ಬೆಳಗಾವಿ ಪಾಲಿಕೆ ಹಣಿಯಲು ಕೈ ಕಸರತ್ತು..!

ಬೆಳಗಾವಿ. ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎನ್ನುವ ಕಸರತ್ತು ತೆರೆಮರೆಯಲ್ಲಿ ಕಾಂಗ್ರೆಸ್ ನಡೆಸಿದೆ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಆಗಿನ‌ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿತ್ತು. ಆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾಗಿದ್ದ ಡಾ. ಶಾಲಿನಿ ರಜನೀಶ್ ಆಡಳಿತಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ವಂದನಾ ಬೆಳಗುಂದಕರ ಇದ್ದಾಗಲೂ ಕೂಡ ಇದೇ ಪರಿಸ್ಥಿತಿ ಬಂದಿತ್ತು. ಈಗ ಕನ್ನಡ ಮರಾಠಿ ವಿವಾದ ಇಲ್ಲವೇ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆದ…

Read More

ಹೆದರೋ ಮಾತೇ ಇಲ್ಲ..!

ಬೆಳಗಾವಿ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚಿನ ವೀಕ್ಷಕರನ್ನು ಹೊಂದಿದ ಹೆಗ್ಗಳಿಕೆ ನಿಮ್ಮ E belagavi ಗೆ ಸಲ್ಲುತ್ತದೆ. ನಿಮಗೆ ಗೊತ್ತಿರಬಹುದು. ಕಳೆದ ಅಗಸ್ಟ್ 17.ಕ್ಕೆ ಇ ಬೆಳಗಾವಿ ಡಾಟ್ ಕಾಮ್ ನ್ನು ಸಾರ್ವಜನಿಕರ ಮಡಿಲಿಗೆ ಹಾಕಲಾಗಿತ್ತು. ಅಂದಿನಿಂದ ಆರಂಭಗೊಂಡ ಈ‌ ನಿಮ್ಮ ಡಾಟ್ ಕಾಮ್ ನಿರೀಕ್ಷೆಗೆ ಮೀರಿ ವೀಕ್ಷಕರನ್ನು ಹೊಂದಿದೆ. ನಿನ್ನೆಯವರೆಗೆ ಒಟ್ಟಾರೆ. 38001 ವೀಕ್ಷಕರನ್ನು ಹೊಂದಿದೆ ಎಂದು ತಿಳಿಸಲು ಖುಷಿಯಾಗುತ್ತದೆ. ಇದಕ್ಕೆ ಕಾರಣಿಕರ್ತರಾದ ತಮಗೆ ಕೃತಜ್ಞತೆಗಳು. ಇಲ್ಲಿ ಗಮನಿಸಬೇಕಾದ ಸಂಗತಿ…

Read More

ನಮಗೂ ಬದುಕಲು ಬಿಡಿ- ಗುತ್ತಿಗೆದಾರನ ಅಳಲು…!

ಡಿಸಿ, ಆರ್ಸಿ ಮತ್ತು ಆಯುಕ್ತರಿಗೆ ದೂರುಸ್ವಚ್ಚತಾ ಗುತ್ತಿಗೆದಾರನಿಗೆ ಕಿರುಕುಳ ಆರೋಪ.ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಅಧಿಕಾರಿ ಕಲಾದಗಿ ವಿರುದ್ಧ ಗುರುತರ ಆರೋಪ. ಬೆಳಗಾವಿ. ನಮಗೆ ಮುಕ್ತವಾಗಿ ಕೆಲಸ ಮಾಡಲು ಬಿಡಿ. ಜೊತೆಗೆ ನೆಮ್ಮದಿಯ ಬದುಕು ಸಾಗಿಸಲು ಬಿಡಿ. ಈ ರೀತಿಯ ನಿಮ್ಮ ಅನಗತ್ಯ ಕಿರುಕುಳ ಮತ್ತು ಮಾನಸಿಕ ಹಿಂಸೆಯಿಂದ ನಾನು ಸೋತು ಹೋಗಿದ್ದೇನೆ. ಇದರಿಂದ ನನ್ನ ಜೀವಕ್ಕೆ ಏನಾದರೂ ಅಪಾಯ ಆದರೆ ಅದಕ್ಕೆ ಅವರಿಬ್ಬರೇ ಹೊಣೆ!. ಮಹಾನಗರ ಪಾಲಿಕೆಯ ಕಸ ವಿಲೇವಾರಿ ಗುತ್ತಿಗೆದಾರ ವೈ.ಬಿ. ಗೊಲ್ಲರ ಎಂಬುವರು…

Read More

ಚಿಂತೆ ಬಿಡಿ..ಅದು ಚಿರತೆ ಅಲ್ಲ..!

