ಲೋಕ ಅಖಾಡಾ.. ಚಿಂದಿ ಚಿತ್ರಾನ್ನ..

ಬೆಳಗಾವಿ. ಲೋಕಸಭೆ ಚುನಾವಣೆಗೆ ಇನ್ನು ಗಾವುದ ದೂರ ಇರುವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹುದೊಡ್ಡ ಗೊಂದಲ ಸೃಷ್ಟಿಯಾಗತೊಡಗಿದೆ.ಆದರೆ ಈ ಎಲ್ಲ ಗೊಂದಲದ ನಡುವೆ ನಾಡದ್ರೋಹಿ ಎಙಿಎಸ್ ನವರ ಮಾತು ಕೇಳಿ ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರ ಪರ ಎನ್ನುವ. ತೋರಿಸುವ ನಾಟಕ ನಡೆಸಿದೆ.ಇವತ್ತು ಅತ್ತ ಮಹಾರಾಷ್ಟ್ರ ದವರೂ ಸಹ ಮರಾಠಿ‌ ಭಾಷಿಕರನ್ನು ಓಲೈಸತೊಡಗಿದ್ದಾರೆ. ಇತ್ತ ಗಡಿನಾಡ ಬೆಳಗಾವಿಯಲ್ಲಿಯೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನವರು ಇನ್ನುಳಿದ. ಸಮಾಜದವರನ್ನು ಕಡೆಗಣಿಸಿ ಮರಾಢಿಗರ ಓಲೈಕೆಗೆ…

Read More

ಬೆನಕೆಯವರಿಗೆ ಅಭಿನಂದನೆ

ಬೆಳಗಾವಿ. ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಮಾಜಿ ಶಾಸಕ ಅನಿಲ ಬೆನಕೆ ಅವರಿಗೆ ಪಾಲಿಕೆಯ. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಅಭಿನಂದನೆ ಸಲ್ಲಿಸಿದರು. ಬೆಳಗಾವಿಯ ಅವರ ನಿವಾಸಕ್ಕೆ ತೆರಳಿ ಹೂಗುಚ್ಚ ನೀಡಿ ಶುಭಾಶಯ ಹೇಳಿದರು.

Read More

ಎಲ್ಲೆಡೆ ಜೈ ಶ್ರೀರಾಮ…!

ಜನೇವರಿ 22 ರಂದು ಪ್ರತಿ ಮನೆ ಮುಂದೆ ಭಗವಾಶ್ವಜ. ಐದು ಹಣತೆ ದ್ವೀಪ ಹಚ್ಚುವ ತೀರ್ಮಾನ. ಮಂದಿರದಲ್ಲಿ ರಾಮಜಪ. ಪ್ರತಿ ವಾರ್ಡನಲ್ಲೂ ಪೂರ್ವಸಿದ್ಧತಾ ಸಭೆಗಳು ವಾರ್ಡ ನಂಬರ 43 ರಲ್ಲಿ ಗುರುವಾರ ನಡೆದ ಸಭೆ ಬೆಳಗಾವಿ. ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಯನ್ಬು ಕಣ್ತುಂಬಿಕೊಳ್ಳಲು ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿ ಗಣ್ಯರ ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕೂಡ ರಾಮಮಂದಿರ ಉದ್ಘಾಟನೆ ದಿನ…

Read More

ಸಚಿವೆ ಹೆಬ್ಬಾಳಕರಗೆ ಅಯೋಧ್ಯೆ ಆಮಂತ್ರಣ..!

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಅಯೋಧ್ಯೆ ಆಮಂತ್ರಣ ನೀಡಿದ ವಿಎಚ್ ಪಿ ಪ್ರಮುಖರು ಬೆಳಗಾವಿ : ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಅಕ್ಷತಾ ಅಭಿಯಾನದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಪ್ರಮುಖರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಮನೆಗೆ ತೆರಳಿ, ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದರು. ಈ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪರಮೇಶ್ವರ ಹೆಗಡೆ, ಶ್ರೀಕಾಂತ ಕದಂ,…

