ಸಹಕಾರಿ ಏಳ್ಗೆಗೆ ಹೈನುಗಾರರು ಶ್ರಮಿಸಲಿ

ಮೂಡಲಗಿ: ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ದಿನನಿತ್ಯ ಹಾಲು ಪೂರೈಕೆ ಮಾಡುವ ಮೂಲಕ ಸಂಘಗಳ ಏಳ್ಗೆಗೆ ಹೈನುಗಾರರು ಶ್ರಮಿಸಬೇಕು. ನಮ್ಮ ಮೂಡಲಗಿ ತಾಲೂಕಿನಿಂದ ಎರಡು ಸಂಘಗಳು ಜಿಲ್ಲೆಯಲ್ಲಿ ಉತ್ತಮ ಸ್ಥಾನ ಗಳಿಸುವ ಮೂಲಕ ತಾಲೂಕಿಗೆ ಹೆಮ್ಮೆಯ ಸಾಧನೆ ಮಾಡಿವೆ ಎಂದು ಕೆಎಂಎಫ್ ನಿರ್ದೇಶಕರೂ ಆಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ತಾಲೂಕಿನ ನಾಗನೂರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೈನುಗಾರರು ಮತ್ತು ಗ್ರಾಹಕರಿಂದ ನಮ್ಮ ಸಂಸ್ಥೆ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು. ಇತ್ತೀಚೆಗೆ…

Read More

ಯುವಕರಿಗೆ ರಾಹುಲ್ ಮಾದರಿ- ಸ್ವಾಮೀಜಿ

ಯುವಕರಿಗೆ ರಾಹುಲ್‌ ಜಾರಕಿಹೊಳಿ ಮಾದರಿ: ಗುರು ಸಿದ್ದೇಶ್ವರ ಸ್ವಾಮೀಜಿ ಉಭಯ ಶ್ರೀಗಳಿಂದ ಆಶೀರ್ವಾದ ಪಡೆದ ರಾಹುಲ್‌ ಜಾರಕಿಹೊಳಿ- 24ನೇ ಜನ್ಮದಿನ ನಿಮಿತ್ತ ಉಚಿತ ಕಣ್ಣಿನ ತಪಾಸಣೆ- ಅಪಾರ ಅಭಿಮಾನಿಗಳು ರಕ್ತದಾನ ಬೆಳಗಾವಿ: ಯುವಕರಿಗೆ ಮಾದರಿಯಾಗಿ, ನಿರಂತರ ಸಮಾಜ ಸೇವೆ ಸಲ್ಲಿಸುವ ಮೂಲಕ ಹೆಸರುವಾಸಿಯಾದ ಸತೀಶ್‌ ಶುಗರ್ಸ್‌ ನಿರ್ದೇಶಕ, ಯುವ ನಾಯಕ ರಾಹುಲ್ ಜಾರಕಿಹೊಳಿ ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹತ್ತರಗಿಯ ಕಾರಿ ಮಠದ ಶ್ರೀ ಗುರು ಸಿದ್ದೇಶ್ವರ ಸ್ವಾಮೀಜಿ ಹರಿಸಿದರು. ಯಮಕನಮರಡಿ ಮತಕ್ಷೇತ್ರದ ಕಾಕತಿಯ ಶ್ರೀ…

Read More

BDA ಆಯುಕ್ತರಾಗಿ ಜಯರಾಂ ನೇಮಕ

ಬೆಂಗಳೂರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದ ಆಯುಕ್ತರಾಗಿ ಎನ್.ಜಯರಾಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಅವರು ಬೆಂಗಳೂರು ವಾಟರ್ ಬೋರ್ಡ ಚೇರಮನ್ ಆಗಿದ್ದರು. ಜಯರಾಂ ಅವರು ವೆಳಗಾವಿ ಕಂಡ ಜನಪ್ರಿಯ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು‌ ಕನ್ನಡ ಮರಾಠಿ ವಿಷಯ ಬಂದಾಗ‌ ನಾಡದ್ರೋಹಿಗಳಿಗೆ ಚಳಿ ಬಿಡಿಸುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡಗೀತೆ ಮೊಳಗಿಸುವಲ್ಲಿ ಕಾರಣಿಕರ್ತರು.

