Headlines

3 ಅಧಿಕಾರಿಗಳ ಅಮಾನತ್ಗೆ ಪಟ್ಟು

“ಭೂ” ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮಸ್ಥರಿಂದ ಬೃಹತ್‌ ಧರಣಿ ಮೂವರು ನೀರಾವರಿ ಅಧಿಕಾರಿಗಳು ಅಮಾನತು ಮಾಡುವಂತೆ ಅನ್ನದಾತರ ಪಟ್ಟು ಬೆಳಗಾವಿ: ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದ್ದಾರೆ. ಇದಕ್ಕೂ , ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ, ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ನೀರಾವರಿ…

Read More

ವಿವಸ್ತ್ರ ಪ್ರಕರಣ 3 ಜನ ಸಿಐಡಿ ವಶಕ್ಕೆ

ಬೆಳಗಾವಿ: ತಾಲುಕಿನ ಹಳ್ಳಿಯೊಂದರಲ್ಲಿ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಪ್ರಮುಖ ಆರೋಪಿಗಳನ್ನು ಸಿಐಡಿ ತನ್ನ ತೆಗೆದುಕೊಂಡಿದೆ ಬಸಪ್ಪ ರುದ್ರಪ್ಪ ನಾಯಕ, ರಾಜು ರುದ್ರಪ್ಪ ನಾಯಕ, ಮತ್ತು ಶಿವಪ್ಪ ರಾಯಪ್ಪ ವಣ್ಣೂರ ಅವರನ್ನು ವಶಕ್ಜೆ ತೆಗೆದುಕೊಂಡಿದೆ.. . ಕಳೆದ ಕೆಲವು ದಿನಗಳ ಹಿಂದೆ ಜೋಡಿಯೊಂದು ಪರಾರಿಯಾದ ಕಾರಣಕ್ಕೆ ಯುವಕನ ತಾಯಿಯ ಮೇಲೆ ಆರೋಪಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.

Read More

ಚುನಾವಣಾ ಪ್ರಚಾರ ವೆಚ್ಚ: ದರಗಳ ನಿಗದಿಗೆ ಕ್ರಮ-

ಚುನಾವಣಾ ಪ್ರಚಾರ ವೆಚ್ಚ: ದರಗಳ ನಿಗದಿಗೆ ಕ್ರಮ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ತಗಲುವ ಖರ್ಚು-ವೆಚ್ಚಗಳನ್ನು ಲೆಕ್ಕಾಚಾರ ಮಾಡಲು ಅನುಕೂಲವಾಗುವಂತೆ ವಿವಿಧ ಸೇವೆಗಳಿಗೆ ನಿಗದಿಪಡಿಸಲಾದ ಮಾರುಕಟ್ಟೆ ದರಗಳನ್ನು ಆಧರಿಸಿಯೇ ವೆಚ್ಚವನ್ನು ಲೆಕ್ಕ ಮಾಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಸ್.ಆರ್. ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ(ಡಿ.21) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು…

Read More

ಈ ಅಂಗಡಿಗಳಿಗೆ ಅನುಮತಿನೇ ಇಲ್ಲ..!

ಅಕ್ರಮವಾಗಿ ಅಂಗಡಿ ನಡೆಸಲು ಕೊಟ್ಟಿದ್ದು ಏಕೆ? ಅದರ ಹಿಂದಿನ ಉದ್ದೇಶವಾದರೂ ಏನು? ಜಿಲ್ಲಾಧಿಕಾರಿಗಳು ಕೊಟ್ಟರು ನೋಟೀಸ್. ಆಹಾರದ ಗುಣಮಟ್ಟವೂ ಅಷ್ಟಕಷ್ಟೇ.‌! ಬೆಳಗಾವಿ.ಪರವಾನಗಿ ಪಡೆಯದೇ ವ್ಯಾಪಾರು ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಽಕಾರದ ಜಿಲ್ಲಾ ಅಽಕಾರಿಗಳು ದಾಳಿ ಮಾಡಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣ ದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ‌ ನಡೆಸಿ ಬಿಸಿ‌ ಮುಟ್ಟಿಸಿದ್ದಾರೆ. ಅಷ್ಟೆ ಅಲ್ಲನೋಟೀಸ್ ಸಹ ಜಾರಿ ಮಾಡಿದ್ದಾರೆ.

