ಡಿಗ್ರಿ ಹಿಡಿದ ಕೈಗಳು ಚರಂಡಿಗೆ ಇಳಿದಾಗ…”

ವಿದ್ಯೆಯ ಬಲಿ ಚರಂಡಿಯಲ್ಲಿ! ಬೆಳಗಾವಿ ಪಾಲಿಕೆಯಲ್ಲಿ ಪೌರ ಕಾರ್ಮಿಕ ಹುದ್ದೆಗೆ ಬಿಕಾಂ, ಡಿಪ್ಲೋಮಾ, ಡಿಗ್ರಿ ಹೊಂದಿದ ಅರ್ಹರು ಅರ್ಜಿ ನೀಡಿದ ಕಹಿ ಚಿತ್ರಣ “ವಿದ್ಯೆ ಹೊಂದಿದ ಕೈಗಳು ಇಂದು ಕಸದ ಮೌಲ್ಯಕ್ಕಿಂತ ಕಡಿಮೆ!” ಬೆಳಗಾವಿ: “ನಿರುದ್ಯೋಗ” ಎನ್ನುವ ಪದವು ಇಂದಿನ ಪ್ರಪಂಚದಲ್ಲಿ ಕೇವಲ ಆರ್ಥಿಕ ಸ್ಥಿತಿಯ ಸೂಚಕವಲ್ಲ – ಅದು ಈಗ ಒಂದು ಮೌನ ಮಾನವೀಯ ದುರಂತವಾಗಿದೆ. ಇದರ ಜೀವಂತ ಸಾಕ್ಷಿಯಾಗಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿಗೆ ಡಿಗ್ರಿ, ಡಿಪ್ಲೋಮಾ,…

Read More

“ವಿದ್ಯೆ, ಆರೋಗ್ಯ, ಸೇವಾ ಧರ್ಮದಲ್ಲಿ ಪ್ರಭಾಕರ್ ಕೋರೆ”

“ವಿದ್ಯೆ, ಆರೋಗ್ಯ, ಸೇವಾ ಧರ್ಮದಲ್ಲಿ ಪ್ರಭಾಕರ್ ಕೋರೆ” ಶಿಕ್ಷಣದ ಪಥಪ್ರದರ್ಶಕ, ಆರೋಗ್ಯದ ಧ್ಯೇಯವೀರ ಮತ್ತು ಗ್ರಾಮೀಣ ಉಸಿರಿಗೆ ಜೀವದಾನ ಮಾಡಿದ ವ್ಯಕ್ತಿತ್ವ ಬೆಳಗಾವಿ ಬೆಳಗಾವಿ ಜಿಲ್ಲೆಯ ಅಂಕಲಿಯಲ್ಲಿ ಜನಿಸಿದ ಪ್ರಭಾಕರ್ ಬಿ. ಕೋರೆ ಅವರು, ಜೀವನಪೂರ್ತಿ ವಿದ್ಯೆ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ತಮ್ಮನ್ನು ಅರ್ಪಿಸಿಕೊಂಡವರಾಗಿ ಗುರುತಿಸಿಕೊಂಡಿದ್ದಾರೆ.ಶಿಕ್ಷಣ ಕ್ಷೇತ್ರದ ದಡಗಳಲ್ಲಿ ಬೆಸೆದವರಾಗಿ ಆರಂಭಿಸಿದ ಈ ಪಯಣ, ಇಂದು ಆಳವಾದ ಸಮುದ್ರವೊಂದಾಗಿ ಪರಿಣತವಾಗಿದೆ. ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಸಮೂಹದ ಕಾರ್ಯಾಧ್ಯಕ್ಷರಾಗಿರುವ ಡಾ. ಕೋರೆ, ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದೊಂದಿಗೆ…

