ಅಭಯ ಓಕೆ.. ಆಸೀಫ್ ಯಾಕೆ?

ಸದನದಲ್ಲೂ ಅಭಯ ಅಬ್ಬರ, ಟಿಳಕವಾಡಿ ಸಿಪಿಐ ಅಮಾನತ್ ಗೆ ಪಟ್ಟು. ಶಾಸಕ ಆಸೀಫ್ ಶೇಠಗೆ ಮಾತನಾಡಲು ಅವಕಾಶ ನೀಡದ ಸಭಾಧ್ಯಕ್ಷ ಖಾದರ್. ಬೆಳಗಾವಿ. ವಿಧಾನ ಸಭೆಯಲ್ಲಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಪೊಲೀಸರ ವರ್ತನೆ ಬಗ್ಗೆ ಮಾತನಾಡುತ್ತಿದ್ದರು. ಈ‌ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು‌ ಸಮರ್ಥಿಸಿಕೊಳ್ಳಲು ಶಾಸಕ ಆಸೀಫ್ ಶೇಠ ಎದ್ದು ನಿಂತರು. ಆದರೆ ಇದನ್ಬು ಗಮನಿಸಿದ ಸಭಾಧ್ಯಕ್ಷ ಯು.ಟಿ ಖಾದರ್ ಅವರು, ನೀವು ಅದರ ಬಗ್ಗೆ ಸ್ಪಷ್ಟನೆ ಕೊಡುವ ಅಗತ್ಯವಿಲ್ಲ. ಗೃಹ ಮಂತ್ರಿಗಳು ಉತ್ತರ ಕೊಡ್ತಾರೆ.‌ನೀವು ಬೇಡ…

Read More

CPI ಅಮಾನತ್ ಗೆ ಪಟ್ಡು- ಗೃಹ ಸಚಿವರಿಂದ 7 ರಂದು ಉತ್ತರ

ವಿಧಾನಸಭೆ. ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ‌ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಟಿಳಕವಾಡಿ ಸಿಪಿಐ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಶಾಸಕ ಅಭಯ ಪಾಟೀಲ ಒತ್ತಾಯಿಸಿದರು. ಸದನದಲ್ಲಿಂದು ಗಮನ ಸೆಳೆಯುವ ಸೂಚನೆ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲ ಮಾಡಿದರು. ಟಾವರ್ ಅಳವಡಿಸುವ ಸಂಬಂಧ ನಡೆದ ಗಲಾಟೆಯಲ್ಲಿ ಗಾಯಗೊಂಡ ನಗರಸೇವಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.‌ಆದರೆ ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಮತ್ತಿಬ್ಬರು ಪೊಲೀಸರು ಆಸ್ಪತ್ರೆಯಲ್ಲಿ ಒತ್ತಾಯಪೂರ್ವಕವಾಗಿ ಡಿಸ್ಚಾರ್ಜ ಸಮರಿ ತೆಗೆದುಕೊಂಡು…

Read More

ಬೆಳಗಾವಿ ಪೊಲೀಸ್ ವಿರುದ್ಧ ಹಕ್ಕುಚ್ಯುತಿ!

ಬೆಳಗಾವಿ.‌ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡ ರೀತಿ ಮತ್ತು ಮೇಯರ್ ಅವಮಾನದ ಬಗ್ಗೆ ಅಧಿವೇಶನದಲ್ಲಿ ಹಕ್ಕು ಚ್ಯುತಿ ಬರುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಬಿಜೆಪಿ ಶಾಸಕ ಅಭಯ ಪಾಟೀಲ ಹಕ್ಕುಚ್ಯುತಿ ಮಂಡಿಸುವ ತಯಾರಿ ನಡೆಸಿದ್ದಾರೆಂದು ಗೊತ್ತಾಗಿದೆ. ಬಹುಶಃ ಇವತ್ತೇ ಹಕ್ಕುಚ್ಯುತಿ ಪ್ರಸ್ತಾಪ ವಾಗುವ ಸಾಧ್ಯತೆಗಳಿವೆ.

Read More

`ಆ ತಪ್ಪು ಈಗ ಮತ್ತೇ ಮಾಡಬೇಡಿ’

