Headlines

ಬಿಜೆಪಿ ಹೋರಾಟಕ್ಕೆ ಜನಸಾಗರ.

ಬೆಳಗಾವಿ. ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಆಡಳಿತಾರೂಢ‌ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಬಿಜೆಪಿ ಹಮ್ಮಿಕೊಂಡ ಹೋರಾಟಕ್ಕೆ ಜನಸಾಗರ ಹರಿದು ಬರ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಜಿಲ್ಲೆಯಿಂದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ ಬೆಳಗಾವಿ ದಕ್ಷಿಣ‌ಕ್ಷೇತ್ರದಿಂದ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬರುತ್ತಿದ್ದರೆ ಇನ್ನುಳಿದ ಕಡೆಯಿಂದ ವಾಹನಗಳಲ್ಲಿ ಸಮಾವೇಶದತ್ತ ಹೊರಟಿದ್ದು ಕಂಡು ಬರುತ್ತಿದೆ

Read More

ಪಂಚಮಸಾಲಿ. ಮುಂದಿನವಾರರೀ.

ವಾರದೊಳಗೆ ಸಿಎಂ ಮತ್ತೊಂದು ಸಭೆ ಕರೆಯಲಿದ್ದಾರೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ ಬೆಳಗಾವಿ: ತಾಂತ್ರಿಕ ಮಾಹಿತಿಗಳನ್ನು ಪಡೆದು, ಒಂದು ವಾರದೊಳಗಾಗಿ ಪಂಚಮಸಾಲಿ ಮುಖಂಡರ ಸಭೆ ಕರೆದು, ಮತ್ತೊಮ್ಮೆ ಮಾತನಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಶಾಂತಿಯುತವಾದ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. ಬೆಳಗಾವಿಯಲ್ಲಿ ಬುಧವಾರ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿಯ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು….

Read More

ಸದನಕ್ಕೆ ನುಗ್ಗಿದ ಅಪರಿಚಿತರು..!

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾರೀ ಭದ್ರತಾ ಲೋಪ ಸಂಭವಿಸಿದೆ. ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಯುವಕನೊಬ್ಬ ವೀಕ್ಷಕರು ಕೂರುವ ಗ್ಯಾಲರಿಯಿಂದ ಸದನದೊಳಗೆ ಜಿಗಿದಿದ್ದಾನೆ. ಇದರಿಂದ ಕಲಾಪಕ್ಕೆ ಅಡ್ಡಿಯಾಯಿತು. ಕೂಡಲೇ ಆ ಆತನನ್ನು ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಕಲಾಪವನ್ನು ಮುಂದೂಡಲಾಗಿದೆ. ದಿಢೀರ್​​ ಗ್ಯಾಲರಿಯಿಂದ ಜಿಗಿದ ಯುವಕನೊಬ್ಬ ಕಲರ್​ ಬಾಂಬ್​​ವೊಂದನ್ನು ಸ್ಪ್ರೇ ಮಾಡಿದ್ದಾನೆ. ಆಗ ಸದನದಲ್ಲಿದ್ದ ಸಚಿವರು, ಸಂಸದರು ಆತಂಕದಿಂದ ಹೊರ ಬಂದಿದ್ದಾರೆ. ಇದೇ ವೇಳೆ ಹೊರಗಿನ ಗೇಟ್​ ಬಳಿಯೂ ವ್ಯಕ್ತಿಯೊಬ್ಬ ಇದೇ ರೀತಿ ಬಣ್ಣವನ್ನು ಸ್ಪ್ರೇ ಮಾಡಿದ್ದಾನೆ. ಸಂಸತ್…

Read More

ಅನುದಾನ ಕೇಳದ ಪಾಲಿಕೆ. ಇಲ್ಲಿ ‘ಆಡಳಿತ’ ಹರೋ ಹರ..!

