Headlines

ಧೈರ್ಯದಿಂದ ಮುನ್ನುಗ್ಗಿ..!

ಬೆಂಗಳೂರು. ಅಪಾರ ರಾಜಕೀಯ ಜ್ಞಾನವನ್ನು ಹೊಂದಿರುವ ಸಹೋದರಿ ತೇಜಸ್ವಿನಿ ಅನಂತಕುಮಾರ ಅವರು ಧೈರ್ಯ ಮಾಡಿ ರಾಜಕೀಯಕ್ಕೆ ಮುನ್ನುಗ್ಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಬೆಙಗಳೂರಿನಲ್ಲಿ ಇಂದು ನಡೆದ ಅನಂತ ನಮನ-64 ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ನಿಮ್ಮ ಬೆನ್ನಿಗೆ ಸಮಾಜವಿದೆ. ಒಳ್ಳೆಯ ಕೆಲಸ ಮಾಡಿದ್ದೀರಾ. ಹೀಗಾಗಿ ಸಹೋದರಿ ತೇಜಸ್ವಿನಿ ಅವರು ರಾಜಕೀಯಕ್ಕೆ ಬರಬೇಕು ಎಂದರು ಅನಂತ್ ಕುಮಾರ್ ಅವರ ಜೊತೆಗೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವನ್ನು ಹೊಂದಿದ್ದೀರಿ., ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ…

Read More

26 ಕ್ಕೆ ಬೆಂಗಳೂರು ಬಂದ್..!

ಬೆಂಗಳೂರು. ತಮಿಳುನಾಡಿಗೆ ಕಾವೇರಿ ನೀರು‌ಹರಿಸುವುದನ್ನು ಬಿರೋಧಿಸಿ ಇದೇ ಮಂಗಳವಾರ ದಿ.‌26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಸರ್ವ ಸಂಘಟನೆಗಳ ಸಭೆಯಲ್ಲಿ‌ ಈ‌ ನಿರ್ಧಾರ ಮಾಡಲಾಗಿದೆ.‌ಅಷ್ಟೇ ಅಲ್ಲ‌ ಈ‌ ಬಂದ್ ಗೆ‌ ಎಲ್ಲರೂ ಬಬಲ ಸೂಚಿಸಿದ್ದಾರೆಂದು ರೈತ ಹೋರಾಟಗಾರ ಕಡಬೂರು ಶಾಂತಕುಮಾರ್ ಹೇಳಿದ್ದಾರೆ. ಸುಮಾರು ೧೫೦ ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಈ ಬಂದ್ ರಾಜಕೀಯ ಪ್ರೇರಿತ ಅಲ್ಲ. ಸ್ವಯಂ ಪ್ರೇರಿತ ಜನರ ಚಳವಳಿಯಾಗಿದೆ. ರಾಜ್ಯ ಸರ್ಕಾರ ಒಂದು ಹನಿ ನೀರನ್ನೂ…

Read More

ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳು

ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳುಬೆಳಗಾವಿ.ಗಣೇಶನ ಮೂರ್ತಿಗಳನ್ನು ಕೆರೆ, ಬಾವಿ ಮತ್ತು ನದಿಗಳಲ್ಲಿ ವಿಸರ್ಜಿಸುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದೆ. ಕೆೆರೆ, ಬಾವಿ ಮತ್ತು ನದಿಗಳಲ್ಲಿಚವಿರ್ಸಜಿಸುವುದತಿಂದ ಅಂತರ್ಜಲ ಹಾಗೂ ನೀರಿನ ಸೆಲೆ ಎಲ್ಲವೂ ಹಾಳಾಗುತ್ತದೆ ಎಂದು ಅದು ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಿನಾಂಕ: 23 ರಂದು ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ಸಾರ್ವಜನಿಕ ಅನೂಕೂಲಕ್ಕಾಗಿ ಗಣೇಶ ಸಂಚಾರಿ ವಿಸರ್ಜಣಾ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ, ಸಾರ್ವಜನಿಕರು…

