ದಲಿತ ಮಹಿಳೆ 3 ತಾಸು ಮೆರವಣಿಗೆ- ಕಣ್ಮುಚ್ಚಿದ ಖಾಕಿ

ಬೆಳಗಾವಿ. ಪೊಲೀಸ್ ಠಾಣೆಯಿಂದ ಕೇವಲ ಒಂದುವೆರೆ ಕಿಲೋಮೀಟರ ಅಂತರದಲ್ಲಿ ನಡೆದ ಅಮಾನವೀಯ ಘಟನೆಯನ್ನು ಕಙಡು ಇಡೀ ರಾಜ್ಯ ಬೆಚ್ಚಿಬಿದ್ದಿದೆ. ಇಂತಹ ಘಟನೆ ಎಲ್ಲೋ ದಟ್ಟಡವಿಯಲ್ಲಿ ನಡೆದಿದ್ದರೆ ಅದು ಪೊಲೀಸರಿಗೆ ಗೊತ್ತಾಗಲಿಲ್ಲ ಅನಬಹುದಿತ್ತು. ಆದರೆ ಘಟಪ್ರಭಾದ ಮುಖ್ಯ ರಸ್ತೆ ಅದರಲ್ಲೂ ಠಾಣೆಯಿಂದ ಕೂಗಳತೆ ಅಂತರದಲ್ಲಿ ದಲಿತ ಮಹಿಳೆಗೆ ಚಪ್ಪಲಿ ಹಾರ ಹಾಕಿ ಘೋಷಣೆ ಕೂಗುತ್ತ ಹೋದರೂ ಪೊಲೀಸರ ಗಮನಕ್ಕೆ ತುರ್ತಾಗಿ ಬರಲಿಲ್ಲ ಅಂದರೆ ವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಿದೆ ಎನ್ನುವುದು ಗೊತ್ತಾಗುತ್ತದೆ. ಕಿಡಿಗೇಡಿಗಳ ಉರವಣಿಗೆ 3 ತಾಸು.. ದಲಿತ…

Read More

ಪೌರಾಡಳಿತ ಮುಖ್ಯಸ್ಥರು ಬೆಳಗಾವಿಗೆ

ಬೆಳಗಾವಿ. ಆಸ್ತಿ ತೆರಿಗೆ ಪರಿಷ್ಕರಣೆ ಮಾಡದ ಬೆಳಗಾವಿ‌ ಮಹಾನಗರ ಪಾಲಿಕೆಗೆ ವಿಸರ್ಜನೆ ನೋಟೀಸ್ ಕೊಟ್ಟ ಬೆನ್ನ ಹಿಂದೆಯೇ ಇಲಾಖೆ ಮುಖ್ಯಸ್ಥರು ಬೆಳಗಾವಿಗೆ ಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ ನಾಳೆ ಬೆಳಗಾವಿಗೆ ಆಗಮಿಸುವ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಆದರೆ ಈ ಸಂದರ್ಭದಲ್ಲಿ ವಿಸರ್ಜನೆ ನೋಟೀಸ್ ಚರ್ಚೆಗೆ ಬರಲಿದೆಯೊ ಹೇಗೆ ಗೊತ್ತಾಗಿಲ್ಲ

Read More

‘ವಿಸರ್ಜನೆ’ ನೋಟೀಸ್ ತಪ್ಪಿಸಬಹುದಿತ್ತು..!

ಪಾಲಿಕೆಗೆ ವಿಸರ್ಜನೆ ನೋಟಿಸ್ೆ`ಅಧಿಕಾರಿಗಳ ವಿಳಂಬ ನೀತಿಯೇ ಕಾರಣ?’ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಗೆ ಸರ್ಕಾರ ನೀಡಿದ ನೋಟೀಸ್ ತಪ್ಪಿಸಬಹುದಿತ್ತು. ಆದರೆ ಇದರಲ್ಲಿ ಲೋಪ ಆಗಿದ್ದು ಯಾರಿಂದ? ಇಂತಹುದೊಂದು ಪ್ರಶ್ನೆ ಮುಂದಿಟ್ಟುಕೊಂಡು ವಿಚಾರಣೆ ಮಾಡುತ್ತ ಹೋದರೆ ಲೋಪ ಅಧಿಕಾರಿಗಳ ಸುತ್ತವೇ ಗಿರಕಿ ಹೊಡೆಯುತ್ತದೆ. ಇಲ್ಲಿ ಸಿಂಪಲ್ ಆಗಿ ಹೇಳಬೇಕೆಂದರೆ, ಮಹಾನಗರ ಪಾಲಿಕೆಯ ಮೇಯರ್ ಹೆಸರಿನ ಮೇಲೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕಳೆದ ದಿ. 21 ರಂದು ನೋಟೀಸ್ ಕಳಿಸಿದ್ದಾರೆ. ಆದರೆ ಇಲ್ಲಿ ಅದಕ್ಕಿಂತ ಪೂರ್ವ ಅಂದರೆ ದಿ….