ಬೆಳಗಾವಿ. ನಗರದ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ನಾಯಿಗಳ ಕಣ್ಮರೆಗೆ ಚಿರತೆ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಳಳಕ್ಕೆ ಹೋಗಿ ತಪಾಸಣೆ ಮಾಡಿ ಹೆಜ್ಜೆ ಗುರುತು ಪರಿಶೀಲಿಸಿದಾಗ ಅದು ಚಿರತೆಯದ್ದಲ್ಲ ಎನ್ನುವುದನ್ಬು ಸ್ಪಷ್ಟಪಡಿಸಿದ್ದಾರೆ. ಅಲ್ಲಿನ ವ್ಯಕ್ತಿಯೊಬ್ಬರು ಇಲ್ಲಿ ನಿತ್ಯ ನಾಯುಗಳು ಇರುತ್ತಿದ್ದವು. ಆದರೆ ಇಂದು ಕಾಣದಾಗಿದ್ದವು. ಮೇಲಾಗಿ ಅಲ್ಲಿ ಕಂಡು ಬಂದ ಹೆಜ್ಜೆ ಗುರುತನ್ನು ಗಮನಿಸಿ ಇದು ಚಿರತೆಯದ್ದಿರಬಹುದು ಎಂದು ಭಾವಿಸಿದ್ದರು. ಇದು ಎಲ್ಕೆಡೆ ಹಬ್ಬಿತ್ತು. ಈಗ…

Read More

10 ನಾಯಿ ತಿಂದದ್ದು ಚಿರತೆನಾ?

ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ಹತ್ತಕ್ಕೂ ಹೆಚ್ಚು ಬೀದಿನಾಯಿಗಳನ್ನು ತಿಂದುಹಾಕಿದ್ದು ಯಾವುದು? ಇಂತಹುದೊಂದು ಪ್ರಶ್ನೆಯ ನಡುವೆ ಅದು ಚಿರತೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇದು ಒಂದು ರೀತಿಯ ಆತಂಕಕ್ಕೂ ಕಾರಣವಾಗಿದೆ. ಸಾಂದರ್ಭಿಕ ಚಿತ್ರ ಆದರೆ ಅರಣ್ಯ ಇಲಾಖೆಯ ಕೆಲವರ ಪ್ರಕಾರ, ‌ಆ ಹೆಜ್ಜೆ ಗುರುತು ಚಿರತೆಯದ್ದಲ್ಲ. ಬೇರೆಯದ್ದು ಇರಬೇಕು‌ ಈ ಬಗ್ಗೆ ತಪಾಸಣೆ ನಡೆದಿದೆ ಎಂದು ಗೊತ್ತಾಗಿದೆ. ಸಂತಮೀರಾ ಶಾಲೆಯ ಸುತ್ತ ಮುತ್ತ ಸುಮಾರು‌ಹತ್ತಕ್ಕೂ ಹೆಚ್ಚು ನಾಯಿಗಳು ಇರುತ್ತಿದ್ದವು….

Read More

ಡಿಕೆ ಆಸೆಗೆ ತಣ್ಣೀರು ಸುರಿಸಿದ ಕುರುಬ ಸಮಾವೇಶ..?

ರಾಜಕಾರಣದ ದಿಕ್ಕು ಬದಲಿಸಿದ ಕುರುಬ ಸಮಾವೇಶ. ಸಿದ್ದುನೇ ಮುಂದೆಯೂ ಸಿಎಂ. ಗುರುವನ್ನೇ ಬದಲಿಸಿದ ಶಿಷ್ಯಂದಿರು. ಲೋಕ ಲೆಕ್ಕ ಶುರು. ಸತೀಶ ಜಾರಕಿಹೊಳಿ ಬಳಗಕ್ಕೆ ಒಂದು ಸ್ಥಾನ ಪಕ್ಕಾ. ಡಿಕೆಶಿ‌ ಸಿಎಂ ಆಸೆಗೆ ತಣ್ಣೀರು ಸುರಿತಾ ಕುರುಬರ ಸಮಾವೇಶ ಬೆಳಗಾವಿ: ಗಡಿನಾಡ ಬೆಳಗಾವಿಯಲ್ಲಿ ಕಳೆದ ದಿ. 3 ರಂದು ನಡೆದ ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ಹಲವು ರಾಜಕಾರಣದ ದಿಕ್ಕು ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ಅಂದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರನ್ನು ಬಿಟ್ಟರೆ ಕಾಂಗ್ರೆಸ್ ಗೆ ಮತ್ತೊಬ್ಬ ನಾಯಕರಿಲ್ಲ ಎನ್ನುವ ಸಂದೇಶ…

Read More

ಕುರುಬರ ಸಮಾವೇಶದಲ್ಲಿ ಹಕ್ಕೊತ್ತಾಯ.

