ಅಧಿವೇಶನದಲ್ಲಿ ಕುಲವಳ್ಳಿ ಕಾವು?

ಕಿತ್ತೂರು ಬಳಿ ಕುಲವಳ್ಳಿ ರೈತರ ಪ್ರತಿಭಟನೆ ಬಗ್ಗೆ ಈಗಾಗಲೇ ಎಸ್ಪಿಯವರು ಸ್ಪಷ್ಟನೆ ನೀಡಿದ್ದಾರೆ. ಇಲ್ಕಿ ಸರ್ಕಾರವೇ ಇರುವುದರಿಂದ ಹೆದ್ದಾರಿ ತಡೆ ಮಾಡಿದರೆ ಗಣ್ಯರ ಸಂಚಾರಕ್ಕೆ ಅಡ್ಡಿಯಾಗಬಹುದು ಎನ್ನುವ ಕಾರಣಕ್ಜೆ ಅವರು ಸ್ವಲ್ಪ ಮಟ್ಟಿಗೆ ಆಕ್ರೋಶ ಭರಿತರಾಗಿರಬಹುದು ಅನಿಸುತ್ತದೆ.‌ಆದರೆ ಉಳಿದವರ ಜೊತೆ‌ ಮಾತನಾಡಿದಂತೆ ರೈತರು ಮತ್ತು ಮಕ್ಕಳ ಜೊತೆ ನಡೆದುಕೊಂಡ ಖಾಕಿ ದರ್ಪ ಕೋಲಾಹಲಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಬೆಳಗಾವಿ. ಯಾಕೊ ಏನೊ. ಈ ಬಾರಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಗಿಂತ ಪೊಲೀಸ್ ಬಗ್ಗೆನೇ ಗಂಭೀರ ಚರ್ಚೆ…

Read More

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ –

ಭಗವದ್ಗೀತೆ ಒಂದು ಜ್ಞಾನ ಜ್ಯೋತಿ – ಸ್ವರ್ಣವಲ್ಲೀ ಸ್ವಾಮೀಜಿಹುಕ್ಕೇರಿ : ಭಗವದ್ಗೀತೆ ಒಂದು ಜ್ಞಾನ ಜ್ಯೋತಿ. ಒಂದೊಂದು ಸಾಲು ಕೂಡ ಜ್ಞಾನದ ಒಂದೊಂದು ಕಿಡಿಯನ್ನು ಹೊತ್ತಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.ಭಗವದ್ಗೀತೆಯ ಹಿನ್ನೆಲೆಯಲ್ಲಿ ಹುಕ್ಕೇರಿಯಲ್ಲಿ ಶನಿವಾರ ಸಂಜೆ ಅವರು ಪ್ರವಚನ ನೀಡುತ್ತಿದ್ದರು. ಭಗವದ್ಗೀತೆಯ ಅನುಭವವಾಗಲು ನಾವು ಸಾಕಷ್ಟು ಓದಿರಬೇಕು. ಮನಸ್ಸು ಏನೇನೋ ಲೇಪವನ್ನು ಮೆತ್ತಿಕೊಂಡಿರುತ್ತದೆ. ಆ ಲೇಪವನ್ನು ಕಡಿಮೆ ಮಾಡಿದಾಗ ಜ್ಞಾನದ ಅನುಭವವಾಗುತ್ತದೆ ಎಂದ ಅವರು, ಭಗವದ್ಗೀತೆ ಎಂದರೆ ಭಗವಂತನ…

