Headlines

ಮಹಾ ಮಂತ್ರಿಗಳಿಗೆ ಪ್ರವೇಶ ನಿಷೇಧ

ಬೆಳಗಾವಿ ಡಿಸಿ ದಿಟ್ಟ ನಿರ್ಧಾರ. ನಿರ್ಧಾರ ಸ್ವಾಗತಿಸಿದ ಕನ್ನಡಿಗರು. ಬೆಳಗಾವಿ. ರಾಜ್ಯೋತ್ಸವ ಸಂದರ್ಭದಲ್ಲಿ ಶಾಂತಿ‌ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಮೂವರು ಸಚಿವರು ಮತ್ತು ಓರ್ವ ಸಂಸದರಿಗೆ ಜಿಲ್ಲೆ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ. :ಮಹಾರಾಷ್ಟ್ರ ರಾಜ್ಯದ ಸಚಿವರಾದ ಶಂಭುರಾಜೆ ದೇಸಾಯಿ, , ಚಂದ್ರಕಾಂತ (ದಾದಾ) ಪಾಟೀಲ, , ದೀಪಕ ಕೇಸರಕರ, ಹಾಗೂ ಸಂಸದರಾದ ಧೈರ್ಯಶೀಲ ಮಾನೆ ಪ್ರವೇಶ ನಿಷೇಣದಿಸಲಾಗಿದೆ. ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ಬೆಳಗಾವಿ ನಗರದಲ್ಲಿ ಎಮ್.ಇ.ಎಸ್. ಸಂಘಟನೆಯವರು ಕೈಗೊಳ್ಳಲಿರುವ ಕರಾಳ ದಿನಾಚರಣೆ…

Read More

ಹೊಸ ಗಾಳಿ

ಹೊಸಗಾಳಿ ತಂದ ಉಪ ಆಯುಕ್ತಪಾಲಿಕೆ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧನೆಬೆಳಗಾವಿ.ಇತ್ತೀಚಿನ ಬೆಳವಣಿಗೆಯಿಂದ ಸಕರ್ಾರಕ್ಕೆ ತಲೆನೋವಾಗಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹೊಸ ಗಾಳಿ ಬೀಸತೊಡಗಿದೆ,138 ಪೌರ ಕಾಮರ್ಿಕರ ನೇಮಕದಲ್ಲಿ ವ್ಯಾಪಕ ಬ್ರಷ್ಟಾಚಾರ ಆಗಿದೆ ಎನ್ನುವ ಸುದ್ದಿ ನಡುವೆ ಪಾಲಿಕೆಯ ಉಪ ಆಯುಕ್ತ (ಆಡಳಿತ) ಉದಯಕುಮಾರ ತಳವಾರ ಅವರು ಎಲ್ಲ ಸಿಬ್ಬಂದಿಗಳಿಗೆ ಪ್ರಮಾಣ ವಚನ ಬೋಧಿಸಿದರು,ಇದರಿಂದ ಪಾಲಿಕೆಯಲ್ಲಿ ಹೊಸ ಗಾಳಿ ಬೀಸಿದಂತಾಗಿದೆ. ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ, ಲಂಚವನ್ನು ಪಡೆಯುವುದಿಲ್ಲ ಹಾಗೂ…

Read More

ಡಿಕೆಶಿಗೆ ಜೈಲು ಫಿಕ್ಸ್ ಯಾರಂದ್ರು ಗೊತ್ತಾ?

ಬೆಳಗಾವಿಗೋಕಾಕ ಶಾಸಕ ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಒಳ್ಳೆಯ ಮೂಡನಲ್ಲಿದ್ದರು. ಪತ್ರಕರ್ತರೊಂದಿಗೆ ಕೆಲವೊಮ್ಮೆ ಸಿಡಿಮಿಡಿ ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಲೋಕಾಭಿರಾಮವಾಗಿ ಕೆಲವೊಂದು ವಿಷಯಗಳ ಮೇಲೆ ಬೆಳಕು ಚೆಲ್ಲಿದರು,ಗಮನಿಸಬೇಕಾದ ಸಂಗತಿ ಎಂದರೆ, ಬೆಳಗಾವಿಯಲ್ಲಿ ಸರಿಯಾಗಿ 12 ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಹೊಸ ಬಾಂಬ್ ಹಾಕಲಿದ್ದಾರೆ ಎನ್ನುವ ಸುದ್ದಿಯನ್ನು ನಿಮ್ಮ ಇ ಬೆಳಗಾವಿ ಪ್ರಕಟಿಸಿತ್ತು, ಈ ಹಿನ್ನೆಲೆಯಲ್ಲಿ ಜಾರಕಿಹೊ:ಳಿ ಅವರು ಕೊಟ್ಟ ಸಮಯಕ್ಕಿಂತಲೂ ಅರ್ಧ ತಾಸು ಮುಂಚಿತವಾಗಿ ಮಾಧ್ಯಮದವರು ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದರು.ಪತ್ರಿಕಾಗೋಷ್ಠಿಯಲ್ಲಿ…

