Headlines

ಕೇಸರಿ ಶಾಲು ತೆಗೆದ ಸಿದ್ದುಗೆ ಬುದ್ದಿ ಹೇಳಿ..!

ಬೆಳಗಾವಿ. ಕಾಂಗ್ರೆಸ್ ಸರ್ಕಾರದ ಮುಖ್ಯಮಙತ್ರಿ ಸಿದ್ಧರಾಮಯ್ಯನವರು ಕೇಸರಿ ಶಾಲು ತೆಗೆದು ಬಿಸಾಡಿದವರು. ಆದರೆ ಈಗ ಅದೇ ಕೇಸರಿ ಶಾಲು ಹಾಕಿಕೊಂಡರೆ ಮತಗಳು ಬರ್ತಾವಾ? ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಈ ಪ್ರಶ್ನೆಯನ್ನು ನೇರವಾಗಿ ಕಾಂಗ್ರೆಸ್ನವರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನು ಕಾಂಗ್ರೆಸ್ ಪಕ್ಷದವರು ಖಂಡಿಸ್ತಾರಾ ಎಂದೂ ಕೇಳಿದ್ದಾರೆ. ಕಾಂಗ್ರೆಸ್ ನವರು ಕೇವಲ ಕೇಸರಿ ಶಾಲು ಹಾಕಿದರೆ ಅವರ ಅಲ್ಪಸಂಖ್ಯಾತ ತುಷ್ಠೀಕರಣ ನೀರಿ ಬದಲಾಗಲ್ಲ ಎಂದು ಅವರು ಹೇಳಿದರು. ಲೋಕಸಭೆ ಚುನಾವಣೆ ರಾಷ್ಟ್ರೀಯತೆ ಆಧಾರವಾಗಿಟ್ಟುಕೊಂಡು ಹೋಗುತ್ತದೆ. ಹೀಗಾಗಿ…

Read More

ಜೋಶಿ. ಸಂತೋಷ ಎಲ್ಲರೂ ನಮ್ಮವರೇ..

ಜೋಶಿ. ಸಂತೋಷ ಎಲ್ಲರೂ ನಮ್ಮವರೇ..ನನಗೆ ಎಲ್ಲರ ಸಹಕಾರವೂ ಇದೆ,..! ಬೆಳಗಾವಿ ನನ್ನ ಕರ್ಮ.ಭೂಮಿ. ನಾನು ಹೊರಗಿನವನಲ್ಲ. ಬೆಳಗಾವಿ.ನನಗೆ ಯಾರ ವಿರೋಧವೂ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿ.ಎಲ್.ಸಂತೋಷ ಸೇರಿದಂತೆ ಎಲ್ಲರ ಸಹಕಾರ ಇದ್ದೇ ಇದೆ ಎಂದು ಬೆಳಗಾವಿ ಬಿಜೆಪಿ ಅಭ್ಯಥರ್ಿ ಜಗದೀಶ ಶೆಟ್ಟರ್ ಹೇಳಿದರು,ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಎಲ್ಲ ನಾಯಕರೊಂದಿಗೆ ಕಳೆದ ದಿನ ಮಾತನಾಡಿದ್ದೇನೆ.ಸಣ್ಣಪುಟ್ಟ ವ್ಯತ್ಯಾಸವನ್ನು ಬಗೆಹರಿಸಿಕೊಂಡಿದ್ದೇವೆ, ಈಗ ಎಲ್ಲರೂ ಕೂಡಿ ಕೆಲಸ ಮಾಡುವ ಗಟ್ಟಿ ನಿಧರ್ಾರ ಮಾಡಲಾಗಿದೆ ಎಂದು ಅವರು…

Read More

ಬದಲಾದ ಪ್ರಚಾರದ ವೈಖರಿ..!

ಬೆಳಗಾವಿ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ ಎನ್ನುವ ಮಾತು ಸಹಜ ಮತ್ತು ಸ್ವಾಭಾವಿಕ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ಪ್ರಚಾರದ ವೈಖರಿ‌ ಬೇರೆಯಾಗಿತ್ತು ಆಗ ಧ್ವನಿ ವರ್ಧಕಕಗಳೇ ಹೆಚ್ಚು ಸದ್ದು ಮಾಡುತ್ತಿದ್ದವು. ಏಕೆಂದರೆ ಆಗ ಈಗಿನಷ್ಟು ಸಾಮಾಜಿಕ ಜಾಲತಾಣಗಳ ಹಾವಳಿ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ನಾಳೆ ಅನ್ನೋದೇ ಇಲ್ಲ. ಎಲ್ಲವೂ ತಕ್ಷಣ ಆಗಬೇಕು. ಅದೇ ರೀತಿ ಚುನಾವಣೆ ಸಂದರ್ಭದಲ್ಲಿ ಹೊಸ ಹೊಸ ಬೆಳವಣಿಇಗೆಗಳು ತಕ್ಷಣ ಅಂಗೈಯಲ್ಲಿ ನೋಡಲು ಸಿಗಬೇಕು. ಅಷ್ಟರ ಮಟ್ಟಿಗೆ ಜಗತ್ತು ಫಾಸ್ಟ…

Read More

ಬೈಕ್ ರ್ಯಾಲಿಗೆ ಮರೆಗು ತಂದ ಶಾಸಕ ಅಭಯ ಪಾಟೀಲ….!

