ಪೌರ ಕಾರ್ಮಿಕರ ವಿಚಾರಣೆ ಮುಂದಕ್ಜೆ..

ಬೆಳಗಾವಿ.‌ಮಹಾನಗರ ಅಷ್ಟೇ ಅಲ್ಲ ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಸುದ್ದಿ‌ ಮಾಡಿರುವ 138 ಜನ ಪೌರ ಕಾರ್ಮಿಕರ ಬಗ್ಗೆ ಮುಂದಿನ‌ ಸಭೆಯಲ್ಲಿ‌ ಚರ್ಚೆ ಮಾಡುವುದಾಗಿ ಮೇಯರ್ ಶೋಭಾ ಸೋಮನ್ನಾಚೆ ಹೇಳಿದರು. ಎಂಎನ್ ಎಸ್ ಸದಸ್ಯ ರವಿ ಸಾಳುಂಕೆ ಅವರು ಇಂದಿಲ್ಲಿ ನಡೆದ ಸಭೆಯಲ್ಲಿ ಈ‌ ವಿಷಯ ಪ್ರಸ್ತಾಪ ಮಾಡಿದರು. ಆದರೆ ಇದರ ಬಗ್ಗೆ ಮುಂದಿನ‌ ಸಭೆಯಲ್ಲಿ ಚರ್ಚಿಸೋಣ ಎಂದು ಮೇಯರ್ ರೂಲಿಂಗ್ ನೀಡಿದರು. ಕಳೆದ ಎರಡು ತಿಂಗಳಿಂದ ಸಂಬಳವಿಲ್ಲದೇ 138 ಜನ ಪಿಕೆಗಳು ಪರದಾಟ ನಡೆಸಿದ್ದಾರೆ. ಈ…

Read More

ಪಾಲಿಕೆ ಸಭೆ- ಅತೀ ಶ್ಯಾಣ್ಯಾ ಆದವರು‌ ಏನಾದರು?

PID ದಂಧೆ, ಭೂ ಮಾಫಿಯಾ ವಿರುದ್ಧ ಸಿಡಿದೆದ್ದ ಪಾಲಿಕೆ. ಲೋಕಾಯುಕ್ತ, ನಗರಾಭಿವೃದ್ಧಿ ಇಲಾಖೆಗೆ ವಿಚಾರಣೆಗೆ ಪತ್ರ. 138 ಪೌರಕಾರ್ಮಿಕರ ಬಗ್ಗೆ ಮೌನ ತಾಳಿದ ಪಾಲಿಕೆ. ಚರ್ಚೆಗೆ ನಾಳೆ ಬಾ. ಬೆಳಗಾವಿ . ಮಾತನಾಡಲು ನಿಂತರೆ ಅಧಿಕಾರಿಗಳು ಉತ್ತರಿಸಲು ತಡವರಿಸಬೇಕು.ಅಂದರೆ ಅಷ್ಟರ ಮಟ್ಟಿಗೆ ಕೇಳುವ ಪ್ರಶ್ನೆಗಳ ಬಗ್ಗೆ ಅಧ್ಯಯನ ಮಾಡಬೇಕು. ಆದರೆ ಅದೆಲ್ಲವನ್ನು ಮಾಡದೇ ನಾನು ಯಾರನ್ನೊ ಟಾರ್ಗೆಟ್ ಮಾಡುವ ಸಲುವಾಗಿ ಮಾತನಾಡುತ್ತೇನೆ ಎಂದು‌‌ ಹೊರಟರೆ ಏನಾಗಬಹುದು . ಅದು ಎಲ್ಲರಿಗೂ ಗೊತ್ತಿದ್ದೇ. ಅದಕ್ಕೆ ಉತ್ತಮ ಉದಾಹರಣೆ ಇವತ್ತಿನ…

Read More

ಸ್ವಚ್ಚತಾ ಅಭಿಯಾನಕ್ಕೆ ಚಾಲನೆ..!

ಬೆಳಗಾವಿ. ಮಹಾನಗರ ಪಾಲಿಕೆಯಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ವಿವಿಧ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಪಾಲಿಕೆಯ 43 ನೇ ವಾರ್ಡನಲ್ಲಿ black spot cleaning ಅಭಿಯಾನಕ್ಕೆ ಮೇಯರ್ ಶೋಭಾ ಸೋಮನ್ನಾಚೆ , ನಗರ ಯೋಜನೆ‌ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ‌ವಿಲಾಸ ಜೋಶಿ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಆರೋಗ್ಯ ನಿರೀಕ್ಷಕ ಅನಿಲ ಬೋರಗಾವಿ‌ ಉಪಸ್ಥಿತರಿದ್ದರು.

Read More

ಪಿಕೆಗಳ ಕಣ್ಣೀರ ಕಥೆ ಕೇಳೊರ್ಯಾರು?

