ಅಭಯ ಎಚ್ಚರಿಕೆ ಸಂದೇಶ ಯಾರಿಗಿತ್ತು ಗೊತ್ತಾ?
ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ ಮತ್ತು ಉಪಮೇಯರ ಚುನಾವಣೆ ಸುಖಾಂತ್ಯವಾಗಿ ಮುಗಿತು. ಇತಿಹಾಸದಲ್ಲಿ ಬಡ ಕುಟುಂಬದ ಮಹಿಳೆಯನ್ಬು ಮೇಯರ್ ಪಟ್ಟಕ್ಕೆ ಕುಳ್ಳಿರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು. ಇದರ ಜೊತೆಗೆ ಆಡಳಿತ ಪಕ್ಷದ ನಾಯಕರ ಆಯ್ಕೆ ಸಹ ನಡೆಯಿತು. ಇಂದು ನಡೆದ ಆಯ್ಕೆ ಬಗ್ಗೆ ಯಾರಿಗೂ ತಕರಾರಿಲ್ಲ. ಎಲ್ಲರೂ ಭೇಷ್ ಎನ್ನುವ ರೀತಿಯಲ್ಲಿ ಆಯ್ಕೆ ಮಾಡಿದರು. ಆದರೆ ಇದೆಲ್ಲದರ ನಡುವೆ ಪಾಲಿಕೆಯ ಕಿಂಗ್ ಮೇಕರ ಎನಿಸಿಕೊಂಡ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು…