ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ. ಮುಂದುವರೆದ ಕಿರಿಕಿರಿ

ಮೇಯರ್ ಪತ್ರದ ದುರುಪಯೋಗ ಮಾಡಿಕೊಂಡ ಅಧಿಕಾರಿ ವಿರುದ್ಧ ಕ್ರಮ ಏಕಿಲ್ಲ. ಬೆಳಗಾವಿ. ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಗುತ್ತಿಗೆದಾರರು ಕೆಲವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಯತ್ನದ ದಾರಿ ಹಿಡಿದಿದ್ದು ಆಘಾತಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೆಲಸ ಮಾಡಿದರೂ ಹಣ ಪಾವತಿ ಮಾಡದೇ ಇರುವುದು ಮತ್ತು ಕಾನೂನು ಬಾಹಿರ ನೇಮಕಗೊಂಡವರ ಸಂಬಳ ಪಾವತಿ ಮಾಡಿ ಎನ್ನುವ ಕಿರುಕುಳವನ್ನು ಗುತ್ತಿಗೆದಾರರಿಗೆ ನೀಡಲಾಗುತ್ತಿದೆ ಎನ್ನುವ ದೂರಿದೆ. ಬೆಳಗಾವಿಯಲ್ಲಿಯೇ ನಡೆದ ಗುತ್ತಿಗೆದಾರರ ಈ ಎರಡು ಘಟನೆಗಳು ಕಾಂಗ್ರೆಸ್…

Read More

2024 ಕ್ಕೆ MLA ಚುನಾವಣೆ?!

2024 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತ್ತೆ ಸಿದ್ದರಾಗಿ: ಕಾರ್ಯಕರ್ತರಿಗೆ ಕರೆ ನೀಡಿದ ಎಚ್‌ಡಿ ಕುಮಾರಸ್ವಾಮಿ ಬೆಂಗಳೂರು, ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಹೆಸರು ಮಾಡಿದ ಜೆಡಿಎಸ್ ನ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮತ್ತೇ ಭವಿಷ್ಯ ನುಡಿದಿದ್ದಾರೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಅವಧಿಯನ್ನು ಪೂರ್ಣಗಿಳಿಸಲ್ಲ. ಬರುವ 2024 ಕ್ಕೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಅವರು‌ ಭವಿಷ್ಯ ನುಡಿದಿದ್ದಾರೆ ಅಷ್ಟೇ ಅಲ್ಲ ಈಗಿನ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಮತ್ತೆ ತಿಹಾರ್‌…

Read More

ಬೆಳಗಾವಿ ದಕ್ಷಿಣದಲ್ಲಿ ಜಂಗೀ ಕುಸ್ತಿ…!

ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ರಾಜಕೀಯ ವ್ಯಕ್ಯಿಗಳ ನಡುವೆ ಸ್ಮಾರ್ಟ್ ಕುಸ್ತಿಗಳು ಜೋರಾಗಿ ನಡೆದಿವೆ, ಅದೂ ದೊಡ್ಡವರೇ ಈಗ ಅಖಾಡಾಕ್ಕೆ ಇಳಿದಿದ್ದು ಕಣ ರಣ ರೋಚಕವಾಗಿದೆ.ಹೀಗಾಗಿ ಈ ಕುಸ್ತಿ ಕೆಲವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಲೋಕಸಭೆ ಚುನಾವಣೆ ಈಗ ಮತ್ತೇ ಬಿಜೆಪಿ ವಿರೋಧಿಗಳೆಲ್ಲರೂ ಒಂದಾಗುತ್ತಿದ್ದಾರೆ, ಅದರಲ್ಲೂ ಪಕ್ಷ ಬೇಧ ಮರೆತು ಒಂದಾಗುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಬಿಜೆಪಿಯು ಎಲ್ಲ ವಿರೋಧಿಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ.ಆದರೆ ಅದಕ್ಕಿಂತ ಮೊದಲು ಅಂತರಿಕವಾಗಿರುವ ವಿರೋಧಿಗಳನ್ನು ಹಣೆಯುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಬೇಕಾಗಿದೆ ಅದರಲ್ಲೂ ಪಾಲಿಕೆಯಲ್ಲಿ…

