Headlines

ಈಶ್ವರಪ್ಪ ಮೆರವಣಿಗೆಯಲ್ಲಿ ಮೋದಿ ಹವಾ..!

ಶಿವಮೊಗ್ಗ. ಯಾರ ಮಾತಿಗೂ ಬಗ್ಗದ ಕೆ.ಎಸ್. ಈಶ್ವರಪ್ಪ ಕೊಬೆಗೂ ಶಿವಮೊಗ್ಗದಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದು ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದರು. ಕಳೆದ ಹಲವು ದಿನಗಳಿಂದ ಕಣದಿಂದ ಹಿಂದೆ ಸರಿಯಬಹುದು ಎನ್ನುವ ಗಾಳಿ ಸುದ್ದಿಗೆ ಈಶ್ವರಪ್ಪ ನಾಮಪತ್ರ ಸಲ್ಲಿಸುವ ಮೂಲಕ ಸ್ಪರ್ಧೆಯನ್ನು ಖಚಿತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿದ್ದ ನಾಮಪತ್ರ ಸಲ್ಲಿಸಲು ಹೊರಟ ಮೆರವಣಿಗೆಯಲ್ಲಿ ಭಗವಾ ಧ್ವಜಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಜಿಯವರ ಪೊಟೊ ರಾರಾಜಿಸುತ್ತಿತ್ತು. ಅಷ್ಟೇ ಅಲ್ಲ ಜೈ ಶ್ರೀರಾಮ ಘೋಷಣೆಗಳು ಕಿವಿಗಡಚಿಕ್ಕುವಂತೆ ಕೇಳಿ ಬಂದವು….

Read More

ಶೆಟ್ಟರಗೆ ಭಾರೀ ಬೆಂಬಲ

ಬೆಳಗಾವಿ ಮೃತ್ಯುಂಜಯ ನಗರ, ಭಾಗ್ಯನಗರದಲ್ಲಿ ಶೆಟ್ಟರ್ ಸಂಚಾರ. ಬೀದಿ ವ್ಯಾಪಾರಿಗಳಿಂದಲೂ ಬೆಂಬಲ, ಶೆಟ್ಡರ್ ಗೆAdvanced congrats ಹೇಳಿದ ಮತದಾರರು. ಇದರ ಜತೆಗೆ ಬಿಜೆಪಿ ನಗರಸೇವಕರ ಗುಣಗಾನ ಮಾಡಿದ ಮತದಾರರು . ಹೂವಿನ‌ಹಾರ ಹಾಕಿ ಸ್ವಾಗತಿಸಿದ ಜನ. ನಮಗೆ ಭಿಜೆಪಿ ಬಿಟ್ಡು ಮತ್ತೊಂದು ಪಕ್ಷ ಗೊತ್ತಿಲ್ಲ ಎಂದ ಜನ ಬೆಳಗಾವಿ. ಬೆಳಗಾವಿ ಲೋಜಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆ ಈಗ ಪ್ರತಿಯೊಂದು ಕಡೆಗೆ ಭಾರೀ ಬೆಂಬಲ ವ್ಯಕ್ತವಾಗತೊಡಗಿದೆ. ಪ್ರಚಾರಕ್ಕೆ ಹೋದ ಕಡೆಗೆ ಜನರೇ Advance congratulations…

Read More

ಕೈಯ್ಯಲ್ಲಿ ಭಗವಾ ಹಿಡಿದ್ರೆ ಮರಾಠಿ ಮತಗಳು ಬರುತ್ತವೆಯೆ?

ಭಗವಾ ಹಿಡಿದರೆ ಮರಾಠಿ ಮತಗಳು ತನ್ನಿಂದ ತಾನೇ ಬರುತ್ತವೆಯೇ? ಬಿಜೆಪಿ ಸರ್ಕಾರದಲ್ಲಿ ಉಗ್ರ ಹೋರಾಟ. ಕಾಂಗ್ರೆಸ್ ಸರ್ಕಾರದಲ್ಲಿ ಮಾತು ಮೌನ.ಸಚಿವರ ಮಗನಿಗೇಕೆ ಓಟಿಲ್ಲ ಎಂದು ಕೇಳಿದ ಪೊಲೀಸರು. ತೆರೆಗೆ ಸರಿದ ಪಂಚಮಸಾಲಿ ಮತ್ತು ಹೊರಗಿನವರು ಎನ್ನುವ ಮಾತು. ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಒಂದು ರೀತಿಯ ಭ್ರಮೆಯಲ್ಲಿ ರಾಜಕಾರಣ ನಡೆಸಿದ್ದಾರೆ, ಅಂದರೆ ಇಲ್ಲಿನ ಪ್ರಭುದ್ಧ ಮತದಾರರು ಈ ರಾಜಕಾರಣಿಗಳ ನಾನಾ ವೇಷಕ್ಕೆ ಮಾರು ಹೋಗಿ ತಮಗೆ ಮತ ಹಾಕುತ್ತಾರೆ ಎನ್ನುವ ಹಗಲು ಕನಸಿನಲ್ಲಿ ತೇಲುತ್ತಿದ್ದಾರೆ. ಅಂದರೆ ಕೈಯ್ಯಲ್ಲಿ…

Read More

PSI ಆಸನದಲ್ಲಿ ಸ್ವಾಮೀಜಿ…!

