Headlines

ಸಿಎಂ ಆಗ್ತಿರಾ ಎಂದಿದ್ದಕ್ಕೆ ಮುಗುಳ್ನಕ್ಕ ಸಚಿವ ಸತೀಶ್

ಬೆಳಗಾವಿ. ರಾಜ್ಯದಲ್ಲಿ ಹೊಸ ಸಿಎಂ ಕೂಗಿನ ಬೆನ್ನ ಹಿಂದೆಯೇ ನಿಮ್ಮ ಹೆಸರು ರೇಸ್ ನಲ್ಲಿದೆಯಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ SATISH JARKIHOLI ಕೊಟ್ಟ ಉತ್ತರ ಏನು ಗೊತ್ತಾ? ಮುಗುಳ್ನಗೆ..! ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಿತ್ತೂರು ಉತ್ಸವ ಸಂಬಂಧ ಪೂರ್ವ ಸಿದ್ಧತಾ ಸಭೆಯ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಗುಳ್ನಕ್ಕು ಎದ್ದು ಬಿಟ್ಟರು. ಇತ್ತೀಚೆಗೆ ದೆಹಲಿಗೂ ಹೋಗಿದ್ದಿರಿ. ಹೈಕಮಾಂಡ ಕೂಡ ತಮ್ಮೊಂದಿಗೆ ಮಾತನಾಡಿದೆ ಅಲ್ಲವಾ ಎಂದು ಪತ್ರಕರ್ತರು ಮರು ಪ್ರಶ್ನೆ ಮಾಡಿದರೂ ಸಚಿವ ಜಾರಕಿಹೊಳಿ ಯಾವುದೇ…

Read More

बिटकॉइन फसवणूक प्रकरणतीन लाख रुपये व्याजासह भरण्याचे आदेश

बिटकॉइन फसवणूक प्रकरणतीन लाख रुपये व्याजासह भरण्याचे आदेशबेळगाव.बिटकॉइन प्रकरणाच्या संदर्भात, येथील द्वितीय जिल्हा ग्राहक निवारण मंचाने पंजाब नॅशनल बँकेला सुमारे 3 लाख 82 हजार रुपये नुकसानभरपाईसह 6% व्याजासह देण्याचे आदेश दिले आहेत. ऑनलाइन फसवणूक प्रकरणात बेळगाव येथील सुकृता राजेंद्र कुलकनारी हिचे ३,८२,२३० रुपये हरवले. बँकेला व्याज व मानसिक त्रासासह 10 हजार रुपये आणि न्यायालयीन कामकाजासाठी…

Read More

ದಾಖಲೆ ಪ್ರಮಾಣದ ಸದಸ್ಯತ್ವಕ್ಕೆ ಬಾಲಚಂದ್ರ ಕರೆ

ಗೋಕಾಕ: ಬರುವ ಸೆಪ್ಟಂಬರ್ ತಿಂಗಳಿನಿಂದ ಅಕ್ಟೋಬರ್ ತಿಂಗಳತನಕ ನಡೆಯುವ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ನಮ್ಮ ಅರಭಾವಿ ಕ್ಷೇತ್ರದಿಂದಲೇ ಅತೀ ಹೆಚ್ಚಿನ ಸದಸ್ಯರನ್ನು ನೋಂದಣಿ ಮಾಡಿಸುವ ಮೂಲಕ ಮತ್ತೊಂದು ದಾಖಲೆಯನ್ನು ಬರೆಯಲು ಅಗತ್ಯವಿರುವ ಸಿದ್ಧತೆಗಳನ್ನು ನಡೆಸುವಂತೆ ಬೆಮ್ಯುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು.ಬುಧವಾರ ಸಂಜೆ ನಗರದ ಎನ್‌ಎಸ್‌ಎಫ್ ಕಾರ್ಯಾಲಯದ ಆವರಣದಲ್ಲಿ ಅರಭಾವಿ ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮಂಡಲ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಭಾವಿ…