Read More

ಈ ಸಲ ಕರಾಳ ದಿನ ಇಲ್ಲ. ಏನಿದ್ದರೂ ಕನ್ನಡ, ಕನ್ನಡ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಕನ್ನಡದ ಹಬ್ಬ ಕ್ನಡ ರಾಜ್ಯೋತ್ಸವ ಎಲ್ಲೆಡೆ ಈಗಿನಿಂದಲೇ ಸದ್ದು ಮಾಡತೊಡಗಿದೆ. ಕನ್ನಡ ಪರ ಸಂಘಟನೆಗಳು ಕನ್ನಡ ಹಬ್ಬವನ್ನು ಅದ್ದೂರಿಯಿಂದ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳತೊಡಗಿವೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ ಈ ಸಲವೂ ನಾಡದ್ರೋಹಿಗಳು ಅಂದು ಮನೆಬಿಟ್ಟು ಹೊರಗೆಭಾರದಂತೆ ವ್ಯವಸ್ಥೆ ಮಾಡುವ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಕಳೆದ ಬಾರಿ ಅಂದರೆ ಬೆಳಗಾವಿ ಇತಿಹಾಸದಲ್ಲಿ ಮೊಟ್ಟ ಮೊದಲ‌ ಬಾರಿಗೆ ಎಂಇಎಸ್ ಕರಾಳ ದಿನಕ್ಕೆ ಹಿರಿಯ ಐಪಿಎಸ್ ಅಲೋಕಕುಮಾರ್ ಬ್ರೆಕ್ ಹಾಕಿದ್ದರು. ನಾಡದ್ರೋಹಿಗಳು…

Read More

world post day..

ಬೆಳಗಾವಿ. ವಿಶ್ವ ಅಂಚೆ ದಿನದ ಹಿನ್ನೆಲೆಯಲ್ಲಿ ಬೆಳಗಾವಿ ಯಲ್ಲಿ ಅಂಚೆ ದಿನ ಕಾರ್ಯಕ್ರಮ ಆಯೋಜನೆ‌ ಮಾಡಲಾಗಿತ್ತು. ನಗರದ ಅಂಚೆ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಪರಿಟೆಂಡೆಂಟ್ ವಿಜಯ ವಡೋನಿ, ಅಸಿಸ್ಟಂಟ್ ಸುಪರಿಟೆಂಡೆಂಟ್ ಐ.ಎಸ್ ಮುನಳ್ಳಿ, ಎಂ.ಬಿ. ಶಿರೂರ, ಲಕ್ಕನ್ನವರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Read More

ವಿಪ್ರ ಮಹಿಳಾ ಸಮಾವೇಶ ಯಶಸ್ಸಿಗೆ ಹಾರನಹಳ್ಳಿ ಮನವಿ

ಜನೇವರಿಯಲ್ಲಿ ರಾಜ್ಯಮಟ್ಟದ ವಿಪ್ರ ಮಹಿಳಾ ಸಮಾವೇಶ. ಬೆಂಗಳೂರಿನಲ್ಲಿ 6 ಮತ್ತು 7 ರಂದು ನಡೆಯಲಿರುವ ಸಮಾವೇಶ. ಸಮಾವೇಶಕ್ಕೆ ನಿರ್ಮಲಾ ಸೀತಾರಾಮನ್ ಭಾಗಿ ಬೆಳಗಾವಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿಪ್ರ ಮಹಿಳೆಯರ ನಿರ್ಧಾರ. ಅಕ್ಟೋಬರ್ 24 ರಿಂದ ಶತಕೋಟಿ ರಾಮನಾಮ ಜಪ ಶುರು. ಗೂಗಲ್ ಮೀಟ್ ದಲ್ಲಿ ಮಾತನಾಡಿದ ಅಶೋಕ ಹಾರನಹಳ್ಳಿ., ಶುಭ ಮಂಗಳ, ರಾಘವೇಂದ್ರ ಭಟ್. ಬೆಳಗಾವಿ. ಬೆಂಗಳೂರಿನಲ್ಲಿ ಬರುವ ಜನೇವರಿ 6 ಮತ್ತು 7 ರಂದು ಎರಡು ದಿನಗಳ ಕಾಲ‌ ನಡೆಯುವ ರಾಜ್ಯಮಟ್ಟದ ವಿಪ್ರ…

