ಪಾಲಿಕೆಯಲ್ಲಿ ಆರೋಪಕ್ಕೆ ಪ್ರತ್ಯಾರೋಪ..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆರೋಪ ಮತ್ತು ಪ್ರತ್ಯಾರೋಪಗಳೇ ಸದ್ದು ಮಾಡುತ್ತಿವೆ. ಕಳೆದ ದಿನವಷ್ಟೇ ಸಫಾಯಿ ಕರ್ಮಚಾರಿ ಸಂಘಟನೆಯವರು ಕೆಲವರ ವಿರುದ್ಧ ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದರು. ಅದರ ಬಗ್ಗೆ ಪಾಲಿಕೆ ಆಯುಕ್ತರು ಯಾವ ರೀತಿಯ ತನಿಖೆ ಮಾಡುತ್ತಾರೆ ಎನ್ಬುವುದು ಗೊತ್ತಾಗಿಲ್ಲ. ಇದೆಲ್ಲ ಒಂದು ಕಡೆ ನಡೆಯುತ್ತಿರುವಾಗಲೇ ಶುಕ್ರವಾರ ಕೆಲವರು ಪಾಲಿಕೆಯ ಬಚ್ಚಲಪುರಿ ಎಂಬುವರ ವಿರುದ್ಧ ವಡ್ಡರ ಭೋವಿ ಯುವಕ ಸಂಘ ಆಯುಕ್ತರಿಗೆ, ಜಿಲ್ಲಾಧಿಕಾರಿ‌ ಮತ್ತು, ಲೋಕಾಯುಕ್ತರಿಗೆ, ದೂರು ಸಲ್ಲಿಸಲಾಗಿದೆ…

Read More

ಕವಟಗಿಮಠ ಏನ್ ಹೇಳ್ತಾರೆ…?

ಕುತೂಹಲ ಕೆರಳಿಸಿದ ಸುದ್ದಿಗೋಷ್ಠಿ. ಶುಕ್ರವಾರ ಬೆಳಿಹ್ಗೆ 11 ಕ್ಕೆ ಹೊಟೇಲ್ ಸಂಕಮದಲ್ಲಿ ನಡೆಯಲಿರುವ ಸುದ್ದಿಗೋಷ್ಠಿ. ಕವಟಗಿಮಠ ಎಂ.ಪಿ ಚುನಾವಣೆ ಬಿಜೆಪಿ ಟಿಕೇಟ್ ಆಕಾಂಕ್ಷಿ. ಬೆಳಗಾವಿ. ಕೆಎಲ್ ಇ ಸಂಸ್ಥೆಯ ನಿರ್ದೇಶಕ, ವಿಧಾನ ಪರಿಷತ್ತಿನ ಮಾಜಿ ಸದಸ್ಯರೂ ಆಗಿರುವ ಮಹಾಂತೇಶ ಕವಟಗಿಮಠ ಶುಕ್ರವಾರ ಬೆಳಿಗ್ಗೆ ಕರೆದಿರುವ ಸುದ್ದಿಗೋಷ್ಠಿಯಲ್ಲಿ ಯಾವ ವಿಷಯ ಪ್ರಸ್ತಾಪಿಸಬಹುದು? ಇಂತಹುದೊಂದು ಕುತೂಹಲ ಬಹುತೇಕರಲ್ಲಿದೆ. ಬೆಳಗಾವಿ ಲೋಕಸಭೆ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿರುವ ಅವರು ಯಾವ ವಿಷಯವನ್ಬು ಪ್ರಸ್ತಾಪಿಸಬಹುದು ಎನ್ನುವ ಚರ್ಚೆ ಕೂಡ ನಡೆದಿದೆ.

