Headlines

ನಂಬಿಗಸ್ತ ನಾಯಿ ರಕ್ಷಿಸಿದ ಅಗ್ನಿಶಾಮಕ ದಳ

ಬೆಳಗಾವಿ.ನಿಜಕ್ಕೂ ಅಗ್ನಿಶಾಮಕ ದಳದವರಿಗೆ ಒಂದು ಸಲಾಮ್ ಹೇಳಲೇಬೇಕು. ಬೆಳಗಾವಿಯ ಕ್ಯಾಂಪ್ ಪ್ರದೇಶದ ಬಾವಿಯೊಂದರಲ್ಲಿ ‌ನಸಯಿಯೊಂದು ಬಿದ್ದಿತ್ತು. ಅದನ್ಬು ತೆಗೆಯಲು ಅಲ್ಲಿನ ನಿವಾಸಿಗಳು ಪ್ರಯತ್ನ ಮಾಡಿದರು. ಆದರೆ ಅದನ್ಬು ಹೊರ ತೆಗೆಯಲು ಸಾಧ್ಯವಾಗಲಿಲ್ಲ . ಕಿನೆಗೆ ಅಗ್ನಿ ಶಾಮಕದಳವರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಅವರು ಸ್ಥಳಕ್ಕೆ ಆಗಮಿಸಿದರು. ಸುಮಾರು ೮ ಜನ‌ ಸಿಬ್ಬಂದಿಗಳು ಕಷ್ಟಪಟ್ಟು ಆಳವಾದ ಬಾವಿಗೆ‌ಬಿದ್ದ ನಾಯಿಯನ್ನು ತೆಗೆದು ಮಾಲೀಕರಿಗೆ ಒಪಗಪಿಸಿದರು

Read More

ಮೂಡಲಗಿ ವಲಯದ ಶಾಲೆಗಳಿಂದ ಶೇ 100 ರಷ್ಟು ಫಲಿತಾಂಶ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಸ್ಮರಣಿಕೆ ಮತ್ತು ಅಭಿನಂದನಾ ಪತ್ರ ವಿತರಣೆ ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 29 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸ್ಮರಣಿಕೆ ಹಾಗೂ ತಮ್ಮ ಅಭಿನಂದನಾ ಪತ್ರ ವಿತರಿಸಿ ಮಾತನಾಡಿದರು.ಸನ್ 2021-22ನೇ ಶೈಕ್ಷಣಿಕ ವರ್ಷದಲ್ಲಿ ಮೂಡಲಗಿ ವಲಯದ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ವಸತಿ ಶಾಲೆಗಳ 29 ಪ್ರೌಢ ಶಾಲೆಗಳು ಶೇ 100ರಷ್ಟು ಸಾಧನೆ ಮಾಡಿವೆ. 2022-23ರಲ್ಲಿ ನಡೆದಿರುವ…

Read More

ಅಬ್ಬಾ..ಇದೆಂಥಾ ರಸ್ತೆ..!

ಬಡಾವಣೆಯ ನಡು ರಸ್ತೆಯಲ್ಲೇ ಡ್ರೈನೇಜ್ ಹೋಲ್ ನಿರ್ಮಾಣ: ಬೆಳಗಾವಿ: ಕತ್ತಲಾದರೆ ಸಾಕು ಆ ಬಡಾವಣೆಯ ಜನರಿಗೆ ಯಾಕಾದ್ರೂ ಕತ್ತಲಾಯ್ತೊ ಅನ್ನೊ ಭಯ ಶುರುವಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡಾವಣೆಯ ಓಣಿಯ ರಸ್ತೆ ಅವೈಜ್ಞಾನಿಕವಾಗಿ ರಸ್ತೆ ಮದ್ಯೆದಲ್ಲೇ ಒಳಚರಂಡಿ ಗುಂಡಿ ನಿರ್ಮಾಣ ಮಾಡಿದ್ದರಿಂದ, ಬಡಾವಣೆ ಜನರು ದಿನ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೌದು ಇದು ಬೆಳಗಾವಿ ನಗರದ ಮಹಾನಗರ ಪಾಲಿಕೆಯ ಜ್ಞಾನೇಶ್ವರ ನಗರದ ಜನರ ದಿನ ನಿತ್ಯದ ಗೋಳಾಗಿದೆ. ಕಳೆದ ನಾಲ್ಕು-ಐದು ತಿಂಗಳ ಹಿಂದೆ ಇಲ್ಲಿ ಅವೈಜ್ಞಾನಿಕವಾಗಿ ರಸ್ತೆಯ…

