ಸಚಿವರ‌ ಮಕ್ಕಳೇ ಕಣಕ್ಕೆ

ಬೆಳಗಾವಿ. ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ನಿರೀಕ್ಷಿಸಿದಂತೆ ಸವಲಚಿವರ ಮಕ್ಕಳ ಹೆಸರು ಅಂತಿಮವಾಗಿದೆ.. ನಾಳೆ ದಿ. 20 ರಂದು ಘೋಷಣೆ ಆಗಲಿದೆ. ಬೆಳಗಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಜರ ಪುತ್ರ ಮೃನಾಲ್ ಹೆಬ್ಬಾಳಕರ ಮತ್ತು ಚಿಕ್ಕೋಡಿಗೆ ಸಚಿವ ಸತೂಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ. ಬೆಳಗಾವಿಯಿಂದ ಡಾ. ಗಿರೀಶ್ ಸೋನವಾಲ್ಕರ ಹೆಸರು ಜೋರಾಗಿತ್ತು. ಅವರಿಗೆ ಟಿಕೆಟ್ ಎನ್ನುವ ಮಾತಿತ್ತು. ಇನ್ನು ಚಿಕ್ಕೋಡಿಗೆ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಲಾಗುವುದು ಎಂದು ಸಚಿವ…

Read More

ಶೆಟ್ಟರ್ ಇನ್ನೂ ಅಂತಿಮವಲ್ಲ- ಕಾದು ನೋಡಿ

ಬೆಂಗಳೂರು. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಎಲ್ಕರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಬೆಳಗಾವಿ ಕ್ಷೇತ್ರಕ್ಕೆ ಹೊರಗಿನವರ ಬದಲು ಸ್ಥಳೀಕ ರಿಗೆ ಟಿಕೆಟ್ ಕೊಡಿ ಎಂದು ಹೋಗಿದ್ದ ನಿಯೋಗಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಭರವಸೆ ಇದು. ಶೆಟ್ಟರ್ ಅವರು ಏನು ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಅದರ ಬಗ್ಗೆ ಅವರಿಗೆ ಮಾತಾಡಲು ಹೇಳುವೆ. ಟಿಕೆಟ್ ಇನ್ನೂ ಅಂತಿಮವಾಗಿಲ್ಲ. ಆದರೆ ಮಾಧ್ಯಮದಲ್ಲಿ ಭಿನ್ನ ವರದಿಗಳು ಬಂದರೆ ಮತಸಾರರಲ್ಲಿ ತಪ್ಪು ಸಙದೇಶ ಹೋಗುತ್ತದೆ.‌ಆದ್ದರಿಂದ ಅದರ…

Read More

ಶೆಟ್ಡರ್ ಹಠಾವ್ ಬೆಂಗಳೂರಿನಲ್ಲಿ ಹಲ್ ಚಲ್.!

ಬೆಂಗಳೂರಿಗೆ ತೆರಳಿದ ಬೆಳಗಾವಿ ಬಿಜೆಪಿಗರು. ಬೆಳಗಾವಿಗೆ ಶೆಟ್ಟರ್ ಬೇಡವೇ ಬೇಡ ನಿಯೋಗದಲ್ಲಿ ಘಟಾನುಘಟಿಗಳು ಭಾಗಿ. ಶೆಟ್ಡರ್ ಆದ್ರೆ ಬೆಳಗಾವಿ ಗೆಲ್ಲೋದು ಕಷ್ಟವಂತೆ. ಬೆಂಗಳೂರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭವನೀಯ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಠಾವೊ ಈಗ ಬೆಂಗಳೂರು ಅಂಗಳದಲ್ಲಿದೆ. ಬೆಳಗಾವಿ ಬಿಜೆಪಿಗರ ನಿಯೋಗವು ಬೆಂಗಳೂರಿನಲ್ಲಿ ಬಿಜೆಪಿಯ ನಾಯಕರನ್ನು ಭೆಟ್ಟಿ ಮಾಡಿ ಕ್ಷೇತ್ರದ ವಾಸ್ತವ ಚಿತ್ರಣವನ್ಬು ಮನವರಿಕೆ ಮಾಡಿಕೊಡುತ್ತಿದೆ ಇದನ್ನೂ ಓದಿ https://ebelagavi.com/index.php/2024/03/16/we-4/ ಶೆಟ್ಟರ್ ಅವರು ಬೆಳಗಾವಿ ಬಿಜೆಪಿಗರ ಬಗ್ಗೆ ಆಡಿದ ಅಮಾನವೀಯ ಮಾತು ಸೇರಿದಂತೆ ಎಲ್ಲವನ್ಬು…

Read More
error: Content is protected !!