ಶಾಂತಾಯಿ ಅಮ್ಮಂದಿರಿಗೆ ವಿಮಾನ ಯಾನ ಭಾಗ್ಯ..

ಶಾಂತಾಯಿ ವೃದ್ಧಾಶ್ರಮದ ದೊಡ್ಡ ಸಾಧನೆ. ವಿಜಯ ಮೋರೆ ಕಾರ್ಯ ಪ್ರಶಂಸನೀಯ. 30 ಜನ ವೃದ್ಧರು ಮುಂಬಯಿಗೆ.. ವಿಮಾನದಲ್ಲೇ ಸುತ್ತಾಟ. ಫೈವ್ ಸ್ಟಾರ್ ಹೊಟೇಲನಲ್ಲಿ ವಾಸ್ತವ್ಯ ಬೆಳಗಾವಿ: ನೀಲಿ ಆಗಸದಲ್ಲಿ ಮೋಡವನ್ನು ಬೇಧಿಸಿ ಮುಂದಕ್ಕೆ ಹೋಗುವ ವಿಮಾನಗಳನ್ನು ಕಂಡುಇಲ್ಲಿಂದ ಟಾಟಾ ಹೇಳಿದ್ದು ಬಹುಶಃ ನಾವ್ಯಾರೂ ಮರೆತಿಲ್ಲ. ಬಾಲ್ಯದ ಸುಮಧುರಕ್ಷಣಗಳಲ್ಲಿ ಇದು ಕೂಡಾ ಒಂದು. ಈಗಲೂ ಆಕಾಶದಲ್ಲಿ ವಿಮಾನ ಹಾರಾಟದ ಸದ್ದು ಜೋರಾಗಿ ಕೇಳಿದಾಗ ತಲೆ ಎತ್ತಿ ನಾವೂ ಅತ್ತ ಒಮ್ಮೆ ನೋಡೇ ನೋಡುತ್ತೇವೆ. . ಬೆಳಗಾವಿಯ ಶಾಂತಾಯಿ ವೃದ್ಧಾಶ್ರಮದ…

Read More

ಪರಿಸರ ಸ್ನೇಹಿ ಬಸ್ ಲೋಕಾರ್ಪಣೆ

ಬೆಳಗಾವಿಯಲ್ಲಿ ವಿಶೇಷ ತಂತ್ರಜ್ಞಾನವಿರುವ 50ಪರಿಸರ ಸ್ನೇಹಿ ಬಸ್ಸುಗಳ ಲೋಕಾರ್ಪಣೆ ಮಾಡಿದ ಸಚಿವ ರಾಮಲಿಂಗಾರೆಡ್ಡಿ..! ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ 3ನೇ ಹಂತದಲ್ಲಿ 50 ನೂತನ ಬಸ್ಸುಗಳು ಲೋಕಾರ್ಪಣೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಧಿಕೃತವಾಗಿ ಚಾಲನೆ ನೀಡಿದರು. ನಗರದ ಕೇಂದ್ರ ಬಸ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ವಿಶೇಷ ತಂತ್ರಜ್ಞಾನ ಹೊಂದಿರುವ ಪರಿಸರ ಸ್ನೇಹಿ 50ಹೊಸ ಬಸ್ಸುಗಳು ಲೋಕಾರ್ಪಣೆ ಮಾಡಿದರು. ಬಸ್ಸುಗಳು ವಿಶೇಷ ನೋಡುವುದಾದರೆ ಪರಿಸರ ಸ್ನೇಹಿ BS-6, AIS-140 ವಾಹ‌ ಟ್ರ್ಯಾಕಿಂಗ್ ವ್ಯವಸ್ಥೆ, ಪ್ರಯಾಣಿಕರ…

Read More
error: Content is protected !!