
ಸಿಡಿದೆದ್ದ ಗುತ್ತಿಗೆದಾರರು ಕೆಲಸ ಬಂದ್ ಗೆ ನಿರ್ಧಾರ.
16 ರಿಂದ ಸ್ವಚ್ಚತಾ ಕೆಲಸ ಬಂದ್ ಮಾಡಲು ನಿರ್ಧಾರ. ಪಾಲಿಕೆ ಆಯುಕ್ತರಿಗೆ ಪತ್ರ ಕೊಟ್ಟ ಗುತ್ತಿಗೆದಾರರು. ಕೆಲಸ ಸ್ಥಗಿತಕ್ಕೆ ಕಾರಣ ಏನು ಗೊತ್ತಾ? . 138 ಪಿಕೆಗಳ ಸಂಬಳ ಕೊಡಲು ಆಗಲ್ಲ. ಸಂಬಳ ಕೊಡಲು ಪಾಲಿಕೆ ಆಯುಕ್ತರ ಆದೇಶ ಇಲ್ಲ. ಸಂಬಳ ಕೊಡದಿದ್ದರೆ ಕಪ್ಪುಪಟ್ಟಿಗೆ ಸೇರಿಸುವ ಎಚ್ಚರಿಕೆ ಕೊಟ್ಟವರು ಯಾರು?. ಲೋಕಾಯುಕ್ತರಿಗೂ ದೂರು ಕೊಡಲು ಮುಂದಾದ ಗುತ್ತಿಗೆದಾರರು. ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಉಲ್ಭಣಿಸಿದ 138. ಪೌರ ಕಾರ್ಮಿಕರ ನೇಮಕ ಮತ್ತು ಸಂಬಳ ಪ್ರಕರಣ ಈಗ ಮತ್ತಷ್ಟು ಗಂಭೀರ…