Read More

ಕೋರೆ ಹುಟ್ಟು ಹಬ್ಬದ ಹಿನ್ನೆಲೆ’100 ವಿದ್ಯಾರ್ಥಿಗಳಿಗೆಸ್ಪರ್ಧಾತ್ಮಕ ಪರೀಕ್ಷೆ ತರಬೇತಿಬೆಳಗಾವಿಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ, ಪ್ರಭಾಕರ ಕೋರೆ ಅವರ 78 ನೇ ಜನ್ಮದಿನದ ಪ್ರಯುಕ್ತ 100 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ಮತ್ತು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭರವಸೆ ಧಾರವಾಡ ಮತ್ತು ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚಿಕ್ಕೋಡಿಯ ವತಿಯಿಂದ ಈ ತರಬೇತಿ ನಡೆಯಲಿದೆ. ಅರ್ಜಿಗಳು ಕಿಯೋನಿಕ್ಸ್ ಬೆಳಗಾವಿ, ಚಿಕ್ಕೊಡಿ, ರಾಯಬಾಗ, ನಿಪ್ಪಾಣಿ ಮತ್ತು ಎನ್ಐಸಿಟಿ ಸಂಕೇಶ್ವದರಲ್ಲಿ ದೊರೆಯಲಿವೆ ಎಂದು ಕಿಯೋನಿಕ್ಸ್ ಮುಖ್ಯಸ್ಥ…

Read More

Meritorious Brahmin Students Invited to Apply for Felicitation by Belagavi Zilla Brahman Samaj Trust

Meritorious Brahmin Students Invited to Apply for Felicitation by Belagavi Zilla Brahman Samaj Trust Belagavi, July 31:The Belagavi Zilla Brahman Samaj Trust (R), Belagavi has invited applications from students belonging to the Brahmin community (across all sub-castes) who have achieved academic excellence in the recently concluded academic year. Students who have secured more than 90%…

Read More

Felicitating a Kannadiga Councillor from the United Kingdom

Felicitating a Kannadiga Councillor from the United Kingdom Belagavi:Rajeev Krishna Metri, a Kannadiga councillor representing the Northwell Ward in Luton Borough, United Kingdom, was felicitated today by Vani Vilas Joshi, Deputy Mayor of Belagavi City Corporation. He is currently visiting Belagavi to attend the BEAMS program. Hailing from Daddi village in Hukkeri taluk of Belagavi…

Read More

ಯುನೈಟೆಡ್ ಕಿಂಗಡಮ್ನಕನ್ನಡಿಗ ಕೌನ್ಸಿಲರ್ ಸನ್ಮಾನ’

ಬೆಳಗಾವಿ.ಬೀಮ್ಸ್ ಕಾರ್ಯಕ್ರಮಕ್ಕೆಂದು ಬೆಳಗಾವಿಗೆ ಆಗಮಿಸಿದ್ದ ಯುನೈಟೆಡ್ ಕಿಂಗಡಮ್ನ ನಾರ್ಥವ್ಹೆಲ್ ಬಾಡೆಲ್ ವಿಡನ್ನ ಕನ್ನಡಿಗ ಕೌನ್ಸಿಲರ್ ರಾಜೀವ್ ಕೃಷ್ಣಾ ಮೇತ್ರಿ ಅವರನ್ನು ಪಾಲಿಕೆಯ ಉಪಮಹಾಪೌರ ವಾಣಿ ವಿಲಾಸ ಜೋಶಿ ಇಂದಿಲ್ಲಿ ಸನ್ಮಾನಿಸಿದರು.ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿ ಗ್ರಾಮದವರಾದ ರಾಜೀವ ಅವರು ಕಳೆದ 20 ವರ್ಷಗಳಿಂದ ಯುಕೆಯಲ್ಲಿ ನೆಲೆಸಿದ್ದಾರೆ. 2001 ರಲ್ಲಿ ಹೆಚ್ಚಿನ ಶಿಕ್ಷಣಕ್ಕೆಂದು ಯುನೈಟೆಡ್ ಕಿಂಗ್ಡಮ್ ಗೆ ಹೋಗಿದ್ದ ಅವರು ಅಲ್ಲಿಯೇ ಉದ್ಯೋಗ ಮಾಡುತ್ತ ಜನಪ್ರಿಯತೆ ಗಳಿಸಿ ಕೌನ್ಸಿಲರ್ ಆದರು.ಇಂದು ನಡೆದ ಸನ್ಮಾನ ಸಂದರ್ಭದಲ್ಲಿ ಅಲ್ಲಿನ…

Read More

बेळगाव महापालिकेच्या ३ माजी आयुक्तांविरोधात चौकशी अहवालाच्या आधारे कारवाईची शिफारस”