Read More

5 ಲಕ್ಷ ಮನೆಗಳಿಗೆ ಶ್ರೀರಾಮ..!

ಬೆಳಗಾವಿ: ಅಯೋಧ್ಯೆಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ನಿಮಿತ್ತ ಜಿಲ್ಲೆಯ ಐದು ಲಕ್ಷ ಮನೆಗಳಿಗೆ ಅಭಿಯಾನದ ರೂಪದಲ್ಲಿ ಪವಿತ್ರ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಮತ್ತು ಆಮಂತ್ರಣ ಪತ್ರಿಕೆ ನೀಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷರಾಗಿರುವ ಕೃಷ್ಣ ಭಟ್ಟ ತಿಳಿಸಿದರು.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಉತ್ತರ, ದಕ್ಷಿಣ ನಗರಗಳು ಸೇರಿದಂತೆ ಗ್ರಾಮಾಂತರ, ಖಾನಾಪುರ ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ ಸಹಿತ ಏಳು ತಾಲೂಕುಗಳು ಮತ್ತು 851 ಗ್ರಾಮಗಳ…

Read More

ಘಟಪ್ರಭಾ ಕೇಸ್ – 2 ವಾರದೊಳಗೆ ಉತ್ತರ ಕೊಡಿ..!

ದಲಿತ ಮಹಿಳೆಗೆ ಅವಮಾನ ಕೇಸ್ಎಸ್ಪಿಗೆ ಉತ್ತರಿಸುವಂತೆ ಹೈಕೋರ್ಟ ಸೂಚನೆ. ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದರ ವಿಡಿಯೋ ಪರಿಗಣಿಸದ ಘಟಪ್ರಭಾ ಪೊಲೀಸ್. ಆರೋಪಿಗಳ ಮಾಹಿತಿ ನೀಡಿದರೂ ಕ್ರಮ ಕೈಗೊಳ್ಳದ ಖಾಕಿ. ಹೈಕೋರ್ಟ್ ಗೆ ದೂರು ನೀಡಿದ ದಲಿತ ಮಹಿಳೆ. ತನಿಖೆ ವ್ಯಾಪ್ತಿ ಬದಲಿಸಲು ಮನವಿ. ಬೆಳಗಾವಿ. ತಾಲೂಕಿನ ಹಳ್ಳಿಯೊಂದರಲ್ಲಿ ನಡೆದ ಅವಮಾನವೀಯ ಘಟನೆ ಹೈಕೋರ್ಟ ಗಂಭೀರವಾಗಿ ಪರಿಗಣಿಸಿದ ಬೆನ್ನ ಹಿಂದೆಯೇ ಘಟಪ್ರಭಾದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಪ್ರಕರಣದಲ್ಲಿ ಬೆಳಗಾವಿ ಎಸ್ಪಿಗೆ ವಿವರಣೆ…

Read More

ಕನ್ನಡಕ್ಕೆ `ಸಲಾಮ್’ ಎನ್ನದವರ ಲೈಸನ್ಸ ರದ್ದು..!