Read More

ರೈತ ಮಕ್ಕಳ ಆಕ್ರಂದನ ಕರಗದ ಖಾಕಿ ಮನಸ್ಸು

ಸೋಮವಾರ ಬಿಜೆಪಿಗೆ ಸಿಕ್ಕಿತು ಕುಲವಳ್ಳಿ ರೈತರ ಮೇಲೆ ಖಾಕಿ ದರ್ಪದ ಅಸ್ತ್ರ. ಮಕ್ಕಳನ್ನು ಜಡೆ ಹಿಡಿದು ಎಳೆದರಂತೆ ಪೊಲೀಸರು. ರೈತರಿಗೆ ಸೆಡ್ಡು ಹೊಡೆದ್ರಾ ಎಸ್ಪಿ ? ಗಾಯಗೊಂಸ ಮಕ್ಕಳು. .ಜಡೆ ಹಿಡಿದು ಎಳೆದರು. ಮಕ್ಕಳ ಚೀರಾಟ ಕಂಡ್ರೂ ಮನಸ್ಸು ಕರಗಲಿಲ್ಲ…! ಬೆಳಗಾವಿ.ಚಳಿಗಾಲ ಅಧಿವೇಶನದಲ್ಲಿ ಇಡೀ ಸದನ ರೈತರ ಬಗ್ಗೆ ವಿಶೇಷ ಒತ್ತುಕೊಟ್ಟು ಚಚರ್ೆ ನಡೆಸಿದೆ,. ಸೌಧದ ಹೊರಗೆ ರೈತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಅಲ್ಲಿ ಯಾವುದೇ ರೀತಿಯ ಕಿರಿಕ್ ಆಗದಂತೆ ಅಲ್ಲಿರುವ ಪೊಲೀಸರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,ಆದರೆ…

Read More

5 ವರ್ಷ 381 ಪ್ರಕರಣ ದಾಖಲು

ಬಾಲಾಪರಾಧ ಕಾಯ್ದೆಯಡಿ 5 ವರ್ಷಗಳಲ್ಲಿ 381 ಪ್ರಕರಣ ದಾಖಲು -ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಸುವರ್ಣ ಸೌಧ. ಕಳೆದ 5 ವರ್ಷಗಳಲ್ಲಿ ಬಾಲಾಪರಾಧ ಕಾಯ್ದೆ ಅಡಿಯಲ್ಲಿ ಗೃಹ ಇಲಾಖೆಯಲ್ಲಿ 381 ಪ್ರಕರಣಗಳು ದಾಖಲಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವೆ ಲಕ್ಷಿö್ಮ ಹೆಬ್ಬಾಳ್ಕರ್ ತಿಳಿಸಿದರು.ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಗೋವಿಂದ ರಾಜು ಅವರ ಚುಕ್ಕೆ ಗುರುತಿನÀ ಪ್ರಶ್ನೆಗೆ ಉತ್ತರಿಸಿದರು.ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಬಾಲ ನ್ಯಾಯ ( ಮಕ್ಕಳ ಪಾಲನೆ ಮತ್ತು…

Read More

46 ಲಕ್ಷ ಮನೆಗಳಿಗೆ ನಳ ಸಂಪರ್ಕ

ಜಲ ಜೀವನ್ ಮಿಷನ್ ಅಡಿ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ -ಸಚಿವ ಪ್ರಿಯಾಂಕ ಖರ್ಗೆ ಬೆಳಗಾವಿ ಸುವರ್ಣ ಸೌಧ,ಡಿ. : ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೇಶವ ಪ್ರಸಾದ್ ಎಸ್…

Read More

ಅನುದಾನ ದುರ್ಬಳಕೆಗೆ ಅವಕಾಶವಿಲ್ಲ

ಯಾವುದೇ ಕಾರಣಕ್ಕೂ ಎಸ್.ಸಿ.ಎಸ್.ಪಿ/ಟಿ.ಎಸ್‌.ಪಿ ಯೋಜನೆಯ ಅನುದಾನದ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ:ಸಚಿವ ಡಾ.ಹೆಚ್.ಸಿ. ಮಹದೇವಪ್ಪಬೆಳಗಾವಿ ಸುವರ್ಣವಿಧಾನಸೌಧ ರಾಜ್ಯ ಸರ್ಕಾರವು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಗೆ ಮೀಸಲಿಟ್ಟಿರುವ ಅನುದಾನವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಆಗಲು ಅವಕಾಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.ಅವರು ಇಂದು ವಿಧಾನಪರಿಷತ್‌ನಲ್ಲಿ ಸದಸ್ಯ ಛಲವಾದಿ ಟಿ ನಾರಾಯಣ ಸ್ವಾಮಿ ಕೇಳಿದ ಚುಕ್ಕೆ ಗುರುತಿನÀ ಪ್ರಶ್ನೆ 62 (562)ಕ್ಕೆ ಉತ್ತರಿಸಿದರು.ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಅಧಿನಿಯಮ 2013 ಮತ್ತು ನಿಯಮಗಳು 2017 ರಲ್ಲಿ ಪ.ಜಾತಿ ಮತ್ತು ಪಂಗಡದ ಜನರಿಗೆ ನೇರವಾಗಿ…

Read More

ರಿಪಬ್ಲಿಕ್ ಬೆಳಗಾವಿ ಆಗ್ತಿದೆ..!

