ಪೊಲೀಸರಿಗೂ ಮಸಿ ಬಿತ್ತು..!

ಫಲಕಗಳಿಗೆ ಬೀಳುವ ‌ಕಪ್ಪು‌ಮಸಿ ಪೊಲೀಸರಿಗೆ ಬಿತ್ತು. ನಾಲ್ಕೈದು ಪೊಲೀಸರ ಬಟ್ಟೆ ಮೇಲೆ ಕಪ್ಪು ಮಸಿ. ಆಂಗ್ಲಭಾಷೆ ಫಲಕಗಳು ಪೀಸ್ ಪೀಸ್.. ಬೆಳಗಾವಿ ಮಹಾಮೇಳಾವ್ ಗೆ ಅನುಮತಿ ಕೊಡಬಾರದು ಎನ್ನುವುದು ಸೇರಿದಂತೆ ಕನ್ನಡ ನಾಮಫಲಕ ವನ್ನೇ ಹಾ ಕಬೇಕು ಎಂದು ಒತ್ತಾಯಿಸಿ ಕರವೇ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಆಂಗ್ಲಭಾಷೆಯ ಫಲಕವನ್ನು ಕರವೇ ಕಾರ್ಯಕರ್ತರು ಹರಿದು ಹಾಕಿದರು. ಈ ಸಂದರ್ಭದಲ್ಲಿ ಆಂಗ್ಲಭಾಷೆಯ ಫಲಕಗಳಿಗೆ ಮಸಿ ಬಳೆಯಲು ಮುಂದಾದಾಗ ಅದು ಅಲ್ಲಿದ್ದ ಪೊಲೀಸರಿಗೆ ಸಿಡಿಯಿತು

Read More

ತಪ್ಪಿನ ಮೇಲೆ ತಪ್ಪುಗಳು..!

2018 ರ ಘಟನೆ ಮರುಕಳಿಸುವ ಸಾಧ್ಯತೆ, ಆಗ ದೂರುದಾರರ ಸಹಿ ಇಲ್ಲದೆ ಅಪಹರಣ ಪ್ರಕರಣ‌ ದಾಖಲು ಮಾಡಿದ್ದ ಸಿಪಿಐ‌ ಅಮಾನತ್. ಈಗ 2023 ರಲ್ಲಿ ಕಾನೂನು ಪ್ರಕಾರ ಡಿಸ್ಚಾರ್ಜ ಇಲ್ಲದೇ ನಗರಸೇವಕರನ್ನು ಬಂಧಿಸಿದ ಟಿಳಕವಾಡಿ ಸಿಪಿಐ. ಕ್ರಮಕ್ಕೆ ಪಟ್ಡು ಹಿಡಿದ ಬಿಜೆಪಿ ಶಾಸಕ ಅಭಯ ಪಾಟೀಲ. ಪೊಲೀಸರ ಒತ್ತಾಯ ಪೂರ್ವಕ ಬಂಧನದ ದಾಖಲೆ ಇಟ್ಡುಕೊಂಡು ಕುಳಿತ ಬಿಜೆಪಿ. ಅಭಯ ಪಾಟೀಲರ ಬಳಿ ಇರುವ ಮತ್ತೊಂದು‌ ಆ ದಾಖಲೆ ಯಾವುದು ಗೊತ್ತಾ? ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಬಂಧನ‌…

Read More

ಕಾರ್ಮಿಕರಿಗೆ ಶುಭ ಸುದ್ದಿ ಕೊಟ್ಟ ಬಾಲಚಂದ್ರ

ಕಾರ್ಖಾನೆಯ ಕಾರ್ಮಿಕರಿಗೆ ದೀಪಾವಳಿ ಧಮಾಕಾ; ಶೇ. ೧೦ ರಷ್ಟು ವೇತನ ಹೆಚ್ಚಳ ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಸೋಮವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರೈತರು ಉತ್ತಮ ಇಳುವರಿಯ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸುವ ಮೂಲಕ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸುವಂತೆ ರೈತರನ್ನು ಕೋರಿಕೊಂಡರು. ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಿರೀಕ್ಷಿಸಿದ ಪ್ರಮಾಣದಷ್ಟು ಕಬ್ಬು ಬೆಳೆದಿರುವುದಿಲ್ಲ. ಆದಾಗ್ಯೂ ಪ್ರತಿ ವರ್ಷದಂತೆ ಈ…

