BJP ಗೆಲುವು.. ವಿಜಯೋತ್ಸವ

ಮೂರು ಕ್ಷೇತ್ರದಲ್ಲಿ ಅರಳಿದ ಕಮಲ . ಪನವತಿ ಯಾರು ಎನ್ವುವುದು ದೇಶಕ್ಕೆ ಗೊತ್ತು .. ವಿಜಯೋತ್ಸವ ಆಚರಿಸಿದ ಶಾಸಕ ಅಭಯ ಪಾಟೀಲ. ‍ಬಿಜೆಪಿ ನಗರಸೇವಕರು ಭಾಗಿ. ಛತ್ತೀಸಗಡ ಅನುಭವ ಬಿಚ್ಚಿಟ್ಟ ಅಭಯ. ಜೈ ಶ್ರೀರಾಮ jai Hindu ಘೋಷಣೆ ಬೆಳಗಾವಿ . ನಾಲ್ಕು ರಾಜ್ಯಗಳ ಪೈಕಿ ಇವತ್ತು ಮೂರು ಕಡೆಗೆ ಭಾರತೀಯ ಜನತಾಪಕ್ಷ ಜಯಭೇರಿ ಬಾರಿಸಿದ್ದನ್ನು ಗಮನಿಸಿದರೆ ದೇಶಕ್ಕೆ ‘ಪನವತಿ’ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ಹೀಗಾಗಿ ಈ…

Read More

ಆಧ್ಯಾತ್ಮಿಕ ತಳಹದಿ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ – ಸ್ವರ್ಣವಲ್ಲೀ ಶ್ರೀಗಳು

ಬೆಳಗಾವಿ: ನೈತಿಕತೆ ಮತ್ತು ಕಾನೂನು ಎರಡೂ ಪರಸ್ಪರ ಹತ್ತಿರದ ಶಬ್ಧಗಳು. ಆಧ್ಯಾತ್ಮಿಕತೆ ಇಲ್ಲದ ನ್ಯಾಯ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹೇಳಿದ್ದಾರೆ.ಭಗವದಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ನ್ಯಾಯಾಲಯದ ಸಂಕೀರ್ಣದ ಸಮುದಾಯ ಭವನದಲ್ಲಿ ಶನಿವಾರ ಭಗವದ್ಗೀತೆ ಮತ್ತು ಕಾನೂನು ಎನ್ನುವ ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಅವರು ಆಶಿರ್ವಚನ ನೀಡುತ್ತಿದ್ದರು. ಭಗವದ್ಗೀತೆ ಮತ್ತು ಕಾನೂನಿಗೆ ಒಳಗಿನ ಸಂಬಂಧವೂ ಇದೆ, ಹೊರಗಿನ ಸಂಬಂಧವೂ ಇದೆ. ಭಗವದ್ಗೀತೆಯ ಆಶಯ ಮತ್ತು ಕಾನೂನಿನ ಆಶಯ ಎರಡೂ…

Read More

ಅನಮತಿ ಅಗತ್ಯನೇ ಇಲ್ಲ.‌ ಮೇಳಾವ್ ಮಾಡ್ತೇವಿ..!