ಕನ್ನಡ ಬರೆಸಿ, ಇಲ್ಲದಿದ್ದರೆ ಅಂಗಡಿ ಬಾಗಿಲ ಬಂದ್ ಮಾಡಿಸಿ. ಪಾಲಿಕೆ ಆಯುಕ್ತ ಉದಯಕುಮಾರ ಅವರೊಂದಿಗೆ ಕರವೇ ಚರ್ಚೆ.‌ ಕರವೇ ಮನವಿಗೆ ಸ್ಪಂದಿಸಿದ ಉದಯ. ಕನ್ನಡ ಕಡ್ಡಾಯ ಕುರಿತಂತೆ ಆದೇಶ. ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮತ್ವ, ಇಲ್ಲಿ ಎಲ್ಲರೂ ಕನ್ನಡಕ್ಕೆ ಪ್ರಾತಿನಿಧ್ಯ ನೀಡಲೇಬೇಕು, ಅದನ್ನು ಯಾರೇ ಧಿಕ್ಕರಿಸಿ ಮುನ್ನಡೆದರೆ ಅವರ ಬಾಲ ಕಟ್ ಮಾಡುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡಬೇಕು, ಇಂತಹುದೊಂದು ಬಹುಮುಖ್ಯವಾದ ಬೇಡಿಕೆ ಇಟ್ಟುಕೊಂಡು ಕರ್ನಾಟಕ ರಕ್ಷಣಾ ವೇದಿಕೆಯವರು ಪಾಲಿಕೆಯ ಉಪ ಆಯುಕ್ತ ಉದಯಕಯಮಾರ ತಳವಾರ ಅವರೊಂದಿಗೆ…

Read More

ಮಾಧ್ಯಮಗಳೇ ವಿರೋಧ ಪಕ್ಷಗಳು..!

ಬೆಳಗಾವಿಯಲ್ಲಿ ಮಾಧ್ಯಮ ನಿಲುವಿನ‌ ಬಗ್ಗೆ ಮೆಚ್ಚುಗೆ. ಅನ್ಯಾಯದ ವಿರುದ್ಧ ಸಿಡಿದ ಮಾಧ್ಯಮಗಳು. ಮುಚ್ವಿಹೋಗುವ ಪ್ರಕರಣಗಳು ಬೆಳಕಿಗೆ..ಸರ್ಕಾರ ಮತ್ತು ಅಧಿಕಾರಿಗಳನ್ನು ಎಚ್ಚರಿಸಲು ಮಾಧ್ಯಮಗಳೇ ಬೇಕು. ಪೊಲೀಸರಿಗೆ ಮಾಧ್ಯಮಗಳೇ ಟಾರ್ಗೆಟ್. ನೋಟೀಸ್ ಕೊಟ್ಟು ಹೆದರಿಸುವ ಕೆಲಸ. ಬೆಳಗಾವಿ‌ ಗಡಿನಾಡ ಬೆಳಗಾವಿಯ ಮಣ್ಣಿನ ಗುಣವೇ ಅಂತಹುದು. ಕನ್ನಡ ನಾಡು ನುಡಿ ವಿಷಯದಲ್ಲಿ ಹೋರಾಟಗಾರರ ಮತ್ತು ಅನ್ಯಾಯ ಎಂದು ಕಂಡು ಬಂದಾಗ ಮಾಧ್ಯಮಗಳು ತಾಳಿದ ನಿಲುವುಗಳಿಗೆ ಭೇಷ್ ಎನ್ನಲೇಬೇಕು. . ಯಾವುದಕ್ಕೂ ‘ರಾಜೀ ಎನ್ನುವ ಮಾತಿಲ್ಲದೇ ಮುನ್ಬುಗ್ಗುತ್ತವೆ ಇಲ್ಲಿ ವಿರೋಧ ಪಕ್ಕಕ್ಕಿಂತಲೂ ಹೆಚ್ಚು…

Read More

ಉದಯಕುಮಾರಗೆ ಅಭಿನಂದನೆ ಮಹಾಪೂರ

ಬೆಳಗಾವಿ ಮಹಾನಗರ ಪಾಲಿಕೆಯ ಎಸ್ ಸಿ ಎಸ್ ಟಿ ನೌಕರ ಸಂಘದ ಅಡಾಕ್ ಅಧ್ಯಕ್ಷರಾಗಿ ಆಯ್ಕೆಗೊಂಡ ಉದಯಕುಮಾರ ತಳವಾರ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಭರ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಮತ್ತು ವಿವಿಧ ದಲಿತ ಸಂಘಟನೆಗಳ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

Read More
error: Content is protected !!