Headlines

11ಕೋಟಿ ರೂ ಕಾಮಗಾರಿಗೆ ಚಾಲನೆ

ದಂಡಾಪೂರ ಗ್ರಾಮದಲ್ಲಿ 6.11 ಕೋಟಿ ರೂಪಾಯಿ ವೆಚ್ಚದ ಶೈಕ್ಷಣಿಕ ಕಾಮಗಾರಿಗಳನ್ನು ನೆರವೇರಿಸಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ 1.55 ಕೋ.ರೂ ವೆಚ್ಚದ ದಂಡಾಪೂರ ಸರಕಾರಿ ಪ್ರಾಥಮಿಕ ಶಾಲೆಯ ಬಹು ಮಹಡಿ ಕಟ್ಟಡಕ್ಕೆ ಭೂಮಿ ಪೂಜೆ 4.55 ಕೋ.ರೂ ವೆಚ್ಚದ 31 ವಿವೇಕ ಶಾಲಾ ಕೊಠಡಿಗಳ ಉದ್ಘಾಟನೆ. 7.47 ಲಕ್ಷ ರೂ ಮೊತ್ತದ ವಿಶೇಷ ಚೇತನ ಮಕ್ಕಳಿಗೆ ಸಾಧನಾ ಸಲಕರಣೆಗಳ ವಿತರಣೆ. ಪಾಮಲದಿನ್ನಿ ಹಳ್ಳದಿಂದ ದಂಡಾಪೂರವರೆಗಿನ ಜಾಕ್ ವೆಲ್ ಕಾಮಗಾರಿ ನಿರ್ಮಾಣಕ್ಕೆ ಭರವಸೆಯನ್ನು ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ…

Read More

ಹಳಿಯಾಳದಲ್ಲಿ ಎಂಇಎಸ್ ನವರ ಡಿಶುಂ‌ ಡಿಶುಂ…!

ಬೆಳಗಾವಿ. ಎಂಇಎಸ್ ನ ಮುಖಂಡರಿಬ್ಬರು ಹಳಿಯಾಳದಲ್ಲಿ ತಮ್ಮ ತಮ್ಮಲ್ಲಿಯೇ ಬಡಿದಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಂದಿದೆ. ಹಳಿಯಾಳದಲ್ಲಿ ‌ನಡೆಯುವ ಕಾರ್ಯಕ್ರಮ ಕ್ಕೆ ಗೋವಾ ಮುಖ್ಯಮಂತ್ರಿ ಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ಎಂಇಎಸ್ ‌ಮುಖಂಡರಿಬ್ಬರ ನಡುವೆ ಬೆಳಗಾವಿ ಲೋಕಸಭೆ‌ ಚುನಾವಣೆ ಬಗ್ಗೆ ಮಾತುಕತೆ ಜೋರಾಗಿ ನಡೆಯಿತುಮ ಕೊನೆಗೆ ಅದು ಕೈ ಕೈಮಿಲಾಯಿಸುವ ಮಟ್ಟಕ್ಕೂ ಹೋಯಿತು ಎಂದು ಗೊತ್ತಾಗಿದೆ. ಅಲ್ಲಿಂದ ಬಂದ ಮೂಲಗಳ ಪ್ರಕಾರ ಬೆಳಗಾವಿ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಕವಟಗಿಮಠರಿಗೆ ಬಬಲಿಸುತ್ತಿದ್ದೀಯಾ ಎನ್ನುವ ವಿಷಯದಿಂದ ಇಬ್ಬರ ನಡುವೆ…

Read More

ಈಸಕ್ಕಿಯ ಆಸೆ ನಾಟಕ ಪ್ರದರ್ಶನ

ರಂಗಸೃಷ್ಟಿ ಉದ್ಘಾಟನೆ; ಈಸಕ್ಕಿಯ ಆಸೆ ನಾಟಕ ಪ್ರದರ್ಶನ ಬೆಳಗಾವಿ : ರಂಗಸೃಷ್ಟಿ ಎನ್ನುವ ರಂಗಕಲಾವಿದರ ನೂತನ ಸಂಘಟನೆ ಉದ್ಘಾಟನೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಈಚೆಗೆ ಬೆಳಗಾವಿಯಲ್ಲಿ ನಡೆಯಿತು. ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತೋಂಟದ ಶ್ರೀ ಸಿದ್ದರಾಮ ಸ್ವಾಮಿಗಳು ಉದ್ಘಾಟಿಸಿದರು. ಕಾರಂಜಿ ಮಠದ ಗುರುಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.ಈ ವೇಳೆ ಮಾತನಾಡಿದ ಶ್ರೀ ಸಿದ್ಧರಾಮ ಸ್ವಾಮೀಜಿ, ಬಸವಾದಿ ಶರಣರ ವಚನಗಳ ಅಶಯವನ್ನು ಜನಸಾಮಾನ್ಯರಿಗೆ…