ಬೆಳಗಾವಿ. ಚಳಿಗಾಲ ಅಧಿವೇಶನಕ್ಕೆ ಪರ್ಯಾಯವಾಗಿ ನಾಡದ್ರೋಹಿ ಎಂಇಎಸ್‌ನವರು ಮಹಾಮೇಳಾವ್ ನಡೆಸಲು ತೀರ್ಮಾನಿಸಿದ್ದಾರೆ. ನಮಗೇನು ಪೊಲೀಸ್ ಅನುಮತಿ ಅಗತ್ಯನೇ ಇಲ್ಲ‌.ಪ್ರತಿ ವರ್ಷ ಮಹಾಮೇಳಾವ್ ಮಾಡುತ್ತ ಬಂದಿದ್ದೇವೆ. ಈ ವರ್ಷನೂ ಮಾಡ್ತೇವೆ. ಬೆಳಗಾವಿಯಲ್ಲಿಂದು ಪೊಲೀಸ್ ಆಯುಕ್ತರನ್ಬು ಭೆಟ್ಟಿಯಾದ ನಂತರ ನಾಡದ್ರೋಹಿಗಳು ತೆಗೆದುಕೊಂಡ‌ ನಿರ್ಧಾರವಂತೆವಿದು. ಮೇಳಾವ್ ಹೇಗೆ ಮತ್ತು ಎಲ್ಲಿ ಮಾಡಬೇಕು ಎನ್ನುವುದರ ಬಗ್ಗೆ ಶನಿವಾರ ದಿ.‌2 ರಂದು ಸಂಜೆ. 4 ಕ್ಕೆ‌ ವನಿತಾ ವಿದ್ಯಾಲಯ ಬಳಿಯಿರುವ ಸಹ್ಯಾದ್ರಿ ಕೋ ಆಪ್ ಸೊಸೈಟಿ ಯಲ್ಲಿ ನಡೆಯುವ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಸಮಿತಿ…

Read More

ಪಾಲಿಕೆಯಲ್ಲಿ ಆಪರೇಶನ್ ಹಸ್ತ ನಿಜಾನಾ?

ಪಾಲಿಕೆಯಲ್ಲಿ 1-13 (1 ಮೈನಸ್ 13) formula ready ಆಗ್ತಿದೆಯಾ? ಏನಿದು 1-13? ಒಬ್ಬರ ಸಲುವಾಗಿ 13 ಜನರನ್ನು ಕಳೆದುಕೊಳ್ಳುತ್ತಿರುವ ಬಿಜೆಪಿ .ಶಾಸಕರು ಮತ್ತು ಪಕ್ಷದ ಅಧ್ಯಕ್ಷರ ಮಾತು ಮೀರಿ ಹೊರಟರಾ ಅವರು? ಮತ್ತೊಮ್ಮೆ ಅನಿಲ‌ ಬೆನಕೆ ಮತ್ತು ಅಭಯ ಪಾಟೀಲರ ಭೆಟ್ಟಿಗೆ ಸಿದ್ಧವಾಗಿರುವ ಅಸಮಾಧಾನಿತರು. ಅಸಮಾಧಾನಿತ ಬಿಜೆಪಿಗರು ಪಕ್ಷ ಬಿಡಲ್ಲ. ಆದರೆ ಮಹಾ ಮಾದರಿಯಲ್ಲಿ ಪ್ರತ್ಯೇಕ ಗುಂಪು ರಚನೆ ಮಾಡೊಕೊಳ್ಳುವ ಸಾಧ್ಯತೆ? ವಾರ್ಡನಲ್ಲಿ ಹೊರಗಿನವರ ಹಸ್ತಕ್ಷೇಪ, ಅಭಿವೃದ್ಧಿ ಆಗುತ್ತಿಲ್ಲ ಎನ್ನುವ ಅಸಮಾಧಾನ. ಬಿಜೆಪಿಯಲ್ಲಿನ ಮಾಹಿತಿಯನ್ನು ಕಾಂಗ್ರೆಸ್…

Read More

ಅಭಿವೃದ್ಧಿಯಿಂದ ಹಿಂದೆ ಸರಿಯಲ್ಲ- ಚನ್ನರಾಜ

ಯಾವ ಗ್ರಾಮವೂ ಅಭಿವೃದ್ಧಿ ವಂಚಿತವಾಗಲು ಅವಕಾಶವಿಲ್ಲ – ಚನ್ನರಾಜ ಹಟ್ಟಿಹೊಳಿ ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಯಾವೊಂದು ಹಳ್ಳಿಯೂ ಅಭಿವೃದ್ಧಿಯಿಂದ ವಂಚಿತವಾಗಬಾರದೆನ್ನುವ ಗುರಿಯಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.ಶುಕ್ರವಾರ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆನಕನಹಳ್ಳಿ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೂರದೃಷ್ಟಿ…

