ಇದು ವೈದ್ಯರಿಲ್ಲದ ಆಸ್ಪತ್ರೆ..!

ಬೆಳಗಾವಿ ಪಾಲಿಕೆ ತುಂಬಅಪರೇಶನ್’ ಮಾತು..! ಇಲ್ಲಿ ಆಪರೇಶ್ ಮಾಡಲು ವೈದ್ಯರೇ ಬರ್ತಿಲ್ಲ. ಆದರೂ 9 ರೋಗಿಗಳು ಬೆಡ್ ಮೇಲೆ ಮಲಗಿದ್ದಾರೆ. ಒಬ್ಬ ರೋಗಿಯಿಂದಲೇ ಉಳಿದವರ ಆರೋಗ್ಯದ ಮೇಲೆ ದುಷ್ಪರಿಣಾಮ.. ಈಗ MLA ABHAY PATIL ರು Dr Abhay patil ಆಗಬೇಕಿದೆ. ಇವರು ರೋಗಿಗೆ ಹೈ ಡೋಸ್ ಗುಳಿಗೆ ಕೊಡದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ. ಇಲ್ಲಿ ರೋಗಿಗಳು ಒಂದಿಷ್ಟು ಬೇಸರ ಮಾಡಿಕೊಂಡು ಬೆಡ್ ಮೇಲೆ ಮಲಗಿದ್ದಾರೆ. ಆದರೆ ಅವರನ್ನು ಯಾರೂ ಏನಾಗಿದೆ…

Read More

ಅಭಿನಂದನಾ ಸಮಾರಂಭ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರ ಅಭಿನಂದನೆ ಸಮಾರಂಭ. ಬೆಳಗಾವಿ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ರವರನ್ನು ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಕೋಟೆ, ಶ್ರೀ ಕೆ ಪಿ ಪುಟ್ಟಸ್ವಾಮಯ್ಯ, ಶ್ರೀ ಕೆ ಎಸ್ ನಾಗರಾಜ್ ಸೇರಿದಂತೆ , ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಈಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಬೆಳಗಾವಿ ಪತ್ರಕರ್ತರಿಂದ ಅಭಿಮಾನದ ಅಭಿನಂದನೆ ಜರುಗಲಿದೆ. ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲೆಯ ಘಟಕ ಮತ್ತು…

Read More
error: Content is protected !!