ಅಭಯ ಓಕೆ.. ಆಸೀಫ್ ಯಾಕೆ?
ಸದನದಲ್ಲೂ ಅಭಯ ಅಬ್ಬರ, ಟಿಳಕವಾಡಿ ಸಿಪಿಐ ಅಮಾನತ್ ಗೆ ಪಟ್ಟು. ಶಾಸಕ ಆಸೀಫ್ ಶೇಠಗೆ ಮಾತನಾಡಲು ಅವಕಾಶ ನೀಡದ ಸಭಾಧ್ಯಕ್ಷ ಖಾದರ್. ಬೆಳಗಾವಿ. ವಿಧಾನ ಸಭೆಯಲ್ಲಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಪೊಲೀಸರ ವರ್ತನೆ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು ಸಮರ್ಥಿಸಿಕೊಳ್ಳಲು ಶಾಸಕ ಆಸೀಫ್ ಶೇಠ ಎದ್ದು ನಿಂತರು. ಆದರೆ ಇದನ್ಬು ಗಮನಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ನೀವು ಅದರ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ.ನೀವು ಬೇಡ…