2 ರಂದು ಬೆಳಗಾವಿಗೆ ಸಚಿವ ಭೈರತಿ ಸುರೇಶ
ಬೆಳಗಾವಿ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಇದೇ ದಿ.2 ರಂದು ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ. 155 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ, ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ, ಹೂವಿನಿಂದ ಅಗರಬತ್ತಿ ತಯಾರಿಕೆಗೆ ಅವರು ಚಾಲನೆ ನೀಡಲಿದ್ದಾರೆ. Youtube subscribe– e ಪ್ರಾಯೋಗಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿರುವ ರಸ್ತೆಯನ್ನು ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ ಮಾಡಲು ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ದಲ್ಲಿ ಪಾಲಿಕೆ ಆಯುಕ್ತರು…