ವಿಜಯೇಂದ್ರಗೆ ಕಾರ್ಯಕರ್ತರ ಮನವಿ`ಆ ತಪ್ಪು ಈಗ ಮತ್ತೇ ಮಾಡಬೇಡಿ’ ಬೆಳಗಾವಿ. ಗಡಿನಾಡ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದರೆ, ಮತ್ತೊಂದು ಕಡೆಗೆ ಲೋಕ ಸಮರಕ್ಕೆ ಅಖಾಡಾವನ್ನು ಸಜ್ಜುಗೊಳಿಸುವ ಕೆಲಸವನ್ನು ನಡೆಸಿದ್ದಾರೆ,ಅಧಿವೇಶನಕ್ಕೆ ಆಗಮಿಸಿದ ದಿನದಿಂದ ಪ್ರತಿಯೊಬ್ಬರನ್ನು ಭೆಟ್ಟಿ ಮಾಡುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅಖಾಡಾದಲ್ಲಿ ಯಾರು ಕುಸ್ತಿ ಹಿಡಿಯಲು ಸಮರ್ಥರು ಎನ್ನುವುರ ಬಗ್ಗೆ ಚಚರ್ೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕೂಡ ಇಂದು ಬೆಳಿಗ್ಗೆನೇ ಪಕ್ಷದ ಕಾರ್ಯಕರ್ತರೊಂದಿಗೆ ಕೆಎಲ್ಇ ಗೆಸ್ಟಹೌಸನಲ್ಲಿ ಕೆಲ ಹೊತ್ತು ಗಂಭೀರ ಚಚರ್ೆ ನಡೆಸಿದರು. ಈ ಸಂದರ್ಭದಲ್ಲಿ…

Read More

ಫೃಥ್ವಿಸಿಂಗ್ ಭೆಟ್ಟಿ ಮಾಡಿದ ರಮೇಶ ಜಾರಕಿಹೊಳಿ

ಬೆಳಗಾವಿ. ಕಳೆದ ದಿನ ಚೂರಿ ಇರಿತಕ್ಕೊಳಗಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿಯ ಪೃಥ್ವಿಸಿಂಗ್ ಅವರನ್ಬು ಮಾಜಿ ಸಚಿವ ರಮೇಶ ಜಾರಕಿಹೊಳಿ ಭೆಟ್ಟಿ ಮಾಡಿದರು. ನಗರದ ಖಾಸಗಿ ಆಸ್ಪತ್ರೆಗೆ ಭೆಟ್ಟಿ ನೀಡಿದ ಅವರು ಆರೋಗ್ಯ ಕುರಿತು ವಿಚಾರಣೆ ನಡೆಸಿದರು. ಕಳೆದ ದಿನವಷ್ಟೇ ಪೃಥ್ವಿಸಿಂಗ್ ಅವರಿಗೆ ಕೆಲವರು ಚೂರಿ ಇರಿದಿದ್ದರು ಎನ್ನಲಾಗಿದೆ. ಇದು ಈಗ ರಾಜಕೀಯಕ್ಕೆ ತಿರುಗುವ ಸಾಧ್ಯತೆಗಳಿವೆ.

Read More

ಜಾರಕಿಹೊಳಿ ಪರಮಾಪ್ತನಿಗೆ ಚಾಕು ಇರಿತ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಿನ್ನೆ ದಿ.‌4 ರಿಂದ ಆರಂಭವಾಗಿದೆ. ಮತ್ತೊಂದು ಕಡೆಗೆ ಸಮಸ್ಯೆ ಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ರೂಪಿಸಿದೆ. ಇದೆಲ್ಕದರನಡುವೆ ಕಳೆದ ದಿನ ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಪರಮಾಪ್ತ ಮತ್ತು ಬಿಜೆಪಿ ಎಸ್ ಸಿ ಮೋರ್ಚಾಮುಖಂಡ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣ ನಡೆಯಿತು. ಇಲ್ಲಿ ಹಲ್ಲೆಗೊಳಗಾಗಿದ್ದ ಎನ್ನಲಾದ ಫೃಥ್ವಿಸಿಂಗ್ ವಿಡಿಯೋ ಮೂಲಕ ಬಿಡುಗಡೆ ಮಾಡಿದ ಹೇಳಿಕೆ ಒಂದಿಷ್ಟು ಗೊಂದಲಕ್ಕೆ ಕಾರಣವಾಯಿತು. ಅವರು ನೇರವಾಗಿ ವಿಡಿಯೋ…

Read More

ಚಳಿಗಾಲ ಅಧಿವೇಶನಕ್ಜೆ ಪ್ರತಿಭಟನೆಗಳ ಕಾವು

ಬೆಳಗಾವಿ: ಇಂದುನಿಂದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ ಪ್ರತಿಭಟನೆಗಳ ಕಾವು ಜೋರಾಗಿದೆ. ಬಿಜೆಪಿ ಪ್ರತಿಪಕ್ಷದ ನಾಯಕ ಆರ್.‌ಅಶೋಕ, ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸರ್ಕಾರವನ್ನು ಇಕ್ಜಟ್ಟಿಗೆ ಸಿಲುಕಿಸಲು ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಒಂದಲ್ಲ ಹತ್ತಾರು ಸರ್ಕಾರಿ ಲೋಪಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಸ್ಕೆಚ್ ಕೂಡ ಹಾಕಿದ್ದಾರೆ. ಛತ್ತೀಸಗಡ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯ ಗಳ ವಿಧಾನಸಭೆ ಚುನಾವಣೆ ಗೆಲುವು ಬಿಜೆಪಿಗೆ ಒಂದು ರೀತಿಯ ಬೂಸ್ಟ್ ಸಿಕ್ಕಂತಾಗಿದೆ. ಸಿದ್ದರಾಮಯ್ಯ ಸರ್ಕಾರದ…

Read More

BJP ರಾಜ್ಯಾಧ್ಯಕ್ಷರ ಆಗಮನ ಇಂದು..

