾಡಿದ ನಂತರ ಇನ್ನಷ್ಟು ಸತ್ಯ ಭಯಾನಕ ಸಂಗತಿಗಳು ಬೆಳಕಿಗೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

Read More
error: Content is protected !!