PSI ಕುರ್ಚಿ ಮೇಲೆ ಸ್ವಾಮೀಜಿ..! ಮೇರೆ ಮೀರಿದ ಅಭಿಮಾನ..!!? ಬೆಳಗಾವಿ:. ಸರಕಾರಿ ಕಚೇರಿ ಮತ್ತು ಅಧಿಕಾರಿಗೆ ನೀಡಲಾದ ವಾಹನ ಮತ್ತು ಇತರ ಸೌಕರ್ಯಗಳನ್ನು ಖಾಸಗಿ ಇಲ್ಲವೇ ರಾಜಕೀಯ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಬಳಕೆ ಮಾಡಬಾರದು.. ಈ ನಡುವೆ ಯೂನಿಫಾರ್ಮ್ ಇಲಾಖೆಯ PSI ಒಬ್ಬ ತನ್ನ ಕಚೇರಿಯ ಅಧಿಕೃತ ಕುರ್ಚಿಯನ್ನು ಸ್ವಾಮೀಜಿ ಒಬ್ಬರಿಗೆ ಬಿಟ್ಟುಕೊಟ್ಟು ತಾನು ಮುಂದೆ ಕೈಕಟ್ಟಿ ಕುಳಿತಿರುವ ದೃಶ್ಯ ಈಗ ಎಲ್ಲೆಡೆ ಚರ್ಚೆ ಎಡೆಮಾಡಿಕೊಟ್ಡಿದೆ. . ಸರಕಾರಿ ಅಧಿಕಾರಿ, ಶಾಸಕ ಇಲ್ಲವೇ ಮಂತ್ರಿಗಳಿಗೆ ವೈಯಕ್ತಿಕವಾಗಿ ನಮಸ್ಕಾರ…

Read More

ಪಿಯುಸಿಯಲ್ಲಿ ಸಾಧನೆ ಮಾಡಿದ ಖಾನಾಪುರದ ಸಹೋದರಿಯರು..

ಬೆಳಗಾವಿ: ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಖಾನಾಪುರದ ಪುಟ್ಟ ಗ್ರಾಮದ ಸಹೋದರಿಯರು ರಾಜ್ಯದ ಗಮನ ಸೆಳೆದಿದ್ದಾರೆ.‌ ಖಾನಾಪುರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ರೈತಾಪಿ ಕುಟುಂಬದ ಹೆಮ್ಮೆಯ ಕುಡಿಗಳಾದ ಮೇಘ ಮಲಗೌಡ ಪಾಟೀಲ ಹಾಗೂ ಸೃಷ್ಟಿ ಮಲಗೌಡ ಪಾಟೀಲ ಈ ಅಮೋಘ ಸಾಧನೆ ಮಾಡಿದ್ದಾರೆ. ಖಾನಾಪುರದ ತಾರಾರಾಣಿ ಕಾಲೇಜಿನ ಕಲಾ ವಿಭಾಗ ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದ ಈ ವಿದ್ಯಾರ್ಥಿನಿಯರಲ್ಲಿ ಹಿರಿಯಳಾದ ಮೇಘಾ ಮ.ಪಾಟೀಲ ೯೭.೫ ಶೇ. ಅಂಕ ಗಳಿಸಿದರೆ, ಕಿರಿಯ ಸಹೋದರಿ…

Read More

ಮೋದಿ ದಾರಿಯಲ್ಲಿ ಬೆಳಗಾವಿ ಹಿರೇಮಠ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತದ ಕಲ್ಪನೆಯಂತೆ ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವ ಬದಲು ಶಾಸ್ತ್ರೋಕ್ತವಾಗಿ ಅದನ್ನು ವಿಸರ್ಜನೆ ಮಾಡಬೇಕೆಂದು ಜನರಲ್ಲಿ ಜಾಗೃತಿ‌ ಮೂಡಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿತ್ತಿ ಪತ್ರ ಹಚ್ಚುವ ಮೂಲಕ ಮಾದರಿಯಾಗಿದ್ದಾರೆ. ದೇವರ ಫೋಟೋಗಳನ್ನು ಖುಷಿಯಿಂದ ತಂದು ‌ಮನೆಯಲ್ಲಿ ಪೂಜೆ ಮಾಡುವುದು ಸರ್ವೇಸಾಮಾನ್ಯ. ಆದರೆ ಅದೇ ಫೋಟೋ ಮುಕ್ಕಾದಾಗ ಅದನ್ನು ಮರ,…