ಬೆಳಗಾವಿ. ಬಿಜೆಪಿ ರಾಜ್ಯಾಶ್ಯಕ್ಷ ವಿಜಯೇಙದ್ರ ಅವರು ನಾಳೆ ದಿ. 4 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಶ್ಯಕ್ಷರಾದ ನಂತರ ಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸುವ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಬಿಜೆಪಿಗರು ಎಲ್ಲ ಸಿದ್ಧತೆ ನಡೆಸಿದ್ದಾರೆ. ನಾಳೆ.‌ ದಿ. 4 ರಂದು ಬೆಳಗಾವಿ ವಿಮಾನ ನಿಲ್ದಾಣ ದಲಗಲಿ ಅವರನ್ನು ಸ್ವಾಗತಿದಲು ಬಿಜೆಪಿ ನಗರಸೇವಕರು ಮತ್ತು ಕಾರ್ಯಕರ್ತರು ಹಾಜರಿರಲಿದ್ದಾರೆ. ಶಾಸಕ ಅಭಯ ಪಾಟೀಲ, ಮಾಜಿ‌ ನಗರಸೇವಕ ಅನಿಲ ಬೆನಕೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿರುವರು.

Read More

ವಿರೋಧ‌ ಪಕ್ಷದ ನಾಯಕರಿಗೆ ಸ್ವಾಗತ

ಬೆಳಗಾವಿ. ರಾಜ್ಯದ ವಿರೋಧ ಪಕ್ಷದ ನಾಯಕ ಆರಗ. ಅಶೋಕ ಅವರನ್ನು ಬಿಜೆಪಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಚಳಿಗಾಲ ಅಧಿವೇಶನಕ್ಕೆ ಆಗಮಿಸಿದ ಅವರನ್ನು ಬೆಳಗಾವು ವಿಮಾನ‌ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತಿಸಲಾಯಿತು ಶಾಸಕ ಅಭಯ ಪಾಟೀಲ, ಮೇಯರ್ ಶೋಭಾ ಸೋಮನ್ನಾಚೆ, ಉಪ‌ಮೇಯರ್ ರೇಷ್ಮಾ ಪಾಟೀಲ. ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಸವಿತಾ ಪಾಟೀಲ ಮುಂತಾದವರು‌ಹಾಜರಿದ್ದರು

Read More

ಎಂಇಎಸ್ ನ್ನು ಮಹಾ ಗಡಿಗಟ್ಟಿದ ಖಾಕಿ

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಕನ್ನಡ‌ ವಿರೋಧಿ ನೀತಿ ಅನುಸರಿಸುತ್ತಿದ್ದ ನಾಡದ್ರೋಹಿ ಎಂಇಎಸ್ ನ್ನು ಬೆಳಗಾವಿ ಪೊಲೀಸರು ಗಡಿದಾಟಿಸಿ ಮಹಾರಾಷ್ಟ್ರ ಕ್ಕೆ ಬಿಟ್ಟು ಬರುವ ಕೆಲಸ ಮಾಡಿದ್ದಾರೆ. ನಿಜವಾಗಿಯೂ ಬೆಳಗಾವಿ ಪೊಲೀಸ್ ರುಗೆ ಸೆಕ್ಯುಟ್.! ಪೊಲೀಸ್ ಮಾತಿಗೆ ಮೆತ್ತಗಾದ ಎಂಇಎಸ್ ಕಳೆದ ದಿನವಷ್ಟೇ ಪೊಲೀಸ್ ಅನುನತಿ ಸಿಗದಿದ್ದರೂ ಮಹಾಮೇಳಾವ್ ಮಾಡಿಯೇ ತೀರುವುದಾಗಿ ಅಬ್ಬರಿಸಿದ್ದ ಎಂಉಎಸ್ ನವರು ಇಂದು ಎಸಿಪಿ ನಾರಾಯಣ ಬರಮನಿ ಅವರ ಖಡಕ್ ಮಾತಿಗೆ ಬಾಲ ಸುಟ್ಟ ಬೆಕ್ಕಿನಂರಾಗಿದ್ದರು‌ ಮಹಾಮೇಳಾವ್ ಗೆ ಅನುಮತಿ ನಿರಾಕರಿಸಿದ ಬೆಳಗಾವಿ ಖಡಕ್…

Read More
error: Content is protected !!