Read More

ಬೆಳಗಾವಿ ಪೊಲೀಸರ ಸುಳ್ಳಿಗೆ ಇದು ಸಾಕ್ಷಿ ..!

ಖಾಸಗಿ ಆಸ್ಪತ್ರೆ ಬಯಲು ಮಾಡಿದ ಟಿಳಕವಾಡಿ ಪೊಲೀಸರ ಸುಳ್ಳು. ? ಪೊಲೀಸರ ಕ್ರಮಕ್ಕೆ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ ಆಸ್ಪತ್ರೆ ಮುಖ್ಯಸ್ಥರಿಂದ ಪತ್ರ. ಟಿಳಕವಾಡಿ ಸಿಪಿಐ ಮೇಲೆ ಕ್ರಮವಾಗದಿದ್ದರೆ ಅಧಿವೇಶನದಲ್ಕೇ ಚರ್ಚೆ ಎಂದ ಶಾಸಕ ಅಭಯ ಪಾಟೀಲ. ಒತ್ತಾಯಪೂರ್ವಕವಾಗೆ ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕರನ್ನು ಕರೆದುಕೊಂಡು ಹೋಗುವ ಸಿಸಿಟಿವಿ ದೃಶ್ಯಾವಳಿ ಲಭ್ಯ ? ಸಿಪಿಐ ಮಾತು ಕೇಳಿ ಇಕ್ಕಟ್ಟಿನಲ್ಲಿ ಸಿಕ್ಕಾಕಿಕೊಂಡರಾ ಪೊಲೀಸ್ ಆಯುಕ್ತರು.? ಬೆಳಗಾವಿ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ಬಂದೊದಗಿದೆ….

Read More

ಎಲ್ಲರ ಚಿತ್ತ ಪಾಲಿಕೆ ಸಭೆಯತ್ತ..!

ಬೆಳಗಾವಿ. ನಾಳೆ ದಿ. 29 ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯತ್ತ ಬೆಳಗಾವಿಗರ ಚಿತ್ತ ನೆಟ್ಟಿದೆ. ನಾಳೆ ನಡೆಯುವ ಸಭೆಯಲ್ಲಿ ಯಾವ ವಿಷಯ ರಂಗೇರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಹಿಂದೆ ನಡೆದ ವಿಶೇಷ ಸಭೆಯಲ್ಲಿನ ವಿಷಯವೂ ಸೇರಿದಂತೆ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಮೇಯರ್ ಗೆ ಆದ ಅವಮಾನ, ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕ ಅಭಿಜಿತ್ ಜವಳಕರ ಅವರನ್ನು ಒತ್ತಾಯ ಪೂರ್ವಕವಾಗಿ ಬಂಧಿಸಿದ್ದ ಪೊಲೀಸ್ ಕ್ರಮದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ…

Read More

ಬಿಜೆಪಿ (ಅಭಿ) ‘ಜೀತ್’