Read More

ಪಾಲಿಕೆಯಲ್ಲಿ ವಿರೋಧಿ‌ ಪಕ್ಷ ಅಲರ್ಟ್..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಆಡಳಿತ ಪಕ್ಕಕ್ಕಿಂತ ವಿರೋಧ ಪಕ್ಷದವರು ಭಾರೀ ಅಲರ್ಟ್ ಆಗಿದ್ದಾರೆ. ಅಭಿವೃದ್ದಿ ಕೆಲಸಗಳಲ್ಲಿ ವೇಗ ಕಾಣುತ್ತಿಲ್ಲ ಈ ಹಿನ್ನೆಲೆಯಲ್ಲಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಶೇಠ ಅವರು ವಿರೋಧ ಪಕ್ಷದ ನಗರಸೇವಕರು‌ ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯ, ಕಂದಾಯ ಸೇರಿದಂತೆ ಎಲ್ಲ ವಿಭಾಗಗಳ ಅಧಿಕಾರಿಗಳು ಹಾಜರದ್ದರು. ನಗರಸೇವಕರಿಗೆ ಗೌರವ ಕೊಡುವುದು ಸೇರಿದಂತೆ ಅವರು ಹೇಳಿದ ಕೆಲಸಗಳನ್ನು ಆಧ್ಯತೆ ಮೇರೆಗೆ ಮಾಡಬೇಕು. ಮತ್ತು ತೆಗೆದುಕೊಂಡ ಕ್ರಮದ…

Read More

ಇದು ಜೈಲ್ ಕಹಾನಿ..!? toilet ಅರ್ಧಕ್ಕೆ ಬಿಟ್ಟು ಕಾಪಾಡಿ ಅಂದಿದ್ದು ಯಾರಿಗೆ?

ಬೆಳಗಾವಿ. ಎಲ್ಲರ ಸಮ್ಮುಖದಲ್ಲಿ ತಾನೇ ‘ಶ್ಯಾಣ್ಯಾ ಎನ್ನುವಂತೆ ಪೋಜು ಕೊಡುವ ವ್ಯಕ್ತಿಯ ಅಸಲಿ ಕಹಾನಿ ಇದು‌. ಈಗ ಹೆಸರಿಗೆ ಅವರು ಸಮಾಜ ಸೇವೆಯ ಮುಖವಾಡ ಧರಿಸಿದ್ದಾರೆ. ಆದರೆ ಮಾಡೊದೆಲ್ಲಾ ಬೇರೆನೇ. ಅಂದರೆ ಮನೆ ಮುರಿಯುವ ಕೆಲಸನೇ.! ಈಗ ನಾವು ಅಂತಹವನ ಅಸಲಿ ಮತ್ತೊಂದು ಮುಖವಾಡವನ್ನು ಹಂತ ಹಂತವಾಗಿ ಕಳಚಿಡುವ ಕೆಲಸವನ್ನು ಮಾಡುತ್ತೇವೆ. ಈಗ ವಿಚಿತ್ರ ಅಂದರೆ, ಆ ವ್ಯಕ್ತಿ ಜೈಲಿನಲ್ಲಿದ್ದಾಗ ಟಾಯ್ಲೆಟ್ ಹೋಗಿದ್ದರಂತೆ. ಅಲ್ಲಿದ್ದ ಇವರ ಕೆಲ ಹಿತಶತ್ರುಗಳು ಇವರಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿದ್ದರಂತೆ. ಅದು…

Read More

40 ಸಾವಿರ ದಾಟಿದ ವೀಕ್ಷಕರ ಸಂಖ್ಯೆ..!

ಇ ಬೆಳಗಾವಿ ನೊಂದವರ ಪರ. ಹೆದರಿಕೆ ಎನ್ನುವುದು ರಕ್ತದಲ್ಲಿಯೇ ಬಂದಿಲ್ಲ.. ಬೆದರಿಕೆಗಳಿಗೆ ಬಗ್ಗಲ್ಲ. ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಬೆಳಗಾವಿ.. ಕಳೆದ 2023 ಅಗಸ್ಟ್ 17 ಕ್ಕೆ ಅಂಬೆಗಾಲಿಡುತ್ತ‌ ಆರಂಭಗೊಂಡ ಇ ಬೆಳಗಾವಿ ಡಾಟ್ ಕಾಮ್. (e belagavi.com) ಈಗ ಹೆಮ್ಮರವಾಗಿ ಬೆಳೆಯುತ್ತಿದೆ. ನಾವು ಇಲ್ಲಿ ಇದ್ದ ಬಿದ್ದ ಎಲ್ಲ ಸುದ್ದಿಗಳನ್ನು ಕೊಡುವುದಿಲ್ಲ.‌ಕೆಲವೊಂದು ಸುದ್ದಿಯಾಗದ ಸುದ್ದಿಗಳು ಮಾತ್ರ ಇ ಬೆಳಗಾವಿ ಯಲ್ಲಿ ಬರುತ್ತವೆ. ನಮ್ಮ ವೆಬ್ ಸೈಟ್ ಗೆ ಭೆಟ್ಟಿಕೊಡುವ Visitors ಸಂಖ್ಯೆ ಕೂಡ 27780. ಇ ಬೆಳಗಾವಿ…

Read More
error: Content is protected !!