ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಹೆಬ್ಬಾಳಕರ್

ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಬೆಳಗಾವಿ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರ(ಸೆ.22)ದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಸೆ.20) ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

Read More

ಬೆಳಗಾವಿ ಗಣಪ ದರ್ಶನ

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ‌ ವಿಘ್ನ‌ನಿವಾರಕನನ್ನು ಸಡಗರ ಸಂಭ್ರಮದಿಂದ ಪ್ರತಿಷ್ಠಾಪಿಸಲಾಯಿತು. ಸಂತೋಷ್ ಕೇವಟಿ. ಕೌಜಲಗಿ ತಾ:-ಗೋಕಾಕ ಶ್ರೀಕಾಂತ ವಿ ಮಹಾಜನ ಸಾಮಾಜಿಕ ಕಾರ್ಯಕರ್ತರು ಘಟಪ್ರಭಾ ಶಿವಾನಂದ ಗುರುನಾಥ ಕಿತ್ತೂರ. ಕುಟುಂಬದವರು.ಸಾ.ಮಲ್ಲೂರ. ತಾ. ಸವದತ್ತಿ ಸವಿತಾ.( ರಾಮದುರ್ಗ) ಬಾಲಾಜಿ ಮತ್ತು‌ ಅಮೋಘ ನಾಯಿಕ .ಬೆಳಗಾವಿ ಗಣಪತಿ ಬಪ್ಪ ಮೋರಯಾ https://ebelagavi.com/index.php/2023/09/19/z/

Read More

ಪೊಲೀಸರಂದ್ರ ಹೀಗಿರಬೇಕ್..!

ಇವರು ಜಾತಿ ಮೀರಿ ಬೆಳೆದವರು. ಹಿಂದೂಗಳ ಜೊತೆಗೆ ಮುಸ್ಲೀಂರ ಹಬ್ಬವನ್ನೂ ಆಚರಿಸ್ತಾರೆ. ಟೆನ್ಶನ್ನೇ ಇಲ್ಲ. ಬೆಳಗಾವಿ. ಅದೊಂದು ಕಾಲವಿತ್ತು. ಗಣೇಶನ‌ ಹಬ್ಬ ಬಂತೆಂದರೆ ಸಾಕು.ಗಡುನಾಡಿನ‌ ಜನರಲ್ಲಿ ಒಂದು ರೀತಿಯ ಢವ ಢವ‌ ಶುರು ಆಗ್ತಿತ್ತು. ಆಗ ಪೊಲೀಸರಿಗೆ ರಾತ್ರಿ ಯಾವುದು, ಹಗಲು ಯಾವುದು ಗೊತ್ತೆ ಆಗುತ್ತಿರಲಿಲ್ಲ. ಅದರಲ್ಲೂ ವಿಸರ್ಜನೆ ಮೆರವಣಿಗೆ ಮುಗಿಯೋತನಕ ಉಸಿರು ಬಿಗಿ ಹಿಡಿದುಕೊಂಡೇ ಕೆಲಸ ಮಾಡುತ್ತಿದ್ದರು. ಹೀಗಾಗಿ‌ ಪೊಲೀಸರು ತಮ್ಮ ಕುಟುಂಬದೊಂದಿಗೆ ಹಬ್ಬ ಹರಿದಿನಗಳನ್ನು ಆಚರಿಸಿದ್ದೇ ಕಡಿಮೆ. ಆದರೆ ಈಗ ಕಾಲ‌ ಬದಲಾಗಿದೆ. ಯಾರಿಗೂ…

Read More

ಗಣಪತಿ ಬಪ್ಪ ಮೋರಯಾ..!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಗಣೇಶನ‌ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ‌ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ. ಈಗ ನಿಮ್ಮ‌E Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.‌ಅದಕ್ಕೆ ಸಿಕ್ಕ‌ ಸ್ಪಂದನೆ ಅಪಾರ. ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ. . ಪರಿವಾರದೊಂದಿಗೆ ಅಭಯ..! ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ…

Read More

ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿದ ಓದುಗರು..!

‘ಇ ಬೆಳಗಾವಿ’ ಡಾಟ್ ಕಾಮ್ ಗೆ ನಿರೀಕ್ಷೆಗೂ ಮೀರಿದ ವೀಕ್ಷಕರು. ಕೇವಲ 15 ದಿನದಲ್ಲಿ 23 ಸಾವಿರ ದಾಟಿದ ವೀಕ್ಷಕರು. ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಇದ್ದದ್ದು ಇದ್ಹಂಗ ಹೇಳೋದು ಬಿಡಲ್ಲ. ಬೆಳಗಾವಿ. ಕಳೆದ ಕೇವಲ 15 ರಿಂದ 20 ದಿನಗಳ ಹಿಂದೆ “ಇ ಬೆಳಗಾವಿ” ಡಾಟ್ ಕಾಮ್ ನ್ನು ನಿಮ್ಮ ಮಡಿಲಿಗೆ ಹಾಕಿದ್ದೇವು. ಆದರೆ ನಮ್ಮ‌ನಿರೀಕ್ಷೆಗೂ ಮೀರಿ ತಾವು ಅದನ್ನು ಬೆಳೆಸಿದ್ದೀರಿ. ಇ ಬೆಳಗಾವಿ ಡಾಟ್ ಕಾಮ್ ಸುದ್ದಿ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ. ಎಲ್ಲವನ್ನು ಇದ್ದದ್ದು ಇದ್ಹಂಗ್…

Read More

ಕೇಬಲ್ ಕಾರಗೆ ಗ್ರೀನ್ ಸಿಗ್ನಲ್.