Read More

ಸತೀಶ್, ರಾಜು ಒಕೆ,, ಫಿರೋಜ್ ಯಾಕೆ?

ಸಚಿವ ಹೆಬ್ಬಾಳಕರ, ಶಾಸಕ ಅಭಯ ಪಾಟೀಲ ,ಚನ್ನರಾಜ ಹಟ್ಟಿಹೊಳಿ ಇಲ್ಲ ಯಾಕೆ? ದಿ.ಉಮೇಶ ಕತ್ತಿಗೆ ಮಾಡಿದ. ಅವಮಾನವೇ? ವಿವಾದದಲ್ಲಿ ಬೆಳಗಾವಿ ಹೋಲ್ಡಿಂಗ್. ತಪ್ಪು ಮಾಡಿದವರು ಯಾರಣ್ಣ? ಬೆಳಗಾವಿ:ಇದೊಂದು ಸಣ್ಣ ವಿಷಯ ಎನಿಸಿದರೂ ಒಳ ರಾಜಕೀಯ ಏಟು ಬಹಳ ದೊಡ್ಡದಿದೆ ಎನಿಸದೇ ಇರದು.ಬೆಳಗಾವಿ ಜಿಲ್ಲೆಯ ರಾಜಕೀಯ ಬಲ್ಲವರಿಗೆ ಈ ಸಣ್ಣ ವಿಷಯದ ಒಳ ಹೊಡೆತ ಅರ್ಥವಾಗುತ್ತದೆ.ಸಿಂಪಲ್ ಆಗಿದ್ದು ಇಷ್ಟೆ. ಬೆಳಗಾವಿಯ ಹೃದಯಭಾಗ ಎನಿಸಿಕೊಂಡ ಕಿತ್ತೂರು ಚನ್ನಮ್ಮ‌ವೃತ್ತದಲ್ಲಿ (ತೋಟಗಾರಿಕೆ ಇಲಾಖೆ ಬಳಿ) ಮಹಾನಗರ ಪಾಲಿಕೆಯಿಂದ ಅತ್ಯಂತ ದೊಡ್ಡದಾದ ಹೋಲ್ಡಿಂಗ್ ಅಳವಡಿಸಲಾಗಿದೆ….

