
ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ. ಮುಂದುವರೆದ ಕಿರಿಕಿರಿ
ಮೇಯರ್ ಪತ್ರದ ದುರುಪಯೋಗ ಮಾಡಿಕೊಂಡ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ. ಬೆಳಗಾವಿ. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಗುತ್ತಿಗೆದಾರರು ಕೆಲವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನದ ದಾರಿ ಹಿಡಿದಿದ್ದು ಆಘಾತಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೆಲಸ ಮಾಡಿದರೂ ಹಣ ಪಾವತಿ ಮಾಡದೇ ಇರುವುದು ಮತ್ತು ಕಾನೂನು ಬಾಹಿರ ನೇಮಕಗೊಂಡವರ ಸಂಬಳ ಪಾವತಿ ಮಾಡಿ ಎನ್ನುವ ಕಿರುಕುಳವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎನ್ನುವ ದೂರಿದೆ. ಬೆಳಗಾವಿಯಲ್ಲಿಯೇ ನಡೆದ ಗುತ್ತಿಗೆದಾರರ ಈ ಎರಡು ಘಟನೆಗಳು ಕಾಂಗ್ರೆಸ್…