Headlines

ಪ್ರಿಯಂಕಾ ಗೆದ್ದರೆ ಇನ್ನಷ್ಟು ಕಾರ್ಯವ್ಯಾಪ್ತಿ ವಿಸ್ತರಿಸುತ್ತದೆ: ಸಚಿವ ಸತೀಶ್‌ ಜಾರಕಿಹೊಳಿ

ಪ್ರಿಯಂಕಾ ಗೆದ್ದರೆ ಇನ್ನಷ್ಟು ಕಾರ್ಯವ್ಯಾಪ್ತಿ ವಿಸ್ತರಿಸುತ್ತದೆ: ಸಚಿವ ಸತೀಶ್‌ ಜಾರಕಿಹೊಳಿ ಧರ್ಮದ ಆಧಾರಿತ ರಾಜಕೀಯ ಬೇಡ ಎಂದು ಜನ ನಿರ್ಧರಿಸಿದ್ದರು ಎಂದ ಸತೀಶ್‌ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಅವರು ಗೆದ್ದ ನಂತರ ನಮ್ಮ ಜವಾಬ್ದಾರಿಯೂ ಹೆಚ್ಚಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಹುಕ್ಕೇರಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು…

Read More

ಹಿಂದೂಬಾಲ ಸಂಸ್ಕಾರ ಶಿಬಿರ

ಜಿಜೌ ಬ್ರಿಗೇಡ್ (ರಾಜಮಾತಾ ಜಿಜೌ ಸಾಂಸ್ಕೃತಿಕ ಪ್ರತಿಷ್ಠಾನ) ನೂತನ ಉದಯ ಭವನ ಸಭಾಂಗಣದಲ್ಲಿ ಹಿಂದೂ ಬಾಲ ಸಂಸ್ಕಾರ ಶಿಬಿರ ನಡೆಸಿತು. 100 ಮಕ್ಕಳು ಭಾಗವಹಿಸಿದ್ದರು. ಆತ್ಮರಕ್ಷಣೆ, ಯೋಗ, ಕರಕುಶಲ ತರಬೇತಿಗಳನ್ನು ನಡೆಸಲಾಯಿತು. ಕಿಶೋರ ಕಾಕಡೆ ಮತ್ತು ಸುನೀತಾ ಪಾಟಣಕರ ಅವರು ಹಿಂದೂ ಸಂಸ್ಕೃತಿ ಮತ್ತು ದೇಶ ಭಕ್ತಿ ಕುರಿತು ಮಾತನಾಡಿದರು. ಜಿಜೌ ಬ್ರಿಗೇಡ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಮಾನಸ ಪೂಜೆಯನ್ನು ನಡೆಸಿಕೊಟ್ಟು, ಜಿಜಾವು ಬ್ರಿಗೇಡ್ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು Jijau Brigade( Rajmata Jijau Sanskrutik…

Read More

ಕರ್ನಾಟಕದಲ್ಲಿ ಗುಂಡಾರಾಜ್ಯ- ಬಿಜೆಪಿ

ಬೆಳಗಾವಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷಪೂರ್ಣಗೊಂಡಿಲ್ಲ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದ್ದು ರಾಜ್ಯದ ಜನತೆ ಭಯದಲ್ಲಿ ಬದುಕುವ ದಾರುಣ ಸ್ಥಿತಿಗೆ ತಲುಪಿದ್ದು ಇದೊಂದು ಅಸಮರ್ಥ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಕಾಂಗ್ರೇಸ್ ಸರ್ಕಾರದ ವಿರುದ್ದ ಹರಿಹಾಯಿದಿದ್ದಾರೆ. ರಾಜ್ಯದಲ್ಲಿ ಪದೇಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬರುತ್ತಿದೆ,ಸರಕಾರದ ಅಸಮರ್ಥ ಆಡಳಿತದಿಂದ, ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕೆಂಬ ಸಾಮರ್ಥ್ಯವಿಲ್ಲದ ಗೃಹ ಸಚಿವರನ್ನ ಮೊದಲು ಬದಲಾಯಿಸಿ. ಇಂತಹ ಪರಿಸ್ಥಿತಿಯನ್ನು ಅವಲೋಕನ ಮಾಡಲೂ…

Read More

ಜಾತಿ, ದುಡ್ಡು ಲೆಕ್ಕ-ಉಲ್ಟಾ ಪಕ್ಕಾ…!?