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಡೆದ ರಾಜಕೀಯ ಜೈಲಿನ ಚದುರಂಗದಾಟದಲ್ಲಿ ಬಿಜೆಪಿ ಗೆಲುವಿನ‌ ನಗೆ ಬೀರಿದೆ. ಸತ್ಯಮೇವ ಜಯತೇ! ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಬಿಜೆಪಿ ನಗರಸೇವಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುವ ಕಸರತ್ತನ್ನು ವಿರೋಧಿಗಳು ನಡೆಸಿದ್ದು ಈ ಎಲ್ಲಕ್ಕೂ ಕಾರಣವಾಗಿದೆ ವಾರ್ಡ ನಂಬರ 42 ರ‌ ನಗರಸೇವಕ ಅಭಿಜಿತ್ ಜವಳಕರ ಅವರನ್ನು “ಅಕ್ರಮ ಟವರ್” ಅಳವಡಿಕೆಗೆ ವಿರೋಧ ವ್ಯಕ್ತಪಡಿಸಿದ ನಡೆದ ಗಲಾಟೆ ಪ್ರಕರಣದಲ್ಲಿ ಟಿಳಕವಾಡಿ ಪೊಲೀಸರು ಅರೆಸ್ಟ್ ಮಾಡಿದ್ದರು. ಇಲ್ಲಿ ಪೊಲೀಸರು ಉಳಿದ ಪ್ರಕರಣದಂತೆ ಇದರಲ್ಲೂ ನಡೆದುಕೊಂಡಿದ್ದರೆ ಯಾರೂ…

Read More

ನಗರಸೇವಕನಿಗೆ ಷರತ್ತು ಬದ್ಧ ಜಾಮೀನು

ಹಿಂಡಲಗಾ ಜೈಲಿನತ್ತ ಬಿಜೆಪಿ‌ ನಗರಸೇವಕರ ದೌಡು. ಒಂದೇ ದಿನದಲ್ಲಿ ಜಾಮೀನು ಮಂಜೂರು. ಬಂಧನ ಸಮಯದಲ್ಲಿ ಫೊನ್ ಕಸಿದುಕೊಂಡಿದ್ದ ಪೊಲೀಸರು ಯಾರಿಗೂ ಕಾಲ್ ಮಾಡಲು ಅವಕಾಶ ಕೊಡದ ಖಾಕಿ.ಅಷ್ಟೊಂದು ತರಾತುರಿ ಬಂಧನದ ಹಿನ್ನೆಲೆಯಾದರೂ ಏನು? ಆಸ್ಪತ್ರೆ ಬಿಲ್ ತುಂಬದಿದ್ದರೂ ಡಿಸ್ಚಾ.ರ್ಜ ಮಾಡಿದ್ದು ಏಕೆ? ಬೆಳಗಾವಿಕಳದ ದಿನ ಟಿಳಕವಾಡಿ ಪೊಲಿಸರಿಂದ ಬಂಧನಕ್ಕೊಳಗಾಗಿದ್ದ ನಗರಸೇವಕ ಅಭಿಜಿತ್ ಜವಳಕರ ಅವರಿಗೆ ಇಲ್ಲಿನ ಜೆಎಂಎಫ್ಸಿ 4 ನೇ ಕೋರ್ಟ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.,ಭಾಗ್ಯನಗರ 8 ನೇ ಕ್ರಾಸ್ನಲ್ಲಿ ರಮೇಶ ಪಾಟೀಲರೊಂದಿಗೆ ಕಳೆದ ಎರಡು…

Read More

ಸೋತವರು ಚಿಂತಿಸಬೇಡಿ..ಸತೀಶ್

ನಿಮ್ಮೆಲ್ಲರ ಪ್ರೀತಿ, ಆಶಯದಿಂದ ಸತೀಶ್‌ ಪ್ರತಿಭಾ ಪುರಸ್ಕಾರ ಆರಂಭ: ಸಚಿವ ಸತೀಶ್‌ ಜಾರಕಿಹೊಳಿ ಸೋತ ಮಕ್ಕಳು ಚಿಂತಿಸಬೇಡಿ, ಮತ್ತೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದ ಸಚಿವರು ಯಮಕನಮರಡಿ: ಸತೀಶ್‌ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿದ್ದ ಕೆಲವು ಮಕ್ಕಳು ಗೆದ್ದಿರಬಹುದು, ಕೆಲವರು ಸೋತಿರಬಹುದು. ಆದರೆ ಸೋತ ಮಕ್ಕಳು ಚಿಂತಿಸುವ ಅವಶ್ಯಕತೆ ಇಲ್ಲ. ಮುಂದಿನ ವರ್ಷ ಮತ್ತೆ ನಿಮಗೆ ಗೆಲ್ಲುವ ಅವಕಾಶ ಸಿಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ…

