Headlines

ಪಾಲಿಕೆ LAPTOP ಕದ್ದವರು ಇವರೇನಾ?

ಪಾಲಿಕೆಯಲ್ಲಿ ಲ್ಯಾಪ್ ಟಾಪ್ ಕಳ್ಳತನ . ಭೂಗಳ್ಳರ ಪಾಲಾದವಾ ಲ್ಯಾಪಟಾಪ್?. ಕಳ್ಳತನದ ಹಿಂದಿದೆ PID ಕರಿನೆರಳು. ಲ್ಯಾಪಟಾಪ್ ದಲ್ಲೇನಿದೆ ಎಂದು.ಗೊತ್ತಿದ್ದವರೇ ಕಳ್ಳತನ‌ ಮಾಡಿದರಾ? ಬೆಳಗಾವಿ:ಮಹಾನಗರ ಪಾಲಿಕೆಯಲ್ಲಿ ಮಹತ್ವದ ದಾಖಲೆಗಳನ್ನು ಸಂಗ್ರಹಿಸಿಡಲಾಗಿದ್ದ ನಾಲ್ಕು ಲ್ಯಾಪಟಾಪ್ಗಳು ಕಾಣೆಯಾಗಿದ್ದು ವಿಭಿನ್ನ ಸಂಶಯಕ್ಕೆ ಕಾರಣವಾಯಿತು,ಬೆಳಗಾವಿಯ ಬಸವೇಶ್ವರ ವೃತ್ತದ ಬಳಿ ಇರುವ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಂದಾಯ ಶಾಖೆಯಲ್ಲಿ ಈ ಕಳ್ಳತನ ನಡೆದಿದೆ. ಪಾಲಿಕೆಯ ಕಚೇರಿಯ ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರು ನಾಲ್ಕು ಲ್ಯಾಪ್ಟಾಪ್ ಎಗರಿಸಿ ಪರಾರಿಯಾಗಿದ್ದಾರೆ. ಆಸ್ತಿ ಮಾಲೀಕತ್ವದ ದಾಖಲಾತಿ,…

Read More

ಮಾನವೀಯತೆ ಮೆರೆದ ಲೇಖಕಿಯರ ಸಂಘ ಮತ್ತು‌ AKBMS

ಹೆತ್ತ ಕರುಳಿನ ಕೂಗಿಗೆ ಮಿಡಿದ ಬೆಳಗಾವಿಯ ಲೇಖಕಿಯರು!ರಂಗನಟಿ ಭಾರತಿಗೆ ಎಕೆಬಿಎಂಎಸ್ ಆರ್ಥಿಕ ನೆರವು. ಮಾನವೀಯತೆ ಮರೆದ ಲೇಖಕಿಯರು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಳಗಾವಿ: ಕೊಲ್ಲುವವನು ಒಬ್ಬನಿದ್ದರೆ ಕಾಯುವವನು ನೂರು ಜನರು ಎನ್ನುವ ಮಾತು ಇಂದು ಅಕ್ಷರಶಃ ಸತ್ಯವಾಯಿತು. ಬೆಳಗಾವಿಯ ಸಂಯುಕ್ತ ಕರ್ನಾಟಕ ಪ್ರಾದೇಶಿಕ ಕಚೇರಿ ಇಂತಹ ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಯಿತು. ಬೆಳಗಾವಿ ಲೇಖಕಿಯರ ಸಂಘ ಮತ್ತು ಅಶೋಕ ಹಾರನಹಳ್ಳಿ ನೇತೃತ್ವದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕ ನೊಂದ ಕಲಾವಿದೆಗೆ ನೆರವಿನ…

Read More

ಗೋಕಾಕದಲ್ಲಿ ಮುಂದುವರೆದ ಜಾರಕಿಹೊಳಿ ಹಿಡಿತ

ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ಗೋಕಾಕ- ಇಲ್ಲಿಯ ಗೋಕಾಕ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಆಡಳಿತ ಮಂಡಳಿಯ ಎಲ್ಲ ಸ್ಥಾನಗಳಿಗೂ ಅವಿರೋಧವಾಗಿ ಆಯ್ಕೆ ನಡೆದಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಖಲೆ ತಿಳಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ “ಅ” ವರ್ಗದಿಂದ ಸುಣಧೋಳಿಯ ಬಸಪ್ಪ ಲಕ್ಷ್ಮಪ್ಪ ಕುರಿಬಾಗಿ, ಗೊಡಚಿನಮಲ್ಕಿಯ ಮಹಾಂತೇಶ ಬಾಳಪ್ಪ ಅವರಗೋಳ, ಅರಭಾವಿಯ ಮುತ್ತೆಪ್ಪ…

Read More

ಶಾಂತಾಯಿ ಅಮ್ಮಂದಿರಿಗೆ ವಿಮಾನ ಯಾನ ಭಾಗ್ಯ..

