ಅಧಿವೇಶನದಲ್ಲಿ ಕುಲವಳ್ಳಿ ಕಾವು?
ಕಿತ್ತೂರು ಬಳಿ ಕುಲವಳ್ಳಿ ರೈತರ ಪ್ರತಿಭಟನೆ ಬಗ್ಗೆ ಈಗಾಗಲೇ ಎಸ್ಪಿಯವರು ಸ್ಪಷ್ಟನೆ ನೀಡಿದ್ದಾರೆ. ಇಲ್ಕಿ ಸರ್ಕಾರವೇ ಇರುವುದರಿಂದ ಹೆದ್ದಾರಿ ತಡೆ ಮಾಡಿದರೆ ಗಣ್ಯರ ಸಂಚಾರಕ್ಕೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಜೆ ಅವರು ಸ್ವಲ್ಪ ಮಟ್ಟಿಗೆ ಆಕ್ರೋಶ ಭರಿತರಾಗಿರಬಹುದು ಅನಿಸುತ್ತದೆ.ಆದರೆ ಉಳಿದವರ ಜೊತೆ ಮಾತನಾಡಿದಂತೆ ರೈತರು ಮತ್ತು ಮಕ್ಕಳ ಜೊತೆ ನಡೆದುಕೊಂಡ ಖಾಕಿ ದರ್ಪ ಕೋಲಾಹಲಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಬೆಳಗಾವಿ. ಯಾಕೊ ಏನೊ. ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಗಿಂತ ಪೊಲೀಸ್ ಬಗ್ಗೆನೇ ಗಂಭೀರ ಚರ್ಚೆ…