
Big relief for Belagavi Mayor..!
BengaluruThe High Court has given big relief to Belagavi City Corporation Mayor Mangesh Pawar and…
BengaluruThe High Court has given big relief to Belagavi City Corporation Mayor Mangesh Pawar and Corporator Jayant Jadhav from the border region. Social activist Sujeet Mulagund had approached the High Court seeking cancellation of their membership.During the hearing held today at the High Court, the government’s counsel sought time to file objections. in this context,…
बेंगळुरूसीमाभागातील बेळगाव महानगरपालिकेचे महापौर मंगेश पवार आणि नगरसेवक जयंत जाधव यांना हायकोर्टाने मोठा दिलासा दिला आहे. सामाजिक कार्यकर्ते सुजीत मुळगुंद यांनी या दोघांच्या सदस्यत्व रद्दबातल करण्याबाबत हायकोर्टात याचिका दाखल केली होती.हायकोर्टात आज झालेल्या सुनावणीदरम्यान सरकारकडील वकिलांनी हरकती सादर करण्यासाठी वेळ मागितला. त्यामुळे कोर्टाने या दोघांच्या सदस्यत्वाला दिलेल्या स्थगिती आदेशाची मुदत येत्या 28 तारखेपर्यंत वाढवली आहे.या…
ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ್ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ತಡೆಯಾಜ್ಞೆ ಮತ್ತೇಮುಂದುವರೆದಿದೆ. ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ನಂತರ ತಡೆಯಾಜ್ಞೆ ಯನ್ನು ಬರುವ ದಿ.28 ರವರೆಗೆ ವಿಸ್ತರಣೆ ಯಾಗಿದೆ. ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ಬು ಮುಂದೂಡಿದರು. ಈ ಹಿನ್ನೆಲೆಯಲ್ಲಿ ಬ ಬೆಳಗಾವಿ ಮೇಯರ್ ಮತ್ತು ನಗರಸೇವಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಮೇಯರ್ ಮತ್ತುನಗರಸೇವಕರಪರವಾಗಿ ಹೈಕೋರ್ಟ…
Belagavi awaits final verdict on the disqualification of Mangesh Pawar and Jayant Jadhav MLA Abhay climbs the steps of the court in the face of a powerful government The moment when Patil stood up on the path of justice to uphold the dignity of democracy A decisive verdict today that could change the course of…
मंगेश पवार, जयंत जाधव यांचे सदस्यत्व रद्दबातल करण्याच्या अंतिम निर्णयाची अपेक्षा करत बेळगाव टाकी धरून बसले आहे. सशक्त सरकारच्या विरोधात न्यायालयीन पायऱ्या चढलेले आमदार अभय प्रजासत्ताकाच्या सन्मानासाठी न्यायाच्या मार्गावर उभा राहिलेला क्षण बेळगावच्या राजकारणाचा दिशा बदलवू शकणारा निर्णायक निकाल आज सरकारी दबावाला न झुकता न्यायासाठी लढा दिलेला अभय पाटील बेळगावच्या राजकीय रणभूमीत अभय पाटील: सरकारविरुद्ध…
ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು ಬೆಳಗಾವಿ ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ…
ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ವಾಲ್ಮೀಕಿ ಶ್ರೀಗಳ ಭೇಟಿ ಗೋಕಾಕ: ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ನಗರದ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ, ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ತಮ್ಮ ನಿವಾಸಕ್ಕೆ ಆಗಮಿಸಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು. ಈ ವೇಳೆ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಕೆಪಿವೈಸಿಸಿ ರಾಜ್ಯ…
ಅಶೋಕ ಪಟ್ಟಣ ಕ್ಷಮೆ ಕೇಳಲೇಬೇಕು ಎಂದು ರೆಡ್ಡಿ ಸಮಾಜ ತೀವ್ರ ಎಚ್ಚರಿಕೆ *ಬರಮನಿ ರಾಜೀನಾಮೆ ವಿಚಾರದಲ್ಲಿ ರಾಜಕೀಯ ಉದ್ದೇಶ ಆರೋಪ ಸುಳ್ಳು; ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಎಚ್ಚರಿಕೆ* ಬೆಳಗಾವಿ, ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆಗೆ ಸಂಬಂಧಿಸಿದಂತೆ ರಾಮದುರ್ಗದ ಶಾಸಕ ಅಶೋಕ ಪಟ್ಟಣ ನೀಡಿರುವ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಬೆಳಗಾವಿಯಲ್ಲಿ ರೆಡ್ಡಿ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಮಾಜದ ಮುಖಂಡ ನಿವೃತ್ತ ಎಸ್ಪಿ ಬಸವರಾಜ್ ಬಾವಲತ್ತಿ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಶೋಕ ಪಟ್ಟಣ…
ಬೆಳಗಾವಿ: ಗೋಕಾಕ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಕಾರ್ಯಕ್ಕೆ ಬಂದಿದ್ದ ಹುಬ್ಬಳ್ಳಿಯ ಎಎಸ್ಐ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರನ್ನು ಹುಬ್ಬಳ್ಳಿ ಎಪಿಎಂಸಿ ಠಾಣೆಯ ಎಎಸ್ಐ ಎಲ್ ಜೆ ಮೀರಾನಾಯಕ್ ಎಂದು ಗುರುತಿಸಲಾಗಿದೆ.
ಬೆಳಗಾವಿ :ಕರ್ನಾಟಕದ ವಿಸ್ತಾರದಲ್ಲಿ ಅತಿದೊಡ್ಡ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಬೃಹತ್ ಜಿಲ್ಲೆ ಎನಿಸಿಕೊಂಡಿರುವ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವ ವಿಚಾರ ಮತ್ತೆ ರಾಜ್ಯ ರಾಜಕೀಯ ವಲಯದಲ್ಲಿ ಚಚರ್ೆಗೆ ಗ್ರಾಸವಾಗಿದೆ.ಆದರೆ ಈ ಬಾರಿ ಗಡಿವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇರುವ ಸಂದರ್ಭದಲ್ಲಿ ಈ ವಿಭಜನೆ ವಿಷಯ ಯಾವ ದಿಕ್ಕಿಗೆ ಹೋಗಬಹುದು ಎಂಬ ಪ್ರಶ್ನೆ ಹುಟ್ಟಿಕೊಂಡಿದೆಕರ್ನಾಟಕ ಮಹಾರಾಷ್ಟ್ರ ಗಡಿ ವಿಷಯ ತಾರಕಕ್ಕೇರಿದ್ದ ಸಂದರ್ಭದಲ್ಲಿಯೇ ಕರ್ನಾಟಕ ಸರ್ಕಾರ ರಚಿಸಿದ್ದ ನಾಲ್ಕು ಆಯೋಗಳೂ ಜಿಲ್ಲೆ ವಿಭಜನೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದವು, ಆದರೆ…