ಶಾಂತಾಯಿ ವೃದ್ಧಾಶ್ರಮದ ದೊಡ್ಡ ಸಾಧನೆ. ವಿಜಯ ಮೋರೆ ಕಾರ್ಯ ಪ್ರಶಂಸನೀಯ. 30 ಜನ ವೃದ್ಧರು ಮುಂಬಯಿಗೆ.. ವಿಮಾನದಲ್ಲೇ ಸುತ್ತಾಟ. ಫೈವ್ ಸ್ಟಾರ್ ಹೊಟೇಲನಲ್ಲಿ ವಾಸ್ತವ್ಯ ಬೆಳಗಾವಿ: ನೀಲಿ ಆಗಸದಲ್ಲಿ ಮೋಡವನ್ನು ಬೇಧಿಸಿ ಮುಂದಕ್ಕೆ ಹೋಗುವ ವಿಮಾನಗಳನ್ನು ಕಂಡುಇಲ್ಲಿಂದ ಟಾಟಾ ಹೇಳಿದ್ದು ಬಹುಶಃ ನಾವ್ಯಾರೂ ಮರೆತಿಲ್ಲ. ಬಾಲ್ಯದ ಸುಮಧುರಕ್ಷಣಗಳಲ್ಲಿ ಇದು ಕೂಡಾ ಒಂದು. ಈಗಲೂ ಆಕಾಶದಲ್ಲಿ ವಿಮಾನ ಹಾರಾಟದ ಸದ್ದು ಜೋರಾಗಿ ಕೇಳಿದಾಗ ತಲೆ ಎತ್ತಿ ನಾವೂ ಅತ್ತ ಒಮ್ಮೆ ನೋಡೇ ನೋಡುತ್ತೇವೆ. . ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ…

Read More

ಪರಿಸರ ಸ್ನೇಹಿ ಬಸ್ ಲೋಕಾರ್ಪಣೆ

ಬೆಳಗಾವಿಯಲ್ಲಿ ವಿಶೇಷ ತಂತ್ರಜ್ಞಾನವಿರುವ 50ಪರಿಸರ ಸ್ನೇಹಿ ಬಸ್ಸುಗಳ ಲೋಕಾರ್ಪಣೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ..! ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 3ನೇ ಹಂತದಲ್ಲಿ 50 ನೂತನ ಬಸ್ಸುಗಳು ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಚಾಲನೆ ನೀಡಿದರು. ನಗರದ ಕೇಂದ್ರ ಬಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ 50ಹೊಸ ಬಸ್ಸುಗಳು ಲೋಕಾರ್ಪಣೆ ಮಾಡಿದರು. ಬಸ್ಸುಗಳು ವಿಶೇಷ ನೋಡುವುದಾದರೆ ಪರಿಸರ ಸ್ನೇಹಿ BS-6, AIS-140 ವಾಹ‌ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ…

Read More

E belagavi ವರದಿ ಎಫೆಕ್ಟ್..! ಕಲಾವಿದೆಗೆ ಸಿಕ್ಕ ನ್ಯಾಯ

ಬಿಸಿ ಮುಟ್ಟಿಸಿದ E belagavi.com ವರದಿ ಕಲಾವಿದೆಗೆ ನ್ಯಾಯ ಒದಗಿಸಿದ ಇ ಬೆಳಗಾವಿ. ಕಾಮ್ಬೆಳಗಾವಿ. ದಾವಣಗೆರೆಯ ವಸಂತ ಕಲಾ ನಾಟ್ಯ ಸಂಘದವರು ಬೆಳಗಾವಿಯಲ್ಲಿ ಇದೇ ದಿ, 18 ರಂದು ಭಾರತಿದಾವಣಗೆರೆ ಇವರ ಮಗಳ ಮುದವೆ ಸಹಾಯಾರ್ಥ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ ಕಲಾವಿದೆ ಭಾರತಿ ಅವರು ತಮ್ಮ‌ ಮಗಳ ಮುದುವೆ ಸಹಾಯಾರ್ಥ ಈ ನಾಟಕ ಪ್ರದರ್ಶನ ಇಟ್ಟುಕೊಂಡಿದ್ದಾರೆ `

Read More

ಬೆಳಗಾವಿಯಲ್ಲಿ ಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್..!