Read More

ಬೆಳಗಾವಿ ಪಾಲಿಕೆ- BJP ಅಧಿಕಾರ ತಪ್ಪಿಸುವ ಹುನ್ನಾರ

ಬೆಳಗಾವಿ. ಗಡಿನಾಡ ಬೆಳಗಾವಿ‌ ಮಹಾನಗರ ಪಾಲಿಕೆಯ ಮೇಯರ ಮತ್ತು ಉಪಮೇಯರ್ ಚುನಾವಣೆ ಬರುವ ಫೆಬ್ರುವರಿ 6 ಕ್ಕೆ ಮುಗಿದು ಹೊಸಬರು ಆ ಗದ್ದುಗೆಗೆ ಏರಬೇಕು. ಆದರೆ ಸಧ್ಯ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿಗದಿತ ಅವಧಿಯಲ್ಲಿ ಈ ಚುನಾವಣೆ ನಡೆಯುವ ಯಾವುದೇ‌ ಲಕ್ಷಣಗಳು ಕಾಣಸಿಗುತ್ತಿಲ್ಲ ಈ ಮೇಯರ್ ಮತ್ತು ಉಪಮೇಯರ ಚುನಾವಣೆಯನ್ನು ಬೆಳಗಾವಿ ಪ್ರಾದೇಶಿಕ ಆಯುಕ್ತರು ನಡೆಸಬೇಕು. ಆದರೆ ಪಾಕಿಕೆಯಲ್ಲಿ ಬಿಜೆಪಿ ಹಿಡಿತ ಇರುವ ಕಾರಣ ಮೇಯರ ಚುನಾವಣೆ ವಿಳಂಬ ಮಾಡಿ ಬಿಜೆಪಿಗರನ್ನು ಅಧಿಕಾರ…

Read More

ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಶೀಘ್ರವೇ ಬೆಳಗಾವಿಯಲ್ಲೂ ಆರಂಭ

ಬೆಳಗಾವಿ: ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ರಾಷ್ಟ್ರೀಯ ಹೆದ್ದಾರಿಗಳ ಕಚೇರಿಯ ವಲಯ ವಿಭಾಗ ಇನ್ನು ಬೆಳಗಾವಿಯಲ್ಲೂ ಕಾರ್ಯನಿರ್ವಹಿಸಲಿದೆ. ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯ ಇನ್ನು ಬೆಳಗಾವಿಯ ವಲಯ ಕಚೇರಿ ವ್ಯಾಪ್ತಿಗೆ ಸೇರಲಿವೆ. ಈ ಮೂಲಕ ಬೆಳಗಾವಿಗೆ ಮಹತ್ವದ ಕಚೇರಿಯೊಂದು ಸಿಕ್ಕಂತಾಗಿದೆ. ಈ ಕುರಿತು ಜ.9ರಂದು ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಧಾರವಾಡದ ಉತ್ತರ ಮತ್ತು ಕಲಬುರ್ಗಿಯ ಈಶಾನ್ಯ ವಲಯದ ಜಿಲ್ಲೆಗಳ ಭೌಗೋಳಿಕ ಕಾರ್ಯವ್ಯಾಪ್ತಿ ಸೇರಿಸಿ ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮುಖ್ಯಇಂಜಿನಿಯರ್…

Read More

ಬೆಳಗಾವಿ. ಎಸ್ ಸಿ, ಎಸ್ಟಿ ಮೀಸಲು ಅನುದಾನವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ನಗರಸೇವಕ ರವಿ ಧೋತ್ರೆ ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಸಫಾಯಿ ಕರ್ಮಚಾರಿ ಸಮಿತಿ ಜಿಲ್ಲಾ ಘಟಕ ಆಗ್ರಹಿಸಿದೆ.ಈ ಬಗ್ಗೆ ಘಟಕದ ಪದಾಧಿಕಾರಿಗಳು ಗಂಭೀರ ಆರೋಪ ಹೊರೆಸಿ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಿಸಿದ್ದಾರೆ. ಗೌರವಾಧ್ಯಕ್ಷ ಮುನಿಸ್ವಾಮಿ ಭಂಡಾರಿ ಮತ್ತು ವಿಜಯ ನೀರಗಟ್ಟಿ ಮುಂತಾದವರ ನೇತೃತ್ವದಲ್ಲಿ ದಾಖಲೆ ಸಮೇತ ಮನವಿ ಅರ್ಪಿಸಲಾಗಿದೆ ಮನವಿ ಪತ್ರದಲ್ಲೇನಿದೆ? ವಾರ್ಡ ನಂ 28ರ ನಿವಾಸಿಗಳಾದ ನಾವು ಈ ಮೂಲಕ ನೀಡುತ್ತಿರುವ…

Read More

ಸಂಭಾವಿತ ಶಾಸಕನಿಗೆ ಆವಾಜ್ ಹಾಕಿದ ಅಧಿಕಾರಿ..!