Read More

ಕೋರ್ಟ ನೋಟೀಸ್. ಧರ್ಮಾಂರಿಗೆ ಎಚ್ವರಿಕೆ ಗಂಟೆ

ಸುಪ್ರೀಂ ಕೋರ್ಟ್ ನೋಟಿಸ್ ಧರ್ಮಾಂಧರಿಗೆ ಎಚ್ಚರಿಕೆಯ ಗಂಟೆ ಪ್ರಭು ಚವ್ಹಾಣ ಸನಾತನ ಧರ್ಮದ ನಿರ್ಮೂಲನೆ ಬಗ್ಗೆ ಮಾತನಾಡಿ ಸಮಾಜದಲ್ಲಿ ವಿಷ ಬೀಜ ಬಿತ್ತುವ ಧರ್ಮಾಂಧರಿಗೆ ಸುಪ್ರೀಂ ಕೋರ್ಟ್ ನೀಡಿರುವ ನೋಟಿಸ್ ಎಚ್ಚರಿಕೆ ಗಂಟೆ ಎಂದು ಮಾಜಿ ಸಚಿವ ಪ್ರಭು ಚೌಹಾಣ್ ಬಣ್ಣಿಸಿದ್ದಾರೆ. ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡಿನ ಸರ್ಕಾರದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್‌ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿರುವುದನ್ನು ಅವರು ಸ್ವಾಗತಿಸಿದ್ದಾರೆ. ಒಂದು ಕೋಮಿನ ಭಾವನೆಗೆ ಧಕ್ಕೆ ತರುವಂತಹ…

Read More

ಕಾವೇರಿಗೂ ಉ‌.ಕ ರೈತರು ರೆಡಿ

ಹುಬ್ಬಳ್ಳಿ. ನಾಡು ನುಡಿ ಜಲ ವಿಷಯ ಬಂದಾಗ ಹೋರಾಟದ ಮುಂಚೂಣಿಯಲ್ಲಿದ್ದವರು ಎಂದರೆ ಉತ್ತರ ಕರ್ನಾಟಕದ ಕಲಿಗಳು. ಒಮ್ಮೆ ಹೋರಾಟಕ್ಕೆ ಇಳಿದರೆ ಸಾಕು ಅದರಿಂದ ಹಿಂದೆ ಸರಿದ ಮಾತೇ ಇಲ್ಲ. ಈಗ ಅದೇ ಉತ್ತರ ಕರ್ನಾಟಕದ ರೈತರು ಕಾವೇರಿ ಪರ ಹೋರಾಟಕ್ಕೆ ಧುಮುಕುವ ಎಚ್ಚರಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಮೂಲಭೂತ ಸಮಸ್ಯೆಗಳಿಗೆ ಬೆಂಗಳೂರು, ಮೈಸೂರು ಭಾಗದವರು ಎಷ್ಟರ ಮಟ್ಟಿಗೆ ಸ್ಪಂದನೆ ಮಾಡಿದ್ದಾರೆ ಎನ್ನುವುದು ಬೇರೆ ಮಾತು..‌ಆದರೆ ಕಾವೇರಿ ಪರ ಹೋರಾಟಕ್ಕೆ ನಾವ್ ರೆಡಿ ಎಂದಿದ್ದು ಈ ಭಾಗದ ರೈತರ…

Read More

ಪೌರ ಕಾರ್ಮಿಕರು ಸಂಬಳಕ್ಕಾಗಿ ಪರದಾಟ

ಬೆಳಗಾವಿ. ಸಹಜವಾಗಿ ಹಬ್ಬ‌ ಹರಿದಿನಗಳು ಬಂದರೆ ದುಡಿಯುವ ಕೈಗಳಿಗೆ ಸಂಬಳ‌ಬೇಕೇ ಬೇಕು. ಆದರೆ ಅಂತಹ ಕೈಗಳು ಈಗ ಸಂಬಳಕ್ಕಾಗಿ ಪರದಾಟ ನಡೆಸಿವೆ. ಯಾರೋ ಮಾಡಿದ ತಪ್ಪಿಗಾಗಿ ಹಬ್ಬದ ಸಂದರ್ಭದಲ್ಲಿ ಸಂಬಳವಿಲ್ಲದೇ ತೊಂದರೆಯಲ್ಲಿ ಸಿಲುಕಿವೆ‌.‌ಇದು ಒಂದು ಕುಟುಂಬದ ಕಣ್ಣೀರ ಕಥೆಯಲ್ಲ. ಬರೊಬ್ವರಿ‌ 138 ಕುಟುಂಬಗಳು ಈಗ ಸಂಬಳವಿಲ್ಕದೇ ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿಗೆ ಬಂದು ನಿಂತಿವೆ . ಅಚ್ಚರಿ ಮತ್ತು ಆಘಾತಕಾರಿ ಸಂಗತಿ ಎಂದರೆ , ಈ ಬಡಪಾಯಿ ಪೌರಕಾರ್ಮಿಕರ ಬಗ್ಗೆ ಕಾಳಜಿವಹಿಸಬೇಕಾದವರು ಮಾತ್ರ ಈಗ ಅದಕ್ಕೂ ತಮಗೂ…

Read More

ಗುರುವನ್ನು ಸ್ಮರಿಸಿದ ಶಿಷ್ಯ..!