ಬೆಳಗಾವಿ ಪಾಲಿಕೆಗೆ ಅನುದಾನ ಕೇಳದ ಆಡಳಿತ ಮತ್ತು ವಿರೋಧ ಪಕ್ಷ. ಮೇಯರ್, ಆಡಳಿತ, ವಿರೋಧ ಪಕ್ಷದ ನಾಯಕರದಿವ್ಯ ಮೌನ, ಅಭಿವೃದ್ಧಿಗಾಗಿ ನಡೆಯದ ಚರ್ಚೆ. ಆಡಳಿತದವರ ತಪ್ಪು ಸರಿ ಮಾಡುವುದರಲ್ಲಿಯೇ ಅಭಯ ಪಾಟೀಲ ಕಸರತ್ತು. ಆಡಳಿತ ಗುಂಪಿನಲ್ಲಿ ನಡೆಯದ ಹೊಙದಾಣಿಕೆ. ಅನುದಾನ ಕೇಳಬೇಡಿ ಅಂತಾ ಸರ್ಕಾರ ಬೆಳಗಾವಿ. ಸೂಪರ್ ಸೀಡ್ ತೂಗುಗತ್ತಿಯಿಂದ ಪಾರಾದ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಸರಿದಾರಿಗೆ ಬರುವ ಸ್ಥಿತಿಯಲ್ಲಿ ಇಲ್ಲ. ಈ ಹಿಂದಿನ‌ನಗರ ಸೇವಕರು ವಾರ್ಡ ಅಭಿವೃದ್ಧಿ ಬಗ್ಗೆ ಚಿಂತನೆನೇ ಮಾಡುತ್ತಿರಲಿಲ್ಲ. ಆದರೆ ಹೊಸದಾಗಿ…

Read More

BJP ಆಕ್ಷೇಪ ಯಾಕೆ ಗೊತ್ತಾ?

ರೈತರ ಕಡೆಗಣನೆ, ಅಲ್ಪಸಂಖ್ಯಾತರ ಓಲೈಕೆಗೆ ಬಿಜೆಪಿ ಶಾಸಕಾಂಗ ಪಕ್ಷ ಸಭೆ ಆಕ್ಷೇಪ: ಬೆಳಗಾವಿ: ರಾಜ್ಯದ ಕಾಂಗ್ರೆಸ್ ಸರಕಾರವು ರೈತರನ್ನು ಕಡೆಗಣಿಸಿ, ಅಲ್ಪಸಂಖ್ಯಾತರ ಓಲೈಕೆಗೆ ಹಣ ನೀಡಿದ್ದನ್ನು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಖಂಡಿಸಿದೆ.ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಾಳೆ ರೈತರ ಹೋರಾಟ ನಡೆಯಲಿದೆ. 25 ಸಾವಿರ…

Read More

ಆಯುಕ್ತರ ಕಚೇರಿಯಲ್ಲಿ ಓಡಿ ಹೋದ ಜೋಡಿ ಪ್ರತ್ಯಕ್ಷ..!

ಬೆಳಗಾವಿಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಇವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಿಸಿ ಓಡಿ ಹೋದ ಜೋಡಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ. ಕಳೆದ ದಿನ ಇವರು ಓಡಿ ಹೋಗಿದ್ದರಿಂದ ಗ್ರಾಮದಲ್ಲಿ ಅಮಾನವೀಯ ಘಟನೆ ನಡೆದಿತ್ತು. ಸದನದಲ್ಲೂ ಕೂಡ ಓಡಿಹೋದ ಜೋಡಿಗೆ ರಕ್ಷಣೆ ಕೊಡಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಓಡಿ ಹೋದ ಯುವಕ ಯುವತಿಯರು ಇಂದು ಬೆಳಗಾವಿಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದರು. . ಡಿಸಿಪಿ ಸ್ನೇಹ ಅವರ ಕೊಠಡಿಯಲ್ಲಿ ಯುವಕ, ಯುವತಿರ ಹೇಳಿಕೆಯನ್ನು ಸಿಬ್ಬಂದಿಗಳು ಪಡೆದುಕೊಳ್ಳುತ್ತಿದ್ದರು….

Read More

Case ಗೆ Counter case? ನ್ಯಾಯ ಮಾಯ..!

ಇದೆಂತಹ‌ ಬೆಳಗಾವಿ ಖಾಕಿ ನ್ಯಾಯ,? ಇಲ್ಲಿ ಪೊಲೀಸ್ ಸ್ಟೇಷನ್ ಕಟ್ಟೆ ಹತ್ತಿದವರೇ ತಪ್ಪಿತಸ್ಥರು. ನೋಂದವರು ಠಾಣೆ ಮೆಟ್ಟಿಲು ಹತ್ತಲು ಹೆದರುವ ಸ್ಥಿತಿ. ಹಾಗಿದ್ದರೆ ಪೊಲೀಸ್ ವಿಚಾರಣೆ ಎಲ್ಲಾ ನಾಮಕಾವಾಸ್ತೆನಾ? ಜವಳಕರ ಹಲ್ಲೆ ಪ್ರಕರಣದಲ್ಲಿ ಆಗಿದ್ದೂ ಅದೇನಾ? ರಾಜಕೀಯ ಒತ್ತಡಕ್ಕೆ‌ಮಣಿದರಾ ಪೊಲೀಸರು. ಬೆಳಗಾವಿ. ದುಷ್ಟರಿಗೆ ಕಾನೂನು ಮತ್ತು ಪೊಲೀಸ್ ಭಯ ಇರದೇ ಇದ್ದರೆ ಏನೆಲ್ಲಾ ಅನಾಹುತಗಳು ನಡೆಯುತ್ತವೆ ಎನ್ನುವುದಕ್ಕೆ ಬೆಳಗಾವಿ ತಾಲೂಕಿನ ಹೊಸವಂಟಮೂರಿ ಘಟನೆಯೇ ಸಾಕ್ಷಿ. ಇಲ್ಲಿ ಘಟಪ್ರಭಾ ದಲ್ಲಿ ದಲಿತ ಮಹಿಳೆಯನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ…

