ಇಲ್ಲಿ ದುಡ್ಡೇ ದೊಡ್ಡಪ್ಪ.!

ಬೆಳಗಾವಿ. ನೀವು ಮನೆಯಲ್ಲಿ ಕುಳಿತುಕೊಂಡು ಸರ್ಕಾರಿ ಸಂಬಳ ಪಡೆಯಬೇಕೆ? ಮತ್ತು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕೆ? ಹಾಗಿದ್ದರೆ ನೀವು ಉಳಿದ ಜಿಲ್ಲೆಗಿಂತ ಬೆಳಗಾವಿಗೆ ಬಂದರೆ ಈ ಸೌಲಭ್ಯ ನಿಮಗೂ ಸಿಗಬಹುದು. ಅದನ್ನು ಬಿಟ್ಟು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕು ಎಂದರೆ ನೀವು ಕಚೇರಿ ತುಂಬ ಏಜೆಂಟರನ್ನು ಇಟ್ಟುಕೊಂಡಿರಬೇಕು. ಆದರೆ ಈಗ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತುಂಬಿಕೊಂಡಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಲ್ಲಿ ಸರ್ಕಾರ ಎಷ್ಟೇ ONLINE ವ್ಯವಸ್ಥೆ ಮಾಡಿದರೂ ಕೂಡ ಸರ್ಕಾರಿ…

Read More

ಸಚಿವ ಸುಧಾಕರ ವಜಾಕ್ಕೆ ಬ್ರಾಹ್ಮಣ ಮಹಾಸಭಾ ಆಗ್ರಹ

ಬೆಂಗಳೂರು.ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ ಸುಧಾಕರ್ ಅವರನ್ನು ಸಚಿವ ಪದವಿಯಿಂದ ವಜಾ ಮಾಡುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.ಈ ಬಗ್ಗೆ ಮಹಾಸಬಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಪತ್ರವನ್ನು ಕಳಿಸಿಕೊಟ್ಟಿದ್ದಾರೆ, ಆದರೆ ಈಗ ಸಚಿವರು ನಡೆದುಕೊಳ್ಳುತ್ತಿರುವ ರೀತಿ ಸಂಪೂರ್ಣ ತದ್ವಿರುದ್ಧವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ…

Read More
error: Content is protected !!