Read More

ಬರಮನಿ ಈಗ Adsp

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ತನ್ನದೇ ಆದ ಛಾಪು ಮೂಡಿಸಿ ಎಲ್ಲರಿಂದಲೂ ಭೇಷ್ ಎನಿಸಿಕೊಂಡ ಮಾರ್ಕೆಟ್ ಎಸಿಪಿ ನಾರಾಯಣ ಬರಮನಿ ಅವರು ಈಗ ಧಾರವಾಡ ಹೆಚ್ಚುವರಿ ಎಸ್ಪಿ.! ಅಂದರೆ ಅವರಿಗೆ ರಾಜ್ಯ ಸರ್ಕಾರ ಪದೋನ್ನತಿ ನೀಡಿ ಧಾರವಾಡಕ್ಕೆ ವರ್ಗಾವಣೆ ಮಾಡಿದೆ. ಬೆಳಗಾವಿಯಲ್ಲಿ ಎಲ್ಲೇ ಕ್ರಿಟಿಕಲ್ ಸಮಸ್ಯೆ ಬಂದರೆ ಅದರ ಪರಿಹಾರಕ್ಕಾಗಿ ಬರಮನಿ ಅವರು ಬರಲೇಬೇಕು ಎನ್ನುವ ಹಾಗಾಗಿತ್ತು.ತಮ್ಮ‌ವ್ಯಾಪ್ತಿಗೆ ಅದು ಬರದಿದ್ದರೂ ಎಲ್ಕವನ್ನೂ ಮೈಮೇಲೆ ಎಳೆದುಕೊಂಡು ಮುನ್ನುಗ್ಗುವ ಸ್ವಭಾವವನ್ನು ಅವರು ಬೆಳೆಸಿಕೊಂಡಿದ್ದರು.. ಕನ್ನಡ, ಮರಾಠಿ ವಿಷಯ ಇರಲಿ, ಅಥವಾ ಜಾತಿ…

Read More

ಸರ್ಕಾರಿ ಕೆಲಸ ದೇವರ ಕೆಲಸ..!

ಬೆಳಗಾವಿ ಬಗ್ಗೆ ಗಡಿನಾಡ ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಹೇಗಿದ್ದೀರಾ ಸರ್? ಎಂದು ಕೇಳಲೇ ಬಾರದು. ಏಕೆಂದರೆ ಅವರಿಗೆ ಈಗ ಕೆರೆಸಿಕೊಳ್ಳಲು ಸಹ ಪುರುಸೊತ್ತಿಲ್ಲ. ಅಷ್ಡು ಗಡಿಬಿಡಿ. ಅಕ್ಷರಶಃ ಅವರು ಈ ಸರ್ಕಾರಿ ಕೆಲಸವನ್ನು ದೇವರ ಕೆಲಸ ಎಂದೇ ಭಾವಿಸಿ ಮುನ್ನಡೆಯುತ್ತಿದ್ದಾರೆ. ಮತ್ತೊಂದು ಸಂಗತಿ ಅಂದರೆ, ದೇವರ ಕೆಲಸ ಇದ್ದರೆ ಒಂದರ್ಧ ತಾಸು ರೆಸ್ಟ್ ಮಾಡಿದರೆ ದೇವರು ಸಿಟ್ಡಿಗೇಳಲ್ಲ ಅಂದುಕೊಳ್ಳಬಹುದು. ಆದರೆ ಸರ್ಕಾರಿ ದೇವರು ಮಾತ್ರ ಈಗ ಕೆಲಸಕ್ಕೆ ವಿಶ್ರಾಂತಿಯನ್ನೇ ನೀಡುತ್ತಿಲ್ಲ ಬೆಳಗಾವಿಯಲ್ಲಿ ಇದೇ ಡಿಸೆಂಬರ 4 ರಿಂದ…

Read More

ಸಿಪಿಐ ಬಗ್ಗೆ ‘ಆ ಪತ್ರ’ ಬರೆಯೋರು ಯಾರು?

