
ಮಹಾ ಮಂತ್ರಿಗಳಿಗೆ ಪ್ರವೇಶ ನಿಷೇಧ
ಬೆಳಗಾವಿ ಡಿಸಿ ದಿಟ್ಟ ನಿರ್ಧಾರ. ನಿರ್ಧಾರ ಸ್ವಾಗತಿಸಿದ ಕನ್ನಡಿಗರು. ಬೆಳಗಾವಿ. ರಾಜ್ಯೋತ್ಸವ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಓರ್ವ ಸಂಸದರಿಗೆ ಜಿಲ್ಲೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. :ಮಹಾರಾಷ್ಟ್ರ ರಾಜ್ಯದ ಸಚಿವರಾದ ಶಂಭುರಾಜೆ ದೇಸಾಯಿ, , ಚಂದ್ರಕಾಂತ (ದಾದಾ) ಪಾಟೀಲ, , ದೀಪಕ ಕೇಸರಕರ, ಹಾಗೂ ಸಂಸದರಾದ ಧೈರ್ಯಶೀಲ ಮಾನೆ ಪ್ರವೇಶ ನಿಷೇಣದಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ…