
ಬೆಳಗಾವಿಯಲ್ಲಿ ರಾಮನ ಟ್ಯಾಟೋ ಗುಂಗು..!
ದೀಪಾವಳಿ ಸಡಗರ ತಂದ ರಾಮಮಂದಿರ ಲೋಕಾರ್ಪಣೆ. 5 ಲಕ್ಷ ಲಾಡು ವಿತರಣೆ. ದಕ್ಷಿಣ ಕ್ಷೇತ್ರದಲ್ಲಿ ರಾಮನ ಟ್ಯಾಟೊ ಹವಾ. ದೇವಸ್ಥಾನ ಸ್ವಚ್ಚತಾ ಅಭಿಯಾನ. ವಾರ್ಡ 43 ರಲ್ಲಿ ರಾಮನ ಧ್ವಜ ವಿತರಿಸಿದ ನಗರಸೇವಕಿ.ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮುಂದಾಳತ್ವ ಅಂದರೆ ಅದರಲ್ಲೊಂದು ವಿಶೇಷತೆ ಇರಲೇಬೇಕು. ಅದು ಸುಳ್ಳಲ್ಲ. ಅದನ್ನು ಶಾಸಕ ಅಭಯ ಪಾಟೀಲರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅವರು ತಮ್ಮ…