ರಾಯಭಾಗ ಶಾಸಕ ಐಹೊಳೆಗೆ ಗುಟುರು ಹಾಕಿದ ಅಧಿಕಾರಿ. ಸಾಹೇಬ್ರೆ ಎಂದು ಮಾತನಾಡಿದ ಬಿಜೆಪಿ ಶಾಸಕರಿಗೆ ದರ್ಪ ತೋರಿದ ಗೋಕಾಕ ಅರಣ್ಯಾಧಿಕಾರಿ. ಇಂತಹ ಅಧಿಕಾರಿ ಶಾಸಕ ಸವದಿ ಮತ್ತು ಅಭಯ ಪಾಟೀಲರಿಗೆ ಸಿಕ್ಕಿದ್ದರೆ…ಅಧಿಕಾರಿ ಉದ್ಧಟತನದ ಮಾತುಗಳು.ಶಾಸಕರಿಗೆ ತೋರಿದ ಅಗೌರವ. ಅಧಿಕಾರಿ ದರ್ಪದ ಮಾತುಗಳ ಆಡಿಯೋ ವೈರಲ್. ಬೆಳಗಾವಿ. ಗೋಕಾಕದ ಅರಣ್ಯ ಇಲಾಖೆ ಅಧಿಕಾರಿ ಆ ರೀತಿಯ ದರ್ಪದ ಮಾತುಗಳನ್ನು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೋ ಅಥವಾ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲರಿಗೆ ಆಡಿದ್ದರೆ ಅದರ…

Read More

ವಿಪ್ರ ಸಮ್ಮೇಳನ ಯಶಸ್ವಿ- ಅಭಿನಂದನೆ ಸಲ್ಲಿಸಿದ ಹಾರನಹಳ್ಳಿ

ಅಭಿಜಾತೆ 2024 ರಾಜ್ಯ ಮಟ್ಟದ ತೃತೀಯ ಮಹಿಳಾ ಸಮ್ಮೇಳನದಲ್ಲಿ ಪಾಲ್ಗೊಂಡ ಸಮಸ್ತ ವಿಪ್ರ ವೃಂದಕ್ಕೆ ಅನಂತಾನಂತ ಧನ್ಯವಾದಗಳು – ಶ್ರೀ ಅಶೋಕ ಹಾರನಹಳ್ಳಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಈ ಸಮ್ಮೇಳನದ ದ ಹಿಂದೆ ಅನೇಕ ಪದಾಧಿಕಾರಿಗಳ ಹಾಗು ಕಾರ್ಯಕರ್ತರ ಶ್ರದ್ಧೆ ಶ್ರಮ ಇದೆ. ಅನೇಕ ತಿಂಗಳುಗಳಿಂದ ಹಗಲು ರಾತ್ರಿ ಈ ಸಮಾವೇಶದ ಯಶಸ್ಸಿಗೆ ನಮ್ಮ ಪದಾಧಿಕಾರಿಗಳು ಹಾಗು ಕಾರ್ಯಕರ್ತರು ಶ್ರಮ ವಹಿಸಿದ್ದಾರೆ. ಅಂತೆಯೇ ಕೆಲವು ಸಂಸ್ಥೆಗಳು…

Read More

ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗಿತ್ತಂತೆ..

