ಹೀಗಿದೆ ಪಾಲಿಕೆ ಆರೋಗ್ಯ ಸ್ಥಿತಿ

ಮನೆಗೆ ನುಗ್ಗಿದ ಕಸದ ವಾಹನ. ಸುದೈವವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ ಮನೆಯ ಆವರಣ ಗೋಡೆ ಢಮಾರ್. ಬದಲಾದ ಚಾಲಕನ‌ ಯಡವಟ್ಟು ಇದಕ್ಕೆ ಕಾರಣ. ಬ್ರೆಡ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಚಾಲಕ. ಬೆಳಗಾವಿ. ಬೆಳಗಾವಿಯಲ್ಲಿ ಕಸ ತುಂಬುವ ವಾಹನಗಳನ್ನು ನೋಡಿದರೆ ಸಾಕು, ಪಾಲಿಕೆಯ ಆ ಶಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಲ್ಲಿ ಕಸದ ವಾಹನಕ್ಕೆಂದೇ ಚಾಲಕರು ಇದ್ದಾರೆ. ಆದರೆ ಚಾಲಕರು ಯಾರು, ವಾಹನ ಚಲಾಯಿಸುವವರು, ಕಸ ತುಂಬುವವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ.ಎಲ್ಲವೂ ಒನ್…

Read More

2047ಕ್ಕೆ ಭಾರತ ವಿಶ್ವಗುರು..!

ಬೆಳಗಾವಿ. ಭಾರತ ವಿಶ್ವಗುರುವಾಗಲು ಹಿಂದೂ ಸಮಾಜದ ಹೆಗ್ಗುರುತುಗಳು ಭರವಸೆ ಮೂಡಿಸುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ಹೇಳಿದರು RSS ಪಥ ಸಂಚಲನ ನಂತರ ಲಿಂಗರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.ಮುಂಬರುವ 2047ರ ಹೊತ್ತಿಗೆ ಭಾರತ ದೇಶ ವಿಶ್ವಗುರುವಾಗಲಿದೆ ಎಂದು ದೇಶದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, 2047ರ ಹೊತ್ತಿಗೆ ಭಾರತವನ್ನು ಇಸ್ಲಾಂಮಿಕ್ ರಾಷ್ಟ್ರ ಮಾಡುತ್ತೇವೆ ಎಂದು ಪಾಪ್ಯೂಲರ್ ಪ್ರಂಟ್ನವರು ಹೇಳಿಕೆ ನೀಡಿದ್ದಾರೆ. ಭಗವಂತ ಯಾರಿಗೆ…

Read More

ಜಾರಕಿಹೊಳಿ ಹೊಸ ಬಾಂಬ್ ಏನು ?

ಸಾಹುಕಾರ 30 ರಂದು ಪ್ರೆಸ್‌ಮೀಟ್: ಹೆಚ್ಚಿಸಿದ ಹಾರ್ಟ್‌ಬೀಟ್ ಬೆಳಗಾವಿಯಲ್ಲಿ ಸಿಡಿಸ್ತಾರಾ ಹೊಸ ಅಸ್ತ್ರ? ಸಮ್ಮಿಶ್ರ ಸರ್ಕಾರ ಕೆಡವಿದ ರೂವಾರಿ. ಬೆಳಗಾವಿ: ಒಂದೆಡೆ ಆಪರೇಷನ್ ಕಮಲ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡೆಸುತ್ತಿರುವ ಪತ್ರಿಕಾಗೋಷ್ಠಿ ಭಾರೀ ಸಂಚಲನ ಮೂಡಿಸಿದೆ.೨೦೧೮ರ ಸಮ್ಮಿಶ್ರ ಸರ್ಕಾರ ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಮುಖ್ಯ ಕಾರಣ ಎಂದೇ ಹೇಳಲಾಗುವ ಬಾಂಬೇ ಬಾಯ್ಸ್ ಲೀಡರ್ ರಮೇಶ ಜಾರಕಿಹೊಳಿ ಅವರು ಈಗ…

Read More

RSS ಶಿಸ್ತು ಬದ್ಧ ಪಥಸಂಚಲನ

ಬೆಳಗಾವಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ವತಿಯಿಂದ ಬೆಳಗಾವಿ ನಗರದಲ್ಲಿ ಪಥ ಸಂಚಲನ (March Past) ನಡೆಯಿತು. ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ‌ ಬೆನಕೆ , ಆರ್‌ಎಸ್‌ಎಸ್‌ ಕಾರ್ಯಕರ್ತರು ಗಣವೇಷ ಧರಿಸಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು. ನಗರದ ಸರ್ದಾರ್ಸ್ ಮೈದಾನದಿಂದ ಪಥ ಸಂಚಲನ ಆರಂಭವಾಯಿತು. ಕಿತ್ತೂರು ಚನ್ನ ವೃತ್ತ, ಕಾಕತಿವೇಸ್, ಬೋಗಾರವೇಸ್ ಮೂಲಕ ಪಥಸಂಚಲನ ಸಾಗಿತು.ಖಾಕಿ ಪ್ಯಾಂಟ್‌, ಬಿಳಿ ಶರ್ಟ್‌, ಲಾಠಿ ಹಿಡಿದು . ಬ್ಯಾಂಡ್‌ಗೆ ತಕ್ಕ ಹಾಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಹೆಜ್ಜೆ…

Read More
error: Content is protected !!