Headlines

ಬೀದಿನಾಯಿ ಕಡಿದು ಸಾವು

ಬೆಳಗಾವಿ. ಬೀದಿನಾಯಿಗಳ ಹಾವಳಿಗೆ ಬೆಳಗಾವಿ ಯುವಕನೊಬ್ಬ ಬಲಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ

ಇಲ್ಲಿನ‌ ವಡಗಾವಿ ತೆಗ್ಗಿನ‌‌ ಗಲ್ಲಿ‌ ನಿವಾಸಿ‌ ಜಗದೀಶ ಚುನಮರಿ‌ ಮೃತ ವ್ಯಕ್ತಿ ಎಂದು ಗೊತ್ತಾಗಿದೆ.

ಕಳೆದ ಒಂದುವರೆ ತಿಂಗಳ‌ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಈತನ‌ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆದರೆ ಕಳೆದ ದಿನ‌ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!