ಅಭಯ ಎಚ್ಚರಿಕೆ ಸಂದೇಶ ಯಾರಿಗಿತ್ತು ಗೊತ್ತಾ?

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ನೂತನ ಮೇಯರ ಮತ್ತು ಉಪಮೇಯರ ಚುನಾವಣೆ ಸುಖಾಂತ್ಯವಾಗಿ‌ ಮುಗಿತು. ಇತಿಹಾಸದಲ್ಲಿ ಬಡ ಕುಟುಂಬದ ಮಹಿಳೆಯನ್ಬು ಮೇಯರ್ ಪಟ್ಟಕ್ಕೆ ಕುಳ್ಳಿರಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದರು. ಇದರ ಜೊತೆಗೆ ಆಡಳಿತ ಪಕ್ಷದ ನಾಯಕರ ಆಯ್ಕೆ ಸಹ ನಡೆಯಿತು. ಇಂದು ನಡೆದ ಆಯ್ಕೆ ಬಗ್ಗೆ ಯಾರಿಗೂ ತಕರಾರಿಲ್ಲ. ಎಲ್ಲರೂ ಭೇಷ್ ಎನ್ನುವ ರೀತಿಯಲ್ಲಿ ಆಯ್ಕೆ ಮಾಡಿದರು. ಆದರೆ ಇದೆಲ್ಲದರ ನಡುವೆ ಪಾಲಿಕೆಯ ಕಿಂಗ್ ಮೇಕರ ಎನಿಸಿಕೊಂಡ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು…

Read More

ಕಾಂಗ್ರೆಸ್ 125 ರೂ ಸಹ ಅನುದಾನ ಕೊಟ್ಟಿಲ್ಲ

ಬೆಳಗಾವಿ.ರಾಜ್ಯದಲ್ಲಿ ಸಿದ್ಧರಾಮಯ್ಯ ಸಕರ್ಾರ ಬಂದ ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ 125 ರೂ ಸಹ ಅನುದಾನ ಬಂದಿಲ್ಲ ಎಂದು ಶಾಸಕ ಅಭಯ ಪಾಟೀಲ ಹೇಳಿದರು,ಮೇಯರ್ ಚುನಾವಣೆ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು,ಬಿಜೆಪಿ ಮೊದಲ ಮೇಯರ್ ಅಧಿಕಾರವಧಿಯಲ್ಲಿ ಸಾಧನೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದರು. ಬಿಜೆಪಿ ಸರ್ಕಾರ ಅವಧಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಗೆ 125 ಕೋಟಿ ರೂ ಅನುದಾನ ಬರುತ್ತಿತ್ತು, ಆಧರೆ ಈಗಿನ ಸರ್ಕಾರ 125 ರೂ ಸಹ ಅನುದಾನ…

Read More

ಸವಿತಾ ಮೇಯರ್, ಚವ್ಹಾಣ ಉಪಮೇಯರ್

ಬೆಳಗಾವಿ. ತೀವೃ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಗೆ ಸವಿತಾ ಕಾಂಬಳೆ ಮೇಯರ್ ಮತ್ತು ಆನಂದ ಚ್ವಹಾಣ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಷ್ಟೇ ಅಲ್ಲ ಬಿಜೆಪಿ ನಗರಸೇವಕರ ಅಭಿಪ್ರಾಯ ಆಲಿಸಿ ಈ ಆಯ್ಕೆ ಮಾಡಲಾಯಿತು. ಇನ್ನುಳಿದಂತೆ ಆಡಳಿತ ಪಕ್ಷದ ನಾಯಕನಾಗಿ ಗಿರೀಶ ಧೋಂಗಡಿ ನೇಮಕವಾಗಿದ್ದಾರೆ.

Read More
error: Content is protected !!