Read More

ಅಂಗವಿಕಲನ ಸ್ಥಿತಿ ಅಯೋಮಯ

ಹೊಡೆದವರು ನಿರಾಳ, ಹೊಡೆಸಿಕೊಂಡವನ ನರಳಾಟ. ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಟ. ಶೌಚಕ್ಕೂ ಬೇರೆಯವರ ಆಶ್ರಯ ಬೆಳಗಾವಿ.ಉದ್ಯಮಬಾಗ ಪೊಲೀಸರಿಂದ ಹಲ್ಲೆಗೊಳಗಾದ ಬಡಪಾಯಿ ಅಂಗವಿಕಲನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತದೆ.ಇಲ್ಲಿ ಹಲ್ಲೆ ಮಾಡಿದ ಪೊಲೀಸರು ನಿರಾಳವಾಗಿ ವರ್ಗಾವಣೆಗೊಂಡಿದ್ದಾರೆ. ಆದರೆ ಹಲ್ಲೆಗೊಳಗಾದ ಅಂಗವಿಕಲ ಈಗ ಹಾಸಿಗೆ ಹಿಡಿದಿದ್ದಾನೆ. ಮನೆಯಲ್ಲಿ ಶೌಚಾಲಯಕ್ಕೆ ಹೋಗಲೂ ಬೇರೆಯವರ ಆಶ್ರಯ ಪಡಬೇಕಾಗಿದೆ. ದುಡಿದು ಮನೆ ನಡೆಸಬೇಕಾದ ಅಂಗವಿಕಲ ನಿರಂಜನ ಚೌಗಲಾ ಈಗ ಕನಿಷ್ಟ ಇನ್ನೂ 6 ತಿಂಗಳು ಹಾಸಿಗೆ ಬಿಟ್ಟು ಏಳದ ಪರಿಸ್ಥಿತಿಯಲ್ಲಿದ್ದಾನೆ. ಒಂದು ರೀತಿಯಲ್ಲಿ…

Read More

ಮೂಡಲಗಿ ಬರ ಪೀಡಿತ ಘೋಷಿಸಿ

ಕೈಕೊಟ್ಟ ಮಳೆ: ಮೂಡಲಗಿ-ಗೋಕಾಕ ತಾಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ ಘೋಷಿಸಲು ಸರ್ಕಾರಕ್ಕೆ ಮನವಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಪ್ರವಾಸಿ ಮಂದಿರದಲ್ಲಿ ಮೂಡಲಗಿ-ಗೋಕಾಕ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬಹು ನಿರೀಕ್ಷಿತ ಯೋಜನೆಯಾದ ಜೆಜೆಎಂ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಕೊಟ್ಟು ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು….

Read More

ಆ ಆಡಿಯೋದಲ್ಲಿರುವ ಖಾಕಿಧಾರಿಗಳೆಷ್ಟು?

ಅಕ್ರಮ‌ ದಂಧೆ ನಡೆಸುವ ಕ್ಲಬ್ಗಳೆಷ್ಟು? ಪ್ರತಿ ಕ್ಲಬ್ ದಿಂದ ಲಕ್ಷಕ್ಕೂ ಅಧಿಕ ಮಾಮೂಲು.? ಪೊಲೀಸ್ ಆಯುಕ್ತರನ್ನು ಹೊರತುಪಡಿಸಿ ಕೆಲವರಿಗೆ ಪಾಲು ಹಂಚಿಕೆ ಅಗುತ್ತಿದೆ ಅಂತೆ. ಬೆಳಗಾವಿ. ಅಕ್ರಮ ಕ್ಲಬ್ ದಂಧೆ ನಡೆಸುವ ದಂಧೆಕೋರ ಮಾತಾಡಿದ ಆಡಿಯೋ ಬಗ್ಗೆ ಇ ಬೆಳಗಾವಿ ಪ್ರಕಟಿಸಿದ ವರದಿ ಪೊಲೀಸ್ ಇಲಾಖೆಯ ಕೆಲವರನ್ನು ಬೆಚ್ಚಿ ಬೀಳಿಸಿದೆ. ಒಬ್ಬರು ಡಿಸಿಪಿ ಸೇರಿದಂತೆ ಮೂವರು ಸಿಪಿಐ ಮಟ್ಟದ ಅಧಿಕಾರಿಗಳ ಹೆಸರನ್ನು ಸ್ಪಷ್ಟವಾಗಿ ಆ ಆಡಿಯೋದಲ್ಲಿ ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಯಾರಿಗೆ ಪ್ರತಿ ತಿಂಗಳ ಎಷ್ಟು ಹಫ್ತಾ…

Read More

ವಿಶ್ವಪೋಟೊಗ್ರಾಫಿ ದಿನದ ವಿಶೇಷಾರ್ಥವಾಗಿ ನಾಡಿನ ಹಿರಿಯ ಛಾಯಾಗ್ರಾಹಕ ಪಿ. ಕೆ. ಬಡಿಗೇರ ಅವರ ಕ್ಯಾಮೆರಾ ಒಡನಾಟದ ಪರಿಚಯಾತ್ಮಕ ಲೇಖನ.

