Headlines

ಕಾಂಗ್ರೆಸ್ 50 ಸೀಟು ಗೆಲ್ಲಲ್ಲ ಬಿಡಿ…!

ಕಾಂಗ್ರೆಸ್ ಗೆ ಅಬ್ ಕಿ ಬಾರ್ 50 ಪಾರ್ ಅಂತ ಹೇಳುವ ದೈರ್ಯ ಇದಿಯಾ ?: ಬೊಮ್ಮಾಯಿ ಸವಾಲು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 50 ಸ್ಥಾನ ಗೆದ್ದು ತೋರಿಸಲಿ: ಖರ್ಗೆ, ರಾಹುಲ್ ಗಾಂಧಿಗೆ ಬಸವರಾಜ ಬೊಮ್ಮಾಯಿ ಸವಾಲು ಹಾವೇರಿ: ಈ ಬಾರಿ ದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಅಬ್ ಕೀ ಬಾರ್ 50 ಪಾರ್ ಅಂತಾ ಹೇಳೋ ದೈರ್ಯ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದ್ದೇಯಾ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು…

Read More

ಈಶ್ವರಪ್ಪ ಮನವೊಲಿಕೆ ವಿಶ್ವಾಸ- ಬೊಮ್ಮಾಯಿ

ಈಶ್ವರಪ್ಪ ಮನವೊಲಿಕೆ ಆಗುವ ವಿಶ್ವಾಸವಿದೆ: ಬಸವರಾಜ ಬೊಮ್ಮಾಯಿ ಕ್ಷೇತ್ರ ಬದಲಾವಣೆ ಆಗುವ ಬಗ್ಗೆ ಮಾಹಿತಿ ಇಲ್ಲ: ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ: ಮಾಜಿ ಡಿಸಿಎಂ ಅವರ ಮನವೊಲಿಕೆಗೆ ರಾಷ್ಟ್ರೀಯ ನಾಯಕರು ಅವರೊಂದಿಗೆ ಮಾತನಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುತ್ತದೆ ಎಂದು ಮಾಜಿ ಸಿಎಮ್ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯ ಆದರ್ಶನಗರದ ನಿವಾಸದ ಬಳಿ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರು ಈಶ್ವರಪ್ಪ ನವರ ಮನವೊಲಿಕೆ ಮಾಡುತ್ತಿದ್ದಾರೆ. ಅವರ ಮನವೊಲಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌…

Read More

ಬೆಳಗಾವಿಯಲ್ಲಿ ಪಂಚಮಸಾಲಿ v/s ಪಂಚಮಸಾಲಿ

ಬೆಳಗಾವಿ.ಗಡಿನಾಡ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬದಲಾದ ರಾಜಕೀಯ ಸನ್ನಿವೇಶವು ಬಿಜೆಪಿ ಹಾಲಿ ಸಂಭವನೀಯ ಅಭ್ಯರ್ಥಿಯನ್ನು ಬದಲಾಯಿಸುವ ಮಾತುಗಳು ಕೇಳಿ ಬರುತ್ತಿವೆ. ಕಳೆದ ದಿನವಷ್ಟೆ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬಿಜೆಪಿಗರು ಯಾವುದೇ ಕಾರಣಕ್ಕೂ ಶೆಟ್ಟರ್ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲ ೮ ಜನ ಘಟಾನುಘಟಿಗಳೇ ಕ್ಷೇತ್ರವ್ಯಾಪಿ ಪ್ರಚಾರ ಮಾಡಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎನ್ನುವ ಮಾತುಗಳು ಕೇಳಿ ಬಂದಿದ್ದವು….

Read More

ಶ್ರೀರಾಮ ಧ್ವಜದ ಮೇಲೆ ಪಾಲಿಕೆ ಕಣ್ಣು..!

ಕೇಸರಿ ಪರಪರಿ ತೆಗೆಯುತ್ತಿರುವ ಪಾಲಿಕೆ ಸಿಬ್ವಂದಿ ಬೆಳಗಾವಿ. ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿ ಆದ ಬೆನ್ನ ಹಿಂದೆಯೇ ನಗರದಲ್ಲಿನ ಎಲ್ಲ ರೀತಿಯ ಬ್ಯಾನರ್ ಗಳನ್ಬು ತೆಗೆಯುವ ಕೆಲಸ ನಡೆದಿದೆ. ಆದರೆ ಪಕ್ಷಾತೀತವಾಗಿದ್ದ ಶ್ರೀರಾಮನ ಧ್ವಜ‌ ಮತ್ತು ಕೇಸರಿ ಬಣ್ಣದ ಬಂಟಿಂಗ್ಸ್ ಗಳನ್ನು ತೆರವು ಮಾಡಲಾಗುತ್ತದೆ. ಬಿಜೆಪಿ ಗೋಡೆ ಬರಹಕ್ಕೆ ಬಣ್ಣ ಬಳೆಯುತ್ತಿರುವ ಪಾಲಿಕೆ ಸಿಬ್ಬಂದಿ ಶ್ರೀರಾಮನ ಶ್ವಜದ ಮೇಲೆ ಯಾವುದೇ ಪಕ್ಷದ ಚಿಹ್ನೆ ಇಲ್ಲ. ಬಂಟಿಂಗ್ಸ ಮೇಲೂ ಕೂಡ ಯಾವುದೇ ರೀತಿಯ ಚಿಹ್ನೆ ಇಲ್ಲ. ಹೀಗಾಗಿ…

Read More

ಈ ಮಾತು ಬೇಕಿತ್ತಾ ಶೆಟ್ರೆ…!