ಬೆಳಗಾವಿಯ ಕೇಬಲ್ ಕಾರ್ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್… ಶಾಸಕ ಅಭಯ ಪಾಟೀಲ ಅವರ ಪ್ರಯತ್ನ ಸಾರ್ಥಕ ಬೆಳಗಾವಿ – ಬೆಳಗಾವಿ ಮಹಾನಗರದಲ್ಲಿ ಹೊಸತನ ಬಯಸುವ ಶಾಸಕ ಅಭಯ ಪಾಟೀಲ ಈಗ ಬೆಳಗಾವಿಯ ಸೌಂದರ್ಯ ಹೆಚ್ಚಿಸಿ ಪಕ್ಕದ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುವ ಕೇಬಲ್ ಕಾರ್ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರನ್ನು ಭೇಟಿಯಾಗಿ ಹಸಿರು‌ ನಿಶಾನೆ ಪಡೆದುಕೊಂಡರು. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಳ್ಳೂರು ಗ್ರಾಮದಿಂದ ರಾಜಹಂಸಗಡ…

Read More

ಗಣೇಶನಿಗೆ ಸ್ವಾಗತ ಕೋರಿದ ಬೆಳಗಾವಿ

ಬೆಳಗಾವಿ. ವಿಘ್ನನಿವಾರಕ ಗಣೇಶನಿಗೆ ಸ್ವಾಗತ ಕೋರಲು ಬೆಳಗಾವಿ ರೆಡಿ ಆಗಿದೆ. ಮಹಾನಗರ ಪಾಲಿಜೆಯು ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಡ್ಡಿ ಆತಂಕಗಳು ಬರಬಾರದು ಎನ್ನುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಇಂದು ಬೆಳಿಗ್ಗೆ ಗಣೇಶನ ವಿಸರ್ಜನೆ ಗೆ ಸಿದ್ಧವಾದ ಜಕ್ಕೇರಿ ಹೊಂಡಕ್ಕೆ ಮೇಯರ್ ಶೋಭಾ ಸೋಮನ್ನಾಚೆ ಚಾಲನೆ ನೀಡಿದರು. ಉಪಮೇಯರ್ ರೇಷ್ನಾ ಪಾಟೀಲ, ನಗರ ಯೋಜನೆ‌ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ನಗರಸೇವಕರಾದ ಗಿರೀಶ ಧೋಂಗಡಿ, ರಾಜು ಭಾತಖಾಂಡೆ,…

Read More

ರಾಯಬಾಗದಲ್ಲಿ 400 KV ವಿತರಣಾ ಕೇಂದ್ರ

ರಾಯಬಾಗದಲ್ಲಿ 400 ಕೆ.ವಿ. ವಿತರಣಾ ಕೇಂದ್ರ ಸ್ಥಾಪಿಸಲು ಮಂಜೂರಾತಿ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಬೆಂಗಳೂರಿನಲ್ಲಿ ಈಚೆಗೆ ಜರುಗಿದ ಕವಿಪ್ರನಿನಿಯ ತಾಂತ್ರಿಕ ಸಮನ್ವಯ ಸಮಿತಿ ಸಭೆಯಲ್ಲಿ ರಾಯಬಾಗ ತಾಲೂಕಿನ ಮೇಖಳ ಗ್ರಾಮದ ವ್ಯಾಪ್ತಿಯಲ್ಲಿ ಹೊಸದಾಗಿ 400 ಕೆ.ವಿ. ವಿತರಣಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಸಲ್ಲಿಸಲಾದ ಪ್ರಸ್ತಾವಣೆಗೆ ಮಂಜೂರಾತಿ ದೊರೆತಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿದ ಅವರು,ಈ ವಿದ್ಯುತ್ ವಿತರಣಾ ಕೇಂದ್ರ…

Read More

ಪ್ರಧಾನಿ ಮೋದಿ ಜನ್ಮದಿನಾಚರಣೆ

ಬೆಳಗಾವಿ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಅವರ ಜನ್ಮ ದಿನವನ್ನು ಆಚರಿಸಲಾಯಿತು. ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡ ನಂಬರ. 43 ರಲ್ಲಿ ಬರುವ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಮಧು ಗುರುವ ಮತ್ತು ನಗರಸೇವಕಿ ವಾಣಿ ವಿಲಾಸ ಜೋಶಿ ಮುಙದಾಖತ್ವದಲ್ಲಿ ಮೋದಿ ಹುಟ್ಟು ಹಬ್ಬವನ್ಬು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ವಿವರಣೆ ನೀಡಲಾಯಿತು. ಅಷ್ಟೇ ಅಲ್ಲ ಕೇಂದ್ರದ ಯೋಜನೆಗಳ ಸದುಪಯೋಗಪಡಿಸಿಕೊಂಡ ಫಲಾನುಭವಿಗಳ ಜೊತೆ ಸಂವಾದ ನಡೆಸಲಾಯಿತು….

Read More

YOUTH v/s GARBAGE

ಬೆಳಗಾವಿ ಪಾಲಿಕೆ ವಿನೂತನ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನದಲ್ಲಿ‌ ಆಯುಕ್ತರು, ಮೇಯರ್‌, ಉಪ‌ಮೇಯರ್, ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗಿ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ. ಕೋಟೆ ಕೆರೆ ಆವರಣ ಸ್ವಚ್ಚಗೊಳಿಸಿದರು. ಬೆಳಗಾವಿ. ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿತು.ಆಯುಕ್ತ ಅಶೋಕ‌ ದುಡಗುಂಟಿ, ಮಹಾಪೌರ ಶ್ರೀಮತಿ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಆರೋಗ್ಯ…

Read More
error: Content is protected !!