Read More

ಸಮಾಜ ಸೇವೆಯಿಂದ ನೊಂದ ಜೀವಗಳಿಗೆ ಭರವಸೆ ನೀಡುತ್ತಿರುವ ರಾಹುಲ್!ಸಿಂಪಲ್ ಯುವನಾಯಕನ ಕಲರ್‌ಫುಲ್ ಅಭಿವೃದ್ಧಿ ಕನಸು ಬೆಳಗಾವಿ: ಗೋಕಾಕ ಎಂದರೆ ತಟ್ಟನೇ ನೆನಪಿಗೆ ಬರುವುದು ಒಂದು ಗೋಕಾಕ ಫಾಲ್ಸ್. ಇನ್ನೊಂದು ಪ್ರತಿಷ್ಠಿತ ಜಾರಕಿಹೊಳಿ ಕುಟುಂಬ. ಪ್ರಭಲ ಹಿಡಿತ ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ಜಾರಕಿಹೊಳಿ ಕುಟುಂಬ ರಾಜ್ಯ ರಾಜ್ಯಕಾರಣದ ಮೇಲೆ ಪ್ರಬಲ ಹಿಡಿತ ಹೊಂದಿದೆ. ಈ ಕುಟುಂಬ ರಾಜಕೀಯ ಪಕ್ಷಕ್ಕಿಂತ ವೈಯಕ್ತಿಕವಾಗಿ ವರ್ಚಸ್ಸು ಸಹ ಹೊಂದಿದೆ. ಈ ಕುಟುಂಬದ ಕೊಂಡಿ ಯುವ ನಾಯಕ ರಾಹುಲ್ ಜಾರಕಿಹೊಳಿ. ಹೌದು, ತಂದೆಯಂತೆ ಸದಾ…

Read More

ಸಿದ್ದು ಸರ್ಕಾರದಲ್ಲಿ ಲಿಂಗಾಯತ ಸಮರ

ಸಿದ್ದು ಸರ್ಕಾರದಲ್ಲಿ ಲಿಂಗಾಯತರೇ ಟಾರ್ಗೆಟ್. ಲಿಂಗಾಯತ ಅಧಿಕಾರಿಗಳನ್ನು ಕೇಳೊರೆ ಇಲ್ಲ. ಜಯಮೃತ್ಯುಂಜಯ ಸ್ವಾಮಿಜಿಗಳ ಮಾತಿಗೂ ಸಿಗದ ಮಾನ್ಯತೆ.ಇಲ್ಲಿ ಒನ್ ಪಾಯಿಂಟ್ ಪ್ರೋಗ್ರಾಂ. ಲಿಂಗಾಯತರಿಗೆ ಡಿಸಿಎಂ ಬೇಡ ಸಿಎಂ ಬೇಕು. ಸಿದ್ದು ವಿರುದ್ಧ ಗುಡುಗಿದ ಶ್ಯಾಮನೂರು ಶಿವಶಂಕರಪ್ಪ. ಬೆಳಗಾವಿ.ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಲಿಂಗಾಯತ ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.ಈ ಹಿಂದೆ E belagavi.com ವರದಿ ಸಹ ಮಾಡಿತ್ತು. ಪರಿಸ್ಥಿತಿ ಹೇಗಾಗಿತ್ತು ಅಂದರೆ, ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿ ಹೌದೊ ಅಲ್ಲವೋ…

Read More

ಕುರುಬ ಸಮಾವೇಶಕ್ಕೆ ಸಿದ್ಧತೆ

ಬೆಳಗಾವಿ :ಮೊದಲ ಬಾರಿಗೆ ಕುರುಬ ಸಮಾಜದಿಂದ ಅ.2ರಿಂದ 3ರವರೆಗೆ ಬೆಳಗಾವಿಯಲ್ಲಿ ಶಪಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್ ನ ರಾಷ್ಟ್ರೀಯ ಅಧಿವೇಶ ನಡೆಯಲಿದೆ ಎಂದು ಶಪಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮಾಜಿ‌ ಸಚಿವ ಎಚ್.ವಿಶ್ವನಾಥ ಹೇಳಿದರು. ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. , ಕುರುಬ ಸಮಾಜದ ಭವಿಷ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ನಾವು ಏನೇನೂ ಕೇಳಬಹುದು ಎಂದು ಅ.2 ರ ಸಭೆಯಲ್ಲಿ ಚರ್ಚೆ ನಡೆಸಿ ಅ.3 ರಂದು ನಡೆಯುವ…

Read More

ಸನಾತನ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು…!.

ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಸನಾತನ ಧರ್ಮದ ಬಗ್ಗೆ ಹೇಳಿದ್ದೇನು?. ಸನಾತನ ಧರ್ಮ ರಕ್ಷಣೆಗೆ ನಿಂತವರು ಯಾರು ಗೊತ್ತೆ?. ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು. ಬೆಂಗಳೂರು. ಇತಿಹಾಸದ ಉದ್ದಕ್ಕೂ ಸನಾತನ ಧರ್ಮದ ಮೇಲೆ ದೇಶದ ಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಬಂದಿದೆ.ಆ ರೀತಿಯ ಆಕ್ರಮಣ ವಾದಾಗಲೆಲ್ಲ ಒಬ್ಬ ಶಿವಾಜಿ, ಒಬ್ಬ ಬಾಜಿರಾವ್ ಭರತ ಭೂಮಿಯ ಹಾಗು ಸನಾತನದ ಧರ್ಮದ ಶ್ರೀ ರಕ್ಷೆಗೆ ಟೊಂಕ ಕಟ್ಟಿ ನಿಂತ ಹಲವಾರು ಪ್ರಸಂಗಗಳಿವೆ. ಈ ದೇಶವನ್ನು ಹಾಗು…