ಅನಂತಕುಮಾರ ಅವರ ಶಿಷ್ಯ ಅಭಯ ಮಾತು. ಅವರೇ ನನ್ನ ರಾಜಕೀಯ ಗುರು. ಯುವಜನತೆಯ ಆಶಾಕಿರಣವಾದ ಅನಂತಕುಮಾರ ಬೆಳಗಾವಿ: ಅನಂತಕುಮಾರ್‌ ಅವರು ರಾಜಕೀಯದಲ್ಲಿ ತಾವು ಬೆಳೆಯುವ ಜತೆಗೆ ನೂರಾರು ನಾಯಕರನ್ನು ಬೆಳೆಸಿದ್ದಾರೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದ್ದಾರೆ. ದಿ.ಅನಂತಕುಮಾರ ಅವರ. 64 ನೇ ಜನ್ಮದಿನದಂದು ಅವರನ್ನು ಸ್ಮರಿಸಿ ಈ ಮಾತುಗಳನ್ನು ಅವರು ಹಂಚಿಕೊಂಡಿದ್ದಾರೆ. ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಅನಂತಕುಮಾರ ಅವರೇ ಕಾರಣ ಎಂದು ಅಭಯ ಪಾಟೀಲ ಸ್ಮರಿಸಿದರು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಅನಂತ ಕುಮಾರ್‌…

Read More

ಬೆಳಗಾವಿಗೂ FM RADIO..!

ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಪ್ರಾರಂಭಿಸಲುಮಾಹಿತಿ ಮತ್ತು ಪ್ರಸಾರ ಸಚಿವರಿಗೆ- ಸಂಸದ ಈರಣ್ಣ ಕಡಾಡಿ ಒತ್ತಾಯ ಬೆಳಗಾವಿ. ಗಡಿನಾಡ ಬೆಳಗಾವಿಗೂ‌FM RADIO ಬರಬೇಕು ಎನ್ಬುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಯತ್ನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ವದೆಹಲಿಯಲ್ಲಿಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಭೇಟಿಯಾಗಿವಮನವಿ ಪತ್ರ ಅರ್ಪಿಸಿದರು., ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಕೇಂದ್ರಗಳು ಮತ್ತು ಚಾನೆಲ್‌ಗಳ ಸ್ಥಾಪನೆಗೆ ಮಾಡಿಕೊಂಡ ಮನವಿಗೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಮತ್ತು ಪರಿಶೀಲಿಸಿ ಅಗತ್ಯ…

Read More

ಟ್ರ್ಯಾಕ್ಟರ್ ಓಡಿಸಿದ ಗಣಪ

ಬೆಳಗಾವಿ. ಈ ಬಾರಿ ಗಣೇಶ ಟ್ರ್ಯಾಕ್ಟರ್ ಏರಿದ್ದಾನೆ. ಅದೂ ಕಿತ್ತೂರಿನಲ್ಲಿ.! ಅದು ರೈತನ‌ ವೇಷದಲ್ಲಿ ಚಾಲನೆ ಮಾಡುತ್ತಿದ್ದಾನೆ. ಟ್ರ್ಯಾಕ್ಟರ್ ಓಡಿಸುವ ಗಣಪನನ್ನು ನೋಡಬೇಕು ಅಂದರೆ ನೀವು ಚನ್ನಮ್ಮನ ಕಿತ್ತೂರಿಗೆ ಹೋಗಬೇಕು ಅಲ್ಲಿ ಆಕಾಶ ಬಡಿಗೇರ ಮತ್ತು ವಿಶಾಲ್ ಬಡಿಗೇರ ಅವರು ರೈತ ಟ್ರ್ಯಾಕ್ಟರ್ ಓಡಿಸುವ ರೀತಿ ಗಣೇಶನ ಮುರ್ತಿ ತಯಾರಿಸಿದ್ದಾರೆ. ನೋಡಲು ಅಂದವಾಗಿದ್ದು ಗಣೇಶ ಭಕ್ತರನ್ನು ಆಕರ್ಷಿಸುತ್ತಿದೆ.

Read More

ಗೊಣ್ಣೆ ಹುಳು ನಿರ್ವಹಣೆಗೆ ಕುರಿತು ಕಾರ್ಯಾಗಾರ

ಬೆಳಗಾಂ ಶುಗರ್ಸ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳುನಿರ್ವಹಣೆಗೆ ಕುರಿತು ಕಾರ್ಯಾಗಾರ ಬೆಳಗಾವಿ, ಬೆಳಗಾಂ ಶುಗರ್ಸ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೊಣ್ಣೆ…

Read More
error: Content is protected !!