Read More

ವಚನ ದರ್ಶನ ಪುಸ್ತಕ ಮುಟ್ಟುಗೋಲಿಗೆ ಒತ್ತಾಯ

‘ ಬೆಳಗಾವಿ: ವಚನ ದರ್ಶನ ಪುಸ್ತಕವನ್ನು ರಾಜ್ಯ ಸಕರ್ಾರವುಯ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ರಾಮದುರ್ಗ ತಾಲೂಕಿನ ಬಸವಾಶ್ರಮ ಮಠದ ಕಾರ್ಯದಶರ್ಿ ನಿವೇದಿತಾ ಆಗ್ರಹಿಸಿದರು. ನಗರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣನವರು ಬ್ರಾಹ್ಮಣ’ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ವಚನದರ್ಶನ ಪುಸ್ತಕದಲ್ಲಿ ಬಸವಣ್ಣನವರ ವ್ಯಕ್ತಿತ್ವ ತಿರುಚುವ ಕೆಲಸ ಮಾಡಲಾಗಿದೆ ಎಂದರು. ಶರಣರು, ಬಸವಾದಿ ಪ್ರಮುಖರು ಯಾವುದೇ ವೈದಿಕ ಪರಂಪರೆ ನಂಬಿಲ್ಲ, ಬೆಂಬಲಿಸಿಲ್ಲ. ವೈದಿಕ ಪರಂಪರೆಯನ್ನು ಬಸವಣ್ಣನವರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೋಮ-ಹವನ, ಬಲಿ ಕೊಡುವುದನ್ನು…

Read More

ಗ್ರಾಹಕರ ಪರಿಹಾರ ವೇದಿಕೆ ಮಹತ್ವದ ತೀರ್ಪು.

ಆನ್ ಲಾಯಿನ ವಂಚನೆ ಪ್ರಕರ್ಣ ಪಂಜಾಬ ನ್ಯಾಷನಲ್ ಬ್ಯಾಂಕ ರೂ. 3,82,230/- ಹಾಗೂ ಪರಿಹಾರ ಹಣವನ್ನು ವಂಚಿತರಿಗೆ ನೀಡುವಂತೆ ಬೆಳಗಾವಿ ಗ್ರಾಹಕರ ಪರಿಹಾರ ವೇದಿಕೆ ಆದೇಶ. ಬೆಳಗಾವಿ. ಇಲ್ಲಿನ ಎರಡನೇಯ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಇತ್ತಿಚಿಗೆ ಸುಕೃತಾ ರಾಜೇಂದ್ರ ಕುಲಕರ್ಣಿ ಎಂಬುವರು ಆನ್ ಲಾಯಿನ್ ವಂಚನೆ ಪ್ರಕರ್ಣದಲ್ಲಿ ಕಳೆದು ಕೊಂಡಿದ್ದ ರೂ.3,82,230/-ಹಣ ವನ್ನು 6% ಬಡ್ಡಿ ಸಹಿತ ಹಾಗು ರೂ. 10,000/- ಗಳನ್ನು ಮಾನಸಿಕ ವ್ಯಥೆ ಗಾಗಿ ಮತ್ತು ರೂ. 5,000/- ಗಳನ್ನು ಕೋರ್ಟ್…

Read More

ನೇಕಾರ ನೇಣಿಗೆ ಶರಣು

ಬೆಳಗಾವಿ:ನೇಕಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳೇಭಾವಿಯಲ್ಲಿ ನಡೆದಿದೆ.ವಾಡೇಗಲ್ಲಿಯ ಪರಶುರಾಮ ಕಲ್ಲಪ್ಪ ವಾಗೂಕರ(47) ಆತ್ಮಹತ್ಯೆ ಮಾಡಿಕೊಂಡ ನೇಕಾರ ಎಂದು ಗೊತ್ತಾಗಿದೆ. ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ನೇಕಾರಿಕೆಗೆ ಅವರು ಸಾಲ ಮಾಡಿದ್ದರು. ಆದರೆ, ನೇಕಾರಿಕೆಯಲ್ಲಿ ನಷ್ಟ ಆಗಿದೆ. ಇದರಿಂದ ತೀವ್ರ ಬೇಸರಗೊಂಡಿದ್ದರು. ಪತ್ನಿ ಮತ್ತು ಪುತ್ರಿ ಬೆಳಗಾವಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಈ ಸಂದರ್ಭದಲ್ಲಿ ಅವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