ಬೆೆಳಗಾವಿ.ಸಧ್ಯದ ಪರಿಸ್ಥಿತಿಯಲ್ಲಿ ಬೆಳಗಾವಿ ಪಾಲಿಕೆಯಲ್ಲಿ 138 ಎನ್ನುವ ಶಬ್ದ ಕೇಳಿದಾಕ್ಷಣ ಕೆಲವರಿಗೆ ಒಂದು ರೀತಿಯ ಭಯ ಶುರುವಾಗಿದೆ,ಈ 138 ರ ಹಿಂದಿನ ಕಥೆಯನ್ನು ಕೇಳಿದರೆ ಅಯ್ಯೋ ಅನಿಸದೇ ಇರದು, ಅಂದ ಹಾಗೆ ಇಷ್ಟು ಸಂಖ್ಯೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಗೋಳು ಕೇಳಿದರೆ ಕರುಳು ಚುರ್ ಎನ್ನುತ್ತದೆ, ಕಳೆದ ಸುಮಾರು ಎರಡು ತಿಂಗಳಿಂದ ಅವರು ನಿತ್ಯ ಕೆಲಸ ನಿರ್ವಹಿಸಿದರೂ ಕೂಡ ಅವರು ಸಂಬಳಕ್ಕಾಗಿ ಪರದಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ,ಇಲ್ಲಿ 138 ಜನ ಪಿಕೆಗಳ ನೇಮಕಾತಿಯಲ್ಲಿಯೇ…

Read More

ಪಕ್ಷದ‌ ಕೆಲಸಕ್ಕೆ ಅಭಯ ಹಾಜರಿ..!

ಬೆಳಗಾವಿ. ಕಳೆದ ದಿನವಷ್ಟೇ ಆಪ್ತ ಸ್ನೇಹಿತ ಹಾಗೂ ಪಕ್ಷದ ನಿಷ್ಠಾವಂತನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಶಾಸಕ ಅಭಯ ಪಾಟೀಲರು ದೆಹಲಿಯಿಂದ ಬೆಳಗಾವಿಗೆ ಬಂದಿದ್ದರು. ಆದರೆ ಇಂದು ಮತ್ತೇ ಪಕ್ಷದ ವಹಿಸಿದ ಜವಾಬ್ದಾರಿಗೆ ಅಭಯ ಪಾಟೀಲ ಅಣಿಯಾಗಿದ್ದಾರೆ. ದೆಹಲಿಯಲ್ಲಿ ನಡೆದ ಬಿಜೆಪಿ ಹಿರಿಯ ನಾಯಕರ‌ ಸಭೆಯಲ್ಲಿ ಅಭಯ ಪಾಟೀಲ ಭಾಗವಹಿಸಿದ್ದಾರೆ. ಶಾಸಕರ ಪ್ರವಾಸ ಅಭಿಯಾನ ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಜಯ ಪಾಂಡೇಜಿ ಅವರ ಉಪಸ್ಞಿತಿಯಲ್ಲಿ ಸಭೆ ನಡೆದಿದೆ‌ ಅಭಯ ಪಾಟೀಲರು ಕಳೆದ ಒಂದು ತಿಂಗಳಿಂದ ಛತ್ತೀಸಗಡದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಪ್ರದೀಪ…

Read More

ಪ್ರದೀಪ ಶೆಟ್ಟಿ ಇನ್ನು ನೆನಪು ಮಾತ್ರ..!

ಬೆಳಗಾವಿ.‌ ಅಕ್ಕಾರೀ, ವೈನೀರಿ, ಅಣ್ಣಾರ….ಎಂದು ಕೂಗಿ ಕರೆಯುವ ಧ್ವನಿ ಈಗ ಇಲ್ಲದಾಗಿದೆ. ಆ ಧ್ವನಿ ಮತ್ಯಾರದ್ದೂ ಅಲ್ಲ .‌ ಅದು ಪ್ರದೀಪ ಶೆಟ್ಟಿ ಅವರದ್ದು.! ಪಕ್ಕಾ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಮತ್ತು‌ ಅದರಲ್ಲೂ ವಿಶೇಷವಾಗಿ ಶಾಸಕ ಅಭಯ ಪಾಟೀಲರ ಕುಟುಂಬ‌ ಸದಸ್ಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರಲ್ಲಿ ಪ್ರದೀಪ ಶೆಟ್ಡಿ ಒಬ್ಬರು. ಬೆಳಗಾವಿಯ ಅಭಯ ಪಾಟೀಲರ ಕಚೇರಿಗೆ ಹೋದರೆ ಪ್ರದೀಪಣ್ಣಾ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಅವರು‌ ಬಹಳ‌ ಅವಸರ ಮಾಡಿ ಬಿಟ್ಟು ವಾಪಸ್ಸು ಬರಲಾರದ ಜಾಗಕ್ಕೆ ಹೋಗಿ ಬಿಟ್ಟಿದ್ದಾರೆ….