ಸುವರ್ಣ ವಿಧಾನಸೌಧ. ರಿಪಬ್ಲಿಕ್ ಬೆಳಗಾವಿ ಮಾಡಲು ಹೊರಟಿದ್ದಾರೆ: ಬಸನಗೌಡ ಯತ್ನಾಳ್, ಬೆಳಗಾವಿಯಲ್ಲಿ ಗೂಂಡಾಗಿರಿ ಪ್ರಾರಂಭವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಎರಡು ಘಟನೆ ಆಗಿದೆ. ಇದು ಬಿಹಾರವೋ? ಇಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ. ಗೃಹ ಸಚಿವರು ಯಾವ ಒತ್ತಡದಿಂದ ಕೆಲಸ ಮಾಡುತ್ತಿದ್ದಾರೆ?. ಬೆಳಗಾವಿಯನ್ನು ಇಬ್ಬರಿಗೆ ಬಿಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ ಎಂದೇನಾದರೂ ಇದ್ಯಾ?. ಬಳಿಕ ಪೃಥ್ವಿ ಸಿಂಗ್ ಪ್ರಕರಣದಲ್ಲಿನ ಸರ್ಕಾರದ ಉತ್ತರದಿಂದ ಸಮಾಧಾನಗೊಳ್ಳದೇ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. . ಪೃಥ್ವಿ ಸಿಂಗ್ ಪ್ರಕರಣ ಮತ್ತು ಅಭಿಜಿತ್ ಜವಳಕರ್…

Read More

ಆಕ್ಷನ್ ಓಕೆ. ಧರಣಿ ಯಾಕೆ…!

ಬೆಳಗಾವಿ ಟಿಳಕವಾಡಿ ಸಿಪಿಐ ವಿರುದ್ಧ ಕ್ರಮಕ್ಕೆ ಓಕೆ ಅಂದ ಗೃಹ ಸಚಿವರು. ಧರಣಿ ಕೈ ಬಿಟ್ಟ ಶಾಸಕ ಅಭಯ ಪಾಟೀಲ. ನಗರಸೇವಕನ‌ ಮೇಲೆ ಖಾಕಿ ದೌರ್ಜನ್ಯ ಪ್ರಕರಣ ವಿಧಾನಸೌಧ. ಬೆಳಗಾವಿ‌ ಮಹಾನಗರ ಪಾಲಿಕೆ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ತಪ್ಪಿತಸ್ಥ ಆರೋಪ ಹೊತ್ತ ಟಿಳಿಕವಾಡಿ ಸಿಪಿಐ ಸೇರಿದಂತೆ ಮತ್ತಿಬ್ಬರ ವಿರುದ್ಧ ಕ್ರಮಕ್ಕೆ ಗೃಹ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕಳೆದ ದಿನವಷ್ಟೇ ಶಾಸಕ ಅಭಯ ಪಾಟೀಲರು ಸದನದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸವಿಸ್ತಾರವಾಗಿ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ…

Read More

ಸಂಸತ್ತಿನಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಡಾಡಿ..!

ನವದೆಹಲಿ. ಬೆಳಗಾವಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸಂಸತ್ ಅಧಿವೇಶನದಲ್ಲಿ ಕನ್ನಡ ಕಹಳೆ ಮೊಳಗಿಸಿದ್ದಾರೆ. ಅಪ್ಪಟ ಕನ್ನಡದಲ್ಲಿಯೇ ವೀರರಾಣಿ ಕಿತ್ತೂರು ಚನ್ನಮ್ಮಳ ಬಗ್ಗೆ ಮಾತನಾಡಿ ಎಲ್ಲರ‌ ಗಮನ‌ಸೆಳೆದಿದ್ದಾರೆ. ಚನ್ನಮ್ಮನಹೋರಾಟದ ಇತಿಹಾಸ ವನ್ನು ಸಂಪೂರ್ಣವಾಗಿ ಅವರು ಪ್ರಸ್ತಾಪಿಸಿದ್ದಾರೆ. ಜೈ ಕನ್ನಡ..

Read More

ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…

Read More
error: Content is protected !!