Read More

ಕಿತ್ತೂರು ಉತ್ಸವ: ಜ್ಯೋತಿ ಯಾತ್ರೆಗೆ CM ಚಾಲನೆ

ಬೆಂಗಳೂರು, ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಪ್ರತಿಯೊಬ್ಬರೂ ಈ ನಾಡು ಮತ್ತು ನೆಲವನ್ನು ಪ್ರೀತಿಸಬೇಕು. ಇದು ಪ್ರತಿ…

Read More

ಶಾಸಕರ ಭರವಸೆ ನಂಬಿದ ಪಿಕೆಗಳು. ಪ್ರತಿಭಟನೆ ವಾಪಸ್..!

ಬೆಳಗಾವಿ. ಮಹಾನಗರ ಪಾಕಿಕೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿದ 138 ಪೌರ ಕಾರ್ಮಿಕರು ಪ್ರತಿಭಟನೆಯನ್ನು ಇಂದು ಮಧ್ಯಾಹ್ನ ವಾಪಸ್ಸು ಪಡೆದಿದ್ದಾರೆ. ಶಾಸಕ ಆಸೀಫ್ ಶೇಠರು ಪ್ರತಿಭಟನೆ ಸ್ಥಳಕ್ಕೆ ಹೋಗಿ ಚರ್ಚೆ ನಡೆಸಿದ್ದರು. ಶೀಘ್ರವೇ ನಿಮ್ಮ ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಹೀಗಾಗಿ ಇಂದು ಮಧ್ಯಾಹ್ನ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

Read More

ಮುಂದುವರೆದ ಪಿಕೆಗಳ ಧರಣಿ. ವಿರೋಧಿ ಪಕ್ಷದವರ ಭೆಟ್ಟಿ

ಬೆಳಗಾವಿ .ಬಾಕಿ ಸಂಬಳ ಪಾವತಿ ಮಾಡುವಂತೆ ಆಗ್ರಹಿಸಿ ಧರಣಿ‌ ನಡೆಸುತ್ತಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ವಿರೋಧ ಪಕ್ಷದವರು ಬೆಂಬಲ ಸೂಚಿಸಿದ್ದಾರೆ. ಪಾಲಿಕೆಯ ಎಂಎನ್ ಎಸ್ ನಗರಸೇವಕ ರವಿ ಸಾಳುಂಕೆ ಅವರು ಧರಣಿ ನಿರತನ್ನು ಭೆಟ್ಟಿಯಾಗಿ ಮಾತುಕತೆ ನಡೆಸಿದರು. ಅಷ್ಟೇ ಅಲ್ಲ ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ಕೂಡ ಆಗಿದೆ. ಇದರಲ್ಲಿ ಕೆಲ ತಾಂತ್ರಿಕ ಕಾರಣ ಬಂದಿದ್ದರಿಂದ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಸಾಳುಂಕೆ ಪ್ರತಿಭಟನಾ ನಿರತರಿಗೆ ಮನವರಿಕೆ ಮಾಡಿಕೊಟ್ಟರು. ಆದರೂ ಪಟ್ಟು ಸಡಿಲಿಸದ…

Read More

ಮೇಯರ್ ಪತ್ರ ಮುಚ್ಚಿಟ್ಟವರ್ಯಾರು?

