
ಔರಂಗಜೇಬನಿಗೆ ಹೆದರಿಲ್ಲ- ಶಿವೇಂದ್ರ. ಇದು ಶಿವಭಕ್ತರ ಶಕ್ತಿ- ಅಭಯ
ಇದು ಬೆಳಗಾವಿಅನಗೋಳ ವೃತ್ತದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಬೃಹತ್ ಪುತ್ಥಳಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಛತ್ರಪತಿ ಶಿವಾಜಿ ಮಹಾರಾಜರ ಹದಿಮೂರನೇ ವಂಶಸ್ಥರಾದ ಛತ್ರಪತಿ ಶಿವೇಂದ್ರ ರಾಜೇಭೋಸಲೆಯವರು, ಈ ಭವ್ಯ ಹಾಗೂ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ತುಂಬ ಖುಷಿಯಾಗಿದೆ. ಇಂತಹ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಇಲ್ಲಿ ಅಡೆತಡೆಯಾದ ಬಗ್ಗೆ ಕೇಳಿದೆ. ಶಾಸಕ ಅಭಯ ಪಾಟೀಲ ಹಾಗೂ ಧನಂಜಯ ಜಾಧವ ಅವರು ಈ ಬಗ್ಗೆ ನನ್ನ ಗಮನಕ್ಕೆ ತಂದು ಆತಂಕ ವ್ಯಕ್ತಪಡಿಸಿದ್ದರು. ಆದರೆ, ನಮ್ಮ ವಂಶ ಔರಂಗಜೇಬನಿಗೇ ಹೆದರಿಲ್ಲ. ಇನ್ನು ಇದಕ್ಕೆಲ್ಲಾ…