
ಸಚಿವರ ಮಕ್ಕಳೇ ಕಣಕ್ಕೆ
ಬೆಳಗಾವಿ. ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನಿರೀಕ್ಷಿಸಿದಂತೆ ಸವಲಚಿವರ ಮಕ್ಕಳ ಹೆಸರು ಅಂತಿಮವಾಗಿದೆ.. ನಾಳೆ ದಿ. 20 ರಂದು ಘೋಷಣೆ ಆಗಲಿದೆ. ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಜರ ಪುತ್ರ ಮೃನಾಲ್ ಹೆಬ್ಬಾಳಕರ ಮತ್ತು ಚಿಕ್ಕೋಡಿಗೆ ಸಚಿವ ಸತೂಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಬೆಳಗಾವಿಯಿಂದ ಡಾ. ಗಿರೀಶ್ ಸೋನವಾಲ್ಕರ ಹೆಸರು ಜೋರಾಗಿತ್ತು. ಅವರಿಗೆ ಟಿಕೆಟ್ ಎನ್ನುವ ಮಾತಿತ್ತು. ಇನ್ನು ಚಿಕ್ಕೋಡಿಗೆ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಲಾಗುವುದು ಎಂದು ಸಚಿವ…