ಬೆಳಗಾವಿ ಪಾಲಿಕೆಯಲ್ಲಿ ಮೇಯರ್ ಗೆ ಬಂದ ಪತ್ರಗಳೇ ಮಾಯ? . ಸರ್ಕಾರವೇ ನೇರವಾಗಿ ಮೇಯರ್ ಗೆ ಬರೆದ ಪತ್ರ. ಕಳೆದ ದಿ.‌21 ರಂದು ಪತ್ರ ಬರೆದ ಪತ್ರ. ಇಷ್ಡು ದಿನ ಮುಚ್ಚಿಟ್ಟವರು ಯಾರು? ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಬಯಸೋರು ಯಾರು? ಪಾಲಿಕೆಯಲ್ಲಿಯೇ ಇದ್ದಾರಾ ವಿಘ್ನ ಸಂತೋಷಿಗಳು.? ಬೆಳಗಾವಿ. ದುಷ್ಮನ ಕಹಾ ಹೈ ಎಂದರೆ ಬಗಲ್ಮೆ ಹೈ ಅಂದಂಗಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ.! ರಾಜ್ಯ ಸರ್ಕಾರ 2021 -22 ನೇ ಸಾಲಿನಿಂದ ಇಲ್ಲಿ ವರೆಗೆ ಆಸ್ತಿ…

Read More

ನಿಜವಾಯ್ತು ಇ ಬೆಳಗಾವಿ ವರದಿ.!!!

ಕಳೆದ ದಿ. 5 ರಂದೇ ವರದಿ ಪ್ರಕಟಿಸಿತ್ತು. ಸೂಪರ್ ಸೀಡ್ ನೋಟೀಸ್ ಉಲ್ಲೇಖ ಮಾಡಲಾಗಿತ್ತು. ಕೊನೆಗೂ ಸೂಪರ್ ಸೀಡ್ ಯಾಕೆ ಮಾಡಬಾರದು ಎಂದು ಪ್ರಶ್ನೆ ಮಾಡಿದ ಕಾಂಗ್ರೆಸ್ ಸರ್ಕಾರ. 2021 ರದ್ದೂ ಬಿಜೆಪಿನೇ ಹೊಣೆ ಎಂದ ಕಾಂಗ್ರೆಸ್ ಸರ್ಕಾರ. ಬೆಳಗಾವಿ ಪಾಲಿಕೆಗೆ ತಲೆನೋವು ತಂದ ಪಿಕೆ ವಿವಾದ. ಆರೋಗ್ಯ ಸ್ಥಾಯಿ ಸಮಿತಿಯಿಂದಲೇ ಪಾಲಿಕೆ ಮಾನ ಹರಾಜು. ಬಿಜೆಪಿ ವರ್ಚಸ್ಸಿಗೂ ಧಕ್ಕೆ ತಂದ ಆರೋಗ್ಯ ಸ್ಥಾಯಿ ಸಮಿತಿ ಈ ಕಮಿಟಿಗೆ ಲಗಾಮು ಹಾಕಲು ಹಿಂಜರಿಕೆ ಏಕೆ? ಬೆಳಗಾವಿ. ಪಾಲಿಕೆ…

Read More

138 ಪಿಕೆಗಳ ಮುಷ್ಕರ ಶುರು..!

ಸಂಬಳ ಇಲ್ಕಂದ್ರೆ ಕೆಲಸಾನೂ ಇಲ್ಲ. ಸ್ನಾರ್ಟ ಸಿಟಿ‌ ಇನ್ನು ಗಲೀಜು ಸಿಟಿ. ಯಾರೊ ಮಾಡಿದ ತಪ್ಪಿಗೆ ಮತ್ಯಾರಿಗೋ ಶಿಕ್ಷೆ. ಈ ತಪ್ಪಿಗೆ ಶಿಕ್ಷೆ ಯಾರಿಗೆ? ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ದುಡಿಯುತ್ತಿದ್ದ 138 ಜನ ಫೌರ ಕಾರ್ಮಿಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಅದರಲ್ಲಿ ಸುಮಾರು 50 ಜನ‌ ಚಾಲಕರು ಕೆಲಸವನ್ನು‌ ಬಂದ್ ಮಾಡಿದ್ದಾರೆ. ಪಾಲಿಕೆಯ ಆಯುಕ್ತರ ಆದೇಶವಿಲ್ಲದೇ ನಿಯಮ‌ ಉಲ್ಲಂಘಿಸಿ 138 ಪೌರ ಕಾರ್ಮಿಕರನ್ನು ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಸಾಕಷ್ಟು ದೂರುಗಳು ಹೋದ…

Read More
error: Content is protected !!