ಹಾಗೂ ಈಗಾಗಲೇ ಬೀದರ್, ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳ ಗೊಂಡ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸುವ ಕರ್ನಾಟಕ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು ಎಂಬ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಕರ್ನಾಟಕ ಸರ್ಕಾರ ಇತ್ತೀಚಿಗೆ ಮಾಡಿರುವ ಶಿಫಾರಸ್ಸಿನಂತೆ ಕರ್ನಾಟಕದ ಕುರುಬರು ಮತ್ತು ಇತರೆ ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಕೇಂದ್ರ ಸರ್ಕಾರ ಸೇರಿಸಬೇಕು ಎಂಬ ನಿರ್ಣಯವನ್ನು ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಯಶಸ್ವಿ ಸಮಾವೇಶ. ರಾಜೇಂದ್ರ ಸಣ್ಣಕ್ಕಿ. ಕುರುಬ ಸಮಾಜದ ಮುಖಂಡರು , ಕರ್ನಾಟಕದ ಮಾದರಿಯನ್ನು ಕೇಂದ್ರ…

Read More

ಬಿಸಿಯೂಟ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಯತ್ನ- ಬಾಲಚಂದ್ರ

ಬಿಸಿಯೂಟ ಸಿಬ್ಬಂದಿಯವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಗೃಹ ಕಛೇರಿಯಲ್ಲಿ ಬಿಸಿಯೂಟ ಸಿಬ್ಬಂದಿಯನ್ನುದ್ಧೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಕುರಿತಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಅವರ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಇಲ್ಲಿಯ ಎನ್‍ಎಸ್‍ಎಫ್ ಗೃಹ ಕಛೇರಿಯಲ್ಲಿ ಗೋಕಾಕ-ಮೂಡಲಗಿ ತಾಲೂಕುಗಳ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರನ್ನುದ್ಧೇಶಿಸಿ ಮಾತನಾಡಿದ ಅವರು,…

Read More

ಕುರುಬರೆಂದರೆ ಬರೀ ಜಾತಿಯಲ್ಲ..ಸಂಸ್ಕೃತಿ

ಬೆಳಗಾವಿಯಲ್ಲಿ ರಾಷ್ಟ್ರೀಯ ಮಟ್ಟದ ಕುರುಬ ಸಮಾಜದ ಸಮಾವೇಶ ದಿ.‌3. ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕುರುಬ ಸಮಾಜದ ಇತಿಹಾಸ ಬಿಂಬಿಸುವ ಲೇಖನ‌ ‘ಭಾರತದ ಕನಸು ಕಾಣುತ್ತಿರುವ ಕುರುಬರ ಹುಡುಗ’ ಎಂಬ ಅಭಿದಾನದೊಂದಿಗೆ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಪುತ್ಥಳಿಯೊಂದನ್ನು ನಮ್ಮ ರಾಷ್ಟ್ರದ ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಇದೇ ಸಂಸತ್ತನ್ನು ನಿರ್ಮಿಸಲು ಜಾಗ ನೀಡಿದ ಇಂದೋರಿನ ರಾಣಿ ಅಹಲ್ಯಾದೇವಿ ಹೋಲ್ಕರ್ ಅವರ ಪ್ರತಿಮೆಯೂ ಸಹ ಆರದ ಬೆಳಕಿನೊಂದಿಗೆ ಅಲ್ಲಿ ಪ್ರಕಾಶಿಸುತ್ತಲೇ ಇದೆ. ಇದು ಈ ನೆಲದ ಹಿರಿಮೆ-ಗರಿಮೆಗಳ ಪ್ರತೀಕವಾದ ಕುರುಬರಿಗೆ…

Read More

ಕುರುಬರ ಸಮಾವೇಶಕ್ಕೆ ಈಶ್ವರಪ್ಪ ಏಕಿಲ್ಲ?

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಾಳೆ ದಿ.‌3 ರಂದು ರಾಷ್ಟ್ರೀಯ ಮಟ್ಟದ ಕುರುಬರ ಸಮಾವೇಶ ನಡೆಯಲಿದೆ. ಈ ಸಮಾವೇಶದ ಹಿನ್ನೆಲೆಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಎಲ್ಲ ಸಿದ್ಧತೆಗಳು ಜೋರಾಗಿ ನಡೆದಿವೆ. ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ ಎಂದು ಸಂಘಟಕರು ತಿಳಿಸಿದ್ದಾರೆ. ಈ‌ ಮಹಾ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಸಂಘಟಕರು ಹೇಳಿದ್ದಾರೆ. ಈ‌ ಸಮಾವೇಶದಲ್ಲಿ ರಾಜಕೀಯ ಇಲ್ಲ. ಎಲ್ಲ ಪಕ್ಷದವರು ಇದ್ದಾರೆ ಎಂದು ಹೇಳಿದ್ದರು. ಆದರೆ ಸನಾವೇಶದ ಸ್ವಾಗತ ಸಮಿತಿ ಪಟ್ಟಿ ಮತ್ತು ಹೊರಡಿಸಿದ ಭಿತ್ತಿ…

Read More
error: Content is protected !!