ಬೆಳಗಾವಿ ದಕ್ಷಿಣ ‘ರಾಮ’ಮಯ.!

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 80 ಸಾವಿರ ಕುಟುಂಬಕ್ಕೆ 5 ಲಕ್ಷ ಲಾಡು ವಿತರಣೆ. ರಾಮಮಯ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ಪ್ರತಿಯೊಬ್ಬರ ಕೈ ಮೇಲೆ ಶ್ರೀರಾಮನ ಟ್ಯಾಟೊ. ರಾಮನ ಸೇವೆಗೆ ಮುಂದಾದ ಬಿಜೆಪಿ ನಗರಸೇವಕರು ವಾರ್ಡ 43 ರ ನಗರ ಸೇವಕಿ ವಾಣಿ ಜೋಶಿ ಟಿಳಕವಾಡಿಯ ಹನುಮಾನ ಮಂದಿರ ಮತ್ತು ವಾರ್ಡ 24 ರ ನಗರಸೇವಕ ಗಿರೀಶ ಧೋಂಗಡಿ ಹಳೆಯ ಮಹಾತ್ಮಾ ಫುಲೆ ರೋಡದಲ್ಲಿರುವ ಸಂಕಟ ವಿಮೋಚಕ ಹನುಮಾನ ಮಂದಿರ ದಲ್ಲಿ ಸ್ವಚ್ಚತಾ ಅಭಿಯಾನ. ರಾಮನ ಭಾವಚಿತ್ರ…

Read More

ನಕಲಿ ಪತ್ರಕರ್ತರು‌ ವಶಕ್ಕೆ

ಬೆದರಿಸಿ ₹40ಸಾವಿರ ಸುಲಿಗೆ ಪ್ರಕರಣ: ನಕಲಿ ಪತ್ರಕರ್ತರು ವಶಕ್ಕೆ ಬ್ಲ್ಯಾಕಮೇಲ್ ಯೂಟ್ಯೂಬರ್ಸ್ ಈಗ ಪೊಲೀಸ್ ಅತಿಥಿಗಳು ಖಾನಾಪುರ. : ಸರಕಾರಿ ಅಧಿಕಾರಿಗಳು, ಸಾರ್ವಜನಿಕರು, ವ್ಯಾಪಾರಿಗಳು ಹಾಗೂ ಅಮಾಯಕರನ್ನು ಹೆದರಿಸಿ ಬೆದರಿಸಿ ಖಾನಾಪುರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆನ್ನಲಾದ ಬ್ಲ್ಯಾಕಮೇಲರ್ಸ್ ತಂಡದ ಪೈಕಿ ಐವರ ಮೇಲೆ ಎಫ್ ಐಆರ್ ದಾಖಲಾಗಿದೆ.ವ್ಯಕ್ತಿಯೊಬ್ಬರು ನೀಡಿದ ಲಿಖಿತ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಖಾನಾಪುರ ಠಾಣೆ ಪೊಲೀಸರು ಐಪಿಸಿ 384ಅಡಿ ದೂರು ದಾಖಲಿಸಿಕೊಂಡಿದ್ದಾರೆ.ಎರಡು ದಿನಗಳ ಹಿಂದೆ ಬಿದಿರು ವ್ಯಾಪಾರಿ ಚಂದ್ರಕಾಂತ ಮೇದಾರ ಎಂಬುವವರನ್ನು ಗಣೆಬೈಲ್/ ಹತ್ತರಗುಂಜಿ ಬಳಿ…

Read More
error: Content is protected !!