ಚಿಕ್ಕೋಡಿ ಕತೀ ಬ್ಯಾರೆನೇ ಐತಿ. ಹಿಂದೆ ವಿರೋಧಿಸಿದ್ದವರು ಈಗ ಸಾಥ್ ಕೊಟ್ಟರು. ಹಿಂದೆ ಸಾಥ್ ಕೊಟ್ಟವರು ಈ ಬಾರಿ ಪೂರ್ಣ ಕೈಕೊಟ್ಟರು. ಬೆಳಗಾವಿಯಲ್ಲಿ ನಡೆದಿಲ್ಲ ಜಾತಿ ಲೆಕ್ಕ. ರಾಮದುರ್ಗದಲ್ಲಿ ಅವರದ್ದು ಮಟನ್, ಇವರಿಗೆ ಬಟನ್ ಅಂತೆ, ಬೆಳಗಾವಿಯಲ್ಲಿ ಇವರದ್ದು ನೋಟ, ಅವರಿಗೆ VOTE, ಜಾಣತನ‌‌ ಮೆರೆದ ಮತದಾರ ವಿಶೇಷ ವರದಿಬೆೆಳಗಾವಿ.ಬೆಳಗಾವಿ ಜಿಲ್ಲೆಯ ಎರಡೂ ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಬೆಳಗಾವಿ, ಚಿಕ್ಕೋಡಿಯಲ್ಲಿ ಕತೀ ಬ್ಯಾರೇನೆ ಐತಿ’ ಎನ್ನುವ ಮಾತುಗಳು…

Read More

ಎಚ್‌ಡಿಕೆ ವಿರುದ್ದ ಸಚಿವ ಸತೀಶ್‌ ಜಾರಕಿಹೊಳಿ ವಾಗ್ದಾಳಿ

ಬೆಂಗಳೂರು: ಪೆನ್ ಡ್ರೈವ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್.‌ ಡಿ. ಕುಮಾರಸ್ವಾಮಿ ಅವರ ಬಳಿ ಸಾಕ್ಷಿಗಳಿದ್ದರೆ ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ನೀಡಲಿ. ಇಲ್ಲವಾದರೆ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಎಚ್‌ ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೆನ್ ಡ್ರೈವ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್.‌ ಡಿ. ಕುಮಾರಸ್ವಾಮಿ ಅವರು ಇಲ್ಲಸಲ್ಲದ್ದನ್ನು ಆರೋಪ ಮಾಡುತ್ತಿದ್ದಾರೆ. ಇದರ ಕುರಿತು ಸಾಕ್ಷಿ ಇದ್ದರೆ ನಮ್ಮ ಸಿಎಂಗೆ ನೀಡಲಿ….

Read More

ಮೋದಿ ಇಂದು‌ ನಾಮಪತ್ರ ಸಲ್ಲಿಕೆ

ವಾರಾಣಸಿ(ಉತ್ತರಪ್ರದೇಶ): ಸತತ 3ನೇ ಬಾರಿಗೆ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಿಂದ ಲೋಕಸಭೆ ಸ್ಪರ್ಧಿಸುತ್ತಿರುವ ಪ್ರಧಾನಿ ಮೋದಿ ಮಂಗಳವಾರ ಬೆಳಗ್ಗೆ ಗಂಗಾ ಸ್ನಾನ ಮಾಡಿ ಅಸ್ಸಿ ಘಾಟ್​ನಲ್ಲಿನ ಕಾಲಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನಾ ದಿನವಾದ ಸೋಮವಾರ ವಾರಾಣಸಿ ತಲುಪಿರುವ ಮೋದಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು, ಬಳಿಕ ಬೃಹತ್​ ರೋಡ್​ ಶೋ ನಡೆಸಿದರು. ಆರು ಕಿ.ಮೀವರೆಗೂ ನಡೆದ ರೋಡ್ ಶೋನಲ್ಲಿ ಸಿಎಂ ಯೋಗಿ ಆದಿತ್ಯನಾಥ್​ ಸೇರಿದಂತೆ ಗಣ್ಯರು…

Read More

ಪಿಡಬ್ಲುಡಿ ಅಧಿಕಾರಿ ವಿರುದ್ಧ ಭುಗಿಲೆದ್ದ ಆಕ್ರೋಶ

ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡ್ಡಿ’ ಬೆಳಗಾವಿ ದಕ್ಷಿಣ ಕ್ಷೇತ್ರದ ವಾರ್ಡ ೪೩ ರಲ್ಲಿ ನಿರಂತರ ನೀರು ಪೂರೈಕೆ ಯೋಜನೆ PWD ರಸ್ತೆ ಅಗೆಯಲು ಅನುಮತಿ ನೀಡದ ಅಧಿಕಾರಿ. Land T ವಿರುದ್ಧ ಅಧಿಕಾರಿ ಮುನಿಸು ಸಮಸ್ಯೆ ಬಗೆಹರಿಸಿ ಎಂದ ಶಾಸಕ ಅಭಯ ಪಾಟೀಲ. ಕುಡಿಯುವ ನೀರು ಪೂರೈಕೆ ಯೋಜನೆಗೆ ಅಡ್ಡಿ ಇಲ್ಲ ಎಂದ ಸಚಿವ ಸತೀಶ ಜಾರಕಿಹೊಳಿ. ಬೆಳಗಾವಿ.ಬಿಜೆಪಿ ಹಿಡಿತದ ಕ್ಷೇತ್ರಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಅಡ್ಡಿ ಮಾಡುತ್ತಿದೆಯೇ?…