Read More

ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ

ಬೆಳಗಾವಿ,: ನಗರದ ಸ್ವಚ್ಛತೆ ಕಾಪಾಡಿ, ಹಿರಿಮೆ ಹೆಚ್ಚಿಸಲು ಪೌರ ಕಾರ್ಮಿಕರ ಪಾತ್ರ ಬಹಳಷ್ಟಿದೆ. ಅವರ ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಶೇಕಡಾ 70% ರಷ್ಟು ಪೌರ ಕಾರ್ಮಿಕರನ್ನು ಈಗಾಗಲೇ ಖಾಯಂಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಹಂತ ಹಂತವಾಗಿ ಖಾಯಂಗೊಳಿಸಿ ನೇಮಕಾತಿ ಆದೇಶ ನೀಡಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ಹೇಳಿದರು. ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಜ.02) ನಡೆದ…

Read More

ಮತ್ತೊಂದು ಅಮಾನವೀಯ ಘಟನೆ ನಡೆದು ಹೋಯಿತಾ?

ಮತ್ತೊಂದು ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗೆ ಸಾಕ್ಷಿ ಆಯಿತಾ ಬೆಳಗಾವಿ ಜಿಲ್ಲೆ? ಗೋಕಾಕ ,ಬೆಳಗಾವಿ ಮುಗೀತು..ಈಗ ಬೈಲಹೊಂಗಲ ಸಾಕ್ಷಿ? ಆರಂಭದಲ್ಲಿ ಸಂತ್ರಸ್ತೆ ನೆರವಿಗೆ ಬಾರದ ಬೈಲಹೊಂಗಲ ಪೊಲೀಸರು? ಬೆಂಗಳೂರಿನವರು ಎಚ್ಚರಿಸಿದ ನಂತರ ಕೇಸ್ ರಿಜಿಸ್ಟರ್ ಆಯಿತಾ? ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆ‌ಮೇಲೆ ಯಾರ ವಕ್ರದೃಷ್ಟಿ ಬಿದ್ದಿದೆ ಗೊತ್ತಿಲ್ಲ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗಳಿಗೆ ಬೆಳಗಾವಿ ಸಾಕ್ಷಿಯಾಗತೊಡಗಿದೆ. ಗೋಕಾಕ ತಾಲೂಕಿನ ಘಟಪ್ರಭಾಲ್ಲಿ ದಲಿತ ಮಹಿಳೆಗೆ ಚಪ್ಪಲಿ‌ಹಾರ ಹಾಕಿ ಮೆರವಣಿಗೆ ಮಾಡಲಾಯಿತು. ಆ ಪ್ರಕರಣ ಮರೆಮಾಸುವ ಮುನ್ನವೇ ಬೆಳಗಾವಿ…

Read More

‘ಲಕ್ಷ್ಮೀ’ ವರ್ಗ

ಬೆಳಗಾವಿ. ಮಹಾನಗರ ಪಾಕಿಕೆಯಲ್ಲಿ ಅಧೀಕ್ಷಕ ಅಭಿಯಂತೆ ಲಕ್ಷ್ಮೀ ನಿಪ್ಪಾಣಿಕರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರಿಗೆ ಇದುವರೆಗೂ ಸ್ಥಳ ನಿಯುಕ್ತಿ ಮಾಡಿಲ್ಲ‌.ಬದಲಾಗಿ ನಗರಾಭಿವೃದ್ಧಿ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Read More

ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಚಾಲನೆ

ಪಿಡಬ್ಲುಡಿ ಕಮಿಟಿಯಲ್ಲಿ ಮಹತ್ತರ ತೀರ್ಮಾನರಾಜ್ಯದಲ್ಲಿಯೇ ಮೊದಲ ಪ್ಲ್ಯಾಸ್ಟಿಕ್ ಪೌಡರ್ ಬಳಸಿ ರಸ್ತೆ ನಿರ್ಮಾಣ.ಪರಿಸರ ಸ್ನೇಹಿ ರಸ್ತೆ ನಿರ್ಮಾಣಕ್ಕೆ ಚಾಲನೆ ಬೆಳಗಾವಿ. ಗಡಿನಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೆಲವು ಟೀಕೆಗಳ ನಡುವೆಯೇ ಬೆಳಗಾವಿಗರು `ಹೌದು‘ ಎನ್ನುವಂತಹ ಕೆಲಸಗಳು ನಡೆದಿವೆ.ಗಮನಿಸಬೇಕಾದ ಸಂಗತಿ ಎಂದರೆ, ಮಹಾರಾಷ್ಟ್ರ ಹೊರತುಪಡಿಸಿ ಇಡೀ ಕರ್ನಾಟಕ ರಾಜ್ಯದಲ್ಲಿಯೇ ಮೊಟ್ಟ ಮೊದಲು ಎನ್ನುವಂತೆ ಪ್ಲ್ಯಾಸ್ಟಿಕ್ ಬಳಸಿ ರಸ್ತೆ ನಿರ್ಮಿಸುವ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಶಾಸಕ…

