ರಾಜಕೀಯ ಯುದ್ಧದಲ್ಲಿ ಅಧಿಕಾರಿಗಳೇ ಬಲಿಪಶು

ಬೆಳಗಾವಿ. ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಆದರೆ ಅಂತಹ ರಾಜಕಾರಣಿಗಳ ಮಾತು ಕೇಳಿ ಏನಾದರೂ ಮಾಡ ಹೊರಟರೆ ಬಲಿ ಪಶು ಆಗುವವರು ಅಧಿಕಾರಿಗಳೇ..! ಇದನ್ನು ಎಲ್ಲರೂ ಒಪ್ಪುವ ಮಾತು. ಅನುಮಾನವೇ ಇಲ್ಲ. ಹೇಗಿದೆ ಎಂದರೆ ,ಎಲ್ಲವೂ ಸುಸೂತ್ರವಾಗಿ ದಾಟಿದರೆ ನೂರು ವರ್ಷ ಆಯಸ್ಸು. ಅಕಸ್ಮಾತ ಯಾರಾದರೂ ಸ್ವಲ್ಪ ಕಿರಿಕ್ ಮಾಡಿದರೆ ಖೇಲ್ ಖತಂ.! ಟಾರ್ಗೆಟ್ ಫಿಕ್ಸ್. ಸಧ್ಯ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅಧಿಕಾರಿಗಳಿಗೆ ಸರ್ಕಾರಿ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ…

Read More

ಬೆಳಗಾವಿಯಲ್ಲಿ‌ ಯಾರಿಗಾಗಿ ನಡೆಯಿತು ಈ ಕುಸ್ತಿ…!

, ಕೌನ್ಸಿಲ್ ಗೊತ್ತುವಳಿ ತಿದ್ದಪಡಿ. ಸಭೆಯಲ್ಲಿ ಕೋಲಾಹಲ. ತನಿಖೆಗೆ ಅಸ್ತು. ಮೇಯರ್ ಸಹಿ ಬಗ್ಗೆಯೂ ತನಿಖೆ 138 ಪಿಕೆ ವಿವಾದ ತನಿಖೆಗೆ ಜಿಲ್ಲಾ ಮಂತ್ರಿ ಸೂಚನೆ. ಬಿಜೆಪಿಗೆ ಮುಜುಗುರ ತಂದ ಪಿಕೆ ವಿವಾದ. ಡಿಸಿ, ಪೊಲೀಸ್ ಆಯುಕ್ತರ ಮೂಲಕ ತನಿಖೆಗೆ ಅಸ್ತು. ಆ ವಿವಾದ ಮರೆಮಾಚಲು ಇದನ್ನು ಹುಟ್ಟು ಹಾಕಿದರಾ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕೊಟ್ಟ ಒಂದು ನೋಟೀಸ್ ಈ ಸಂಘರ್ಷಕ್ಕೆ ಕಾರಣ…

Read More
error: Content is protected !!