ಅನುಮತಿ‌ ಇಲ್ಲ -ಡಿಸಿ ಕಾರ್ಯಕ್ರಮ ನಿಲ್ಲಲ್ಲ- ಅಭಯ

ಸಂಭಾಜಿ ಮೂರ್ತಿ ಅನಾವರಣ- ತಾರಕಕ್ಕೇರಿದ ಗೊಂದಲ. ಮೂರ್ತಿ ಅನಾವರಣ ನಿಲ್ಲಲ್ಲ ಎಂದ ಅಭಯ ಯಾರೂ ಮನೆಯಿಂದ ಹೊರಬರಬೇಡಿ ಎಂದ ಡಿಸಿ ಶುರುವಾಯಿತು ಚಲೋ ಅನಗೋಳ. ಬೆಳಗಾವಿ.ನಾಳೆ ದಿನಾಂಕ 5 ರಂದು ನಿಗದಿಯಾಗಿದ್ದಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅನುಮತಿ‌ ನಿರಾಕರಿಸಿದ್ದಾರೆಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಜಾಗೋ ಹಿಂದು ಜಾಗೋ ಸೇರಿದಂತೆ ಚಲೋ ಅನಗೋಳ ಅಭಿಯಾನ ಶುರುವಾಗಿ ಬಿಟ್ಟಿದೆ. ಅನಗೋಳ ನಾಕಾದಲ್ಲಿ ಮೂರ್ತಿ ಕೂಡಿಸಿದ ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾಧಿಕಾರಿ‌ ಮೊಹಮ್ಮದ…

Read More

ಮಹಾ ಸಿಎಂಗೆ ಆಹ್ವಾನ ಕೊಟ್ಟ ಹಾರನಹಳ್ಳಿ

ಮುಂಬಯಿ. ಬೆಂಗಳೂರಿನಲ್ಲಿ ಇದೇ 18 ಮತ್ತು‌ 19 ರಂದು ಎರಡು ದಿನಗಳ ಕಾಲ ನಡೆಯಲಿರುವ ಆಖಿಲ ಕರ್ನಾಟಕ ಬ್ರಾಹ್ಮಣ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ದತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ ಸೇರಿದಂತೆ ಇನ್ನೂ ಹಲವಾರು ಗಣ್ಯಾತಿ ಗಣ್ಯರಿಗೆ ಖುದ್ದು ಭೆಟ್ಡಿಯಾಗಿ ಆಮಂತ್ರಣ ಕೊಟ್ಡು ಬಂದಿದ್ದಾರೆ. ಇಂದು ಬೆಳಿಗ್ಗೆ ಮುಂಬಯಿಗೆ…

Read More
error: Content is protected !!