ಬೆಳಗಾವಿ: ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲರ ಗತ್ತು, ಗೈರತ್ತೇ ಅಂತಹದ್ದು. ಪಕ್ಷ ನಿಷ್ಠೆ ಎಂದರೆ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮುಂದಡಿಯಿಡುವ ಅವರ ಕಾರ್ಯಶೈಲಿ ಎಲ್ಲರಿಗೂ ಮೆಚ್ಚುಗೆ ಆಗುವಂತಹದ್ದು., ಬುಧವಾರ ನಗರದಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಚುನಾವಣಾ ಪ್ರಚಾರದ ಬೃಹತ್ ಬೈಕ್ ರ್ಯಾಲಿಗೆ ಮೆರಗು ತಂದದ್ದೂ ಕೂಡ ಗಮನ ಸೆಳೆಯಿತು.ಶಾಸಕರೆಂಬುದನ್ನು ಬದಿಗಿಟ್ಟು, ಸಾಮಾನ್ಯ ಕಾರ್ಯಕರ್ತನಂತೆ ಬೈಕ್ ಏರಿ ಪಕ್ಷ ಧ್ವಜದೊಂದಿಗೆ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ವಿಶೇಷವಾಗಿತ್ತು. ಅಲ್ಲದೆ, ತಾವು ಪ್ರತಿನಿಧಿಸುವ…

Read More

ಗೆದ್ದು ಬೀಗಿದ ರಾಜಾಹುಲಿ..!

ಬೆಳಗಾವಿಗರ ಮನಸ್ಸು ಗೆದ್ದ BSY .ಶೆಟ್ಟರ್ ಆ ಮಾತಿಗೆ ಖುದ್ದು ಎದ್ದು ನಿಂತು ಕೈ ಮುಗಿದ ಯಡಿಯೂರಪ್ಪ. ಮನಸ್ಸು ಮುರಿಯುವ ಮಾತಾಡಿದ ಶೆಟ್ಟರ್ ಮೌನಕ್ಕೆ ಶರಣು. ಯಡಿಯೂರಪ್ಪ ಮಾತಿಗೆ ತಲೆದೂಗಿದ ಬಿಜೆಪಿಗರು. ದೂರವಾದ ಮುನಿಸು‌. ಬೆಳಗಾವಿ.ಈ ಸುದ್ದಿಯ ಹೆಡ್ಡಿಂಗ್ ಓದಿದ ಕ್ಷಣ ಒಂದು ರೀತಿಯ ಗೊಂದಲಕ್ಕೆ ಬೀಳುವುದು ಸಹಜ,ಚುನಾವಣೆಗೆ ನಿಲ್ಲದ ಯಡಿಯೂರಪ್ಪ ಹೇಗೆ ಗೆದ್ದರು,? ಮತ್ತು ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಶೆಟ್ಟರ್ ಹೇಗೆ ಸೋತರು ಎನ್ನುವ ಬಹುದೊಡ್ಡ ಪ್ರಶ್ನೆ ಬರುವುದು ಸಹಜ ಮತ್ತು ಸ್ವಾಭಾವಿಕ.!ಆದರೆ ನಾವು ಈಗ…

Read More

ಲೋಕ ಸಮರ-ಎರಡೂ ಕಡೆಗೆ ಅಸಮಾಧಾನ

ಮಕ್ಕಳಿಗೆ ಜೈ.ಕಾರ್ಯಕರ್ತರಿಗೆ ಕೈ ಎರಡೂ ಕ್ಷೇತ್ರದಲ್ಲಿ ನಡೆಯಲಿದೆ ಜಿದ್ದಾ ಜಿದ್ದಿ ಬಿಜೆಪಿಗೆ ಶ್ರೀರಾಮನ ಬಲ. ಕಾಂಗ್ರೆಸ್ ಗೆ ಗ್ಯಾರಂಟಿ ಕೈ ಹಿಡಿಯುವ ಆಸೆ. ಮೂಡಲಗಿ ಡಾಕ್ಟರ್ ಗೆ ಕೈಕೊಟ್ಟವರು ಯಾರು? ಆ ಅಸಮಾಧಾನ ಭುಗಿಲೇಳುತ್ರಾ? .ದೆಹಲಿ ತೋರಿಸ್ತೇನಿ ಅಂತ ಬೆಳಗಾವಿಗೆ ಡ್ರಾಪ್ ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ಲೋಕಸಮರದ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯಥರ್ಿಗಳು ತಮ್ಮ ಮತ ಬೇಟೆಗೆ ಭರ್ಜರಿ ಚಾಲನೆ ನೀಡಿದ್ದಾರೆ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಚಾರ ಇನ್ನೂ ಶುರುವಾಗಿಲ್ಲ….

