Latest posts

All

Popular

ದಾರ್ಶನಿಕರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ; ಅಭಯ
ಗಡ್ಕರಿ ಅಭಿನಂದಿಸಿದ ಸಿದ್ದು- ಸಂಪರ್ಕ ಜಾಲ ವಿಸ್ತರಣೆಗೆ ನೆರವು
ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಜಾರಕಿಹೊಳಿ
Bribes guarantee a posting…!

ದಾರ್ಶನಿಕರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ; ಅಭಯ

ಬೆಳಗಾವಿ,ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಿಂದ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕರಾದ ಅಭಯ ಪಾಟೀಲ ಅವರು ನುಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಏ.೨) ವಡಗಾವಿಯ ಸಫಾರಗಲ್ಲಿ, ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ನ್ಯಾಯದ ತತ್ವಗಳು ಹಾಸುಹೊಕ್ಕಾಗಿ ವಿಸ್ತರಿಸಿದ್ದು ವಚನಕಾಲದ ದೊಡ್ಡ ಆಂದೋಲನವೆAದು ಅವರು ಬಣ್ಣಿಸಿದರು….

Read More

ಗಡ್ಕರಿ ಅಭಿನಂದಿಸಿದ ಸಿದ್ದು- ಸಂಪರ್ಕ ಜಾಲ ವಿಸ್ತರಣೆಗೆ ನೆರವು

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿದ ಸಿಎಂ: ರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗಾಗಿ ಪೂರಕ ಪ್ರಸ್ತಾವನೆಗಳನ್ನು ಮಂಜೂರು ಮಾಡಲು ಮನವಿ ನವದೆಹಲಿ, ಏಪ್ರಿಲ್ 02: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು. ಪತ್ರದ ವಿವರ: ಕರ್ನಾಟಕದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂರ್ಪಕ ಜಾಲವನ್ನು ವೃದ್ಧಿಸಲು ಸಹಕಾರ ನೀಡುತ್ತಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ…

Read More

ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಜಾರಕಿಹೊಳಿ

ಕಾಂಗ್ರೆಸ್‌ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ಕೂಡಲೇ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ತಮ್ಮ ಗ್ರಾಮಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪೂರೈಕೆ, ಮಂದಿರ ನಿರ್ಮಾಣಕ್ಕೆ ಹಣಕಾಸಿನ ಸಹಾಯ, ಸಿಸಿ ರಸ್ತೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ವಿವಿಧ ಶಾಲೆಗಳ ಎಸ್.ಡಿ.ಎಂ.ಸಿ ಪದಾಧಿಕಾರಿಗಳು ತಮ್ಮ ಶಾಲೆಗೆ ಬೇಕಾದ ಸೌಲಭ್ಯ…

Read More

Bribes guarantee a posting…!

49 Officers in a Helpless Situation Department of Women and Child Development Since July 2023, the department has issued 30 transfer orders, transferring 1,230 officers and staff. However, 102 staff members were not assigned to any location. Some of them received additional orders. Bengaluru:The Department of Women and Child Development, along with its various directorates,…

Read More

ಹಾರನಹಳ್ಳಿ ಬಣದ 8 ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ

ಅಶೋಕ ಹಾರನಹಳ್ಳಿ ಬಣದ ಎಂಟು ಜನರ ಅವಿರೋಧ ಆಯ್ಕೆ – ಬ್ರಾಹ್ಮಣ ಮಹಾಸಭೆಯಲ್ಲಿ ಹೊಸ ಯುಗದ ಆರಂಭ. ಅವಿರೋಧ ಆಯ್ಕೆಯಾದವರು 1. ಕೊಡಗಿನಲ್ಲಿ ಶ್ರೀ ದುರ್ಗಾಪ್ರಸಾದ್‌. 2) ಮಂಗಳೂರು ಮಹೇಶ್ ಕಜೆ, 3).ಬಳ್ಳಾರಿ ಡಾ.ಶ್ರೀನಾಥ್‌4.)ವಿಜಯನಗರ ಕೆ.ದಿವಾಕರ್‌ 5) ಬೆಳಗಾವಿ ಅಕ್ಷಯ ಕುಲಕರ್ಣಿ 6)ಚಿಕ್ಕಮಗಳೂರು ಜೆ.ಎಸ್.ಮಹಾಬಲ. 7)ಗದಗ ಶ್ರೀನಿವಾಸ ಹುಯಿಲಗೋಳ 8)ಉತ್ತರ ಕನ್ನಡ ಶ್ರೀಪಾದ ನಾರಾಯಣ ರಾಯಸದ್‌ ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಚುನಾವಣೆಯಲ್ಲಿ ಅಶೋಕ ಹಾರನಹಳ್ಳಿ ಬಣದ ಎಂಟು ಅಭ್ಯರ್ಥಿಗಳು ವಿರೋಧವಿಲ್ಲದೆ ಆಯ್ಕೆಯಾಗಿದ್ದಾರೆ. ಹೀಗಾಗಿ ಮಹಾಸಭೆಯ ನೇತೃತ್ವದಲ್ಲಿ…