Read More

ಹೊಸ ವರ್ಷಕ್ಕೆ ಕ್ಷಣಗಣನೆ..!

ಬೆಳಗಾವಿ. 2024 ರ ಸ್ವಾಗತಕ್ಜೆ ಕುಂದಾನಗರಿ ಸಜ್ಜಾಗಿದೆ. 2023 ರಲ್ಲಿ ನಡೆದ ಕಹಿ ಮರೆತು ಮತ್ತು ಸಿಹಿ ನೆನಪಿಸಿಕೊಳ್ಳಲು ಪಾನೀಯ ವ್ಯವಸ್ಥೆ ಕೂಡ ರೆಡಿ ಆಗುತ್ತಿದೆ. ಬರ ಬರ ಎನ್ನುತ್ತಲೇ ಎಲ್ಲರೂ ಕೂಲ್ ಕೂಲ್ ಪಾನೀಯ ಗಂಟಲೊಳಗಿಳಿಸಲು ರೆಡಿ ಆಗುತ್ತಿದ್ದಾರೆ. ಬಹುಶಃ ಇಂದು ರಾತ್ರಿ 8 ರಿಂದ ಡಿಜೆ ಸಪ್ಪಳದೊಂದಿಗೆ ಗ್ಲಾಸುಗಳು ಸದ್ದು ಮಾಡಲು ಆರಂಭವಾಗಲಿವೆ. ಅಧಿಕಾರಿಗಳೇ ಉಸ್ತುವಾರಿ ಹೊತ್ತಿರುವ ಬೆಳಗಾವಿ ಕ್ಲಬದಲ್ಲಿ ಟಿಕೇಟ್ ಮಾರಾಟ ಭರ್ಜರಿ ಆಗಿ ನಡೆದಿದೆ. ಈ ಹಿಂದೇ ಇದೇ ಕ್ಲಬ್ ದಲ್ಲಿ…

Read More

ಬೆಳಗಾವಿಯಲ್ಲೇ ಕನ್ನಡ ಹರೋಹರ..!

ಗಡಿಯಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಆದೇಶ ಉಲ್ಲಂಘನೆ. ಐಜಿಪಿ, ಡಿಸಿ ಪದಾಧಿಕಾರಿಳಾಗಿರುವ ಬೆಳಗಾವಿ ಕ್ಲಬ್. ಈ ಕ್ಲಬ್ ಹೋಲ್ಡಿಂಗ್ ದಲ್ಲಿ ಕನ್ನಡ ಹರೋಹರ. ಬರೆಯೋಕು ಬಾರದ ದಡ್ಡರು. ಬೆಳಗಾವಿ. ಬೆಂಗಳೂರಿನಲ್ಲಿ ಕುಳಿತು ಮುಖ್ಯಮಂತ್ರಿ ಗಳೂ ಸೇರಿದಂತೆ ಇಡೀ ಮಂತ್ರಿ ಮಂಡಲ ಕನ್ನಡ ಕನ್ನಡ ಅಂತ ಬಾಯಿ ಬಾಯಿ ಬಡಕೊಂಡರೂ ಅದು ಗಡಿನಾಡ ಬೆಳಗಾವಿಯವರಿಗೆ ಏನೂ ಸಂಬಂಧವೇ ಬರಲ್ಲ.! ಕನ್ನಡ ಫಲಕಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು ಒಂದಾಗಿ ಅಭಿಯಾನ ಆರಂಭಿಸಿವೆ. ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಅಳವಡಿಸಿದ ಕ್ಲಬ್…

Read More
error: Content is protected !!