Read More

ಈದ್ ಮಿಲಾದ್ ಅದ್ದೂರಿ ಮೆರವಣಿಗೆ

ಈದ್ ಮಿಲಾದ್ ಅದ್ದೂರಿ ಮೆರವಣಿಗೆಭಾವೈಕ್ಯತೆಗೆ ಬೆಳಗಾವಿ ಸಾಕ್ಷಿ ಬೆಳಗಾವಿ:ಗಡಿನಾಡು ಬೆಳಗಾವಿ ಭಾವೈಕ್ಯತೆಯ ಸಂಗಮ ಎನ್ನುವುದು ಮತ್ತೊಮ್ಮೆ ಇಂದು ಸಾಬೀತಾಯಿತು.ಈ ಬಾರಿ ಗಣೇಶ ವಿಸರ್ಜನೆ ಮತ್ತು ಮುಸ್ಲೀಂರ ಈದ್ ಮಿಲಾದ ಒಂದೇ ದಿನ ಬಂದಿತ್ತು, ಆದರೆ ಮುಸ್ಲೀಂ ಬಾಂಧವರು ತಮ್ಮ ಹಬ್ಬವನ್ನು ಎರಡು ದಿನ ಮುಂದಕ್ಕೆ ಹಾಕಿ ಹಮ್ ಸಬ್ ಭಾಯ್ ಬಾಯ್ ಎನ್ನುವುದನ್ನು ತೋರಿಸಿಕೊಟ್ಟರು,

Read More

ಸಾಲಕ್ಕೆ ಹೆದರದಿರಿ

ಮೂಡಲಗಿ : ಮಾನವ ಜನ್ಮ ಪವಿತ್ರವಾದದ್ದು. ಜೀವನವೆಂದ ಮೇಲೆ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತವೆ. ಜೊತೆಗೆ ಸಾಲವೂ ಕೂಡ ಇದ್ದೇ ಇರುತ್ತದೆ. ಧೈರ್ಯದಿಂದ ಜೀವನವನ್ನು ಸಾಗಿಸಬೇಕೇ ಹೊರತು ಆತ್ಮಹತ್ಯೆಯಂತಹ ಹೀನ ಕೃತ್ಯಕ್ಕೆ ಯಾರೂ ಕೈ ಹಾಕಬಾರದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಪಟ್ಟಣದ ತಹಶೀಲ್ದಾರ ಕಛೇರಿ ಆವರಣದಲ್ಲಿ ಸಾಲದ ಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾದ 4 ರೈತ ಕುಟುಂಬಗಳ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಧನಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಆತ್ಮಹತ್ಯೆಯೊಂದೇ ಪರಿಹಾರವಲ್ಲವೆಂದು…

Read More

ಸ್ಮಾರ್ಟ ಪ್ರಶಸ್ತಿ- ಸಿಹಿ ವಿತರಣೆ

ಬೆಳಗಾವಿ ದಕ್ಷಿಣ ಭಾರತದ ನಗರಗಳ ಪೈಕಿ ಬೆಳಗಾವಿ ಸ್ಮಾರ್ಟ ಸಿಟಿಗೆ ಸಮಗ್ರ ಪ್ರಶಸ್ತಿ ಲಭಿಸಿದ್ದಕ್ಕಾಗಿ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ ಸಿಹಿ ವಿತರಿಸಿ ಸಂಭ್ರಮಿಸಿದರು. ವಾರ್ಡ ನಂಬರ 43 ರಲ್ಲಿ ಬರುವ ಬೂಡಾ ಕಾಲೊನಿಯಲ್ಲಿ ನಡೆದ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಕ್ಕೆ ಚಾಲನೆ ನೀಡುವಾಗ ಎಲ್ಲರಿಗೂ ಸಿಹಿ ವಿತರಿಸಿ ಖುಷಿಪಟ್ಟರು. ಬೆಳಗಾವಿಗೆ ಒಟ್ಟಾರೆ ಅಭಿವೃದ್ಧಿ ಗೆ ಸ್ಮಾರ್ಟ ಸಿಟಿ ಪ್ರಶಸ್ತಿ ಸಿಕ್ಕಿದೆ ರಾಷ್ಟ್ರಪತಿ ಗಳೇ ಪ್ರಶಸ್ತಿ ವಿತರಣೆ…

Read More
error: Content is protected !!