Read More

ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆ. ಅಮಾನವೀಯ ಘಟನೆ

ಬೆಳಗಾವಿ . ಇಡೀ ನಾಗರಿಕ ಸಮಾಜವೇ ತಲೆತಗ್ಗುಸುವಂತಹ ಘಟನೆ ಬೆಳಗಾವಿ ತಾಲುಕಿನ ಹೊಸ ವಂಟಮೂರಿಯಲ್ಲಿ ನಡೆದ ವರದಿಯಾಗಿದೆ. ಪ್ತೀತಿಸಿದ ಯುವತಿ ಯುವಕನ ಜೊತೆ ಓಡಿ ಹೋಗಿದ್ದು ಈ ಘಟನೆಗೆ ಕಾರಣ. ಇತ್ತೀಚೆಗಷ್ಟೇ ಗೋಕಾಕ ತಾಲುಕಿನ ಘಟಪ್ರಭಾದಲ್ಲೂ ದಲಿತ ಮಹಿಳೆಯನ್ಬು ಕೊರಳಲ್ಲಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು. ಈ ಬಗ್ಗೆ ವಿಡಿಯೋ ಸಹ‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಘಟಪ್ರಭಾ ಪೊಲೀಸರು ಒಬ್ಬರನ್ನು ಬಂಧಿಸಿ ಉಳಿದವರಿಗೆ ಸ್ಟೇಷನ್ ಬೇಲ್ ಮೇಲೆ ಬಿಟ್ಟಿದ್ದರು. ಆದರೆ ಕೋರ್ಟ ಅವರಿಗೆ…

Read More

13ಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟ.

. 13 ಕ್ಕೆ ಪಂಚಮಸಾಲಿ ಮೀಸಲಾತಿ ಹೋರಾಟಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಬಾಕಿ ದಿನಗಳಲ್ಲಿ ನಡೆಯುವ ಪ್ರತಿಭಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿವೆ.ಬಹುಮುಖ್ಯವಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟ ಇದೇ ದಿ 13 ರಂದು ತೀವೃಗೊಳ್ಳುವ ಸಾಧ್ಯತೆಗಳಿವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದ್ದು, ಈ ಹಿನ್ನೆಲೆ ಡಿಸೆಂಬರ್ 13ರಂದು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.ಹಿಂದಿನ…

Read More

ಜಮೀರ್ ವಿರುದ್ಧ BJP ಹೋರಾಟ

ಸಭಾಧ್ಯಕ್ಷ ಸ್ಥಾನಕ್ಕೆ ಜಾತಿ ಬಣ್ಣ ಬಳಿದ ಕಾಂಗ್ರೆಸ್ ಶಾಸಕ ಜಮೀರ್ . ಸಿಡಿದೆದ್ದ ಬಿಜೆಪಿ. ಸೋಮವಾರ ಬೆಳಿಗ್ಗೆ 10 30 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಬೆಳಗಾವಿ. ಕಾಂಗ್ರೆಸ್ ನ ಜಮೀರ ಅಹ್ಮದ ವಿರುದ್ಧ ನಾಳೆ ಸೋಮವಾರ ಸದನದಲ್ಲಿ ಭಾರೀ ಹೋರಾಟ ಮಾಡುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10.30ಕ್ಕೆ ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.ಇತ್ತೀಚೆಗೆ ಜಮೀರ್ ಅಹ್ಮದರು,ಮುಸ್ಲೀಂರನ್ನು ವಿರೋಧಿಸುತ್ತ ಬಂದಿದ್ದ ಬಿಜೆಪಿಯವರು. ಈಗ ಅದೇ ಮುಸ್ಲೀಂರಿಗೆ (ಸಭಾಧ್ಯಕ್ಷರಿಗೆ) ನಮಸ್ಕಾರ…

Read More
error: Content is protected !!