AKBMSಗೆ ಶರ್ಮ ಆಯ್ಕೆಯೊಂದೇ ಉತ್ತಮ ದಾರಿ

ಭಾನುವಿನ ಹೊಸ ಭವಿಷ್ಯಕ್ಕಾಗಿ – ಶರ್ಮನ ಆಯ್ಕೆ ಅವಶ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ (AKBMS) ಚುನಾವಣೆ, ಇದು ಕೇವಲ ಸಂಘಟನೆಯ ಅಧಿಕಾರದ ವಿಚಾರವಲ್ಲ; ಇದು ಸಮುದಾಯದ ಮಾರ್ಗದರ್ಶನವನ್ನು ನಿರ್ಧರಿಸುವ ಒಂದು ಘಟ್ಟ. ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ನಡೆಯಲಿದೆ. ಇಂಥ ಸಂದರ್ಭದಲ್ಲಿ, ನ್ಯಾಯನಿಷ್ಠತೆಯ, ನೈತಿಕತೆ ಹಾಗೂ ಶ್ರದ್ಧೆಯ ಮೇಲೆ ಕಟ್ಟಿದ ನಾಯಕತ್ವವೇ ನಮ್ಮ ಸಮಾಜಕ್ಕೆ ಬೇಕಾದದ್ದು. ಈ ಹಿನ್ನೆಲೆಯಲ್ಲಿ, ಹಿರಿಯ ನ್ಯಾಯವಾದಿ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಭಾನುಪ್ರಕಾಶ ಶರ್ಮ ಅವರಿಗಿಂತ ಸಮುದಾಯದ ವಿಶ್ವಾಸವನ್ನು…

Read More

ಭ್ರಷ್ಟ ಕಂದಾಯ‌ ಶಾಖೆಗೆ ಚಾಟಿ: ಪಾಲಿಕೆಯಲ್ಲಿ ಶುದ್ಧತೆಯ ನವ ಯುಗ..!”

ಬೆಳಗಾವಿ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವ- ಐವರು ಎತ್ತಂಗಡಿ…! ಕಚೇರಿಯೇ ಏಜೆಂಟ್ ಕೇಂದ್ರ? ಆಯುಕ್ತರಿಂದ ಶುದ್ಧೀಕರಣದ ಮೊದಲ ಹಂತ” ಸೌಲಭ್ಯ ಶುಲ್ಕದ ಹೆಸರಲ್ಲಿ ದಂಧೆ! ಕಂದಾಯ ಶಾಖೆಯ ಐವರು ಅಧಿಕಾರಿಗಳ ಎತ್ತಂಗಡಿ” ಸರ್ಕಾರದ ನಿರೀಕ್ಷೆಗಳಿಗೂ, ಜನತೆಯ ನಿರೀಕ್ಷೆಗೂ ನ್ಯಾಯ ಕೊಡಬೇಕಾದ ಹೊಣೆಗಾರಿಕೆ ಇದೀಗ ಪಾಲಿಕೆ ಆಯುಕ್ತರ ಮೇಲಿದೆ. ಕಂದಾಯ ಶಾಖೆ ಶುದ್ಧವಾಗಬೇಕು ಅಂದರೆ, ಎತ್ತಂಗಡಿ ಸಾಕಾಗದು — ಕಾನೂನಾತ್ಮಕ ಕ್ರಮ, ನ್ಯಾಯಾತ್ಮಕ ತನಿಖೆ ಮತ್ತು ಸಾರ್ವಜನಿಕ ತಪಾಸಣೆಯ ಅಗತ್ಯವಿದೆ. ಬೆಳಗಾವಿ:ಇದೇನು ಹೊಸ ವಿಷಯವಲ್ಲ, ಆದರೆ ಈ ಬಾರಿ ಬೆಳಗಾವಿ…

Read More

ತ್ಯಾಜ್ಯವಲ್ಲ, ಸಂಪತ್ತು” — ಪ್ಲಾಸ್ಟಿಕ್ ಮರುಬಳಕೆಯಲ್ಲಿ ಬೆಳಗಾವಿ ಪಾಲಿಕೆಗೆ ಕಿರೀಟ

“ತ್ಯಾಜ್ಯವಲ್ಲ, ಸಂಪತ್ತು” — ಪ್ಲಾಸ್ಟಿಕ್ ಮರುಬಳಕೆಯಲ್ಲಿ ಬೆಳಗಾವಿ ಪಾಲಿಕೆಗೆ ಮತ್ತೊಂದು ಗೌರವ ಬೆಳಗಾವಿ: ಒಮ್ಮೆ ರಸ್ತೆ ಪಕ್ಕದಲ್ಲಿ ಬೀಳುತ್ತಿರುವ ಕುರ್ಕುರೆ ರೆಪ್ಪರ್‌, ಬಿಸ್ಕತ್ ಪ್ಯಾಕೆಟ್‌ಗಳು ಮತ್ತು ಪ್ಲಾಸ್ಟಿಕ್ ಸೊಳ್ಳೆ ಗೂಡುಗಳಂತೆ ಕಂಡಿದ್ದ ವಸ್ತುಗಳು, ಇಂದು ಬೆಳಗಾವಿ ಮಹಾನಗರ ಪಾಲಿಕೆಗೆ ಲಕ್ಷಾಂತರ ರೂ. ಗಳಿಸುವ ಸಂಪತ್ತಾಗಿವೆ. ಈ ಪರಿವರ್ತನೆಯ ಹಿಂದೆ ಇದ್ದದ್ದು ಸಾಮಾನ್ಯ ನಿರ್ವಹಣೆ ಅಲ್ಲ—ಇದು ಯೋಜಿತ ದಿಟ್ಟ ಕಾರ್ಯಪಟುತೆಯ ಫಲ. ಮೈಸೂರಿನ ಬಳಿಕ ರಾಜ್ಯದ ಇನ್ನೊಂದು ಮಹಾನಗರ ಪಾಲಿಕೆಯಾಗಿ ಬೆಳಗಾವಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)…

Read More
error: Content is protected !!