ಲಾಕರ್ ದೋಚಿದವ ಲಾಕ್

14 ಲಕ್ಷ ಮೌಲ್ಯದ ಬಂಗಾರದ ಆಭರಣ ವಶ`ಬ್ಯಾಂಕ್ ಲಾಕರ್ ದೋಚಿದವನ ಬಂಧನ’ಬೆಳಗಾವಿ.ಇಲ್ಲಿನ ಭಾಗ್ಯ ನಗರದ ಇಂಡಿಯನ್ ಬ್ಯಾಂಕ್ ಶಾಖೆಯ ಲಾಕರ್ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಳಕವಾಡಿ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಚಂದ್ರಕಾಂತ ಬಾಲಾಜಿ ಜೋರ್ಲಿ (32 ವರ್ಷ) ಬಂಧಿತ ಆರೋಪಿ. ಬಂಧಿತನಿಂದ ಸುಮಾರು 143.9 ಗ್ರಾಂ ಬಂಗಾರದ ಆಭರಣಗಳು ಹಾಗೂ 14 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್, ಉಪ ಆಯುಕ್ತ ರೋಹನ ಜಗದೀಶ , ಎನ್….

Read More

ಸಿದ್ದು ಸರ್ಕಾರ- 40 ಶಾಸಕರ ಬಂಡಾಯ ಶಂಕೆ

ಬೆಂಗಳೂರುಕರ್ನಾಟಕದ ರಾಜಕೀಯ ಧುರೀಣರೆಲ್ಲರ ಗಮನ ಈಗ ಸಿದ್ದರಾಮಯ್ಯನರ ಮುಖ್ಯಮಂತ್ರಿ ಪದವಿ ಸುತ್ತ ತಿರುಗುತ್ತಿದೆ.ಮಂತ್ರಿಮಂಡಲ ವಿಸ್ತರಣೆ, ಸ್ವಪಕ್ಷೀಯ ಶಾಸಕರ ಅಸಮಾಧಾನ ಮತ್ತು ಜಾತಿ ಆಧಾರಿತ ಲೆಕ್ಕಾಚಾರಗಳ ಮಧ್ಯೆ ಕಾಂಗ್ರೆಸ್ನ ಸ್ಥಿತಿಗತಿಗಳು ಭಾರೀ ತಿರುವ ಪಡೆಯುತ್ತಿವೆ. ಇದು ಯಾಕೆ ಮಹತ್ವಪೂರ್ಣ ಅಂದರೆ, ಜಾತಿ ರಾಜಕಾರಣದ ನಂಟು, ನಾಯಕತ್ವದ ಬದಲಾವಣೆ, ಹಾಗೂ ಒಳರಾಜಕೀಯದ ಪರಿಪಕ್ಷಗಳನ್ನು ವಿಶ್ಲೇಷಿಸುವುದು ಅನಿವಾರ್ಯ. ಜಾತಿ ರಾಜಕಾರಣ.ಕಳೆದ ಮೂರು ದಶಕಗಳಿಂದ ಕನರ್ಾಟಕದ ಸಿದ್ದಾಂತ ರಾಜಕಾರಣ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಸುತ್ತ ಸುತ್ತಿಕೊಂಡು ಬಂದಿದೆ. ಈ ಎರಡು ಸಮುದಾಯಗಳು,…

Read More

हायकोर्टाची स्थगनादेश: पाटील यांच्या खरे भविष्य

हायकोर्टाची स्थगनादेश: पाटील यांच्या खरे भविष्य बेळगाव बेळगाव महानगर पालिकेतील राजकारणाचे खेळ आता राज्य राजकारणाच्या वर्तुळात पोहोचले आहेत. महापौर मंगेश पवार आणि नगरसेवक जयंत जाधव यांच्या सदस्यत्व रद्दीकरणाच्या विरोधात हायकोर्टाने दिलेला स्थगनादेश प्रशासनाच्या कार्यप्रणालीवर प्रश्नचिन्ह उपस्थित केले आहे. पण या राजकीय चतुरंगात यशस्वी पद्धतीने पुढे गेलेले नेते कोण? ते म्हणजे बेळगाव दक्षिण भाजपचे शक्तिशाली नेता…

Read More

ಹೈಕೋರ್ಟ್ ತಡೆಯಾಜ್ಞೆ: ನಿಜವಾದ ಅಭಯ ಭವಿಷ್ಯ

ಬೆಳಗಾವಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದ ರಾಜಕೀಯ ಆಟ ಇದೀಗ ರಾಜ್ಯ ರಾಜಕೀಯ ವಲಯವನ್ನು ತಲುಪಿದೆ.ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಯ ವಿರುದ್ಧ ಹೈಕೋರ್ಟ್ ನೀಡಿದ ತಡೆಯಾಜ್ಞೆಯಿಂದ ಆಡಳಿತ ಯಂತ್ರದ ಕಾರ್ಯ ಪ್ರಶ್ನಾರ್ಥಕವಾಗಿದೆ. ಆದರೆ ಈ ರಾಜಕೀಯ ಚತುರಂಗದಲ್ಲಿ ಯಶಸ್ವಿ ನಡೆಯಿಟ್ಟವರು ಯಾರು ಗೊತ್ತಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಕ್ತಿಶಾಲಿ ನಾಯಕ ಅಭಯ ಪಾಟೀಲ! ಭವಿಷ್ಯ ನುಡಿದಿದ್ದ ಅಭಯ

Read More

ಸರ್ಕಾರಕ್ಕೆ ಮುಖಭಂಗ ಮೇಯರ್ ಸದಸ್ಯತ್ವ ರದ್ದತಿಗೆ ತಡೆ

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಸರ್ಕಾರದ ಪರವಾಗಿ ಅಡ್ವೊಕೇಟ ಜನರಲ್ ಭಾಗವಹಿಸಿದ್ದರು. ಶಾಸಕ ಅಭಯ ಪಾಟೀಲರು ಮಂಗಳವಾರ ತಡೆಯಾಜ್ಞೆ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

Read More

ಸ್ಥಾಯಿ ಸಮಿತಿ ಚುನಾವಣೆ- ಹಠಾತ್ ಮುಂದಕ್ಕೆ..!

ಬೆಳಗಾವಿ. ನಾಳೆ ದಿ. 2 ರಂದು ನಡೆಯಬೇಕಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ಹಠಾತ್ ಮುಂದಕ್ಕೆ ಹೋಗಿದೆ. ಪ್ರಾದೇಶಿಕ ಆಯುಕ್ತರು ಕಳೆದ ದಿ.‌20 ರಂದು ಅಧಿಸೂಚನೆ ಹೊರಡಿಸಿದ್ದರು. ಈ ಬಗ್ಗೆ ಎಲ್ಲ ಸಿದ್ಧತೆಗಳು ನಡೆದಿದ್ದವು. ಆದರೆ ಯಾವುದೇ ಸ್ಪಷ್ಟ ಕಾರಣವಿಲ್ಲದೇ ಚುನಾವಣೆಯನ್ನು ಮುಂದಕ್ಕೆ ಹಾಕಿರುವುದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Read More
error: Content is protected !!