Headlines

4 ರಿಂದ ಬೆಳಗಾವಿಯಲ್ಲಿ ಅಧಿವೇಶನ.

ಬೆಂಗಳೂರು. ಗಡಿನಾಡ ಬೆಳಗಾವಿಯಲ್ಲಿ ಡಿಸೆಂಬರ 4 ರಿಂದ 15 ರವೆರೆಗೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಕಳೆದ ದಿನ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಮಾಡಲಾಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ಕೂಡ ನೀಡಲಾಗಿದೆ. ಈ ಬಾರಿ ಅಧಿವೇಶನಕ್ಕೆ ಯಾವ ಯಾವ ಪ್ರತಿಭಟನೆಗಳು ಬಿಸಿ ಮುಟ್ಟಲಿವೆ ಎನ್ನುವುದನ್ನು ಕಾದು ನೋಡಬೇಕು.

0
Read More

ದಾಂಡಿಯಾದಲ್ಲೂ ಅನಂತ ನೆನಪು..!

ಬೆಳಗಾವಿ. ರಾಜಕಾರಣದಲ್ಲಿ ಕೆಲವೊಂದು ಸಲ ಗುರು ಶಿಷ್ಯರ ಸಂಬಂಧ ಅಧಿಕಾರ ಸಿಗೋತನಕ ಅಥವಾ ಅವರು ಇರೋತನಕ.! ಇಷ್ಟೆಲ್ಲ ಹೇಳಿದ ಮೇಲೆ ರಾಜಕೀಯದಲ್ಲಿ ಅಂತಹ ಗುರುವನ್ನು ಹೊಂದಿದ ಶಿಷ್ಯ ಯಾರು ಎಂಬ ಚಿಂತೆ ಸಹಜವಾಗಿ ಬರಬಹುದು. ಅವರೇ ಅಭಯ ಪಾಟೀಲ !. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರು.! ಅನಂತಕುಮಾರ ಅವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನರೇಂದ್ರ ಮೋದಿ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದರು., ಆಗಲೂ…

0
Read More

ನನ್ನ ಮೌನ ದೌರ್ಬಲ್ಯವಲ್ಲ….!

ಹೆಬ್ಬಾಳಕರ ಜೊತೆ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ನಾನು 6 ಬಾರಿ ಶಾಸಕ, ಅವರು 2 ಬಾರಿ. ನಿಗಮ ಮಂಡಳಿ ಶಾಸಕರ ಬದಲು ಕಾರ್ಯಕರ್ತರಿಗೆ ಕೊಡಿ ಎಂದಿದ್ದೇನೆ. ಸವದಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಅಡ್ಡಿಯಿಲ್ಲ. ಬೆಂಗಳೂರುನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ವರ್ಗಾವಣೆ ವಿಷಯದಲ್ಲೂ ಸಾಕಷ್ಟು ಹಸ್ತಕ್ಷೇಪವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಾನೂ…

0
Read More
error: Content is protected !!