ಕಿತ್ತೂರು ಉತ್ಸವ: ಜ್ಯೋತಿ ಯಾತ್ರೆಗೆ CM ಚಾಲನೆ

ಬೆಂಗಳೂರು, ವಿಧಾನಸೌಧದ ಮುಂಭಾಗದಲ್ಲಿ ಬೆಳಗಾವಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚನ್ನಮ್ಮನ ಕಿತ್ತೂರು ಉತ್ಸವ 2023ರ ಅಂಗವಾಗಿ ಆಯೋಜಿಸಲಾದ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.ಚನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಾತಂತ್ರ್ಯದ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ನಾರಿ ಕಿತ್ತೂರು ರಾಣಿ ಚನ್ನಮ್ಮ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆ. ಪ್ರತಿಯೊಬ್ಬರೂ ಈ ನಾಡು ಮತ್ತು ನೆಲವನ್ನು ಪ್ರೀತಿಸಬೇಕು. ಇದು ಪ್ರತಿ…

Read More

ಶಾಸಕರ ಭರವಸೆ ನಂಬಿದ ಪಿಕೆಗಳು. ಪ್ರತಿಭಟನೆ ವಾಪಸ್..!

ಬೆಳಗಾವಿ. ಮಹಾನಗರ ಪಾಕಿಕೆಯಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿದ 138 ಪೌರ ಕಾರ್ಮಿಕರು ಪ್ರತಿಭಟನೆಯನ್ನು ಇಂದು ಮಧ್ಯಾಹ್ನ ವಾಪಸ್ಸು ಪಡೆದಿದ್ದಾರೆ. ಶಾಸಕ ಆಸೀಫ್ ಶೇಠರು ಪ್ರತಿಭಟನೆ ಸ್ಥಳಕ್ಕೆ ಹೋಗಿ ಚರ್ಚೆ ನಡೆಸಿದ್ದರು. ಶೀಘ್ರವೇ ನಿಮ್ಮ ಬಾಕಿ ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಹೀಗಾಗಿ ಇಂದು ಮಧ್ಯಾಹ್ನ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.

Read More

ಮುಂದುವರೆದ ಪಿಕೆಗಳ ಧರಣಿ. ವಿರೋಧಿ ಪಕ್ಷದವರ ಭೆಟ್ಟಿ

ಬೆಳಗಾವಿ .ಬಾಕಿ ಸಂಬಳ ಪಾವತಿ ಮಾಡುವಂತೆ ಆಗ್ರಹಿಸಿ ಧರಣಿ‌ ನಡೆಸುತ್ತಿರುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ವಿರೋಧ ಪಕ್ಷದವರು ಬೆಂಬಲ ಸೂಚಿಸಿದ್ದಾರೆ. ಪಾಲಿಕೆಯ ಎಂಎನ್ ಎಸ್ ನಗರಸೇವಕ ರವಿ ಸಾಳುಂಕೆ ಅವರು ಧರಣಿ ನಿರತನ್ನು ಭೆಟ್ಟಿಯಾಗಿ ಮಾತುಕತೆ ನಡೆಸಿದರು. ಅಷ್ಟೇ ಅಲ್ಲ ಕಳೆದ ಮಹಾನಗರ ಪಾಲಿಕೆ ಸಭೆಯಲ್ಲಿಯೇ ಈ ಬಗ್ಗೆ ಚರ್ಚೆ ಕೂಡ ಆಗಿದೆ. ಇದರಲ್ಲಿ ಕೆಲ ತಾಂತ್ರಿಕ ಕಾರಣ ಬಂದಿದ್ದರಿಂದ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಸಾಳುಂಕೆ ಪ್ರತಿಭಟನಾ ನಿರತರಿಗೆ ಮನವರಿಕೆ ಮಾಡಿಕೊಟ್ಟರು. ಆದರೂ ಪಟ್ಟು ಸಡಿಲಿಸದ…

Read More

ಮೇಯರ್ ಪತ್ರ ಮುಚ್ಚಿಟ್ಟವರ್ಯಾರು?

ಬೆಳಗಾವಿ ಪಾಲಿಕೆಯಲ್ಲಿ ಮೇಯರ್ ಗೆ ಬಂದ ಪತ್ರಗಳೇ ಮಾಯ? . ಸರ್ಕಾರವೇ ನೇರವಾಗಿ ಮೇಯರ್ ಗೆ ಬರೆದ ಪತ್ರ. ಕಳೆದ ದಿ.‌21 ರಂದು ಪತ್ರ ಬರೆದ ಪತ್ರ. ಇಷ್ಡು ದಿನ ಮುಚ್ಚಿಟ್ಟವರು ಯಾರು? ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಬಯಸೋರು ಯಾರು? ಪಾಲಿಕೆಯಲ್ಲಿಯೇ ಇದ್ದಾರಾ ವಿಘ್ನ ಸಂತೋಷಿಗಳು.? ಬೆಳಗಾವಿ. ದುಷ್ಮನ ಕಹಾ ಹೈ ಎಂದರೆ ಬಗಲ್ಮೆ ಹೈ ಅಂದಂಗಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ.! ರಾಜ್ಯ ಸರ್ಕಾರ 2021 -22 ನೇ ಸಾಲಿನಿಂದ ಇಲ್ಲಿ ವರೆಗೆ ಆಸ್ತಿ…

Read More
error: Content is protected !!