Read More

ಕಾಂಗ್ರೆಸ್‌ ಸರ್ಕಾರ ಪತನ ಪ್ರಶ್ನೆಯೇ ಇಲ್ಲ- ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿಕರ್ನಾಟಕದಲ್ಲಿ ಇನ್ನು ನಾಲ್ಕು ವರ್ಷ ಕಾಂಗ್ರೆಸ್‌ ಸರ್ಕಾರವೇ ಇರಲಿದೆ. ಕಾಂಗ್ರೆಸ್‌ ಸರ್ಕಾರ ಉರುಳಿಸುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆ ವಿಚಾರದಲ್ಲಿ ನಮ್ಮಲ್ಲಿ ಜಗಳವಿದೆ ನಿಜ. ಆದರೆ, ಅದು ಪಕ್ಷದ ಆಂತರಿಕ ವಿಚಾರ. ನಮ್ಮದು ಪಾರ್ಟಿ ಜಗಳ ಹೊರತು, ಹೊರಗಿನ ಜಗಳವಲ್ಲ. ಪಕ್ಷದ ಹೊರಗೆ ಹೋಗುವ ಘರ್ಷಣೆಯಲ್ಲ. ಆಡಳಿತ ಇರುವ ಪಕ್ಷದಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಇದರಿಂದಾಗಿ ಸರ್ಕಾರವೇ ಬೀಳುತ್ತದೆ ಎನ್ನುವುದು ಸರಿಯಲ್ಲ. ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು…

Read More

AKBMS ಗೆ ಹಾರನಹಳ್ಳಿಯವರೇ ಯಾಕೆ ಬೇಕು ಗೊತ್ತೆ?

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುಕ್ಕಾಣಿ ಹಿಡಿದು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಸುತ್ತಿರುವ ಅಶೋಕ್ ಹಾರನಹಳ್ಳಿಯವರು ತಮ್ಮ ಸಮಾಜಮುಖಿ ಕೆಲಸದಿಂದ ಮತ್ತು ಸಮಾಜ ಬಾಂಧವರೊಡಗಿನ ನಿರಂತರ ಸಂಪರ್ಕದಿಂದ ಮಹಾಸಭಾಕ್ಕೆ ಮತ್ತು ಅದರ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ . ಹಾರನಹಳ್ಳಿ ಅವರು ಮಹಾಸಭಾದ ಅಧ್ಯಕ್ಷ ಪದವಿಗೆ ಬಂದ ಹೊಸತರಲ್ಲಿ ಹಲವು ಜನರಿಗೆ ಇವರಿಂದ ಸಮಾಜಕ್ಕೆ ಹೇಗೆ ನೆರವಾಗುತ್ತದೆ, ಇವರ ಬಿಡುವಿಲ್ಲದ ಕೆಲಸದ ನಡುವೆ ಸಮಾಜಕ್ಕೆ ಸಮಯ ಎಲ್ಲಿ ಕೊಡಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದ್ದರು.ಆದರೆ ಅವರ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕಡೆಗೆ…

Read More

ಬೆಳಗಾವಿಯಲ್ಲಿ ಭರ್ಜರಿ ಮಳೆ- ಕೂಲ್ ಕೂಲ್

ಬೆಳಗಾವಿ. ಬಿಸಿಲಿನ ಬೆಗೆಯಿಂದ ತತ್ತರಿಸಿದ್ದ ಬೆಳಗಾವಿ ಈಗ ಕೂಲ್ ಕೂಲ್. ಶಿವಜಯಂತಿ‌ ಮೆರವಣಿಗೆ ಆರಂಭಕ್ಕೂ ಮುನ್ನವೇ ಧರೆಗಿಳಿದ ಮಳೆರಾಯ ಬೆಳಗಾವಿಯನ್ನು ಕೂಲ್ ಮಾಡಿದ. ಮಧ್ಯಾಹ್ನ ವೇ ಗುಡುಗು ಸಿಡಿಲಿನ ಅರ್ಭಟದ ಮಧ್ಯೆಧಾರಾಕಾರ ಮಳೆ ಸುರಿಯಿತು. ಬಹುತೇಕ ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತು. ಒಳಚರಂಡಿಗಳಲ್ಲಿ ನೀರು ತುಂಬಿದ್ದವು. ಬೆಳಗಾವಿ ಜನ ಧಾರಾಕಾರ ಸುರಿದ ಮಳೆಯಿಂದ ಫುಲ್ ಖುಷ್ ಆದರು. ಕೆಲವರಂತೂ ಖುಷಿಯಲ್ಲಿ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು. ಶಿವಜಯಂತಿ ಮೆರವಣಿಗೆ ಆರಂಭವಾಗುವ ಕೆಲವೇ ತಾಸುಗಳ ಮೊದಲು ವರುಣನ…

Read More
error: Content is protected !!