
ಲೋಕ ಅಖಾಡಾ.. ಚಿಂದಿ ಚಿತ್ರಾನ್ನ..
ಬೆಳಗಾವಿ. ಲೋಕಸಭೆ ಚುನಾವಣೆಗೆ ಇನ್ನು ಗಾವುದ ದೂರ ಇರುವಾಗಲೇ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಹುದೊಡ್ಡ ಗೊಂದಲ ಸೃಷ್ಟಿಯಾಗತೊಡಗಿದೆ.ಆದರೆ ಈ ಎಲ್ಲ ಗೊಂದಲದ ನಡುವೆ ನಾಡದ್ರೋಹಿ ಎಙಿಎಸ್ ನವರ ಮಾತು ಕೇಳಿ ಮಹಾರಾಷ್ಟ್ರ ಸರ್ಕಾರ ಗಡಿ ಭಾಗದ ಮರಾಠಿ ಭಾಷಿಕರ ಪರ ಎನ್ನುವ. ತೋರಿಸುವ ನಾಟಕ ನಡೆಸಿದೆ.ಇವತ್ತು ಅತ್ತ ಮಹಾರಾಷ್ಟ್ರ ದವರೂ ಸಹ ಮರಾಠಿ ಭಾಷಿಕರನ್ನು ಓಲೈಸತೊಡಗಿದ್ದಾರೆ. ಇತ್ತ ಗಡಿನಾಡ ಬೆಳಗಾವಿಯಲ್ಲಿಯೂ ಕೂಡ ಬಿಜೆಪಿ ಮತ್ತು ಕಾಂಗ್ರೆಸ್ ನವರು ಇನ್ನುಳಿದ. ಸಮಾಜದವರನ್ನು ಕಡೆಗಣಿಸಿ ಮರಾಢಿಗರ ಓಲೈಕೆಗೆ…