
ಕೇಸರಿ ಶಾಲು ತೆಗೆದ ಸಿದ್ದುಗೆ ಬುದ್ದಿ ಹೇಳಿ..!
ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಮುಖ್ಯಮಙತ್ರಿ ಸಿದ್ಧರಾಮಯ್ಯನವರು ಕೇಸರಿ ಶಾಲು ತೆಗೆದು ಬಿಸಾಡಿದವರು. ಆದರೆ ಈಗ ಅದೇ ಕೇಸರಿ ಶಾಲು ಹಾಕಿಕೊಂಡರೆ ಮತಗಳು ಬರ್ತಾವಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಪ್ರಶ್ನೆಯನ್ನು ನೇರವಾಗಿ ಕಾಂಗ್ರೆಸ್ನವರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದವರು ಖಂಡಿಸ್ತಾರಾ ಎಂದೂ ಕೇಳಿದ್ದಾರೆ. ಕಾಂಗ್ರೆಸ್ ನವರು ಕೇವಲ ಕೇಸರಿ ಶಾಲು ಹಾಕಿದರೆ ಅವರ ಅಲ್ಪಸಂಖ್ಯಾತ ತುಷ್ಠೀಕರಣ ನೀರಿ ಬದಲಾಗಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆ ರಾಷ್ಟ್ರೀಯತೆ ಆಧಾರವಾಗಿಟ್ಟುಕೊಂಡು ಹೋಗುತ್ತದೆ. ಹೀಗಾಗಿ…