Read More

ಸತೀಶ್ ಪೌಂಡೇಶನ್ ದಿಂದ ಕಸವಿಲೇವಾರಿ ವಾಹನ ವಿತರಣೆ

ಬೆಳಗಾವಿ ದಕ್ಷಿಣ, ಉತ್ತರ ಕ್ಷೇತ್ರಕ್ಕೆ ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಿದ ರಾಹುಲ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಲಾಗುತ್ತಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ತಿಳಿಸಿದರು. ಬೆಳಗಾವಿ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್ ನಿಂದ ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನರಿಗೆ…

Read More

ರಾಜಶ್ರೀ ಜೈನಾಪುರ ಪಾಲಿಕೆ ಆಯುಕ್ತೆ

ಬೆಳಗಾವಿ. ಮಹಾನಗರ ಪಾಲಿಕೆ ಆಯುಕ್ತರಾಗಿ ರಾಜಶ್ರೀ ಜೈನಾಪುರ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅಶೋಕ ದುಡಗುಂಟಿ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಜೈನಾಪುರ ಅವರು ಈ ಹಿಂದೆ ಬೆಳಗಾವಿ ಉಪವಿಭಾಗಾಧಿಕರಿಗಳಾಗಿ ಸೇವೆ ಸಲ್ಲಿಸಿದ್ದರು.

Read More

ಲೋಕ ಸಮರದಲ್ಲಿ BJP 400 ಪಾರ್..!

ಬಿಜೆಪಿ ರಾಮನ ಬಲ. 400 ರ ಗಡಿ ದಾಟಿಸಲಿರುವ ಶ್ರೀರಾಮ. ರಾಜ್ಯದಲ್ಲಿ 28 ರಲ್ಲಿ 23 ಸ್ಥಾನ ಪಕ್ಕಾ? ಕಾಂಗ್ರೆಸ್ 5. ರಾಷ್ಟ್ರೀಯ ಚಾನಲ್ ಸಮೀಕ್ಷೆಯಿಂ‌ದ ಬಹಿರಂಗ ನವದೆಹಲಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಂಡ ನಂತರ ಇಡೀ ದೇಶವ್ಯಾಪಿ ಕೇಳಿ ಬರುತ್ತಿರುವ ಒಂದೇ ಮಾತು ಜೈ ಶ್ರೀರಾಮ..! ಈಗ ಬೆಳಿಗ್ಗೆ ಮತ್ತು ರಾತ್ರಿ ಗುಡ್ ಮಾರ್ನಿಂಗ್, ಗುಡ್ ನೈಟ್ ಬದಲಾಗಿ ಜೈ ಶ್ರೀರಾಮ ಹೇಳುತ್ತಿದ್ದಾರೆ. ಇದು ಯಾರೂ ಹೇಳಿಕೊಟ್ಟ ಮಾತಲ್ಲ. ಜನರೇ ಸ್ವಯಂ ಸ್ಪೂರ್ತಿಯಾಗಿ ಆ…

Read More

ವಕೀಲರ ಸಂಘಕ್ಕೆ ಕಿವುಡಸಣ್ಣವರ ಅಧ್ಯಕ್ಷ

ಬೆಳಗಾವಿ. ತೀವೃ ಜಿದ್ದಾಜಿದ್ದಿನಿಂದ ನಡೆದ ಬೆಳಗಾವಿ ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್ ಎಸ್ ಕಿವುಡಸಣ್ಣವರ ಆಯ್ಕೆಯಾಗಿದ್ದಾರೆ.ಕಳೆದ ದಿನ ತಡರಾತ್ರಿಯವರೆಗೂ ಮತ ಎಣಿಕೆ ಮುಂದುವರೆದಿತ್ತು. ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ ದಿವಟೆ ಆಯ್ಕೆಯಾದರು.