बेळगावात अखंड राजकीय युद्ध’बुडा आयुक्तांविरोधात नगरसेवकाचे पत्र’

बेळगावात अखंड राजकीय युद्ध‘बुडा आयुक्तांविरोधात नगरसेवकाचे पत्र’बेळगाव.सीमाभागातील बेळगावातील पाऊस थांबला पण भाजप आणि काँग्रेस मधील संघर्ष कमी होण्याची चिन्हे नाहीत.बेळगाव शहरातील प्रभाग क्रमांक 46 मधील रामतीर्थ नगर येथील पथदिव्यांच्या उद्घाटनावरून आता नवा संघर्ष सुरू झाला आहे. या पथदिपांचे दुसऱ्यांदा उद्घाटन झाल्याची तक्रार नगरसेवक हनमंत कोंगाळी यांनी केली आहे. उद्घाटन कार्यक्रमाला निमंत्रित न केल्याची त्यांची तक्रार…

Read More

BUDA COMMISSIONER ವಿರುದ್ಧ ಹಕ್ಕುಚ್ಯುತಿಗೆ ಮನವಿ

ಬೆಳಗಾವಿಯಲ್ಲಿ ನಿಲ್ಲದ ರಾಜಕೀಯ ಸಮರ`ಬೂಡಾ ಆಯುಕ್ತರ ವಿರುದ್ಧ ಹಕ್ಕುಚ್ಯುತಿಗೆ ಪತ್ರ’ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಮಳೆ ನಿಂತರೂ ಹನಿ ನೀರು ನಿಲ್ಲಲಿಲ್ಲ ಎನ್ನುವಂತೆ ಪಾಲಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಜಟಾಪಟಿ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.ವಾರ್ಡ ನಂಬರ 46 ರಲ್ಲಿ ಬರುವ ರಾಮತೀರ್ಥ ನಗರದಲ್ಲಿ ಬೀದಿ ದೀಪಗಳ ಮರು ಉದ್ಘಾಟನೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸದೇ ಹಕ್ಕುಚ್ಯುತಿ ಮಾಡಲಾಗಿದೆ. ಆದ್ದರಿಂದ ಬೂಡಾ ಆಯುಕ್ತರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಗರಸೇವಕರೂ ಆಗಿರುವ ಬೂಡಾ ನಾಮನಿರ್ದೇಶಿತ ಸದಸ್ಯ ಹನುಮಂತ ಕೊಂಗಾಲಿ ಬೂಡಾ ಅಧ್ಯಕ್ಷರಿಗೆ…

Read More

ಬೆಳಗಾವಿಗೆ ಬರಲಿದೆ ಸಿಎಂ ಅದೃಷ್ಟ..!?

ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ. ಸಿದ್ದು ಅವರಿಂದಲೇ ಸತೀಶ್ ಹೆಸರು ಪ್ರಸ್ತಾಪ!?. ದೆಹಲಿ ದೌಡಾಯಿಸಿದ ಸತೀಶ್ ಜಾರಕಿಹೊಳಿ. ಬೆಂಗಳೂರು. ಮೈಸೂರು ಮೂಡಾ ಹಗರಣದ ವಿಚಾರಣೆ ನಡೆದಿರುವ ಬೆನ್ನ ಹಿಂದೆಯೇ ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಸಿದ್ಧತೆ ನಡೆಸಿದೆಯೇ? ರಾಜಕೀಯವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆಗಳು ಮತ್ತು ಹೈ ಕಮಾಂಡ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಕೇಳುತ್ತಿರುವುದನ್ನು ಗಮನಿಸಿದರೆ ಸಿಎಂ ಬದಲಾವಣೆ ಪಕ್ಕಾ ಎನ್ನಲಾಗುತ್ತಿದೆ. ಇನ್ನೂ ಅಚ್ಚರಿ ಸಂಗತಿ ಎಂದರೆ, ತಮ್ಮ ಉತ್ತರಾಧಿಕಾರಿ ಆಯ್ಕೆ ಹೊಣೆಯನ್ನೂ…

Read More
error: Content is protected !!