Read More

ಪೊಲೀಸ್ ಠಾಣೆ‌ ಮುಂದೆ ಭಜರಂಗದಳ ಧರಣಿ

ಪೊಲೀಸ್ ಠಾಣೆ‌ ಮುಂದೆ ಧರಣಿಬೆಳಗಾವಿ.ಗಡಿನಾಡ ಬೆಳಗಾವಿಯ ಶಹಾಪುರ ಪೊಲೀಸ್ ಠಾಣೆ ಎದುರು ಭಜರಂಗದಳ ಮತ್ತು ಹಿಂದೂಪರ ಸಂಘಟನೆ ಗಳ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಪೊಲೀಸರು ಗಡಿ ಪಾರು ಮಾಡುತ್ತಿದ್ದಾರೆ.ಅನಗತ್ಯವಾಗಿ ಯಾರದ್ದೋ ಮಾತಿಗೆ ಒಳಗಾಗಿ ಹಿಂದೂ ಗಳನ್ನೆ ಹದ್ದುಪಾರು ಮಾಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಸುಮಾರು ನೂರಕ್ಕೂ ಹೆಚ್ಚು ಜನ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತಿದ್ದಾರೆ. ಇದರಿಂದ ಪರಿಸ್ಥಿತಿ ಕಾವೇರಿದೆ.

Read More

मोबाईल ऐवजी मुलांना संस्कार द्या – उपमहापौर वाणी जोशी

मोबाईल ऐवजी मुलांना संस्कार द्याउपमहापौर वाणी जोशी : शाहूनगरला आध्याज स्कूलचे स्नेहसंमेलन उत्साहात बेळगाव, ता. 29 : आजच्या कृत्रिम बुद्धिमत्तेच्या युगात मुलांना संस्कार आणि आपले भारतीय खेळ शिकवणे महत्त्वाचे आहे. मुलांच्या हाती मोबाईल देण्यापेक्षा त्यांना संस्कार द्या, असे मनोगत बेळगावच्या उपमहापौर वाणी विलास जोशी यांनी व्यक्त केले.शाहूनगर एमजी रोड येथील आध्याज प्ले कॉर्नरचे वार्षिक स्नेहसंमेलन…

Read More

ಯತ್ನಾಳ ಉಚ್ಚಾಟನೆ- ರಾಜಕೀಯ ಲೆಕ್ಕಾಚಾರ ಏನು?

ebelagavi special 2028ರ ಚುನಾವಣಾ ಸಮೀಪಿಸುತ್ತಿರುವಂತೆಯೇ, ಯತ್ನಾಳ್ ಅವರ ಮುಂದಿನ ಹಾದಿ ಕರ್ನಾಟಕದ ರಾಜಕೀಯ ಸಮೀಕರಣದ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಅವರ ನಡೆ ರಾಜ್ಯದ ರಾಜಕೀಯ ಲೆಕ್ಕಾಚಾರವನ್ನು ಬದಲಾಯಿಸಬಹುದಾದ ಮಹತ್ವದ ನಿರ್ಧಾರವಾಗಲಿದೆ. ಕರ್ನಾಟಕದ ರಾಜಕೀಯದಲ್ಲಿ ಮತ್ತೊಂದು ಮಹತ್ವದ ತಿರುವು ಕಂಡುಬಂದಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದು ಕರ್ನಾಟಕ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಈ ನಿರ್ಧಾರ ಪಕ್ಷದ ಭವಿಷ್ಯ ಮತ್ತು…

Read More

ಬ್ರಾಹ್ಮಣ ಮಹಾಸಭಾ ಚುನಾವಣೆ- ಹಾರನಹಳ್ಳಿ ಬಣಕ್ಕೆ ದಿಗ್ವಿಜಯ..!

ಹಾರನಹಳ್ಳಿ ಬಣ ದಿಗ್ವಿಜಯ..! ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ. ಘೋಷಣೆಯೊಂದೇ ಬಾಕಿ. ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ. ಬೆಂಗಳೂರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.‌ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ. ಬೆಳಗಾವಿಯ ಅಕ್ಷಯ ಕುಲಕರ್ಣಿ ಕೊಡಗಿನ  ದುರ್ಗಾಪ್ರಸಾದ್‌ ಮಂಗಳೂರಿನ ಮಹೇಶ್ ಕಜೆ ಬಳ್ಳಾರಿಯ ಡಾ.ಶ್ರೀನಾಥ್‌ ವಿಜಯನಗರದ ಕೆ.ದಿವಾಕರ್‌ ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ ಗದಗನ ಶ್ರೀನಿವಾಸ…

Read More
error: Content is protected !!