Read More

ಸಂ.ಕ ವರದಿಗಾರನಿಗೆ ಡಾ‌ಕ್ಟರೇಟ್ ಕಿರೀಟ

ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿಗೆ ಪಿಎಚ್ ಡಿ ದಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ೭೩ನೇ ಘಟಿಕೋತ್ಸವದಲ್ಲಿ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ ಅವರಿಗೆ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಪಿಎಚ್ ಡಿ ಪ್ರದಾನ ಮಾಡಿದರು. ಮೂಲತಃ‌ ಜಿಲ್ಲೆಯ ರಾಮದುರ್ಗ ತಾಲೂಕು ಚಿಕ್ಕೊಪ್ಪ (ಕೆ.ಎಸ್) ಗ್ರಾಮದ, ಸಂಯುಕ್ತ ಕರ್ನಾಟಕ ಪತ್ರಿಕೆಯ‌ ಹಿರಿಯ ಪತ್ರಕರ್ತ ವಿಶ್ವನಾಥ ಕೋಟಿ “ಮೊಬೈಲ್ ಆಧಾರಿತ ಪತ್ರಿಕೋದ್ಯಮ: ಸವಾಲುಗಳು ಮತ್ತು ಅವಕಾಶಗಳು” ಮಹಾಪ್ರಬಂಧ‌ ಮಂಡಿಸಿದ್ದಾರೆ. ಪತ್ರಿಕೋದ್ಯಮ ಹಾಗೂ ಸಮೂಹ‌ ಸಂವಹನ‌ ವಿಭಾಗದ ಸಹ ಪ್ರಾಧ್ಯಾಪಕ ಡಾ. ಎಸ್….

Read More

ಹೀಗಿದೆ ಪಾಲಿಕೆ ಆರೋಗ್ಯ ಸ್ಥಿತಿ

ಮನೆಗೆ ನುಗ್ಗಿದ ಕಸದ ವಾಹನ. ಸುದೈವವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ ಮನೆಯ ಆವರಣ ಗೋಡೆ ಢಮಾರ್. ಬದಲಾದ ಚಾಲಕನ‌ ಯಡವಟ್ಟು ಇದಕ್ಕೆ ಕಾರಣ. ಬ್ರೆಡ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಚಾಲಕ. ಬೆಳಗಾವಿ. ಬೆಳಗಾವಿಯಲ್ಲಿ ಕಸ ತುಂಬುವ ವಾಹನಗಳನ್ನು ನೋಡಿದರೆ ಸಾಕು, ಪಾಲಿಕೆಯ ಆ ಶಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಲ್ಲಿ ಕಸದ ವಾಹನಕ್ಕೆಂದೇ ಚಾಲಕರು ಇದ್ದಾರೆ. ಆದರೆ ಚಾಲಕರು ಯಾರು, ವಾಹನ ಚಲಾಯಿಸುವವರು, ಕಸ ತುಂಬುವವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ.ಎಲ್ಲವೂ ಒನ್…

Read More

2047ಕ್ಕೆ ಭಾರತ ವಿಶ್ವಗುರು..!

ಬೆಳಗಾವಿ. ಭಾರತ ವಿಶ್ವಗುರುವಾಗಲು ಹಿಂದೂ ಸಮಾಜದ ಹೆಗ್ಗುರುತುಗಳು ಭರವಸೆ ಮೂಡಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು RSS ಪಥ ಸಂಚಲನ ನಂತರ ಲಿಂಗರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಮುಂಬರುವ 2047ರ ಹೊತ್ತಿಗೆ ಭಾರತ ದೇಶ ವಿಶ್ವಗುರುವಾಗಲಿದೆ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, 2047ರ ಹೊತ್ತಿಗೆ ಭಾರತವನ್ನು ಇಸ್ಲಾಂಮಿಕ್ ರಾಷ್ಟ್ರ ಮಾಡುತ್ತೇವೆ ಎಂದು ಪಾಪ್ಯೂಲರ್ ಪ್ರಂಟ್ನವರು ಹೇಳಿಕೆ ನೀಡಿದ್ದಾರೆ. ಭಗವಂತ ಯಾರಿಗೆ…

Read More

ಜಾರಕಿಹೊಳಿ ಹೊಸ ಬಾಂಬ್ ಏನು ?

ಸಾಹುಕಾರ 30 ರಂದು ಪ್ರೆಸ್‌ಮೀಟ್: ಹೆಚ್ಚಿಸಿದ ಹಾರ್ಟ್‌ಬೀಟ್ ಬೆಳಗಾವಿಯಲ್ಲಿ ಸಿಡಿಸ್ತಾರಾ ಹೊಸ ಅಸ್ತ್ರ? ಸಮ್ಮಿಶ್ರ ಸರ್ಕಾರ ಕೆಡವಿದ ರೂವಾರಿ. ಬೆಳಗಾವಿ: ಒಂದೆಡೆ ಆಪರೇಷನ್ ಕಮಲ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡೆಸುತ್ತಿರುವ ಪತ್ರಿಕಾಗೋಷ್ಠಿ ಭಾರೀ ಸಂಚಲನ ಮೂಡಿಸಿದೆ.೨೦೧೮ರ ಸಮ್ಮಿಶ್ರ ಸರ್ಕಾರ ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಮುಖ್ಯ ಕಾರಣ ಎಂದೇ ಹೇಳಲಾಗುವ ಬಾಂಬೇ ಬಾಯ್ಸ್ ಲೀಡರ್ ರಮೇಶ ಜಾರಕಿಹೊಳಿ ಅವರು ಈಗ…