Read More

ಪೋಲಿಸ್ ಆಯುಕ್ತರ ಕಚೇರಿ ಮುಂದೆ ಮೇಯರ್ ಧರಣಿ

ಬೆಳಗಾವಿ. ಬಿಜೆಪಿ ನಗರಸೇವಕರನ್ನು ಕಾನೂನು ಬಾಹಿರವಾಗಿ‌ ಬಂಧಿಸಿದ ಕ್ರಮದ ಬಗ್ಗೆ ಪ್ರಶ್ನೆ ಮಾಡಲು ಪೊಲೀಸ್ ಆಯುಕ್ತರ ಭೆಟ್ಟಿಗೆ ಹೋಗಿದ್ದ ಮೇಯರ್ ಸೇರಿದಂತೆ ಇತರರನ್ನು ಪೊಲೀಸರು ಅಡ್ಡಗಟ್ಟಿದರು. ಇದನ್ನು ವಿರೋಧಿಸಿದ ಮೇಯರ್ ಶೋಭಾ ಸೋಮನ್ನಾಚೆ, ಉಪ‌ಮೇಯರ್ ರೇಷ್ಮಾ ಪಾಟೀಲ, ಮಾಜಿ ಶಾಸಕ ಅನಿಲ‌ಬೆನಕೆ ಸಂಜಯವಪಾಟೀಲ, ಮತ್ತು ನಗರಸೇವಕರು‌ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು. ಈ ಬಗ್ಗೆ ಬಿಜೆಪಿ ನಿಯೋಗ ಆಯುಕ್ತರ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿತು.

Read More

ಒತ್ತಾಯಪೂರ್ವಕವಾಗಿ ನಗರಸೇವಕನನ್ನು ಅರೆಸ್ಟ ಮಾಡಿದ ಖಾಕಿ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕವನನ್ನೇ ಜೈಲಿಗಟ್ಟಿದ ಪೊಲೀಸ್. ಹೋರಾಟಕ್ಕೆ ಸಜ್ಜಾದ ಬಿಜೆಪಿ. ಇಂತಹುದಕ್ಕೆ ಮಣಿಯಲ್ಲ. ಬಿಜೆಪಿ ನಗರಸೇವಕರನ್ನು ಭಯದಲ್ಲಿಡುವ ಯತ್ನ. ಕಾಂಗ್ರೆಸ್ ,ಎಂಇಎಸ್ ಒಂದಾಗಿ ಷಡ್ಯಂತ್ರ, ರಾಜ್ಯಾಧ್ಯಕ್ಷರೇ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಬೆಳಗಾವಿ. ಹಲ್ಲೆಗೋಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ನಗರಸೇವಕ ಅಭಿಜಿತ ಜವಳಕರ ಅವರನ್ನು ಪೊಲೀಸರು ಬಂದಿಸಿ ಜೈಲಿಗೆ ಕಳಿಸಿದ್ದಾರೆ.ಕಳೆದ ಎರಡು ದಿನದ ಹಿಂದೆ ರಮೇಶ ಪಾಟೀಲರು ಅಕ್ರಮ ಮೊಬೈಲ್ ಟಾವರ್ ಕೂಡಿಸುವುದಕ್ಕೆ ಸಾರ್ಅವಜನಿಕರ ದೂರಿನ ಮೇರೆಗೆ ಅಭಿಜಿತ್ ಜವಳಕರ ಆಕ್ಷೇಪ ವ್ಯಕ್ತಪಡಿಸಿದ್ದರು….

Read More
error: Content is protected !!