ಟ್ರ್ಯಾಕ್ಟರ್ ಓಡಿಸಿದ ಗಣಪ

ಬೆಳಗಾವಿ. ಈ ಬಾರಿ ಗಣೇಶ ಟ್ರ್ಯಾಕ್ಟರ್ ಏರಿದ್ದಾನೆ. ಅದೂ ಕಿತ್ತೂರಿನಲ್ಲಿ.! ಅದು ರೈತನ‌ ವೇಷದಲ್ಲಿ ಚಾಲನೆ ಮಾಡುತ್ತಿದ್ದಾನೆ. ಟ್ರ್ಯಾಕ್ಟರ್ ಓಡಿಸುವ ಗಣಪನನ್ನು ನೋಡಬೇಕು ಅಂದರೆ ನೀವು ಚನ್ನಮ್ಮನ ಕಿತ್ತೂರಿಗೆ ಹೋಗಬೇಕು ಅಲ್ಲಿ ಆಕಾಶ ಬಡಿಗೇರ ಮತ್ತು ವಿಶಾಲ್ ಬಡಿಗೇರ ಅವರು ರೈತ ಟ್ರ್ಯಾಕ್ಟರ್ ಓಡಿಸುವ ರೀತಿ ಗಣೇಶನ ಮುರ್ತಿ ತಯಾರಿಸಿದ್ದಾರೆ. ನೋಡಲು ಅಂದವಾಗಿದ್ದು ಗಣೇಶ ಭಕ್ತರನ್ನು ಆಕರ್ಷಿಸುತ್ತಿದೆ.

Read More

ಗೊಣ್ಣೆ ಹುಳು ನಿರ್ವಹಣೆಗೆ ಕುರಿತು ಕಾರ್ಯಾಗಾರ

ಬೆಳಗಾಂ ಶುಗರ್ಸ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಸಹಯೋಗಕಬ್ಬು ಬೆಳೆಗೆ ತಗಲುವ ಗೊಣ್ಣೆ ಹುಳುನಿರ್ವಹಣೆಗೆ ಕುರಿತು ಕಾರ್ಯಾಗಾರ ಬೆಳಗಾವಿ, ಬೆಳಗಾಂ ಶುಗರ್ಸ ಮತ್ತು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಸಹಯೋಗದೊಂದಿಗೆ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದ ಶ್ರೀ ಜಡಿಸಿದ್ದೇಶ್ವರ ಮಠದಲ್ಲಿ ಕಬ್ಬು ಬೆಳೆಗಾರರಿಗೆ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾ ಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಸಂಸ್ಥೆಯ ಕೃಷಿ ವಿಭಾಗದ ಮುಖ್ಯಸ್ಥ ಎನ್.ಆರ್.ಯಕ್ಕೇಲಿ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ಗೊಣ್ಣೆ…

Read More

ಕುಡಿಯುವ ನೀರು ಬಿಡುಗಡೆಗೆ ನಿರ್ಧಾರ: ಸಚಿವೆ ಹೆಬ್ಬಾಳಕರ್

ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಬೆಳಗಾವಿ: ಮಲಪ್ರಭಾ ಅಚ್ಚುಕಟ್ಟು ಪ್ರದೇಶದಿಂದ ಶುಕ್ರವಾರ(ಸೆ.22)ದಿಂದ ಹದಿನೈದು ದಿನಗಳ ಕಾಲ ಕುಡಿಯುವ ನೀರು ಬಿಡುಗಡೆ ಮಾಡಲು ಸಲಹಾ ಸಮಿತಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಹಾಗೂ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ಸೆ.20) ನಡೆದ ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು….

Read More
error: Content is protected !!