ಸರ್ಕಾರದ ಆಶಯಕ್ಕೆ ಎಳ್ಳುನೀರು.. ಕನ್ನಡ ನಾಡು‌ ನುಡಿ ಬೆಳವಣಿಗೆಗೆ ಅಡ್ಡಿಕನ್ನಡ ನಾಟಕಕ್ಕೆ ಪೊಲೀಸರದ್ದೇ ಕಿರಿಕ್…! ಎರಡು ದಿನ ಪ್ರಷಾರಕ್ಕೆ ಗೋಗರೆದ ಕಲಾವಿದೆ ಆಟೋ ದಲ್ಲಿ ಧ್ವನಿ ವರ್ಧಕ ಮೂಲಕ ಅನುಮತಿ ಕೊಡಲು ಸತಾಯಿಸಿದ ಡಿಸಿಪಿ ಸರ್ಕಾರದ ಶುಲ್ಕ ತುಂಬಿದರೂ ಡೋಂಟ್ ಕೇರ್ ಎಂದ ಡಿಸಿಪಿ. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕಣ್ಣೀರು ಸುರಿಸಿದ ಕನ್ನಡ ವೃತ್ತಿ ರಂಗಭೂಮಿ ಕಲಾವಿದೆ ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡ ನಾಡು, ನುಡಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯ ಸಕರ್ಾರದ ಪ್ರಯತ್ನಕ್ಕೆ ಪೊಲೀಸರು ಎಳ್ಳು…

Read More

24 ಕ್ಕೆ ಬೆಳಗಾವಿಗೆ ಕರವೇ ಗೌಡರು..!

ಬೆಳಗಾವಿ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ‌ ಮೊದಲ ಬಾರಿಗೆ ಇದೇ ದಿ. 24 ರಂದು ಗಡಿಭಾಗ ಬೆಳಗಾವಿಯಲ್ಲಿ ನಡೆಯಲಿದೆ. ಬೆಳಗಾವಿಯ ಕನ್ನಡ ಭವನದಲ್ಲಿ‌ಈ ಸಭೆ ನಡೆಯಲಿದೆ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸಿದ ಕೀರ್ತಿ ಗೌಡರಿಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆದೇಶ ಮಾಡಿತು. ಅಷ್ಟೇ ಅಲ್ಲ ಕನ್ನಡ ಅನುಷ್ಠಾನಕ್ಕಾಗಿ ಜೈಲಿಗೆ ಸಹ ಹೋಗಿದ್ದರು. ಈ ಹಿನ್ನೆಲೆಯಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕಾರಿಣಿ…

Read More

ಬೆಳಗಾವಿ ಪಾಲಿಕೆ ಆಯುಕ್ತರಾಗಿ ಲೋಕೇಶ್..!

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ.ಎನ್. ಲೋಕೇಶ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ . ಬಾಗಲಕೋಟೆ ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಯಾಗಿದ್ದರು.. ಈಗ ಅವರನ್ನು ಬೆಳಗಾವಿ ಪಾಲಿಕೆ ಆಯುಕ್ತರಾಗಿ ನೇಮಕ‌ಮಾಡಿ ಆದೇಶ ಹೊರಡಿಸಿದೆ ಬಹುಶಃ ಒಂದೆರಡು ದಿನದಲ್ಲಿ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ. ಈಗ ಹಂಗಾಮಿ ಆಯುಕ್ತರಾಗಿ ಕಖೆದ ಎರಡು ದಿನಗಳ ಹಿಂದೆ ರಾಜಶ್ರೀ ಜೈನಾಪುರ ಅಧಿಕಾರವ ಹಿಸಿಕೊಂಡಿದ್ದರು.

Read More

ಸತೀಶ್ ಪ್ರಯತ್ನ- ಬೆಳಗಾವಿಗೆ ಬಂಪರ್

ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ ಬೆಳಗಾವಿಗೆ ವಿಶೇಷ ಕೊಡುಗೆ ಬೆಳಗಾವಿಯಲ್ಲಿ ವಾಹನ ಸಂಚಾರ ದಟ್ಟಣೆ ನಿವಾರಿಸಲು 4.50 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಗ್ರಿನ್‌ ಸಿಗ್ನಲ್ ಕೊಟ್ಟ ಸಿಎಂಬೆಳಗಾವಿ: ಈ ಭಾರಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದ 2024-25ರ ಕರ್ನಾಟಕ ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬೆಳಗಾವಿ ನಗರ ಪರಿಮಿತಿಯಲ್ಲಿ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿವಾರಿಸಲು 450 ಕೋಟಿ ರೂ. ವೆಚ್ಚದಲ್ಲಿ 4.50 ಕಿ.ಮೀ. ಉದ್ದದ ಮೇಲ್ಸೇತುವೆ…

Read More
error: Content is protected !!