Read More

ಆಯುಕ್ತರ ಸನ್ಮಾನ

ಪಾಲಿಕೆ ನೌಕರರು ಫುಲ್ ಖುಷ್..!ಬೆಳಗಾವಿ.ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಇಂದು ಫು;ಲ್ ಖುಷ್ ಆಗಿದ್ದರು.ಆಯುಕ್ತ ಅಶೋಕ ದುಡಗುಂಟಿ ಅವರು ನೌಕರರ ಸ್ನೇಹಿ ಆದೇಶಗಳನ್ನು ಹೊರಡಿಸಿದ್ದು ಈ ಖುಷಿಗೆ ಕಾರಣ. ವಿಶೇಷವಾಗಿ ಗ್ರೂಪ್ ಸಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಹುದ್ದೆಗೆೆ ಹಾಗೂ ಗ್ರುಪ್ ಡಿ ವೃಂದದವರಿಗೆ ಗ್ರುಪ್ ಸಿ ದ್ವಿ.ದ.ಸ ಹುದ್ದೆಗಳಿಗೆ ಪದೋನ್ನತಿ ನೀಡಿ ಆಯುಕ್ತರು ಆದೇಶ ಹೊರಡಿಸಿದ್ದಾರೆ, ಅಷ್ಟೇಅಲ್ಲ ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ ಶೇ. 17 ರಷ್ಟು ಮಧ್ಯಂತರ ಪರಿಹಾರ, ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆ…

Read More

ಸಿಕ್ಕಿ ಬಿದ್ದ ಲಂಚಬಾಕ..!

ಇ ಬೆಳಗಾವಿ ಬಳಿ ದಾಖಲೆ ಲಭ್ಯ. ಟೇಬಲ್ ಮೇಲೆ ಗರಿಗರಿ ನೋಟಿದ್ದರೆ ಕೆಲಸ, ಇಲ್ಲದಿದರೆ ನಾಳೆ ಬಾ ಲೋಕಾಯುಕ್ತರ ಭಯ ಇಲ್ಲದ ಲಂಚಬಾಕರು. ಬೆಳಗಾವಿ. ಗಡಿನಾಡ ಬೆಳಗಾವಿಯ ಕೆಲ ಸರ್ಕಾರಿ ಕಚೇರಿಗಳಲ್ಲಿ ಕಾಂಚಾಣ ಸದ್ದು ಮಾಡದಿದ್ದರೆ ಬ್ರಹ್ಮ ಬಂದರೂ ಕೆಲಸ ಆಗಲ್ಲ ಎಂದು E belagavi ವರದಿ ಮಾಡಿತ್ತು. ಯಾವಾಗಲೂ ಇ ಬೆಳಗಾವಿ ಡಾಟ್ ಕಾಮ್ ಗಾಳಿಯಲ್ಲಿ ಗುಂಡು ಹಾರಿಸಿದಂತೆ ,ಅಂತೆ ಕಂತೆಗಳ ಮೇಲೆ ವರದಿ ಮಾಡಲ್ಲ. ಪಕ್ಕಾ ದಾಖಲೆಗಳನ್ನು ಇಟ್ಡುಕೊಂಡೇ ಸುದ್ದಿಯನ್ನು ಪ್ರಕಟಿಸುವ ಕೆಲಸವನ್ನು ನಿಮ್ಮ…

Read More

16 ಕ್ಕೆ ಪಾಲಿಕೆ ಸಭೆ

ಬೆಳಗಾವಿ. ಕೊನೆಗೂ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇದೇ ಬರುವ ದಿ.‌16 ಕ್ಕೆ ನಿಗದಿಯಾಗಿದೆ. ಮೇಯರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಈ ದಿನಾಂಕವನ್ನು ನಿಗದಿ ಪಡಿಸಲಾಗಿದೆ. ಈ ಹಿಂದೆ ಮೇಯರ್ ಅವರು ಎರಡು ಬಾರಿ‌ ದಿನಾಂಕ ನಿಗದಿ ಪಡಿಸಿದ್ದರೂ ಮುಹೂರ್ತ ಕೂಡಿ ಬಂದಿರಲಿಲ್ಲ. ಈ ಬಗ್ಗೆ E belagavi. ಡಾಟ್ ಕಾಮ್ ವರದಿ‌ಮಾಡಿತ್ತು.

Read More

L and Tಗೆ 21 ಕೋಟಿ ದಂಡ

ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ. ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ. ಕಳಪೆ ಕಾಮಗಾರಿಯ ಆರೋಪ ಬೆಳಗಾವಿ.ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ. ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಗುರಿಸಾಧನೆ…

Read More
error: Content is protected !!