ವಿದ್ಯಾರ್ಥಿ ಪೊಲೀಸ್ ವಿನೂತನ ಯೋಜನೆ

ಬೆಳಗಾವಿ . ಗಡಿನಾಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್‌. ಸಿದ್ರಾಮಪ್ಪ ಅವರು ವಿದ್ಯಾರ್ಥಿ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಪೊಲೀಸ ಮಹಾನುರ್ದೇಶಕರ ಸೂಚನೆ ಹಿನ್ನೆಲೆಯಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದು 30 ದಿನಗಳ ಕಾಲಾವಧಿ ಹೊಂದಿದೆ.,ಅದರಲ್ಲಿ 15 ದಿನ ಠಾಣೆಯಲ್ಲಿ ಪೊಲೀಸ್ ಕಾನೂನುಗಳು ಹಾಗೂ ಠಾಣೆಯ ದಿನನಿತ್ಯದ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಹಾಗೂ 5 ದಿನ ನಗರದಲ್ಲಿರುವ ವಿವಿಧ ಪೊಲೀಸ್ ಸಂಬಂಧಿತ ಕಚೇರಿಗಳ ಭೇಟಿಯೊಂದಿಗೆ ನಗರದ ಸಿಸಿಆರ್ಬಿ ಕಂಟ್ರೋಲ್…

Read More

ಮಸೀದಿಯಲ್ಲಿ ಪೂಜೆ ಯಾಕೆ?

ಬೆಳಗಾವಿ. ಉತ್ತರ ಪ್ರದೇಶದ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ಮಾಡಿ ಕೊಟ್ಟಿದ್ದುನ್ನು ಖಂಡಿಸಿ ಗುರುವಾರ ನಗರದ ಚನ್ನಮ್ಮ ವೃತ್ತದಲ್ಲಿ ಬೆಳಗಾವಿಯ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಧ್ಯಮಗಳಲ್ಲಿ ಮಾತನಾಡಿದ ಎಸ್ ಡಿ ಪಿ ಐ ಕಾರ್ಯದರ್ಶಿ ವಾಜಿದ್ ಶೇಕ್ 1991ರ ಕಾಯ್ದೆ ಪ್ರಕಾರ ಯಾವುದೇ ಧಾರ್ಮಿಕ ಸ್ಥಳಗಳ ಕುರಿತು ವಿವಾದಗಳಿಗೆ ಅವಕಾಶವಿಲ್ಲ.ಆದರೆ ಕಾನೂನಿನ ಹೊರತಾಗಿಯೂ ಮಸೀದಿಯ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ…

Read More
error: Content is protected !!