
ಅಯೋಧ್ಯೆ ಕೇವಲ ಮಂದಿರವಲ್ಲ…!
ರಥಯಾತ್ರೆ ರೂವಾರಿಲಾಲ್ ಕೃಷ್ಣ ಆಡ್ವಾಣಿ ಅವರಿಗೆ 96 ವರ್ಷದ ಹುಟ್ಡು ಹಬ್ಬ ಆಚರಣೆ ಅಯೋಧ್ಯೆ ಎಂದರೆ ಕೇವಲ ಮಂದಿರ ಕಟ್ಟುವುದಲ್ಲ. ..! ರಾಷ್ಟ್ರೀಯತೆ, ದೇಶಪ್ರೇಮ. ಮತ್ತು ಸಕಾರಾತ್ಮಕ ಜಾತ್ಯತೀತತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ವಾತಂತ್ರ್ಯದ ಉದಯದಿಂದಲೂ ನಿರ್ಮಿಸಲಾದ ದೋಷಪೂರಿತ ನಿರೂಪಣೆಯನ್ನು ಮರುಹೊಂದಿಸುವುದು , ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಲ್ಲಿ ಐತಿಹಾಸಿಕ ಅಯೋಧ್ಯೆ ರಥಯಾತ್ರೆಯ ತಮ್ಮ ಮೊದಲ ಭಾಷಣದಲ್ಲಿ ಹೇಳಿದ ಮಾತಿದು, ಇಲ್ಲಿ ಅಯೋಧ್ಯೆ ವಿಷಯ ಬಂದಾಗ ಎಲ್ಲರಿಗೂ ಮೊಟ್ಟ ಮೊದಲು ನೆನಪಿಗೆ ಬರುವ ಹೆಸರು ಉಕ್ಕಿನ…