Read More

RSS ಶಿಸ್ತು ಬದ್ಧ ಪಥಸಂಚಲನ

ಬೆಳಗಾವಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವತಿಯಿಂದ ಬೆಳಗಾವಿ ನಗರದಲ್ಲಿ ಪಥ ಸಂಚಲನ (March Past) ನಡೆಯಿತು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ‌ ಬೆನಕೆ , ಆರ್‌ಎಸ್‌ಎಸ್‌ ಕಾರ್ಯಕರ್ತರು ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಸರ್ದಾರ್ಸ್ ಮೈದಾನದಿಂದ ಪಥ ಸಂಚಲನ ಆರಂಭವಾಯಿತು. ಕಿತ್ತೂರು ಚನ್ನ ವೃತ್ತ, ಕಾಕತಿವೇಸ್, ಬೋಗಾರವೇಸ್ ಮೂಲಕ ಪಥಸಂಚಲನ ಸಾಗಿತು.ಖಾಕಿ ಪ್ಯಾಂಟ್‌, ಬಿಳಿ ಶರ್ಟ್‌, ಲಾಠಿ ಹಿಡಿದು . ಬ್ಯಾಂಡ್‌ಗೆ ತಕ್ಕ ಹಾಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಜ್ಜೆ…

Read More

ಲೇ..ಬೆಳಗಾವಿ ಕೇಳಾಕ್ ಬರಬ್ಯಾಡ್ರಲೇ, ಇಲ್ಲಿ ಕನ್ನಡಿಗರು ಖಡಕ್…!

ಕನ್ನಡ ಹಬ್ಬಕ್ಕೆ ಸಜ್ಜಾದ ಬೆಳಗಾವಿಗರು. ಬೆಳಗಾವಿ ತಂಟೆಗೆ ಬಂದ್ರೆ ಹುಷಾರ್ ಅಂದ ಕನ್ನಡ ಸೇನಾನಿಗಳು. ಎಂಇಎಸ್ ಪುಂಡರಿಗೆ ಕರಾಳ ದಿನಕ್ಕೆ no chance ಅಂದ ಡಿಸಿ, ಪೊಲೀಸ್ ಕಮೀಶ್ನರ್. ಟಿಳಕವಾಡಿಯಿಂದಲೇ ಕರವೇ ಮೆರವಣಿಗೆ ಆರಂಭ ಎಂದ ಕರವೇ ಬೆಳಗಾವಿ.`ಲೇ ಬರಬ್ಯಾಡ್ರಲೇ..ಬೆಳಗಾವಿ ಕೇಳಾಕ್…ಇಲ್ಲಿ ಕನ್ನಡಿಗರು ಬಾಳ್ ಖಡಕ್…!’ ಈ ಟೈಟಲ್ ಓದಿದರೆ ಸಾಕು ಕನ್ನಡಿಗರು ಎಂತಹವರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತೆ. ಉಳಿದ ವಿಷಯ ಏನೇ ಇರಲಿ, ಕನ್ನಡ, ನಾಡು ನುಡಿ ವಿಷಯದಲ್ಲಿ ಯಾರೇ ಕಿತಾಪತಿ ಮಾಡಿದರೆ ಸಹಿಸಲ್ಲ ಎನ್ನುವ…

Read More

‘138 ತನಿಖೆಗೆ ಸಿದ್ಧ’

ಸಚಿವರ ಆರೋಪಕ್ಕೆ ಉತ್ತರ ಇಲ್ಲ. ಶಾಸಕ‌ ಶೇಠ 59 ನೇ ಕಾರ್ಪೋರೇಟರ್.. ಅವರಿಗೆ ತಿಳುವಳಿಕೆ ಇಲ್ಲ. ಸರ್ಕಾರ ಅವರದ್ದೇ ಇದೆ.ವಿಚಾರಣೆ ಮಾಡಿಸಲಿ, 138 ಕಾರ್ಮಿಕರ ಬಗ್ಗೆ ತನಿಖೆ ಮಾಡಿದರೆ ಅಭ್ಯಂತರವಿಲ್ಲ ಬೆಳಗಾವಿ.‌ ಮಹಾನಗರ ಪಾಲಿಕೆಯಲ್ಲಿ ತೀವೃ ವಿವಾದ ಸೃಷ್ಟಿಸಿದ್ದ138 ಕಾರ್ಮಿಕರ ನೇಮಕದಲ್ಲಿ ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಕಾಂಗ್ರೆಸ್ ದವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅವರದ್ದೇ ಇದೆ….

Read More
error: Content is protected !!