Read More

ಬಾಗಲಕೋಟೆ ಬ್ರಾಹ್ಮಣ ಸಭಾ ಅಧ್ಯಕ್ಷ ದೇಶಪಾಂಡೆ ನಿಧನ

ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ ನಿಧನಕ್ಕೆ ಕಂಬನಿ ಮಿಡಿದ ಜನ ಬಾಗಲಕೋಟೆ: ನಗರದ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಅವರು ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಕೋಟೆ ಜನರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.ಕಾನೂನಿನಲ್ಲಿ ಪರಿಣಿತಿ ಹೊಂದಿದ್ದ ಅವರು ಕ್ಲಿಷ್ಟಕರ ಪ್ರಕರಣಗಳಲ್ಲೂ ಅತ್ಯಂತ ಚತುರತೆಯಿಂದ ವಾದಿಸಿ ಗೆಲವುಸಾಧಿಸುತ್ತಿದ್ದರು. ಅವರ ವಾಕ್ಚಾತುರ್ಯ, ಸರಳವ್ಯಕ್ತಿತ್ವ ದೊಡ್ಡ ಖ್ಯಾತಿಯನ್ನು ತಂದು ಕೊಟ್ಟಿತ್ತು. ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವೂ ಸೇರಿದಂತೆ…

Read More

ಕಾಂಗ್ರೆಸ್ ಪಕ್ಷ ಕೊಡುಗೆ ಅಪಾರ- ಸತೀಶ್

ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆ ನೀಡಿದೆ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. ಆರ್ಥಿಕ ಸಬಲೀಕರಣಕ್ಕಾಗಿ ಕಾಂಗ್ರೆಸ್​ 5 ಗ್ಯಾರಂಟಿಗಳನ್ನು ನೀಡಿದೆ. ಕೊವಿಡ್​​, ಪ್ರವಾಹದ ಸಂದರ್ಭದಲ್ಲಿ ಜನರಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ಹೀಗಾಗಿ ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂದು ಲೋಕೋಪಯೋಗಿ ಇಲಾಖೆ ಸಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ಅಥಣಿ ಪಟ್ಟಣದಲ್ಲಿ ಚಿಕ್ಕೋಡಿ ಲೋಕಸಭಾ…

Read More

ಶೆಟ್ರು ಬರ್ತಾರೆ ದಾರಿ ಬಿಡಿ…!

ಬೆಳಗಾವಿ. GO BACK SHETTER ಅಭಿಯಾನವನ್ನು ಕಡೆಗಣಿಸಿ ಬಿಜೆಪಿ ಹೈಕಮಾಂಡ್ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೆಸರನ್ನು ಅಂತಿಮಗೊಳಿಸಿದೆ. ಹೀಗಾಗಿ ಈಗ ಎದ್ದಿರುವ ಅಸಮಾಧಾನವನ್ನು ಬಿಜೆಪಿ ನಾಯಕರು ಹೇಗೆ ತಣ್ಣಗಾಗಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಬಹುಶಃ ಶೆಟ್ಟರ್ ಅವರು ನಾಳೆ ತಪ್ಪಿದರೆ ನಾಡದ್ದು ಬೆಳಗಾವಿ‌ ಪ್ರವೇಶ ಮಾಡುವ ಸಾಧ್ಯತೆಗಳಿವೆ. ಮೊದಲು ಅವರು ಹಿಂದೆ ಆಡಿದ ಮಾತುಗಳ‌ ಬಗ್ಗೆ ಸ್ಪಷ್ಟನೆ ಕೊಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಮೃನಾಲ್ ಹೆಬ್ಬಾಳಕರ ಅವರು ಈಗಾಗಲೇ ಪ್ರಚಾರ…

Read More

ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ

ಯುವಶಕ್ತಿಯ ಬೃಹತ್ ಬೈಕ್ ರ್ಯಾಲಿ ಮೂಲಕ ಮೃಣಾಲ್ ಪ್ರಚಾರ ಆರಂಭ ಬೆಳಗಾವಿ: ವಿಘ್ನ ವಿನಾಶಕ ಗಣಪತಿಯ ಪೂಜೆ ಮಾಡಿ, ಯುವ ಶಕ್ತಿಯೊಂದಿಗೆ ಬೃಹತ್ ಬೈಕ್ ರ್ಯಾಲಿ ಮೂಲಕ ಮಹಾತ್ಮರ ಪುತ್ಥಳಿಗಳಿಗೆ ಗೌರವ ಮಾಲಾರ್ಪಣೆ ಮಾಡುವ ಮೂಲಕ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಭಾನುವಾರ ತಮ್ಮ ಚುನಾವಣಾ ಪ್ರಚಾರಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಸಹಸ್ರಾರು ಮುಖಂಡರು…

Read More
error: Content is protected !!