ಉಸ್ತುವಾರಿ ಬದಲಾಣೆ ಕಾಂಗ್ರೆಸ್ನಲ್ಲಿ ಅಸಮಾಧಾನ

ಹೆಬ್ಬಾಳಕರಗೆ ಧಾರವಾಡ ಓಕೆ.ಬೆಳಗಾವಿಗೆ ಶಿವರಾಜ ತಂಗಡಗಿ ಯಾಕೆ? ಬೆಳಗಾವಿ. ಲೋಕಸಭೆ ಚುನಾವಣೆಗೆ ಅಖಾಡಾ ಸಿದ್ಧಗೊಳಿಸಲು ಕಾಂಗ್ರೆಸ್ ಎಲ್ಲ ರೀತಿಯ ತಂತ್ರಗಾರಿಕೆ ನಡೆಸಿದೆ. ಇದೆಲ್ಲದರ ಮಧ್ಯೆ ಕಾಂಗ್ರೆಸ್ ನವರು ಪ್ರಕಟಿಸಿದ ಉಸ್ತುವಾರಿಗಳ ನೇಮಕ ಪಕ್ಷದಲ್ಲಿ ಅಸಮಾಧಾನವ ಭುಗಿಲೇಳುವಂತೆ ಮಾಡಿದೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚುವರನ್ನು ವಿಜಯಪುರಕ್ಕೆ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಧಾರವಾಡ ಜಿಲ್ಲೆಯ ಉಸ್ತುವಾರಿರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಈಗ ಲೋಕಸಭೆ ಅಖಾಡಾ ಗೆಲ್ಲಲು ರಣ ತಂತ್ರ ರೂಪಿಸತೊಡಗಿದೆ, ಈ ಹಿನ್ನೆಲೆಯ;ಲ್ಲಿ ಆಯಾ…

Read More

ಧೈರ್ಯದಿಂದ ಮುನ್ನುಗ್ಗಿ..!

ಬೆಂಗಳೂರು. ಅಪಾರ ರಾಜಕೀಯ ಜ್ಞಾನವನ್ನು ಹೊಂದಿರುವ ಸಹೋದರಿ ತೇಜಸ್ವಿನಿ ಅನಂತಕುಮಾರ ಅವರು ಧೈರ್ಯ ಮಾಡಿ ರಾಜಕೀಯಕ್ಕೆ ಮುನ್ನುಗ್ಗಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು. ಬೆಙಗಳೂರಿನಲ್ಲಿ ಇಂದು ನಡೆದ ಅನಂತ ನಮನ-64 ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು. ನಿಮ್ಮ ಬೆನ್ನಿಗೆ ಸಮಾಜವಿದೆ. ಒಳ್ಳೆಯ ಕೆಲಸ ಮಾಡಿದ್ದೀರಾ. ಹೀಗಾಗಿ ಸಹೋದರಿ ತೇಜಸ್ವಿನಿ ಅವರು ರಾಜಕೀಯಕ್ಕೆ ಬರಬೇಕು ಎಂದರು ಅನಂತ್ ಕುಮಾರ್ ಅವರ ಜೊತೆಗೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವನ್ನು ಹೊಂದಿದ್ದೀರಿ., ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ…

Read More

26 ಕ್ಕೆ ಬೆಂಗಳೂರು ಬಂದ್..!

ಬೆಂಗಳೂರು. ತಮಿಳುನಾಡಿಗೆ ಕಾವೇರಿ ನೀರು‌ಹರಿಸುವುದನ್ನು ಬಿರೋಧಿಸಿ ಇದೇ ಮಂಗಳವಾರ ದಿ.‌26 ರಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಸರ್ವ ಸಂಘಟನೆಗಳ ಸಭೆಯಲ್ಲಿ‌ ಈ‌ ನಿರ್ಧಾರ ಮಾಡಲಾಗಿದೆ.‌ಅಷ್ಟೇ ಅಲ್ಲ‌ ಈ‌ ಬಂದ್ ಗೆ‌ ಎಲ್ಲರೂ ಬಬಲ ಸೂಚಿಸಿದ್ದಾರೆಂದು ರೈತ ಹೋರಾಟಗಾರ ಕಡಬೂರು ಶಾಂತಕುಮಾರ್ ಹೇಳಿದ್ದಾರೆ. ಸುಮಾರು ೧೫೦ ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ. ಈ ಬಂದ್ ರಾಜಕೀಯ ಪ್ರೇರಿತ ಅಲ್ಲ. ಸ್ವಯಂ ಪ್ರೇರಿತ ಜನರ ಚಳವಳಿಯಾಗಿದೆ. ರಾಜ್ಯ ಸರ್ಕಾರ ಒಂದು ಹನಿ ನೀರನ್ನೂ…

Read More
error: Content is protected !!