ವಾರ್ಡ ಅಭಿವೃದ್ಧಿಗೆ ಬದ್ಧ- ಅಭಯ

ಬೆಳಗಾವಿ.ದಕ್ಷಿಣ ವಿಧಾನಸಭಾ ಕ್ಷೇಡತ್ರದಲ್ಲಿ ಬರುವ ಎಲ್ಲ ವಾರ್ಡಗಳ ಅಭಿವೃದ್ಧಿ ಕಟಿಬದ್ಧನಿರುವುದಾಗಿ ಶಾಸಕ ಅಭಯ ಪಾಟೀಲರು ಭರವಸೆ ನೀಡಿದರು. ಮಹಾನಗರ ಪಾಲಿಕೆ ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ 9 ಲಕ್ಷ ರೂ ವೆಚ್ಚದ ಕಮಾನ್ ಮತ್ತು ಮೃತ್ಯುಂಜಯನಗರದ ಬಿಪಿಯಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ನಗರಸೇವಕಿ ಮತ್ತು ನಗರ ಯೋಜನೆ ಹಾಗೂ ಅಭಿವೃದ್ಧಿ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಹಾಜರಿದ್ದರು,ಈ…

Read More

ಕರಿ ಗೊಂಬೆಗೆ ಜೋಡಿ ಹಲ್ಲು- ಬೆಚ್ವಿದ ಜನ

ಬೆಳಗಾವಿ ಪಾಲಿಕೆ ಕಟ್ಟಡಕ್ಕೆ ಕರಿಗೊಂಬೆ ಕಾಟ. ಕರಿಗೊಂಬೆಗೆ ಇವೆ ಅಂತೆ ಜೋಡಿ ಹಲ್ಲು ಒಂದು ಫುಟ ಉದ್ದದ ಕರಿಗೊಂಬೆ. ಮರಕ್ಕೆ ನೇತಾಕಿದ್ದ ಕರಿಗೊಂಬೆ. ಬೆಳಗಾವಿ.ಮಹಾನಗರ ಪಾಲಿಕೆಗೆ ಕಟ್ಟಡ ಹಳೆಯದ್ದಾದರೂ ಅಷ್ಟೇ ಹೊಸದಾದರೂ ಅಷ್ಟೇ, ಅಲ್ಲಿ ಕಾಟ ತಪ್ಪಿದ್ದಲ್ಲ ಎನ್ನುವುದು ವಾಸ್ತವ.ಹೊಸ ಕಟ್ಟಡದಲ್ಲಿ ಒಂದು ರೀತಿಯ ಕಾಟ ಇದ್ದರೆ, ಹಳೆಯ ಕಟ್ಟಡದಲ್ಲಿ ಮತ್ತೊಂದು ರೀತಿಯ ಕಾಟ ಶುರುವಾಗಿದೆ, ಅದೂ ಅಮವಾಸ್ಯೆ ಹತ್ತಿರದ ದಿನಗಳಲ್ಲಿ ಅಂತಹ ಅಂದರೆ ಕರಿ ಗೊಂಬೆ ಕಾಟ ಶುರುವಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ನಾವು…

Read More

ಶ್ರೀರಾಮ ಮಂದಿರದಲ್ಲಿ ಅಲ್ಲಾಹು ಅಕ್ಬರ್ ಪತ್ರ. ಸ್ಫೊಟಿಸುವ ಬೆದರಿಕೆ

ಶ್ರೀರಾಮ‌ ಮಂದಿರ ಸ್ಪೋಟಿಸುವ ಪತ್ರ ಬೆದರಿಕೆ ಪತ್ರ. ಹೈ ಅಲರ್ಟ್ ಆದ ಪೊಲೀಸರು. ಮುಂದಿನ ೨೦,೨೧ ತಾರೀಖು ಒಳಗಡೆ ಸ್ಪೋಟಿಸುತ್ತೇವೆ ಎಂದು ಪತ್ರ . ಮಂದಿರದ ಆವರಣದಲ್ಲಿ ೧೪ ಸಿಸಿಟಿವಿ ಅಳವಡಿಕೆ. ನಿಪ್ಪಾಣಿ ಬಳಿಯ ಶ್ರೀರಾಮ‌ ಮಂದಿರ. ಬೆಳಗಾವಿ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟಿಸಿದ ನಂತರ ಆತಂಕವಾದಿಗಳ ಕಣ್ಣು ಈಗ ನಿಪ್ಪಾಣಿಯ ಶ್ರೀರಾಮ ಮಂದಿರ ಮೇಲೆ ಬಿದ್ದಿದೆ. ನೂರು ವರ್ಷ ಇತಿಹಾಸ ಹೊಂದಿರುವ ಈ‌ಎಅಮ.ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟಿಸುವ ಬಗ್ಗೆ ಎರಡು ಪತ್ರಗಳನ್ನು ಆಗಂತುಕರು ಪತ್ರವನ್ನು ಬರೆದಿದ್ದಾರೆ….

Read More
error: Content is protected !!