Read More

ವಕೀಲರ ಚುನಾವಣೆ ಮತ ಎಣಿಕೆ ಶುರು

ಬೆಳಗಾವಿ. ಗಡಿನಾಡ ಬೆಳಗಾವಿ ವಕೀಲರ ಸಂಘದ ಚುನಾವಣೆ ಶಾಂತಿಯುತವಾಗಿ ಮುಗಿದಿದ್ದು ಮತ ಎಣಿಕೆ ನಡೆದಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಜಂಟಿ ಕಾರ್ಯದರ್ಶಿ ಹುದ್ದೆಗೆ ವಿಶ್ವನಾಥ ಸುಲ್ತಾನಪುರಿ ಮತ್ತು ಮಹಿಳಾ ಪ್ರತಿನಿಧಿ ಸ್ಥಾನಕ್ಕೆ ಅಶ್ವಿನಿ ಹವಾಲ್ದಾರ್ ಆಯ್ಕೆಯಾಗಿದ್ದಾರೆ. ಇನ್ನೂ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಆಡಳಿತ ಮಂಡಳಿ ಸ್ಥಾನದ ಮತ ಎಣಿಕೆ ಆಗಬೇಕಾಗಿದೆ. ಇದಾದ ನಂತರ ಕೊನೆಗೆ ಅಧ್ಯಕ್ಷ ಸ್ಥಾನದ ಎಣಿಕೆ ನಡೆಯಲಿದೆ. ಬಹುಶಃ ಎಲ್ಲವೂ ರಾತ್ರಿ 11.30 ರ ಹೊತ್ತಿಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

Read More

ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ

ಬೆಳಗಾವಿ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗೋಕಾಕ್ ಪ್ರಿನ್ಸಿಪಲ್ ಮತ್ತು ಸಿವಿಲ್ ನ್ಯಾಯಾಧೀಶರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶೋಕಾಜ್ ನೋಟೀಸ್ ಜಾರಿ ಮಾಡಿದ್ದಾರೆ. ಗೋಕಾಕದ ಗಾಂಧಿನಗರ ನಿವಾಸಿ ಲಕ್ಷ್ಮೀ ಚನ್ನಪ್ಪ ಪಾಟೀಲ (30) ಅವರು ನೀಡಿದ ದೂರಿನ‌ ಬಗ್ಗೆ ಹಮಗೋಕಾಕ ಕೋರ್ಟ್ ಆರೋಪ ಹೊತ್ತ ಬೆಳಗಾವಿ ತಾಲೂಕಿನ‌ ಬಾಳೇಉಂದ್ರಿ‌ನಿಚಾಸಿ ಆಯಿಷಾ ಮಹಮ್ಮಗೌಸ್ ಸನದಿ (38) ಇವರಿಗೆ NBW ಜಾರಿ ಮಾಡಿತ್ತು. ಸಿಸಿ ನಂಬರ 6598/22 ರಲ್ಲಿ ಈ ಕುರಿತಂತೆ ರಿಜುಸ್ಟರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರವನ್ಬು ಕೋರ್ಟ ಕಳಿಸಿತ್ತು….

Read More

ವಿದ್ಯಾರ್ಥಿ ಪೊಲೀಸ್ ವಿನೂತನ ಯೋಜನೆ

ಬೆಳಗಾವಿ . ಗಡಿನಾಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್‌. ಸಿದ್ರಾಮಪ್ಪ ಅವರು ವಿದ್ಯಾರ್ಥಿ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪೊಲೀಸ ಮಹಾನುರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದು 30 ದಿನಗಳ ಕಾಲಾವಧಿ ಹೊಂದಿದೆ.,ಅದರಲ್ಲಿ 15 ದಿನ ಠಾಣೆಯಲ್ಲಿ ಪೊಲೀಸ್ ಕಾನೂನುಗಳು ಹಾಗೂ ಠಾಣೆಯ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಹಾಗೂ 5 ದಿನ ನಗರದಲ್ಲಿರುವ ವಿವಿಧ ಪೊಲೀಸ್ ಸಂಬಂಧಿತ ಕಚೇರಿಗಳ ಭೇಟಿಯೊಂದಿಗೆ ನಗರದ ಸಿಸಿಆರ್ಬಿ ಕಂಟ್ರೋಲ್…

Read More
error: Content is protected !!