ಬೆಳಗಾವಿ. ಕಳೆದ ದಿನ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಟಿಳಕವಾಡಿ ಸಿಪಿಐ ಬಗ್ಗೆ ತೆಗೆದುಕೊಂಡ ತೀರ್ಮಾನದ ಬಗ್ಗೆ ಮುಂದಿನ ಪತ್ರ ವ್ಯವಹಾರ ಮಾಡುವರು ಯಾರು? ತೀರ್ಮಾನ ಪ್ರಕಟಿಸಿದ ಮೇಯರ್ ಅವರೇ ವ್ಯಕ್ತಿಗತ ಪತ್ರ ಬರೆಯಬೇಕೊ ಅಥವಾ ಪಾಲಿಕೆಯ ವತಿಯಿಂದ ಕೌನ್ಸಿಲ್ ಠರಾವ್ ಹಚ್ವಿ ಬರೆಯಬೇಕೋ ಎನ್ನುವ ಗೊಂದಲ ಬಹುತೇಕರನ್ನು ಕಾಡುತ್ತಿದೆ ಈ ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ಖುದ್ದು ಸಭೆಯಲ್ಲಿ ವಿಷಯ ಮಂಡಿಸುದವರಿಗೂ ಕಾಡತೊಡಗಿದೆ. ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಜರಣದಲ್ಲಿ ಟಿಳಕವಾಡಿ ಸಿಪಿಐ ಯವರ ಬಗ್ಗೆ ಮಾನವ…

Read More

5 ರಂದು ಪಂಚಮಸಾಲಿ ಸಭೆ

ಪಂಚಮಸಾಲಿ ಮೀಸಲಾತಿ ಹೋರಾಟ: ನಮ್ಮ ಹೋರಾಟಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ – ಲಕ್ಷ್ಮೀ ಹೆಬ್ಬಾಳಕರ್ ವಿಶ್ವಾಸ ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕುರಿತು ಚರ್ಚಿಸಲು ಡಿಸೆಂಬರ್ 5ರಂದು ಶಾಸಕರ ಸಭೆ ನಡೆಸಬೇಕು ಹಾಗೂ ಈ ಸಭೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನೂ ಆಹ್ವಾನಿಸಬೇಕು ಎಂದು ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ತಿಳಿಸಿದ್ದಾರೆ. ಸಭೆ ನಡೆಸುವ ವಿಷಯವನ್ನು ಶನಿವಾರ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ….

Read More

ಅಂಗನವಾಡಿ‌ ಆಹಾರ ಪೂರೈಕೆ- ದೂರು

ಬೆಳಗಾವಿ. ಬೆಳಗಾವಿ ತಾಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಪದಾರ್ಥಗಳ ಬಗ್ಗೆ ದೂರುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಸಾಂದರ್ಭಿಕ ಚಿತ್ರ ಕಳೆದ ಹಲುವ ದಿನಗಳಿಂದ ಈ ಆಹಾರ ಪದಾರ್ಥಗ ಗುಣಮಟ್ಟದ ಬಗ್ಗೆ ದೂರುಗಳು ಇಲಾಖೆಯ ಗಮನಕ್ಜೆ ಹೋದರೂ ಯಾರೂ ಕ್ರಮ‌ಬಗ್ಗೆ ಗಮನಹರಿಸುತ್ತಿಲ್ಲ ಎಂದು ಹೇಳಲಾಗಿದೆ. ಇಲ್ಲಿ ಗುತ್ತಿಗೆಯಲ್ಲೂ ವಿಭಿನ್ನ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಕೆಲವರು ಅಧಿವೇಶನ ಸಂದರ್ಭದಲ್ಲಿ ಕಳಪೆ ಮಟ್ಟದ ಆಹಾರ ಪೂರೈಕೆ ಸದ್ದು ಮಾಡಿದರೂ ಅಚ್ಚರಿ ಪಡಬೇಕಿಲ್ಲ.

Read More
error: Content is protected !!