ಇನ್ನು ಅವರು ನಮ್ಮಂತಹ ಸಾದಾ 8 ಜನರ ಬಳಿ ಬರೋದೇ ಬೇಡ.16 ಲಕ್ಷ ಮತದಾರರ ಬಳಿ ಹೋಗಲಿ.ಶೆಟ್ಟರ್ ಪರ ಪ್ರಚಾರಕ್ಕೆ ಬಿಜೆಪಿ ಕಾರ್ಯಕರ್ತರ ಹಿಂದೇಟು ಬೆಳಗಾವಿ ಬಿಜೆಪಿಗರಿಗೆ ಆಡಿದ ಮಾತು ಸರಿಯಲ್ಲ. ಸುದ್ದಿ ವಿಶ್ಲೇಷಣೆಬೆಳಗಾವಿ.ಲೋಕಸಮದರಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗಿದ್ದ ರಾಜಕೀಯ ಮುತ್ಸದ್ದಿ ಎನಿಸಿಕೊಂಡ ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿಯ ಜಗದೀಶ ಶೆಟ್ಟರ್ ಆಡಿದ `ಆ ಮಾತು’ ಬೆಳಗಾವಿ ಬಿಜೆಪಿ ವಲಯದಲ್ಲಿ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ,ಸಹಜವಾಗಿ ಬೆಳಗಾವಿ ಲೋಕಸಭೆ ಕ್ಷೇತ್ರದ ಚುನಾವಣೆ ಎಂದಾಗ ಸ್ಥಳೀಕರಿಗೆ ಟಿಕೆಟ್ ಕೊಡಿ…

Read More

ಉಡುಪಿಯಲ್ಲಿ ವಿ.ಪ.ಸದಸ್ಯ ಯು.ಬಿ.ವೆಂಕಟೇಶ ಸನ್ಮಾನ

ಕೊಠಡಿಗೆ ಅನುದಾನ: ಯು ಬಿ ವೆಂಕಟೇಶ್ ಗೆ ಸನ್ಮಾನಉಡುಪಿ: ಗುಂಡಿಬೈಲು ಯುವ ಬ್ರಾಹ್ಮಣ ಪರಿಷತ್‌ (ವೈಬಿಪಿ)ನ ಬ್ರಾಹ್ಮೀ ಸಭಾಭವನದ ಕೊಠಡಿ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 5 ಲಕ್ಷ ರೂ. ಅನುದಾನ ನೀಡಿದ ವಿಧಾನ ಪರಿಷತ್‌ ಸದಸ್ಯ ಯು. ಬಿ. ವೆಂಕಟೇಶ್ ಅವರನ್ನು ಗುರುವಾರ ಯುವ ಬ್ರಾಹ್ಮಣ ಪರಿಷತ್‌ ಅಧ್ಯಕ್ಷ ಕೆ. ಎನ್. ಚಂದ್ರಕಾಂತ ಸನ್ಮಾನಿಸಿದರು. ಯು. ಬಿ. ವೆಂಕಟೇಶ್‌ ಅಂದು ಬೆಳಿಗ್ಗೆ ಪರಿಷತ್ ಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಮುಂದಿನ…

Read More

ಬೆಳಗಾವಿ ಅಭಿವೃದ್ಧಿ ವಿರೋಧಿಗೆ ಇವರೇ ಕಾರಣನಾ?