Read More

ಎಲ್ಲರಿಗೂ ಲೇಸು ಬಯಸಿದ ಜಗದ್ಗುರು ಪಂಚಾಚಾರ್ಯರು’

‘ಬೆಳಗಾವಿ : ಭಾರತೀಯ ಸಂಸ್ಕೃತಿ-ಪರAಪರೆಯನ್ನು ಎತ್ತಿಹಿಡಿದು, ವಿವಿಧತೆಯಲ್ಲಿ ಏಕತೆ ಸಾಧಿಸಬೇಕೆನ್ನುವ ನಮ್ಮ ನೆಲದ ಮೂಲ ಮಂತ್ರದ ನೆಲೆಯಲ್ಲಿ ಎಲ್ಲರಿಗೂ ಲೇಸು ಬಯಸಿದ ಜಗದ್ಗುರು ಪಂಚಾಚಾರ್ಯರು ಪ್ರಾತಃಸ್ಮರಣೀಯರಾಗಿದ್ದಾರೆ ಎಂದು ನಗರದ ಹುಕ್ಕೇರಿ ಶ್ರೀಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Read More

ಕೇಂದ್ರದ ವೈಫಲ್ಯ ಜನರಿಗೆ ತಿಳಿಸಿ

ಕೇಂದ್ರ ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಜನತೆಗೆ ತಿಳಿಸಿ: ಸಚಿವ ಸತೀಶ್‌ ಜಾರಕಿಹೊಳಿ ಕರ್ನಾಟದಲ್ಲಿ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷದ ಹವಾ ಮಾತ್ರವಿದೆ-ಪ್ರಿಯಂಕಾ ಜಾರಕಿಹೊಳಿಗೆ ರಾಜಕೀಯವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಹುಕ್ಕೇರಿ: ದೇಶದಲ್ಲಿ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಕಾರ್ಯಕರ್ತರು ಜನರಿಗೆ ತಿಳಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನೇಸರಿ ಗಾರ್ಡನ್ ದಲ್ಲಿ…

Read More

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ ಕಾಂಗ್ರೆಸ್ ಬೆಂಬಲಿಸಿ

ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ: ಸಚಿವ ಸತೀಶ್‌ ಜಾರಕಿಹೊಳಿ ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಹಲವು ಏತ ನೀರಾವರಿ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಪೂರ್ಣಗೊಂಡಿದ್ದು, ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿ ರೈತರು ಹಾಗೂ ಸಾರ್ವಜನಿಕರ ನೀರಿನ ಬವಣೆ ನೀಗಿಸಲು ಕೆಲಸ‌ ಮಾಡಲಾಗುತ್ತಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ…

Read More

ವಿರೋಧಿಗಳಿಗೆ ಅಡ್ರೆಸ್ ಕೊಟ್ಟ ಶೆಟ್ಟರ್‌…!

ಬೆಳಗಾವಿ. ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುತ್ತ ಮತದಾರರನ್ಬು ಸೆಳೆಯುವ ವಿರೋಧಿಗಳ ಯತ್ನ ಈಗ ಠುಸ್ ಆಗಿದೆ. ಶೆಟ್ಟರ್ ಹೆಸರು ಘೋಷಣೆ ಆದಾಗಿನಿಂದ ಇದೊಂದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡುತ್ತಿತ್ತು.. ಮತದಾರರು ನಾವು ಮೋದಿ ನೋಡ್ತೆವಿ ಎನ್ನುವ ಉತ್ತರವನ್ನೂ ನೀಡಿ‌ಕಳಿಸುವ ಕೆಲಸ ಮಾಡಿದ್ದರು. ವಿರೋಧಿಗಳ ಈ ಮಾತಿಗೆ ಶೆಟ್ಟರ್ ಅಷ್ಟೇ ಅಲ್ಲ ಅರಭಾವಿ ಶಾಸಕರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಖಡಕ್ ಎದಿರೇಟು ಕೊಟ್ಟಿದ್ದರು. ಅಡ್ರೆಸ್ ಕೇಳಿದವರೇ ಅಡ್ರೆಸ್ ಇಲ್ಲದಂತೆ ಹೋಗ್ತಾರೆ ಎಂದು…

Read More
error: Content is protected !!