
AKBMSಗೆ ಶರ್ಮ ಆಯ್ಕೆಯೊಂದೇ ಉತ್ತಮ ದಾರಿ
ಭಾನುವಿನ ಹೊಸ ಭವಿಷ್ಯಕ್ಕಾಗಿ – ಶರ್ಮನ ಆಯ್ಕೆ ಅವಶ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ (AKBMS) ಚುನಾವಣೆ, ಇದು ಕೇವಲ ಸಂಘಟನೆಯ ಅಧಿಕಾರದ ವಿಚಾರವಲ್ಲ; ಇದು ಸಮುದಾಯದ ಮಾರ್ಗದರ್ಶನವನ್ನು ನಿರ್ಧರಿಸುವ ಒಂದು ಘಟ್ಟ. ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂಥ ಸಂದರ್ಭದಲ್ಲಿ, ನ್ಯಾಯನಿಷ್ಠತೆಯ, ನೈತಿಕತೆ ಹಾಗೂ ಶ್ರದ್ಧೆಯ ಮೇಲೆ ಕಟ್ಟಿದ ನಾಯಕತ್ವವೇ ನಮ್ಮ ಸಮಾಜಕ್ಕೆ ಬೇಕಾದದ್ದು. ಈ ಹಿನ್ನೆಲೆಯಲ್ಲಿ, ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಭಾನುಪ್ರಕಾಶ ಶರ್ಮ ಅವರಿಗಿಂತ ಸಮುದಾಯದ ವಿಶ್ವಾಸವನ್ನು…