ಬೆಳಗಾವಿ. ಬೆಳಗಾವಿ ಲೋಕಸಮರಕ್ಕೆ ಬಿಜೆಪಿಯಿಂದ ಜಗದೀಶ ಶೆಟ್ಟರ್ ಹೆಸರು ಅಂತಿಮ ಆಗುತ್ತದೆ ಎನ್ನುವ ಬೆನ್ನ ಹಿಂದೆಯೇ ಹತ್ತು ಹಲವು ಪೋಸ್ಟಗಖು ಪರೋಕ್ಗವಾಗಿ ಶೆಟ್ಟರ ವಿರುದ್ಞವೇ ಕಾಣ ಸಿಗುತ್ತಿವೆ ಸಾಮಾಜಿಕ ಜಾಲತಾಣದ ಮೂಲಕ ಶೆಟ್ಟರ್ ವಿರುದ್ಧ ಅಭಿಯಾನ ಶುರುವಾಗಿದೆ. ಒಂದು ರೀತಿಯಲ್ಲಿ ಶೆಟ್ಟರ್ ವಿರುದ್ಧ ಬೆಳಗಾವಿ ಬಿಜೆಪಿಗರು ಕೊತ ಕೊತ ಕುದಿಯತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೋಕಾಕದ ಮಲ್ಲಿಕಾರ್ಜುನ ಚೌಕಾಶಿ ಅವರು ಇಂತಹ ಹತ್ತು ಪ್ರಶ್ನೆಗಳನ್ನು ಮಾಡಿದ್ದಾರೆ. ಆದರೆ ಅವರು ಎಲ್ಲಿಯೂ ಜಗದೀಶ್ ಶೆಟ್ಟರ ಹೆಸರು ಉಲ್ಲೇಖ ಮಾಡಿಲ್ಲ. ಆದರೆ…

Read More

MP ಟಿಕೇಟ್ ಅಂದವರಿಗೆ ಬೂಡಾ ಅಧ್ಯಕ್ಷ ಸ್ಥಾನ

ಬೆಳಗಾವಿ .ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಲಕ್ಷ್ಮಣರಾವ್ ಚಿಂಗಳೆಗೆ ಕಾಂಗ್ರೆಸ್ ಟಿಕೆಟ್ ಎಂದು ಕೆಲವರು ನಿರೀಕ್ಷಿಸಿದ್ದರು. ಅದರೆ ಅವರಿಗೆ ಕೊಟ್ಟಿದ್ದು ಬೆಳಗಾವಿ ಬೂಡಾ ಅಧ್ಯಕ್ಷ ಸ್ಥಾನ. ಈ ಹಿಂದೆ ಚಿಕ್ಕೋಡಿಯಿಂದ ಕುರುಬ ಸಮಾಜಕ್ಜೆ ಟಿಕೆಟ್ ಎಙದು ಸಚಿವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಚಿಕ್ಕೋಡಿ ಕ್ಷೇತ್ರದಿಂದ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರುಯಾಙಕಾಗೆ ದಾರಿ ಸುಗಮವಾಯಿತು.

Read More

ಚಿದಂಬರ‌ ನಗರಕ್ಕೆ 24×7 ನೀರು ಕಾಮಗಾರಿಗೆ ಚಾಲನೆ

ನಿರಂತರ ನೀರು ಪೂರೈಕೆ ಯೋಜನೆಗೆ ಚಾಲನೆಬೆಳಗಾವಿ.ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ನಗರಸೇವಕಿ ವಾಣಿ ಜೋಶಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ, ಕಳೆದ ಹಲವು ವರ್ಷಗಳಿಂದ ವಾರ್ಡ ನಂಬರ 43 ರಲ್ಲಿ ಬರುವ ಚಿರಂಬರ ಬಗರ, ಮೃತ್ಯುಂಜಯ ನಗರ ಸೇರಿದಂತೆ ಇನ್ನೂ ಕೆಲ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು, ಈ ಹಿನ್ನೆಲೆಯಲ್ಲಿ ಅದರ ಪರಿಹಾರಕ್ಕೆ ನಗರಸೇವಕರು ಶಾಸಕರ ಮೂಲಕ ಪ್ರಯತ್ನ ಮಾಡಿದ್ದರು, ಹೀಗಾಗಿ ಶಾಸಕ ಅಭಯ ಪಾಟೀಲರು ಅನಗೋಳ…

Read More

ಕೋರೆ ಮನೆಯಲ್ಲಿ ಶೆಟ್ಟರ್ ಅಂಗಡಿ ಬೀಗ ..!

ಶೆಟ್ಟರ್ ಅಂಗಡಿ ಬಂದ್ ಮಾಡಲು ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಸಭೆಬೆಳಗಾವಿ: ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಅಂಗಡಿಯ ಬೀಗದ ಬಗ್ಗೆ ಡಾ. ಪ್ರಭಾಕರ ಕೋರೆ ನಿವಾಸದಲ್ಲಿ ಚರ್ಚೆಯಾಗಿದೆ. ಬೆಳಗಾವಿ ಜಿಲ್ಲೆಯ ಬಿಜೆಪಿಯ ಪ್ರಮುಖರು ಶೆಟ್ಟರ ಸ್ಪರ್ಧೆಯ ಬಗ್ಗೆ ಚರ್ಚೆ ನಡೆಸಿ ಸ್ಥಳೀಕರಿಗೆ ಟಿಕೆಟ್ ಕೊಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಅಷ್ಟೇ ಅಲ್ಲ ಶೆಟ್ಟರ್ ಅವರನ್ನೇ ಕಣಕ್ಕಿಳಿಸಿದರೆ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣಕ್ಕಿಳಿಯುವ ಮಾತುಗಳು ಕೇಳಿ ಬಂದವು….

Read More
error: Content is protected !!