बेळगाव:राज्यातील महापालिकांमध्ये सफाई कर्मचाऱ्यांसाठी राबविण्यात येणाऱ्या सकाळच्या नाश्ता योजनेच्या अंमलबजावणीत बेपर्वाई आढळून आली आहे.शहर विकास विभागाच्या स्पष्ट आदेश असूनही, बेळगाव महापालिकेतील सुमारे १३१८ सफाई कर्मचारी दोन वर्षांहून अधिक काळ या हक्कापासून वंचित राहिले आहेत.या प्रकरणाची गांभीर्याने दखल घेत नागरी हक्क अंमलबजावणी संचालनालयाने (DCRE) बेळगाव महानगरपालिकेच्या तीन माजी आयुक्तांविरोधात कारवाई करण्याची शिफारस केली आहे. हा उल्लंघन…

Read More

Civil Rights Breach in Belagavi: DCRE Seeks Action on Top Officials”

“Inquiry Report Recommends Action Against 3 Former Belagavi City Commissioners” “Negligence Exposed: Former Commissioners Face Heat Over Civic Workers’ Breakfast Scheme” Belagavi: Negligence has been observed in the implementation of the breakfast scheme meant for civic workers in the state’s municipal corporations. Despite clear directives from the Urban Development Department, around 1,318 civic workers of…

Read More

3 ಮಾಜಿ ಆಯುಕ್ತರ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು

`ಬೆಳಗಾವಿ ಪಾಲಿಕೆಯ 3 ಮಾಜಿ ಆಯುಕ್ತ ವಿರುದ್ಧ ತನಿಖಾ ವರದಿ ಕ್ರಮಕ್ಕೆ ಶಿಫಾರಸು‘ಬೆಳಗಾವಿ.ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಪೌರ ಕಾರ್ಮಿಕರಿಗಾಗಿ ರೂಪಿಸಲಾಗಿದ್ದ ಬೆಳಗಿನ ಉಪಹಾರ ಯೋಜನೆಯ ಜಾರಿಗೆ ಭಾರಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಗರಾಭಿವೃದ್ಧಿ ಇಲಾಖೆಯ ಸ್ಪಷ್ಟ ಆದೇಶವಿದ್ದರೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಹಿಂದಿನ‌‌ ಮೂವರು ,ಆಯುಕ್ತರ ಅವಧಿಯಲ್ಲಿ ಸುಮಾರು 1318 ಪೌರ ಕಾರ್ಮಿಕರು ಎರಡು ವರ್ಷಕ್ಕೂ ಹೆಚ್ಚು ಕಾಲ ಬೆಳಗಿನ ಉಪಹಾರದಿಂದ ವಂಚಿತರಾಗಿದ್ದಾರೆ ಎನ್ನುವ ದೂರಿದೆ. ಇದನ್ನು ಗಂಭೀರ ಪ್ರಕರಣವಾಗಿ ಪರಿಗಣಿಸಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯವು ವಿಚಾರಣೆ…

Read More

ಚೆನ್ನಮ್ಮನ ಹೆಸರು ಇನ್ನು ಗಗನದ ತುದಿಯಲ್ಲಿ!’

*ಐತಿಹಾಸಿಕ ಹೆಜ್ಜೆ… ‘ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ’ ದ ಪರಿಕಲ್ಪನೆಗೆ ದಿಕ್ಕು!* ಬೆಳಗಾವಿ ಬ್ರಿಟಿಷ್ ರಾಜದ ವಿರುದ್ಧ ಧೈರ್ಯದಿಂದ ತಲೆ ಎತ್ತಿದ ಸಿದ್ಧಹಸ್ತ ನಾಯಕಿ. ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ನ ಈಗ ಬೆಳಗಾವಿ ವಿಮಾನ ನಿಲ್ದಾಣದ ಹೆಸರಿನಲ್ಲಿ ನೆನೆಸಲ್ಪಡುವ ದಿನ ದೂರವಿಲ್ಲ… ಬೆಳಗಾವಿ ವಿಮಾನ ನಿಲ್ದಾಣಕ್ಕೆ “ಕಿತ್ತೂರು ರಾಣಿ ಚೆನ್ನಮ್ಮ ವಿಮಾನ ನಿಲ್ದಾಣ” ಎಂದು ನಾಮಕರಣ ಮಾಡುವಂತೆ ಹಾಗೂ ನಿಲ್ದಾಣದ ಪ್ರವೇಶದ್ವಾರದಲ್ಲಿ ರಾಣಿಯ ಭವ್ಯ ಪ್ರತಿಮೆ ಸ್ಥಾಪಿಸುವಂತೆ ರಾಜ್ಯ ಸಭಾ ಸದಸ್ಯ…

Read More
error: Content is protected !!