ಕ್ಯಾಮೆರಾ ಗಾರುಡಿಗನ ಸೇವೆಗೆ ಇಂದಿಗೆ 25ವರ್ಷ ಬೆಳಗಾವಿ: ಮಳೆ, ಹೊಲದಲ್ಲಿ ನಾಟಿ ಮಾಡುವುದು, ಉತ್ತುವುದು, ಬಿತ್ತುವುದು, ಹರಗುವುದು ರೈತನ ನಲಿವು, ಅವನ ಕಷ್ಟದ ಸಂಧರ್ಭಗಳನ್ನು ಎತ್ತು ಎಮ್ಮೆಗಳೊಂದಿಗೆ ಆತನ ಪರಸ್ಪರ ಸಹಜೀವನದ ನಿತ್ಯ ಚಟುವಟಿಕೆಗಳನ್ನು ಬಿಂಬಿಸುತ್ತ ಇಂಬು ನೀಡುವ ಕೃಷಿಪ್ರೇಮಿ ಛಾಯಾಗ್ರಾಹಕನಾಗಿ.ವಿಶ್ವ ಶ್ರೇಷ್ಠ ಹಾಗೂ ರಾಷ್ಟ್ರಪತಿ, ಪ್ರಧಾನಿ ಸೇರಿದಂತರ ರಾಷ್ಟ್ರೀಯ ನಾಯಕರು ಜಿಲ್ಲೆಗೆ ಭೇಟಿ ನೀಡಿದಾಗ ಸೆರೆಹಿಡಿದ ವಿಭಿನ್ನ ಭಂಗಿಗಳು, ವಿಮಾನ ಹೆಲಿಕಾಪ್ಟರ್ ಮೂಲಕ ಸ್ಥಳ ವೀಕ್ಷಣೆ ಸಂಧರ್ಭದಲ್ಲಿ ಜನನಾಯಕರ ಜೊತೆಗೆ ಕುಳಿತು ಕ್ಲಿಕ್ಕಿಸಿದ ಛಾಯಾಚಿತ್ರಗಳು, ನೋಡುಗರನ್ನು…

Read More

ವಿಕಲಚೇತನರಿಗೆ ಕಾರ್ಡ ವಿತರಣೆ-ಬಾಲಚಂದ್ರ

ವಿಕಲಚೇತನ ಫಲಾನುಭವಿಗಳಿಗೆ ಗುರುತಿನ ಯುಡಿಐಡಿ ಕಾರ್ಡ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ : ವಿಕಲಚೇತನ ಗುರುತಿನ ಯುಡಿಐಡಿ ಕಾರ್ಡ ದೇಶಾದ್ಯಂತ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತಿದ್ದು, ವಿಕಲಚೇತನರಿಗೆ ಸರ್ಕಾರದ ವಿವಿಧ ಯೋಜನೆಗಳಾದ ವಿದ್ಯಾರ್ಥಿ ವೇತನ, ಕೌಶಲ್ಯ ತರಬೇತಿ, ಸಮನ್ವಯ ಶಿಕ್ಷಣ, ಪುನರ್ವಸತಿ ಯೋಜನೆ, ಪಿಂಚಣಿ, ರೈಲ್ವೆ ರಿಯಾಯತಿ ಮುಂತಾದ ಸೌಲಭ್ಯಗಳನ್ನು ಪಡೆಯಲು ಯುಡಿಐಡಿ ಕಾರ್ಡ ಪೂರಕವಾಗುತ್ತದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಆರೋಗ್ಯ ಇಲಾಖೆಯಿಂದ ಜರುಗಿದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ) ವಿತರಿಸಿ ಮಾತನಾಡಿದ…

Read More
error: Content is protected !!