ಸಚಿವೆ ಹೆಬ್ಬಾಳಕರ ವಿವಾದಾಸ್ಪದ ಹೇಳಿಕೆ. ಕನ್ನಡಿಗರ ವ್ಯಾಪಕ ಆಕ್ರೋಶ. ಚಿಕ್ಕೋಡಿ ಕಾರದಗಾದಲ್ಲಿ ಹೇಳಿದ ಸಚಿವೆ. ಬೆಳಗಾವಿ. ಮಾತಿನ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತೇ ಸುದ್ದಿಯಾಗಿದ್ದಾರೆ. ಅಷ್ಟೆ ಕನ್ನಡಿಗರ ಮನಸ್ಸಿಗೆ ಘಾಸಿಯನ್ನುಂಟು ಮಾಡಿದ್ದಾರೆ. ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ‌ ನೀಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದು ಕೊಂಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಅವರು ಉಲ್ಲೇಖ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮ. ಕನ್ನಡ…

Read More

ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ.

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ಇಂದು ನಡೆದಿದೆ.ಯಮನಾಪುರದ ಅನ್ಯ ಕೋಮಿನ ಯುವಕ ಯುವತಿ ಒಂದೆಡೆ ಕುಳಿತಿದ್ದನ್ಬು ಪ್ರಶ್ನಿಸಿ ಕೆಲವರು ಆ ಜೋಡಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆಂದು ಗೊತ್ತಾಗಿದೆ.ಆದರೆ ಹಲ್ಲೆಗೊಳಗಾದವರು ಸಹೋದರ ಮತ್ತು ಸಹೋದರಿಯಾಗಿದ್ದರು ಎಂದು ಗೊತ್ತಾಗಿದೆ.ಆ ಹುಡುಗ ಮತ್ತು ಹುಡುಗಿ ಹೆತ್ತವರದ್ದು ಲವ್ ಮ್ಯಾರೇಜ್. ಹೀಗಾಗಿ ಇಬ್ಬರಿಗೂ ಬೇರೆ ಬೇರೆ ಹೆಸರನ್ನು ಇಟ್ಟಿದ್ದರು. ಇಲ್ಲಿ ಹುಡುಗಿ ಮುಖಕ್ಕೆ ಬಟ್ಟೆ ಕಟ್ಡಿಕೊಂಡು ಬಂದಿದ್ದರೆ , ಹುಡುಗ ಹಣೆಗೆ ತಿಲಕ ಹಚ್ಚಿಕೊಂಡಿದ್ದನು.ಆದರೆ ಹಲ್ಲೆಕೋರರು ಇದನ್ನೇ ತಪ್ಪಾಗಿ…

Read More

ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಲಿ: ರಾಹುಲ್‌

*ಸಿಪಿಎಡ್‌ ಮೈದಾನದಲ್ಲಿ ಜರುಗಿದ 11ನೇ ಸತೀಶ ಶುಗರ್ಸ ಕ್ಲಾಸಿಕ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಸಮಾರಂಭ ಬೆಳಗಾವಿ: ಕ್ರೀಡಾ ಕ್ಷೇತ್ರದಲ್ಲಿ ಯುವಕರು ಸಾಧನೆ ಮಾಡಬೆಕೆಂಬ ಉದೇಶದಿಂದ ಪ್ರತಿ ಭಾರೀ ಸತೀಶ ಜಾರಕಿಹೊಳಿ ಫೌಂಡೇಶನ ಹಾಗೂ ರೋಟರ್‌ ಕ್ಲಬ್‌ ವತಿಯಿಂದ ಸತೀಶ ಶುಗರ್ಸ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಲಾಗುತ್ತಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಹೇಳಿದರು.ನಗರದ ಸಿಪಿಎಡ್‌ ಮೈದಾನದಲ್ಲಿ ಜರುಗಿದ 11ನೇ ಸತೀಶ ಶುಗರ್ಸ ಕ್ಲಾಸಿಕ್ ರಾಷ್ಟ್ರಮಟ್ಟದ ದೇಹದಾರ್ಡ್ಯ ಸ್ಪರ್ಧೆ ಸಮಾರಂಭದಲ್ಲಿ ಭಾವಗವಹಿಸಿ ಅವರು…

Read More
error: Content is protected !!