
BJP ಗೆಲುವು.. ವಿಜಯೋತ್ಸವ
ಮೂರು ಕ್ಷೇತ್ರದಲ್ಲಿ ಅರಳಿದ ಕಮಲ . ಪನವತಿ ಯಾರು ಎನ್ವುವುದು ದೇಶಕ್ಕೆ ಗೊತ್ತು .. ವಿಜಯೋತ್ಸವ ಆಚರಿಸಿದ ಶಾಸಕ ಅಭಯ ಪಾಟೀಲ. ಬಿಜೆಪಿ ನಗರಸೇವಕರು ಭಾಗಿ. ಛತ್ತೀಸಗಡ ಅನುಭವ ಬಿಚ್ಚಿಟ್ಟ ಅಭಯ. ಜೈ ಶ್ರೀರಾಮ jai Hindu ಘೋಷಣೆ ಬೆಳಗಾವಿ . ನಾಲ್ಕು ರಾಜ್ಯಗಳ ಪೈಕಿ ಇವತ್ತು ಮೂರು ಕಡೆಗೆ ಭಾರತೀಯ ಜನತಾಪಕ್ಷ ಜಯಭೇರಿ ಬಾರಿಸಿದ್ದನ್ನು ಗಮನಿಸಿದರೆ ದೇಶಕ್ಕೆ ‘ಪನವತಿ’ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ಹೀಗಾಗಿ ಈ…